Sanatan Prabhat Kannada Official
Відкрити в Telegram
Official Channel of Sanatan Prabhat Kannada Follow on twitter : @sanatanprabhat Website : SanatanPrabhat.org/kannada
Показати більше2 108
Підписники
Немає даних24 години
-137 днів
-2730 день
Триває завантаження даних...
Схожі канали
Хмара тегів
Немає даних
Виникли проблеми? Будь ласка, оновіть сторінку або зверніться до нашого support-менеджера.
Вхідні та вихідні згадування
---
---
---
---
---
---
Залучення підписників
липень '26
липень '26
+7
в 0 каналах
червень '26
+21
в 0 каналах
Get PRO
травень '26
+15
в 0 каналах
Get PRO
квітень '26
+15
в 0 каналах
Get PRO
березень '26
+14
в 0 каналах
Get PRO
лютий '26
+7
в 0 каналах
Get PRO
січень '26
+11
в 0 каналах
Get PRO
грудень '25
+6
в 0 каналах
Get PRO
листопад '25
+19
в 0 каналах
Get PRO
жовтень '25
+13
в 0 каналах
Get PRO
вересень '25
+21
в 0 каналах
Get PRO
серпень '25
+16
в 1 каналах
Get PRO
липень '25
+19
в 0 каналах
Get PRO
червень '25
+17
в 0 каналах
Get PRO
травень '25
+12
в 0 каналах
Get PRO
квітень '25
+17
в 0 каналах
Get PRO
березень '25
+27
в 0 каналах
Get PRO
лютий '25
+10
в 0 каналах
Get PRO
січень '25
+21
в 0 каналах
Get PRO
грудень '24
+50
в 0 каналах
Get PRO
листопад '24
+32
в 0 каналах
Get PRO
жовтень '24
+42
в 0 каналах
Get PRO
вересень '24
+49
в 0 каналах
Get PRO
серпень '24
+64
в 0 каналах
Get PRO
липень '24
+49
в 0 каналах
Get PRO
червень '24
+63
в 0 каналах
Get PRO
травень '24
+57
в 0 каналах
Get PRO
квітень '24
+50
в 0 каналах
Get PRO
березень '24
+64
в 0 каналах
Get PRO
лютий '24
+61
в 0 каналах
Get PRO
січень '24
+58
в 0 каналах
Get PRO
грудень '23
+69
в 0 каналах
Get PRO
листопад '23
+43
в 0 каналах
Get PRO
жовтень '23
+24
в 0 каналах
Get PRO
вересень '23
+75
в 0 каналах
Get PRO
серпень '23
+53
в 0 каналах
Get PRO
липень '23
+19
в 0 каналах
Get PRO
червень '23
+33
в 0 каналах
Get PRO
травень '23
+54
в 0 каналах
Get PRO
квітень '23
+47
в 0 каналах
Get PRO
березень '23
+51
в 0 каналах
Get PRO
лютий '23
+44
в 0 каналах
Get PRO
січень '23
+29
в 0 каналах
Get PRO
грудень '22
+19
в 0 каналах
Get PRO
листопад '22
+23
в 0 каналах
Get PRO
жовтень '22
+11
в 0 каналах
Get PRO
вересень '22
+16
в 0 каналах
Get PRO
серпень '22
+20
в 0 каналах
Get PRO
липень '22
+28
в 0 каналах
Get PRO
червень '22
+7
в 0 каналах
Get PRO
травень '22
+33
в 0 каналах
Get PRO
квітень '22
+22
в 0 каналах
Get PRO
березень '22
+21
в 0 каналах
Get PRO
лютий '22
+44
в 0 каналах
Get PRO
січень '22
+77
в 0 каналах
Get PRO
грудень '21
+42
в 0 каналах
Get PRO
листопад '21
+29
в 0 каналах
Get PRO
жовтень '21
+43
в 0 каналах
Get PRO
вересень '21
+50
в 0 каналах
Get PRO
серпень '21
+106
в 0 каналах
Get PRO
липень '21
+117
в 0 каналах
Get PRO
червень '21
+396
в 0 каналах
Get PRO
травень '21
+437
в 0 каналах
Get PRO
квітень '21
+413
в 0 каналах
Get PRO
березень '21
+245
в 0 каналах
Get PRO
лютий '21
+146
в 0 каналах
Get PRO
січень '21
+1 032
в 0 каналах
| Дата | Залучення підписників | Згадування | Канали | |
| 10 липня | +1 | |||
| 09 липня | +1 | |||
| 08 липня | 0 | |||
| 07 липня | +2 | |||
| 06 липня | +1 | |||
| 05 липня | 0 | |||
| 04 липня | +1 | |||
| 03 липня | 0 | |||
| 02 липня | 0 | |||
| 01 липня | +1 |
Дописи каналу
ಅನುಕಂಪದ ನೌಕರಿಗಾಗಿ ತಾಯಿಯ ಹತ್ಯೆ? ಮಗಳ ಬಂಧನ : Mother Murder Case
ಇದು ನೈತಿಕತೆಯ ಅಧಃಪತನವನ್ನು ತೋರಿಸುವ ಘಟನೆಯಾಗಿದೆ.
