uk
Feedback
Sanatan Prabhat Kannada Official

Sanatan Prabhat Kannada Official

Відкрити в Telegram

Official Channel of Sanatan Prabhat Kannada Follow on twitter : @sanatanprabhat Website : SanatanPrabhat.org/kannada

Показати більше
2 098
Підписники
Немає даних24 години
-57 днів
-2230 день

Триває завантаження даних...

Хмара тегів
Немає даних
Виникли проблеми? Будь ласка, оновіть сторінку або зверніться до нашого support-менеджера.
Вхідні та вихідні згадування
---
---
---
---
---
---
Залучення підписників
липень '26
липень '26
+17
в 0 каналах
червень '26
+21
в 0 каналах
Get PRO
травень '26
+15
в 0 каналах
Get PRO
квітень '26
+15
в 0 каналах
Get PRO
березень '26
+14
в 0 каналах
Get PRO
лютий '26
+7
в 0 каналах
Get PRO
січень '26
+11
в 0 каналах
Get PRO
грудень '25
+6
в 0 каналах
Get PRO
листопад '25
+19
в 0 каналах
Get PRO
жовтень '25
+13
в 0 каналах
Get PRO
вересень '25
+21
в 0 каналах
Get PRO
серпень '25
+16
в 1 каналах
Get PRO
липень '25
+19
в 0 каналах
Get PRO
червень '25
+17
в 0 каналах
Get PRO
травень '25
+12
в 0 каналах
Get PRO
квітень '25
+17
в 0 каналах
Get PRO
березень '25
+27
в 0 каналах
Get PRO
лютий '25
+10
в 0 каналах
Get PRO
січень '25
+21
в 0 каналах
Get PRO
грудень '24
+50
в 0 каналах
Get PRO
листопад '24
+32
в 0 каналах
Get PRO
жовтень '24
+42
в 0 каналах
Get PRO
вересень '24
+49
в 0 каналах
Get PRO
серпень '24
+64
в 0 каналах
Get PRO
липень '24
+49
в 0 каналах
Get PRO
червень '24
+63
в 0 каналах
Get PRO
травень '24
+57
в 0 каналах
Get PRO
квітень '24
+50
в 0 каналах
Get PRO
березень '24
+64
в 0 каналах
Get PRO
лютий '24
+61
в 0 каналах
Get PRO
січень '24
+58
в 0 каналах
Get PRO
грудень '23
+69
в 0 каналах
Get PRO
листопад '23
+43
в 0 каналах
Get PRO
жовтень '23
+24
в 0 каналах
Get PRO
вересень '23
+75
в 0 каналах
Get PRO
серпень '23
+53
в 0 каналах
Get PRO
липень '23
+19
в 0 каналах
Get PRO
червень '23
+33
в 0 каналах
Get PRO
травень '23
+54
в 0 каналах
Get PRO
квітень '23
+47
в 0 каналах
Get PRO
березень '23
+51
в 0 каналах
Get PRO
лютий '23
+44
в 0 каналах
Get PRO
січень '23
+29
в 0 каналах
Get PRO
грудень '22
+19
в 0 каналах
Get PRO
листопад '22
+23
в 0 каналах
Get PRO
жовтень '22
+11
в 0 каналах
Get PRO
вересень '22
+16
в 0 каналах
Get PRO
серпень '22
+20
в 0 каналах
Get PRO
липень '22
+28
в 0 каналах
Get PRO
червень '22
+7
в 0 каналах
Get PRO
травень '22
+33
в 0 каналах
Get PRO
квітень '22
+22
в 0 каналах
Get PRO
березень '22
+21
в 0 каналах
Get PRO
лютий '22
+44
в 0 каналах
Get PRO
січень '22
+77
в 0 каналах
Get PRO
грудень '21
+42
в 0 каналах
Get PRO
листопад '21
+29
в 0 каналах
Get PRO
жовтень '21
+43
в 0 каналах
Get PRO
вересень '21
+50
в 0 каналах
Get PRO
серпень '21
+106
в 0 каналах
Get PRO
липень '21
+117
в 0 каналах
Get PRO
червень '21
+396
в 0 каналах
Get PRO
травень '21
+437
в 0 каналах
Get PRO
квітень '21
+413
в 0 каналах
Get PRO
березень '21
+245
в 0 каналах
Get PRO
лютий '21
+146
в 0 каналах
Get PRO
січень '21
+1 032
в 0 каналах
Дата
Залучення підписників
Згадування
Канали
31 липня0
30 липня0
29 липня+1
28 липня0
27 липня0
26 липня+1
25 липня0
24 липня0
23 липня0
22 липня0
21 липня0
20 липня+1
19 липня0
18 липня0
17 липня0
16 липня+1
15 липня+1
14 липня0
13 липня+1
12 липня+1
11 липня+3
10 липня+1
09 липня+1
08 липня0
07 липня+2
06 липня+1
05 липня0
04 липня+1
03 липня0
02 липня0
01 липня+1
Дописи каналу
ಡ್ರಗ್ಸ್ ಜಾಲ ನಿರ್ಮೂಲನೆಗೆ ಸಾಮೂಹಿಕ ಹೋರಾಟ – ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ರಾಜ್ಯ ‘ಮಾದಕದ್ರವ್ಯ ಮುಕ್ತ ಮಹಾರಾಷ್ಟ್ರ’ ಮಾಡುವುದಾಗಿ ಘೋಷಣೆ ! ಮಾದಕ ದ್ರವ್ಯಗಳ ಹಾವಳಿ ಹೆಚ್ಚಿರುವ ಪಾಶ್ಚಾತ್ಯ ಸಂಗೀತ ಕಾರ್ಯಕ್ರಮಗಳ ಮೇಲೆಯೂ ನಿಷೇಧ ಹೇರಿದರೆ ಈ ಅಭಿಯಾನಕ್ಕೆ ಇನ್ನಷ್ಟು ಬಲ ಸಿಗಲಿದೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/189113.html

2
‘ಪಾಕಿಸ್ತಾನಿ ಕಾಶ್ಮೀರ’ ಎಂಬ ಯಾವುದೇ ಸಂಸ್ಥೆ ಅಥವಾ ಭಾಗ ಅಸ್ತಿತ್ವದಲ್ಲಿಲ್ಲ ! – ಭಾರತದ ಖಡಕ್ ಉತ್ತರ ಪಾಕ್ ಆಕ್ರಮಿತ ಕಾಶ್ಮೀರವನ್ನು 'ಪಾಕಿಸ್ತಾನಿ ಕಾಶ್ಮೀರ' ಎಂದು ಕರೆದ ನ್ಯೂಯಾರ್ಕ್ ಟೈಮ್ಸ್ ! ನ್ಯೂಯಾರ್ಕ್ ಟೈಮ್ಸ್ ಭಾರತ ವಿರೋಧಿ ಅಮೆರಿಕನ್ ದಿನಪತ್ರಿಕೆಯಾಗಿದ್ದು, ನಿರಂತರವಾಗಿ ಇಂತಹುದೇ ಸುದ್ದಿಗಳು ಮತ್ತು ಲೇಖನಗಳನ್ನು ಪ್ರಕಟಿಸುತ್ತಿರುತ್ತದೆ. ಭಾರತವು ಈ ದಿನಪತ್ರಿಕೆಯ ಮೇಲೆ ದೇಶಾದ್ಯಂತ ಸಂಪೂರ್ಣ ನಿಷೇಧ ಹೇರಬೇಕು ! 🌐 ವಿವರವಾಗಿ ಓದಿರಿ : https://sanatanprabhat.org/kannada/189104.html