ಈ ಹಿಂದೆಯೂ ಇಂತಹದ್ದೇ ಘಟನೆಯನ್ನು ಮಗನೊಬ್ಬ ತನ್ನ ತಂದೆಯ ವಿಷಯದಲ್ಲಿ ಮಾಡಿದ್ದನು. ಇದಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಜನರಿಗೆ ನೈತಿಕತೆಯನ್ನು ಕಲಿಸದ ಎಲ್ಲಪಕ್ಷದ ಸರಕಾರಿ ಆಡಳಿತಗಾರರೇ ಜವಾಬ್ದಾರರು !
🌐 ವಿವರವಾಗಿ ಓದಿರಿ : https://sanatanprabhat.org/kannada/186959.html
| 2 | ಸಹಾರನಪುರ: ಗೋಹತ್ಯೆ ಆರೋಪಿಗಳಿಂದ ಅಪರಾಧ ಮರುಕಳಿಸದ ಭರವಸೆ : Cow Slaughter Accused
ಸಹಾರನಪುರ (ಉತ್ತರಪ್ರದೇಶ): ಪೊಲೀಸ್ ಠಾಣೆಗೆ ಬಂದ ಗೋಹತ್ಯೆ ಮಾಡಿದ ೪೭ ಮುಸಲ್ಮಾನ್ ಆರೋಪಿಗಳು !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/186974.html | 45 |
| 3 | ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣಗಳಲ್ಲಿ ಸಮಾನ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ !
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣಗಳಲ್ಲಿ ಸಮಾನ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ !
ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ: ತಕ್ಷಣವೇ ಕ್ರಮಕ್ಕೆ ಡಿಜಿಪಿ ಸೂಚನೆ
🌐 ವಿವರವಾಗಿ ಓದಿರಿ : https://sanatanprabhat.org/kannada/187001.html | 37 |
| 4 | ಸುಭಾಷಚಂದ್ರ ಬೋಸ್ ಪಾಠದಿಂದ ಹಿಟ್ಲರ್ ಉಲ್ಲೇಖ ತೆಗೆದುಹಾಕಿದ ಎನ್ಸಿಇಆರ್ಟಿ : NCERT Class 8 Book
ಸ್ವಾತಂತ್ರ್ಯ ಹೋರಾಟದಲ್ಲಿ ಸ್ವಾತಂತ್ರ್ಯವೀರ ಸಾವರಕರ್ ಅವರ ಕೊಡುಗೆಯ ಸೇರ್ಪಡೆ
ವಿಭಜನೆಗೆ ಕಾಂಗ್ರೆಸ್ ಮೊದಲು ನಿರಾಕರಿಸಿ, ನಂತರ ಒಪ್ಪಿಗೆ ನೀಡಿದ್ದರ ಕುರಿತೂ ಉಲ್ಲೇಖ
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/186929.html | 41 |
| 5 | 🚩 ದೇಶ ಮೊದಲು | ಧರ್ಮ ಮೊದಲು
📰 Sanatan Prabhat – ಕನ್ನಡ ಆವೃತ್ತಿ
🗓️ 10 July 2026 | News Bulletin
1️⃣ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣಗಳಲ್ಲಿ ಸಮಾನ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ!