15
3
ಭಾರತೀಯ ಹಾಕಿ ತಂಡದ ‘ಜೆರ್ಸಿ’ಯ (ಸಮವಸ್ತ್ರದ) ನೀಲಿ ಬಣ್ಣವನ್ನು ಬದಲಾಯಿಸಿ ಕೇಸರಿ ಮಾಡಿದ್ದರಿಂದ ವಿವಾದ : Hockey Saffron Jersey ಈ ದೇಶದ ನಕಲಿ ಜಾತ್ಯತೀತರು, ಪ್ರಗತಿ(ಅಧೋಗತಿ)ಪರರಿಗೆ ಕೇಸರಿ ಬಣ್ಣದ ಅಲರ್ಜಿ ಇರುವುದರಿಂದ ಅವರು ಇದನ್ನು ವಿರೋಧಿಸುವುದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯ? ಒಂದು ವೇಳೆ ಹಸಿರು ಬಣ್ಣ ಮಾಡಿದ್ದರೆ, ಅವರು ಅದನ್ನು ಮೆಚ್ಚಿಕೊಳ್ಳುತ್ತಿದ್ದರು, ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ! 🌐 ವಿವರವಾಗಿ ಓದಿರಿ : https://sanatanprabhat.org/kannada/189062.html
18
4
ಮನುಸ್ಮೃತಿಯಲ್ಲಿರುವ ನಿಬಂಧನೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಠ್ಯಕ್ರಮ ! – ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ರಾಜ್ಯಸಭೆಯಲ್ಲಿ ಮನುಸ್ಮೃತಿಯ ಕುರಿತು ಆಕ್ಷೇಪಾರ್ಹ ಹೇಳಿಕೆ ಭಾಜಪದ ವಿರೋಧದ ನಂತರ ಸಭಾಪತಿಯವರು ಹೇಳಿಕೆಯನ್ನು ಕಲಾಪದಿಂದ ತೆಗೆದುಹಾಕಿದರು ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/189058.html
22
5
ಜಂತರ್ಮಂತರ್ನಲ್ಲಿ ‘ಜೆನ್ ಜಿಗಳು ಒಗ್ಗೂಡಿ ಭಾರತಕ್ಕೆ ಅಪಕೀರ್ತಿ ತಂದರು ! – ಯೋಗಋಷಿ ರಾಮದೇವಬಾಬಾ : Gen Z Protest ಪ್ರಜಾಪ್ರಭುತ್ವದ ಹೆಸರಿನಲ್ಲಿ ಪ್ರಧಾನ ಮಂತ್ರಿಯವರನ್ನು ಅಶ್ಲೀಲವಾಗಿ ನಿಂದಿಸುವುದು, ಪೊಲೀಸರ ಮೇಲೆ ಹಲ್ಲೆ ನಡೆಸುವುದು, ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸುವುದು, ಸಂಸತ್ತಿಗೆ ಮುತ್ತಿಗೆ ಹಾಕುವುದು ಸರಿಯಿದೆ ಎಂದು ದೀಪಕೆ ಅವರಿಗೆ ಹೇಳಬೇಕಿದೆಯೇ ? ಈ ಪ್ರತಿಭಟನೆಯಲ್ಲಿ 2 ಸಾವಿರ ಗೂಂಡಾಗಳು ಪಾಲ್ಗೊಂಡು ಹಿಂಸಾಚಾರ ನಡೆಸಿದ್ದರು, ಇದೇ ತಮ್ಮ ಗಾಂಧಿಗಿರಿ ಎಂದು ದೀಪಕೆ ಅವರಿಗೆ ಹೇಳಬೇಕಿದೆಯೇ ? 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/189072.html
32
6
🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 31 July 2026 | News Bulletin 1️⃣ ಮನುಸ್ಮೃತಿಯಲ್ಲಿರುವ ನಿಬಂಧನೆಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಠ್ಯಕ್ರಮ! – ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 🔗 Read more: https://sanatanprabhat.org/kannada/189058.html⁠ 2️⃣ ‘ಪೆಲೆಟ್ ಗನ್’ ಬಳಕೆಯ ಮೇಲೆ ಸದ್ಯಕ್ಕೆ ನಿಷೇಧವಿಲ್ಲ! – ಸುಪ್ರೀಂ ಕೋರ್ಟ್ 🔗 Read more: https://sanatanprabhat.org/kannada/189117.html⁠ 3️⃣ ಜಂತರ್ಮಂತರ್ನಲ್ಲಿ ‘ಜೆನ್ ಜಿಗಳು ಒಗ್ಗೂಡಿ ಭಾರತಕ್ಕೆ ಅಪಕೀರ್ತಿ ತಂದರು! – ಯೋಗಋಷಿ ರಾಮದೇವಬಾಬಾ : Gen Z Protest 🔗 Read more: https://sanatanprabhat.org/kannada/189072.html⁠ 4️⃣ ಭಾರತೀಯ ಹಾಕಿ ತಂಡದ ‘ಜೆರ್ಸಿ’ಯ (ಸಮವಸ್ತ್ರದ) ನೀಲಿ ಬಣ್ಣವನ್ನು ಬದಲಾಯಿಸಿ ಕೇಸರಿ ಮಾಡಿದ್ದರಿಂದ ವಿವಾದ : Hockey Saffron Jersey 🔗 Read more: https://sanatanprabhat.org/kannada/189062.html⁠ 5️⃣ ಬೀರಭೂಮ್ (ಬಂಗಾಳ) ನಲ್ಲಿ ಮಾಜಿ ಎಸ್.ಟಿ. ಬಸ್ ಚಾಲಕನ ಮನೆಯಿಂದ ₹೨೮ ಕೋಟಿ ನಗದು ಮತ್ತು ೧೫ ಕೆಜಿ ಚಿನ್ನ ವಶ : Birbhum Police Raid 🔗 Read more: https://sanatanprabhat.org/kannada/189074.html⁠ 6️⃣ ಈಗ ಡಿಜಿಟಲ್ ಪಾವತಿ ಮಾಡುವಾಗ ಪೂರ್ಣ ಮೊಬೈಲ್ ಸಂಖ್ಯೆ ಕಾಣಿಸುವುದಿಲ್ಲ! 🔗 Read more: https://sanatanprabhat.org/kannada/189129.html⁠ 7️⃣ ಆಧಾರ್, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಭಾರತೀಯ ಪೌರತ್ವಕ್ಕೆ ಅಂತಿಮ ಪುರಾವೆಯಲ್ಲ! – ಕೋಲಕಾತಾ ಹೈಕೋರ್ಟ್ 🔗 Read more: https://sanatanprabhat.org/kannada/189109.html⁠ 8️⃣ ‘ಪಾಕಿಸ್ತಾನಿ ಕಾಶ್ಮೀರ’ ಎಂಬ ಯಾವುದೇ ಸಂಸ್ಥೆ ಅಥವಾ ಭಾಗ ಅಸ್ತಿತ್ವದಲ್ಲಿಲ್ಲ! – ಭಾರತದ ಖಡಕ್ ಉತ್ತರ 🔗 Read more: https://sanatanprabhat.org/kannada/189104.html⁠ 9️⃣ ಅಮೆರಿಕದಿಂದ ಇರಾನ್‌ನ 10 ಕ್ಕೂ ಹೆಚ್ಚು ನಗರಗಳ ಮೇಲೆ ದಾಳಿ 🔗 Read more: https://sanatanprabhat.org/kannada/189093.html⁠ 🔟 ಆರೋಪಿ ಹಾದಿ ಮತಾರ್ ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧಗಳಲ್ಲಿ ದೋಷಿ ಎಂದು ತೀರ್ಪು! 🔗 Read more: https://sanatanprabhat.org/kannada/189086.html⁠ ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ! 🙏🏻 📎 ನಮ್ಮ ಜಾಲತಾಣ (Website): https://sanatanprabhat.org/kannada/⁠ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ'! ⛳ X: x.com/Sanatan_Prabhat ⛳ Telegram: https://t.me/SPrabhatKn⁠ ⛳ YouTube: youtube.com/sanatanprabhatofficial
30
7
ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ೮೧ ಸ್ಥಳಗಳಲ್ಲಿ ‘ಗುರುಪೂರ್ಣಿಮೆ ಮಹೋತ್ಸವ’ ಭಾವಪೂರ್ಣ ವಾತಾವರಣದಲ್ಲಿ ಆಚರಣೆ ! ಈ ಸಂಪೂರ್ಣ ಕಾರ್ಯಕ್ರಮಗಳಲ್ಲಿ ಸಾಧಕರು ಮತ್ತು ಜಿಜ್ಞಾಸುಗಳು ಗುರುತತ್ತ್ವರೂಪಿ ಚೈತನ್ಯವನ್ನು ಅನುಭವಿಸಿದರು, ಹಾಗೆಯೇ ಗುರುಗಳ ಕೃಪೆಯನ್ನು ಅನುಭವಿಸಿ ಭಾವಪರವಶವಾದರು. 🌐 ವಿವರವಾಗಿ ಓದಿರಿ : https://sanatanprabhat.org/kannada/188981.html
59
8
ಪೊಲೀಸರು ನುಸುಳುಕೋರರ ಪರವಾಗಿ ಕೆಲಸ ಮಾಡುವುದಾದರೆ ದೇಶದ ಭದ್ರತೆಗೆ ಅಪಾಯ ! ಇಂತಹ ಪೊಲೀಸರನ್ನು ಬಾಂಗ್ಲಾದೇಶಿ ನುಸುಳುಕೋರರೊಂದಿಗೆ ಗಡೀಪಾರು ಮಾಡಿ ಬಾಂಗ್ಲಾದೇಶಕ್ಕೆ ಕಳುಹಿಸಬೇಕು. ಆಗ ಈ ಪೊಲೀಸರಿಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಏನಾಗಿದೆ ಎಂಬುದು ಅರ್ಥವಾಗುತ್ತದೆ ! 'ಪ್ರತಿಭಟನೆಯನ್ನು ಹೇಗೆ ನಿಭಾಯಿಸಬೇಕು' ಎಂಬ ಕುರಿತು ಕೇಂದ್ರ ಗೃಹ ಸಚಿವರಿಗೆ ಉಪದೇಶ ನೀಡುತ್ತಿದ್ದ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಈಗ ಇದರ ಬಗ್ಗೆ ಏನು ಹೇಳುವುದಿದೆ ? 🌐 ವಿವರವಾಗಿ ಓದಿರಿ : https://sanatanprabhat.org/kannada/188948.html
55
9
ಮಧುರೈ (ತಮಿಳುನಾಡು) ಇಲ್ಲಿನ ಪ್ರಸಿದ್ಧ ಮೀನಾಕ್ಷಿ ದೇವಾಲಯದ ೬೦ ಕೋಟಿ ರೂಪಾಯಿ ಮೌಲ್ಯದ ಭೂಮಿ ಕಬಳಿಕೆ ಪ್ರಕರಣ ೧೯ ಜನರ ವಿರುದ್ಧ ಪ್ರಕರಣ ದಾಖಲು ಹಿಂದೂ ದೇವಾಲಯಗಳ ಭೂಮಿಯನ್ನು ಕಬಳಿಸಲು ದೇವಾಲಯಗಳ ಸರ್ಕಾರೀಕರಣವೇ ಕಾರಣವಾಗಿದೆ. ದೇಶದಲ್ಲಿನ ದೇವಾಲಯಗಳು ಸರಕಾರೀಕರಣದಿಂದ ಮುಕ್ತವಾಗುವವರೆಗೆ ಇಂತಹ ಘಟನೆಗಳು ನಿಲ್ಲಲಾರವು ! 🌐 ವಿವರವಾಗಿ ಓದಿರಿ : https://sanatanprabhat.org/kannada/188962.html
48
10
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ ೬೪ಸ್ಥಳಗಳಲ್ಲಿ ಗುರುಪೂರ್ಣಿಮೆ ಮಹೋತ್ಸವ ಸಂಭ್ರಮದಿಂದ ಆಚರಣೆ ! ಈ ಮಹೋತ್ಸವದಲ್ಲಿ ‘ಹಿಂದೂರಾಷ್ಟ್ರದ ಸ್ಥಾಪನೆಗಾಗಿನ ಸಂಘರ್ಷ ಮತ್ತು ಸಾಧನೆಯ ದಿಕ್ಕು'ಎಂಬ ವಿಷಯದಕುರಿತು ವಕ್ತಾರರು ಓಜಸ್ವಿ ವಾಣಿಯಲ್ಲಿ ವಿಚಾರಗಳನ್ನು ಮಂಡಿಸಿದರು. 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/188987.html
52
11
🚩ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 30 July 2026 | News Bulletin 1️⃣ ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ೮೧ ಸ್ಥಳಗಳಲ್ಲಿ ‘ಗುರುಪೂರ್ಣಿಮೆ ಮಹೋತ್ಸವ’ ಭಾವಪೂರ್ಣ ವಾತಾವರಣದಲ್ಲಿ ಆಚರಣೆ! 🔗 Read more: https://sanatanprabhat.org/kannada/188981.html 2️⃣ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ ೬೪ ಸ್ಥಳಗಳಲ್ಲಿ ಗುರುಪೂರ್ಣಿಮೆ ಮಹೋತ್ಸವ ಸಂಭ್ರಮದಿಂದ ಆಚರಣೆ! 🔗 Read more: https://sanatanprabhat.org/kannada/188987.html 3️⃣ ಕೊಲ್ಲೂರು ಶ್ರೀ ಮೂಕಾಂಬಿಕಾದೇವಿ ದೇವಾಲಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಂದ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಾರ್ಥನೆ ! 🔗 Read more: https://sanatanprabhat.org/kannada/188974.html 4️⃣ ಪೊಲೀಸರು ನುಸುಳುಕೋರರ ಪರವಾಗಿ ಕೆಲಸ ಮಾಡುವುದಾದರೆ ದೇಶದ ಭದ್ರತೆಗೆ ಅಪಾಯ ! 🔗 Read more: https://sanatanprabhat.org/kannada/188948.html 5️⃣ ಮಧುರೈ (ತಮಿಳುನಾಡು) ಇಲ್ಲಿನ ಪ್ರಸಿದ್ಧ ಮೀನಾಕ್ಷಿ ದೇವಾಲಯದ ೬೦ ಕೋಟಿ ರೂಪಾಯಿ ಮೌಲ್ಯದ ಭೂಮಿ ಕಬಳಿಕೆ 🔗 Read more: https://sanatanprabhat.org/kannada/188962.html 6️⃣ ಪ್ರತಿಪಕ್ಷಗಳ ಗದ್ದಲದ ನಡುವೆ ಲೋಕಸಭೆಯಲ್ಲಿ ಪರೀಕ್ಷಾ ಸುಧಾರಣೆ ವಿಧೇಯಕ ಧ್ವನಿ ಮತದಿಂದ ಅಂಗೀಕಾರ 🔗 Read more: https://sanatanprabhat.org/kannada/188970.html 7️⃣ ಪೊಲೀಸ್ ಅಧಿಕಾರಿಯು ಮಹಿಳಾ ಪ್ರತಿಭಟನಾಕಾರರಿಗೆ ಕೆನ್ನೆಗೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ! 