🔗 Read more: https://sanatanprabhat.org/kannada/187001.html
2️⃣ ಎನ್.ಸಿ.ಇ.ಆರ್.ಟಿ.ಯ 8 ನೇ ತರಗತಿಯ ಪುಸ್ತಕದಿಂದ ಸುಭಾಷಚಂದ್ರ ಬೋಸ್ ಅವರ ಸಂದರ್ಭದಲ್ಲಿದ್ದ ಹಿಟ್ಲರ್ ಉಲ್ಲೇಖವನ್ನು ತೆಗೆದುಹಾಕಲಾಗಿದೆ
🔗 Read more: https://sanatanprabhat.org/kannada/186929.html
3️⃣ Chattisgarh High Court : ಶಾಲೆಯಲ್ಲಿ ಗಾಯತ್ರಿ ಮಂತ್ರ ಪಠಣದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ; ಈ ಅರ್ಜಿ ತಿರಸ್ಕರಿಸಿದ ಕೋರ್ಟ್ !
🔗 Read more: https://sanatanprabhat.org/kannada/186983.html
4️⃣ ನವ ವಿವಾಹಿತ ದಂಪತಿಯ ಮಧುಚಂದ್ರಕ್ಕಾಗಿ ರೈಲಿನ ಪ್ರಥಮ ದರ್ಜೆ ಕೂಪ್ ಅಲಂಕಾರ : ಟಿಕೆಟ್ ಪರೀಕ್ಷಕ ಅಮಾನತು !
🔗 Read more: https://sanatanprabhat.org/kannada/186965.html
5️⃣ ‘ರಾ.ಸ್ವ. ಸಂಘದ ಬೆಳಗಾವಿಯ ಸಂಚಲನಕ್ಕೆ ಅನುಮತಿ ನೀಡಬೇಡಬಾರದಂತೆ !’
🔗 Read more: https://sanatanprabhat.org/kannada/187006.html
6️⃣ ಸಹಾರನಪುರ: ಗೋಹತ್ಯೆ ಆರೋಪಿಗಳಿಂದ ಅಪರಾಧ ಮರುಕಳಿಸದ ಭರವಸೆ : Cow Slaughter Accused
🔗 Read more: https://sanatanprabhat.org/kannada/186974.html
7️⃣ ದೇಶದ ಶಾಲೆಗಳಲ್ಲಿ 5,೦೦೦ ದಷ್ಟು ಕುಸಿತ; ಸರಕಾರಿ ಶಾಲೆಗಳಿಗೆ ಹೋಲಿಸಿದರೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ
🔗 Read more: https://sanatanprabhat.org/kannada/186960.html
8️⃣ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಮಗಳೇ ೭ ಲಕ್ಷ ರೂಪಾಯಿ ಸುಪಾರಿ ನೀಡಿ ತಾಯಿಯನ್ನು ಕೊಂದಳು : Daughter Kills Mother
🔗 Read more: https://sanatanprabhat.org/kannada/186959.html
9️⃣ ಇರಾನ್ನಿಂದ ಅಮೆರಿಕದ ದಾಳಿಗಳಿಗೆ ತೀವ್ರ ಪ್ರತಿದಾಳಿ
🔗 Read more: https://sanatanprabhat.org/kannada/186987.html
🔟 ಇರಾನ್ ನ ಚಾಬಹಾರ ಬಂದರಿನ ಮೇಲೆ ಅಮೆರಿಕಾದಿಂದ ದಾಳಿ : US Iran War
🔗 Read more: https://sanatanprabhat.org/kannada/186945.html
━━━━━━━━━━━━━━━━━━
🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻
---------------------------------------------
📎 ನಮ್ಮ ಜಾಲತಾಣ (Website) : https://sanatanprabhat.org/kannada/
🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !
⛳ X : x.com/Sanatan_Prabhat
⛳ Telegram : https://t.me/SPrabhatKn
⛳ YouTube :
youtube.com/sanatanprabhatofficial | 41 |
| 6 | ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳ ಯಾವುದೇ ಪಾತ್ರವಿರಲಿಲ್ಲ !
ಅಮೆರಿಕದ ತನಿಖಾ ಸಂಸ್ಥೆಗಳಿಂದ ಕೆನಡಾದ ಸುಳ್ಳು ಆರೋಪ ಬಹಿರಂಗ
ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ ಕೈವಾಡ
ಈ ಪ್ರಕರಣದಲ್ಲಿ ಭಾರತದ ಮೇಲೆ ಸತತವಾಗಿ ಆರೋಪ ಮಾಡುತ್ತಿದ್ದ ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಈಗ ಸಾರ್ವಜನಿಕವಾಗಿ ಕ್ಷಮೆಯಾಚಿಸುವರೇ ?
🌐 ವಿವರವಾಗಿ ಓದಿರಿ : https://sanatanprabhat.org/kannada/186832.html | 68 |
| 7 | ಆಂಧ್ರಪ್ರದೇಶ – ಸಮಾಜಘಾತುಕನೊಬ್ಬ ಗರ್ಭಗುಡಿಯ ದೀಪದಿಂದ ಸಿಗರೇಟ್ ಹಚ್ಚಿದ !
ಹಿಂದೂಗಳಿಗೆ ಬಾಲ್ಯದಿಂದಲೇ ಧರ್ಮಶಿಕ್ಷಣ ನೀಡಿದ್ದರೆ, ಹಿಂದೂ ಧರ್ಮದಲ್ಲಿ ಇಂತಹ ಸಮಾಜಘಾತುಕರು ಹುಟ್ಟಿಕೊಳ್ಳುತ್ತಿರಲಿಲ್ಲ !
ಇಂತಹ ಘಟನೆಗಳು ಹಿಂದೂಗಳಿಗೆ ಅಧ್ಯಾತ್ಮ ಮತ್ತು ಸಾಧನೆಯನ್ನು ಕಲಿಸುವುದರ ಮಹತ್ವವನ್ನು ಒತ್ತಿಹೇಳುತ್ತವೆ !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/186905.html | 64 |
| 8 | ‘ಕುಂಕುಮವು ಇಸ್ಲಾಮಿ ದೇಶಗಳಿಂದ ಬಂದರೆ ಹಿಂದೂಗಳು ತಿಲಕ ಹಚ್ಚುವುದನ್ನು ನಿಲ್ಲಿಸುತ್ತಾರೆಯೇ ?’
ಮೂಲತಃ ಕುಂಕುಮದ ಅತಿ ಹೆಚ್ಚು ಉತ್ಪಾದನೆಯು ಭಾರತದಲ್ಲಿಯೇ ಆಗುತ್ತದೆ. ಆದ್ದರಿಂದ ಇಸ್ಲಾಮಿ ದೇಶಗಳಿಂದ ಅದನ್ನು ಖರೀದಿಸುವ ಮತ್ತು ಹಿಂದೂಗಳು ಅದನ್ನು ಬಳಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ವಾಸ್ತವದಲ್ಲಿ ಹಿಂದೂಗಳಿಗೆ ಪ್ರಶ್ನೆಗಳನ್ನು ಕೇಳುವಲ್ಲಿ ಸಮಯ ಕಳೆಯುವ ಬದಲು, ಕಾಂಗ್ರೆಸ್ನ ಗೃಹ ಸಚಿವರು ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ತಮ್ಮ ಬುದ್ಧಿ ಮತ್ತು ಸಮಯವನ್ನು ಬಳಸಿದರೆ, ಜನರಿಗೆ ಒಳ್ಳೆಯದಾಗುತ್ತದೆ !
🌐 ವಿವರವಾಗಿ ಓದಿರಿ : https://sanatanprabhat.org/kannada/186814.html | 62 |
| 9 | ‘ಸಿಂಧೂ ಜಲ ಒಪ್ಪಂದಕ್ಕಾಗಿ ಪಾಕಿಸ್ತಾನ ಪ್ರತಿಯೊಂದು ಹಂತದಲ್ಲೂ ಪ್ರಯತ್ನಿಸಲಿದೆ !’
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹೇಳಿಕೆ
ಪಾಕಿಸ್ತಾನವು ಯಾವುದೇ ದುಷ್ಕೃತ್ಯ ಮಾಡುವ ಮುನ್ನವೇ ಭಾರತ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಂಡು ತಕ್ಕ ಪಾಠ ಕಲಿಸಬೇಕು !
🌐 ವಿವರವಾಗಿ ಓದಿರಿ : https://sanatanprabhat.org/kannada/186855.html | 62 |
| 10 | 🚩 ದೇಶ ಮೊದಲು | ಧರ್ಮ ಮೊದಲು
📰 Sanatan Prabhat – ಕನ್ನಡ ಆವೃತ್ತಿ
🗓️ 9 July 2026 | News Bulletin
1️⃣ ‘ಕುಂಕುಮವು ಇಸ್ಲಾಮಿ ದೇಶಗಳಿಂದ ಬಂದರೆ ಹಿಂದೂಗಳು ತಿಲಕ ಹಚ್ಚುವುದನ್ನು ನಿಲ್ಲಿಸುತ್ತಾರೆಯೇ?’
🔗 Read more: https://sanatanprabhat.org/kannada/186814.html
2️⃣ ಹಾಸನಾಂಬ ಜಾತ್ರೆಗೆ ಸಿದ್ಧತೆ: ಅಕ್ಟೋಬರ್ 29ರಿಂದ ದರ್ಶನ : Hasanamba Festival 2026
🔗 Read more: https://sanatanprabhat.org/kannada/186749.html
3️⃣ ಆಂಧ್ರಪ್ರದೇಶ – ಸಮಾಜಘಾತುಕನೊಬ್ಬ ಗರ್ಭಗುಡಿಯ ದೀಪದಿಂದ ಸಿಗರೇಟ್ ಹಚ್ಚಿದ!
🔗 Read more: https://sanatanprabhat.org/kannada/186905.html
4️⃣ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳ ಯಾವುದೇ ಪಾತ್ರವಿರಲಿಲ್ಲ !
🔗 Read more: https://sanatanprabhat.org/kannada/186832.html
5️⃣ ಇರಾನ್ – ಅಮೆರಿಕ ಕದನ ವಿರಾಮ ಒಪ್ಪಂದ ಅಂತ್ಯ!
🔗 Read more: https://sanatanprabhat.org/kannada/186843.html
6️⃣ ಅಮೆರಿಕದಿಂದ ಇರಾನ್ನ 80ಕ್ಕೂ ಹೆಚ್ಚು ಸೈನಿಕ ನೆಲೆಗಳ ಮೇಲೆ ದಾಳಿ
🔗 Read more: https://sanatanprabhat.org/kannada/186902.html
7️⃣ ಮಂದಿರ ಸಮಿತಿಯ ಅಧ್ಯಕ್ಷರ ಖಾಸಗಿ ಕಾರ್ಯದರ್ಶಿ ಪ್ರಮೋದ ನೌಟಿಯಾಲ್ ಅಮಾನತು : Badrinath Temple Donation Theft
🔗 Read more: https://sanatanprabhat.org/kannada/186852.html
8️⃣ ದೇಶದ ಕಾನೂನಿಗಿಂತ ‘ಮುಸ್ಲಿಂ ಪರ್ಸನಲ್ ಲಾ’ ದೊಡ್ಡದಲ್ಲ ! – ಅಲಹಾಬಾದ್ ಹೈಕೋರ್ಟ್
🔗 Read more: https://sanatanprabhat.org/kannada/186823.html
9️⃣ ಜಾರಿ ನಿರ್ದೇಶನಾಲಯದಿಂದ ತೃಣಮೂಲ ಕಾಂಗ್ರೆಸ್ಗೆ ಸಂಬಂಧಿಸಿದ ೩ ಬ್ಯಾಂಕ್ ಖಾತೆಗಳ ಮುಟ್ಟುಗೋಲು
🔗 Read more: https://sanatanprabhat.org/kannada/186809.html
🔟 ಬಂಗಾಳ : ಬಲಾತ್ಕಾರ ಮಾಡಿದ ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿ
🔗 Read more: https://sanatanprabhat.org/kannada/186909.html
━━━━━━━━━━━━━━━━━━
🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻
------------------------------------------------
📎 ನಮ್ಮ ಜಾಲತಾಣ (Website) : https://sanatanprabhat.org/kannada/
🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !
⛳ X : x.com/Sanatan_Prabhat
⛳ Telegram : https://t.me/SPrabhatKn
⛳ YouTube :
youtube.com/sanatanprabhatofficial | 70 |
| 11 | 38 ಉಗ್ರರಿಗೆ ಗಲ್ಲುಶಿಕ್ಷೆ, 11 ಮಂದಿಗೆ ಜೀವಾವಧಿ ಶಿಕ್ಷೆ ಕಾಯಂ : Gujarat High Court Verdict
೨೦೦೮ ರ ಕರ್ಣಾವತಿಯಲ್ಲಿನ ಬಾಂಬ್ ಸ್ಫೋಟದ ಪ್ರಕರಣ
ದೇಶದಲ್ಲಿ ಬಾಂಬ್ ಸ್ಫೋಟ ನಡೆಸಿದ ಉಗ್ರಗಾಮಿಗಳಿಗೆ ೧೮ ವರ್ಷಗಳ ನಂತರವೂ ಪ್ರತ್ಯಕ್ಷ ಶಿಕ್ಷೆಯಾಗದಿರುವುದು ಲಜ್ಜಾಸ್ಪದವಾಗಿದೆ ! ತಡವಾಗಿ ಸಿಗುವ ನ್ಯಾಯವು ಅನ್ಯಾಯವೇ ಆಗಿದೆ !