🔗 Read more: https://sanatanprabhat.org/kannada/188963.html 8️⃣ ಜಂತರ್‌ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಆಳವಾದ ತನಿಖೆಯಾಗಬೇಕು! – ರಾಷ್ಟ್ರವಾದಿ ಶಿವಸೇನೆಯ ಅಧ್ಯಕ್ಷ ಜೈ ಭಗವಾನ್ ಗೋಯಲ್ 🔗 Read more: https://sanatanprabhat.org/kannada/188959.html 9️⃣ ಭಾವನಗರ (ಗುಜರಾತ್) ನಲ್ಲಿ ಹಿಂದೂ ಸ್ಮಶಾನದ ಬಳಿ ಮುಸ್ಲಿಮರು ಹೂತಿದ್ದ ಮೃತದೇಹವನ್ನು ಹೈಕೋರ್ಟ್ ಆದೇಶದಂತೆ ಆಡಳಿತ ಮಂಡಳಿಯು ಬೇರೆಡೆಗೆ ಸ್ಥಳಾಂತರಿಸಿದೆ ! 🔗 Read more: https://sanatanprabhat.org/kannada/188952.html 🔟 ರಾಜ್‌ಕೋಟ್ (ಗುಜರಾತ್) ನಲ್ಲಿ ಮುಸ್ಲಿಮರಿಂದ ಹಿಂದೂ ಯುವಕನ ಹತ್ಯೆ ! 🔗 Read more: https://sanatanprabhat.org/kannada/188945.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 ------------------------------‐-------‐--------- 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn ⛳ YouTube : youtube.com/sanatanprabhatofficial
55
12
‘ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿ ಅವರ ವೀಡಿಯೊ ತಪ್ಪಾಗಿ ತೆಗೆದುಹಾಕಲಾಯಿತಂತೆ !’ : Meta on PM Modi Video ಮೆಟಾ’ದಿಂದ ಕ್ಷಮಾಪಣೆ ಈ ಹಿಂದೆಯೂ ಹಲವು ಬಾರಿ ‘ಮೆಟಾ’ದ ಭಾರತದ್ವೇಷ ಬಹಿರಂಗವಾಗಿದೆ. ಇಂತಹ ಸಂಸ್ಥೆಯ ಮೇಲೆ ಚೀನಾದಂತೆ ಭಾರತದಲ್ಲೂ ನಿಷೇಧ ಹೇರಬೇಕು ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/188852.html
66
13
ಮಡಿಕೇರಿ: ದೇವಾಲಯದ ಆವರಣದಲ್ಲಿ ಗೋರಿ: ಹಿಂದೂಗಳಿಂದ ಪ್ರತಿಭಟನೆ : Grave within Temple premises ರಾಜ್ಯದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್‌ನ ಆಡಳಿತವಿರುವುದರಿಂದಲೇ ಧರ್ಮಾಂಧ ಮುಸ್ಲಿಮರು ಇಂತಹ ಕೆಲಸ ಮಾಡಲು ಧೈರ್ಯ ಮಾಡುತ್ತಾರೆ. ಹಿಂದೂಗಳಿಗೆ ಇದು ನಾಚಿಕೆಗೇಡಿನ ವಿಷಯ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/188869.html
69
14
🗞️ ಸಾಪ್ತಾಹಿಕ ಸನಾತನ ಪ್ರಭಾತದ ಬಣ್ಣದ ಸಂಚಿಕೆ 🌸 ಕೃತಜ್ಞತಾ ವಿಶೇಷಾಂಕ ಪುಟ ಸಂಖ್ಯೆ : 16 ಅರ್ಪಣೆ ಮೌಲ್ಯ : ರೂ. 8/- ಬೇಡಿಕೆ ಕೊಡಲು ಕೊನೆಯ ದಿನಾಂ
🗞️ ಸಾಪ್ತಾಹಿಕ ಸನಾತನ ಪ್ರಭಾತದ ಬಣ್ಣದ ಸಂಚಿಕೆ 🌸 ಕೃತಜ್ಞತಾ ವಿಶೇಷಾಂಕ ಪುಟ ಸಂಖ್ಯೆ : 16 ಅರ್ಪಣೆ ಮೌಲ್ಯ : ರೂ. 8/- ಬೇಡಿಕೆ ಕೊಡಲು ಕೊನೆಯ ದಿನಾಂಕ 🗓️ 31 ಜುಲೈ 2026 ನಿಮ್ಮ ಪ್ರತಿಯನ್ನು ಇಂದೇ ಕಾಯ್ದಿರಿಸಿ ! 📲 ಸಂಪರ್ಕ : 8123688588 👉ಸನಾತನ ಪ್ರಭಾತಕ್ಕೆ ಆನ್‌ಲೈನ್ ಮೂಲಕ ಚಂದಾದಾರರಾಗಲು / ನವೀಕರಣಕ್ಕಾಗಿ ಲಿಂಕ್ - : https://sanatanprabhat.org/subscribe/