🌐 ವಿವರವಾಗಿ ಓದಿರಿ : https://sanatanprabhat.org/kannada/186698.html | 78 |
| 12 | ಬಲೂಚಿಸ್ತಾನ: ಪೊಲೀಸ್ ಠಾಣೆಯ ಮೇಲೆ ದಾಳಿ; 9 ಪೊಲೀಸರ ಸಾವು, 5 ಮಂದಿ ನಾಪತ್ತೆ
ಪಾಕಿಸ್ತಾನದ ಪ್ರತಿದಾಳಿಯಲ್ಲಿ 15 ಉಗ್ರರು ಹತರಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳ ಮಾಹಿತಿ
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/186689.html | 77 |
| 13 | ಸೈನಿಕನೆಂದು ನಂಬಿಸಿ ಯುವತಿಗೆ ವಂಚನೆ ? ಬಿಹಾರದಲ್ಲಿ ಮೊಹಮ್ಮದ್ ಅರ್ಮಾನ್ ವಿರುದ್ಧ ಆರೋಪ
ಉಗ್ರಗಾಮಿಗಳ ವಶದಲ್ಲಿದ್ದೇನೆ ಎಂದು ಸುಳ್ಳು ಹೇಳಿ ಹಣ ವಸೂಲಿ !
ಲವ್ ಜಿಹಾದಿಗಳಿಗೆ ‘ನಮಗೆ ಪೊಲೀಸ್, ಸರಕಾರ, ಆಡಳಿತ ಮತ್ತು ಕಾನೂನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ತಿಳಿದುರುವುದರಿಂದಲೇ ಅವರು ಪದೇ ಪದೇ ಇಂತಹ ಕೆಲಸ ಮಾಡಲು ಹೆದರುವುದಿಲ್ಲ. ಸರಕಾರಕ್ಕೆ ಇದು ನಾಚಿಕೆಗೇಡಿನ ವಿಷಯ !
🌐 ವಿವರವಾಗಿ ಓದಿರಿ : https://sanatanprabhat.org/kannada/186668.html | 87 |
| 14 | ೩೦ ವರ್ಷಗಳಲ್ಲಿ ೩,೦೦೦ ಕೋಟಿ ರೂಪಾಯಿ ಲಂಚ ಪಡೆದ ಚೀನಾದ ಮಾಜಿ ಅಧಿಕಾರಿಗೆ ಗಲ್ಲು ಶಿಕ್ಷೆ
ಭಾರತದಲ್ಲಿ ಲಂಚಕೋರರಿಗೆ ಇಂತಹ ಶಿಕ್ಷೆ ಯಾವಾಗ ?
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/186693.html | 76 |
| 15 | ಅಲಾಹಾಬಾದ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ಪುರಾತತ್ವ ಇಲಾಖೆಯಿಂದ ಉತ್ತರ ಕೇಳಿದೆ ! : Taj Mahal Survey
ತಾಜಮಹಲ್ ನಲ್ಲಿ ತೇಜೋ ಮಹಾಲಯ ದೇವಸ್ಥಾನವಿರುವ ಪ್ರಕರಣ
ಮೊಘಲರು ಕಬಳಿಸಿದ ಹಿಂದೂಗಳ ವಾಸ್ತುಗಳು ಪುನಃ ಹಿಂದೂಗಳದ್ದೇ ಆಗಿವೆ ಎಂದು ಜಗತ್ತಿಗೆ ಹೇಳಲು ಇದೇ ಯೋಗ್ಯ ಸಮಯವಾಗಿದೆ. ತಾಜಮಹಲ ಕುರಿತು ಪು.ನಾ. ಓಕ್ ಅವರು ಕೆಲವು ದಶಕಗಳ ಹಿಂದೆಯೇ ಯಾವ ಪುರಾವೆಗಳೊಂದಿಗೆ ಬಹಿರಂಗಪಡಿಸಿದ್ದಾರೆಯೋ, ಅದನ್ನು ಈಗ ಒಪ್ಪಿಕೊಳ್ಳಲೇಬೇಕು !