62
15
ಫ್ರಾನ್ಸ್ : ಮುಸ್ಲಿಂ ವ್ಯಕ್ತಿಯಿಂದ ಗರ್ಭಿಣಿ ಮಹಿಳೆ ಸೇರಿದಂತೆ ಮೂವರ ಮೇಲೆ ಚಾಕುವಿನಿಂದ ದಾಳಿ ಇಂತಹವರನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಿ ‘ಇದೂ ಸಹ ದೇವರ ಆಜ್ಞೆಯಾಗಿತ್ತು’, ಎಂದು ಹೇಳಬೇಕು, ಆಗಷ್ಟೇ ಇಂತಹ ಕೃತ್ಯವನ್ನು ಮತ್ತೆ ಯಾರೂ ಮಾಡಲು ಧೈರ್ಯ ಮಾಡುವುದಿಲ್ಲ ! 🌐 ವಿವರವಾಗಿ ಓದಿರಿ : https://sanatanprabhat.org/kannada/188794.html
63
16
ದೆಹಲಿಯ ಪ್ರತಿಭಟನೆಯಲ್ಲಿ ೯೮೯ ಅಪರಾಧಿಗಳ ಸಮಾವೇಶ ! – ದೆಹಲಿ ಪೊಲೀಸ್ ಇದರಿಂದ ಈ ಪ್ರತಿಭಟನೆಯು ಸಮಾಜಘಾತಕ ಜನರದ್ದಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಸರ್ಕಾರವು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! ಈಗ ಈ ಅಪರಾಧಿಗಳಿಗಾಗಿ ಕಾಂಗ್ರೆಸ್‌ನವರು, ಕಮ್ಯುನಿಸ್ಟರು, ಪ್ರಗತಿಪರರು, ಕಾಕ್ರೋಚ್ ಜನತಾ ಪಕ್ಷ ಮುಂತಾದವರು ಧ್ವನಿ ಎತ್ತಿದರೆ ಆಶ್ಚರ್ಯಪಡಬೇಕಾಗಿಲ್ಲ ! 🌐 ವಿವರವಾಗಿ ಓದಿರಿ : https://sanatanprabhat.org/kannada/188887.html
64
17
🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 29 July 2026 | News Bulletin 1️⃣ ಮಡಿಕೇರಿ: ದೇವಾಲಯದ ಆವರಣದಲ್ಲಿ ಸಮಾಧಿ: ಹಿಂದೂಗಳಿಂದ ಪ್ರತಿಭಟನೆ : Grave within Temple premises 🔗 Read more: https://sanatanprabhat.org/kannada/188869.html 2️⃣ ದೆಹಲಿಯ ಪ್ರತಿಭಟನೆಯಲ್ಲಿ ೯೮೯ ಅಪರಾಧಿಗಳ ಸಮಾವೇಶ ! – ದೆಹಲಿ ಪೊಲೀಸ್ 🔗 Read more: https://sanatanprabhat.org/kannada/188887.html 3️⃣ ಪಶ್ಚಿಮ ರೈಲ್ವೆಯಲ್ಲಿ ೫ ವರ್ಷಗಳಲ್ಲಿ ಟಿಕೆಟ್ ದಲಾಳಿಯ ೨ ಸಾವಿರದ ೮೮೫ ಪ್ರಕರಣಗಳು : ಬಂಧಿತರಾದವರ ಮಾಹಿತಿಯೇ ಲಭ್ಯವಿಲ್ಲ ! 🔗 Read more: https://sanatanprabhat.org/kannada/188883.html 4️⃣ ಬದ್ಲಾಪುರ: ಬೇಕರಿ ಕೇಕ್‌ನಲ್ಲಿ ಇಲಿಯ ಹಿಕ್ಕಿ ! : Rat droppings found in bakery cake! 🔗 Read more: https://sanatanprabhat.org/kannada/188875.html 5️⃣ ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿ ಅವರ ವೀಡಿಯೊ ತಪ್ಪಾಗಿ ತೆಗೆದುಹಾಕಲಾಯಿತಂತೆ ! : Meta on PM Modi Video 🔗 Read more: https://sanatanprabhat.org/kannada/188852.html 6️⃣ ದೆಹಲಿ ಪ್ರತಿಭಟನೆ ಹಿನ್ನಲೆಯಲ್ಲಿ ಸಂಸತ್ತಿನ ಕಾರ್ಯಕಲಾಪ ಸ್ಥಗಿತ 🔗 Read more: https://sanatanprabhat.org/kannada/188790.html 7️⃣ ವಕೀಲ ವೀರೇಂದ್ರ ಇಚಲಕರಂಜಿಕರ್ ಅವರಿಗೆ ಆಗಸ್ಟ್ 2 ರಂದು ಸಾರ್ವಜನಿಕ ಕಾಕಾ ಪ್ರಶಸ್ತಿ ಪ್ರದಾನ ! 🔗 Read more: https://sanatanprabhat.org/kannada/188784.html 8️⃣ ಜಪಾನ್‌ನಲ್ಲಿ ೭.