🌐 ವಿವರವಾಗಿ ಓದಿರಿ : https://sanatanprabhat.org/kannada/186667.html | 76 |
| 16 | 🚩ದೇಶ ಮೊದಲು | ಧರ್ಮ ಮೊದಲು
📰 Sanatan Prabhat – ಕನ್ನಡ ಆವೃತ್ತಿ
🗓️ 8 July 2026 | News Bulletin
1️⃣ ಪಾಕ್ ಸಭೆ ಆರೋಪ: ಹರಿಪ್ರಸಾದ್ಗೆ ರಾಮ್ ಮಾಧವ್ ಕಾನೂನು ಎಚ್ಚರಿಕೆ
🔗 Read more: https://sanatanprabhat.org/kannada/186652.html
2️⃣ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಹಿಂದೂಗಳ ಮೇಲಿನ ದೌರ್ಜನ್ಯಗಳಲ್ಲಿ ಹೆಚ್ಚಳ ! – ಭಾಜಪ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
🔗 Read more: https://sanatanprabhat.org/kannada/186681.html
3️⃣ ಅಲಾಹಾಬಾದ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ಪುರಾತತ್ವ ಇಲಾಖೆಯಿಂದ ಉತ್ತರ ಕೇಳಿದೆ ! : Taj Mahal Survey
🔗 Read more: https://sanatanprabhat.org/kannada/186667.html
4️⃣ ೩೦ ವರ್ಷಗಳಲ್ಲಿ ೩,೦೦೦ ಕೋಟಿ ರೂಪಾಯಿ ಲಂಚ ಪಡೆದ ಚೀನಾದ ಮಾಜಿ ಅಧಿಕಾರಿಗೆ ಗಲ್ಲು ಶಿಕ್ಷೆ
🔗 Read more: https://sanatanprabhat.org/kannada/186693.html
5️⃣ ಸೈನಿಕನೆಂದು ನಂಬಿಸಿ ಯುವತಿಗೆ ವಂಚನೆ? ಬಿಹಾರದಲ್ಲಿ ಮೊಹಮ್ಮದ್ ಅರ್ಮಾನ್ ವಿರುದ್ಧ ಆರೋಪ
🔗 Read more: https://sanatanprabhat.org/kannada/186668.html
6️⃣ ಶ್ರೀರಾಮಮಂದಿರದ ದೇಣಿಗೆ ಹಣ ಕಳ್ಳತನದ ೭೦ ಘಟನೆಗಳು ಸಿಸಿಟಿವಿಯಲ್ಲಿ ಚಿತ್ರೀಕರಣ ! : Ram Mandir Donation Theft
🔗 Read more: https://sanatanprabhat.org/kannada/186670.html
7️⃣ ಬಲೂಚಿಸ್ತಾನ: ಪೊಲೀಸ್ ಠಾಣೆಯ ಮೇಲೆ ದಾಳಿ; 9 ಪೊಲೀಸರ ಸಾವು, 5 ಮಂದಿ ನಾಪತ್ತೆ
🔗 Read more: https://sanatanprabhat.org/kannada/186689.html
8️⃣ ಬಾಂಗ್ಲಾದೇಶ: ಭಾರತದ ತಪ್ಪಾದ ನಕ್ಷೆ ಪ್ರದರ್ಶನ!
🔗 Read more: https://sanatanprabhat.org/kannada/186685.html
9️⃣ ಬಾಂಗ್ಲಾದೇಶ: ಶೇಖ್ ಹಸೀನಾ ವಿರೋಧಿ ಸಭೆಯಲ್ಲಿ ಸ್ಫೋಟ: ಮೂವರಿಗೆ ಗಾಯ
🔗 Read more: https://sanatanprabhat.org/kannada/186676.html
🔟 ಸೌದಿ ಅರೇಬಿಯಾದಿಂದ ತೈಲ ಬೆಲೆಯಲ್ಲಿ ಕಡಿತ : Saudi Crude Oil
🔗 Read more: https://sanatanprabhat.org/kannada/186657.html
━━━━━━━━━━━━━━━━━━
🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻
------------------------------------------------
📎 ನಮ್ಮ ಜಾಲತಾಣ (Website) : https://sanatanprabhat.org/kannada/
🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !
⛳ X : x.com/Sanatan_Prabhat
⛳ Telegram : https://t.me/SPrabhatKn
⛳ YouTube :
youtube.com/sanatanprabhatofficial | 73 |
| 17 | ಜಲಾಲಾಬಾದ್ ಈಗ ‘ಭಗವಾನ ಪರಶುರಾಮ ಪುರಿ’: Jalalabad Renamed
ಉತ್ತರಪ್ರದೇಶ ಸರಕಾರದ ಶ್ಲಾಘನೀಯ ನಿರ್ಧಾರ !
ಈಗ ಕೇಂದ್ರ ಸರಕಾರವು ಭಾರತದಲ್ಲಿನ ನಗರಗಳು, ಹಳ್ಳಿಗಳು ಮತ್ತು ಜಿಲ್ಲೆಗಳಿಗಿರುವ ವಿದೇಶಿ ದಾಳಿಕೋರರ ಹೆಸರುಗಳನ್ನು ಅಳಿಸಿಹಾಕಲು ರಾಷ್ಟ್ರೀಯ ಮಟ್ಟದಲ್ಲಿ ಅಭಿಯಾನವನ್ನು ಕೈಗೊಳ್ಳುವುದು ಅವಶ್ಯಕವಾಗಿದೆ !
🌐 ವಿವರವಾಗಿ ಓದಿರಿ : https://sanatanprabhat.org/kannada/186573.html | 86 |
| 18 | ಇತಿಹಾಸದಲ್ಲೇ ಮೊದಲ ಬಾರಿಗೆ ‘ವಕ್ಫ್ ಬೋರ್ಡ್’ನಲ್ಲಿ (ವಕ್ಫ್ ಮಂಡಳಿ) ಇಬ್ಬರು ಹಿಂದೂ ಸದಸ್ಯರ ನೇಮಕ !
ಮಧ್ಯಪ್ರದೇಶ ಸರಕಾರದ ಐತಿಹಾಸಿಕ ನಿರ್ಧಾರ !
ತಥಾಕಥಿತ ಜಾತ್ಯಾತೀತವಾದಿಗಳು ಜಾತ್ಯಾತೀತ ಅಪಾಯದಲ್ಲಿದೆ ಎಂದು ಕೂಗಾಡಲು ಪ್ರಾರಂಭಿಸಿದರೆ ಆಶ್ಚರ್ಯಪಡಬೇಕಾಗಿಲ್ಲ !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/186608.html | 86 |
| 19 | ‘ನಾನು ಇರುವವರೆಗೆ ಆರ್.ಎಸ್.ಎಸ್.ಗೆ ಪಥಸಂಚಲನಕ್ಕೆ ಅನುಮತಿ ಪಡೆಯುವುದು ಕಡ್ಡಾಯವಂತೆ !’ – ಗೃಹ ಸಚಿವ ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಮತಾಂಧ ಮುಸ್ಲಿಮರ ಕೃತ್ಯಗಳಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವಾಗ, ಅದನ್ನು ಸರಿಪಡಿಸುವ ಬದಲು ಸಂಘದ ಹಿಂದೆ ಬಿದ್ದಿರುವ ಕಾಂಗ್ರೆಸ್ನ ಸಂಘದ್ವೇಷಿ ಸಚಿವರು !
🌐 ವಿವರವಾಗಿ ಓದಿರಿ : https://sanatanprabhat.org/kannada/186574.html | 76 |
| 20 | ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ !
ಗುಡ್ಡ ಕುಸಿತದಿಂದ ಮುಂಬಯಿ-ಪುಣೆ ಹೆದ್ದಾರಿ ಸ್ಥಗಿತ
ಹಳಿಗಳ ಮೇಲೆ ನೀರು ನಿಂತಿದ್ದರಿಂದ ಮುಂಬಯಿ ರೈಲು ಸೇವೆಯಲ್ಲಿ ವ್ಯತ್ಯಯ
ಆಳಂದಿಯಲ್ಲಿ ಇಂದ್ರಾಯಣಿ ನದಿಯು ಅಪಾಯದ ಮಟ್ಟವನ್ನು ಮೀರಿದೆ
ಜುಲೈ ೮ ರವರೆಗೆ ಅತಿದಕ್ಷತೆಯ ಎಚ್ಚರಿಕೆ
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/186637.html | 72 |