೧ ರಿಕ್ಟರ್ ಮಾಪಕ ತೀವ್ರತೆಯ ಭೂಕಂಪ : ಸುನಾಮಿ ಎಚ್ಚರಿಕೆ : Japan Earthquake 🔗 Read more: https://sanatanprabhat.org/kannada/188867.html 9️⃣ ಫ್ರಾನ್ಸ್ : ಮುಸ್ಲಿಂ ವ್ಯಕ್ತಿಯಿಂದ ಗರ್ಭಿಣಿ ಮಹಿಳೆ ಸೇರಿದಂತೆ ಮೂವರ ಮೇಲೆ ಚಾಕುವಿನಿಂದ ದಾಳಿ 🔗 Read more: https://sanatanprabhat.org/kannada/188794.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn ⛳ YouTube : youtube.com/sanatanprabhatofficial
64
18
ಜೆನ್-ಝೀ ಜನರಿಗೆ ಯಾರಾದರೂ ಪ್ರಾಮಾಣಿಕರು ಎಂದು ಅನಿಸಿದರೆ, ಅವರು ತಕ್ಷಣವೇ ಪ್ರಭಾವಿತರಾಗುತ್ತಾರೆ ! ಇದೇ ಕಾರಣಕ್ಕೆ ಜೆನ್-ಝೀ ಪೀಳಿಗೆಯ ಮುಂದೆ ಸೂಕ್ತವಾದ ಆದರ್ಶಗಳು ನಿರ್ಮಾಣವಾಗಬೇಕು. ಅವರು ನಡೆಸಿದ ಹೋರಾಟದ ನೆಪದಲ್ಲಿ ಅನೇಕ ಯುವಕ-ಯುವತಿಯರ ಮನಸ್ಥಿತಿ ಎಷ್ಟು ವಿಚಿತ್ರ ಮತ್ತು ಕೆಳಮಟ್ಟಕ್ಕೆ ಇಳಿದಿದೆ ಎಂಬುದು ಹಲವು ವೀಡಿಯೊಗಳಿಂದ ಬಹಿರಂಗವಾಗಿದೆ. ಹೀಗಾಗಿ ಅವರಿಗೆ ಸರಿಯಾದ ದಿಕ್ಕು ನೀಡುವುದು ಕಾಲದ ಅಗತ್ಯವಾಗಿದೆ ಎಂಬುದನ್ನು ಗಮನಿಸಬೇಕು ! 🌐 ವಿವರವಾಗಿ ಓದಿರಿ : https://sanatanprabhat.org/kannada/188703.html
75
19
ಶಾಂತಿಯುತವಾಗಿ ಪ್ರತಿಭಟನೆ; ನಾಗರಿಕರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು! – ಸುಪ್ರೀಂ ಕೋರ್ಟ್ ಜಂತರ್‌ಮಂತರ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಮೇಲಿನ ಪೊಲೀಸ್ ಲಾಠಿಚಾರ್ಜ್ ಪ್ರಕರಣ - ಸುಪ್ರೀಂ ಕೋರ್ಟ್ ನ ನಿರೀಕ್ಷಣೆ ಶಾಂತಿಯುತವಾಗಿ ನಡೆಯುವ ಪ್ರತಿಭಟನೆ ಹಿಂಸಾತ್ಮಕವಾದಾಗ, ಅದನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡುವುದನ್ನು ಬಿಟ್ಟು ಬೇರೆ ದಾರಿಯಿರುವುದಿಲ್ಲ ಎಂದೇ ಹೆಚ್ಚಿನ ಸಂದರ್ಭಗಳಲ್ಲಿ ಕಂಡುಬರುತ್ತದೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/188775.html
70
20
ಪ್ರತಿಪಕ್ಷಗಳ ಗದ್ದಲದಿಂದಾಗಿ ಸಂಸತ್ತಿನಲ್ಲಿ ಪರೀಕ್ಷಾ ಸುಧಾರಣಾ ಮಸೂದೆಯ ಕುರಿತು ಚರ್ಚೆ ನಡೆಯಲಿಲ್ಲ ! ವಿದ್ಯಾರ್ಥಿಗಳ ಮೇಲಿನ ಲಾಠಿಪ್ರಹಾರದ ಕುರಿತು ಚರ್ಚಿಸಬೇಕೆಂದು ಪ್ರತಿಪಕ್ಷಗಳು ಆಗ್ರಹ ಸಂಸತ್ತಿನ ಕಲಾಪ ನಡೆಸಲು ಪ್ರತಿ ನಿಮಿಷಕ್ಕೆ ಸುಮಾರು ಎರಡು ಮುಕ್ಕಾಲು ಲಕ್ಷ ರೂಪಾಯಿ ವೆಚ್ಚವಾಗುತ್ತಿರುವಾಗ, ಇಂತಹ ಗದ್ದಲ ಎಬ್ಬಿಸಿ ಸಾರ್ವಜನಿಕರ ಕೋಟ್ಯಂತರ ರೂಪಾಯಿಗಳನ್ನು ವ್ಯರ್ಥ ಮಾಡುವವರಿಂದ ಅದನ್ನು ವಸೂಲಿ ಮಾಡುವುದರ ಜೊತೆಗೆ ಅವರ ಸಂಸತ್ ಸದಸ್ಯತ್ವವನ್ನೂ ರದ್ದುಗೊಳಿಸಬೇಕು ! ಇದರಿಂದ ಪ್ರತಿಪಕ್ಷಗಳಿಗೆ ವಿದ್ಯಾರ್ಥಿಗಳ ಬಗ್ಗೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ಕುರಿತು ಯಾವುದೇ ಆಸಕ್ತಿಯಿಲ್ಲ, ಕೇವಲ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಮಾತ್ರ ಅವರು ಈ ವಿಷಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/188715.html
69