Sanatan Prabhat Kannada Official
Відкрити в Telegram
Official Channel of Sanatan Prabhat Kannada Follow on twitter : @sanatanprabhat Website : SanatanPrabhat.org/kannada
Показати більше2 071
Підписники
Немає даних24 години
-107 днів
-2630 день
Триває завантаження даних...
Схожі канали
Хмара тегів
Немає даних
Виникли проблеми? Будь ласка, оновіть сторінку або зверніться до нашого support-менеджера.
Вхідні та вихідні згадування
---
---
---
---
---
---
Залучення підписників
серпень '26
серпень '26
+24
в 0 каналах
липень '26
+18
в 0 каналах
Get PRO
червень '26
+21
в 0 каналах
Get PRO
травень '26
+15
в 0 каналах
Get PRO
квітень '26
+15
в 0 каналах
Get PRO
березень '26
+14
в 0 каналах
Get PRO
лютий '26
+7
в 0 каналах
Get PRO
січень '26
+11
в 0 каналах
Get PRO
грудень '25
+6
в 0 каналах
Get PRO
листопад '25
+19
в 0 каналах
Get PRO
жовтень '25
+13
в 0 каналах
Get PRO
вересень '25
+21
в 0 каналах
Get PRO
серпень '25
+16
в 1 каналах
Get PRO
липень '25
+19
в 0 каналах
Get PRO
червень '25
+17
в 0 каналах
Get PRO
травень '25
+12
в 0 каналах
Get PRO
квітень '25
+17
в 0 каналах
Get PRO
березень '25
+27
в 0 каналах
Get PRO
лютий '25
+10
в 0 каналах
Get PRO
січень '25
+21
в 0 каналах
Get PRO
грудень '24
+50
в 0 каналах
Get PRO
листопад '24
+32
в 0 каналах
Get PRO
жовтень '24
+42
в 0 каналах
Get PRO
вересень '24
+49
в 0 каналах
Get PRO
серпень '24
+64
в 0 каналах
Get PRO
липень '24
+49
в 0 каналах
Get PRO
червень '24
+63
в 0 каналах
Get PRO
травень '24
+57
в 0 каналах
Get PRO
квітень '24
+50
в 0 каналах
Get PRO
березень '24
+64
в 0 каналах
Get PRO
лютий '24
+61
в 0 каналах
Get PRO
січень '24
+58
в 0 каналах
Get PRO
грудень '23
+69
в 0 каналах
Get PRO
листопад '23
+43
в 0 каналах
Get PRO
жовтень '23
+24
в 0 каналах
Get PRO
вересень '23
+75
в 0 каналах
Get PRO
серпень '23
+53
в 0 каналах
Get PRO
липень '23
+19
в 0 каналах
Get PRO
червень '23
+33
в 0 каналах
Get PRO
травень '23
+54
в 0 каналах
Get PRO
квітень '23
+47
в 0 каналах
Get PRO
березень '23
+51
в 0 каналах
Get PRO
лютий '23
+44
в 0 каналах
Get PRO
січень '23
+29
в 0 каналах
Get PRO
грудень '22
+19
в 0 каналах
Get PRO
листопад '22
+23
в 0 каналах
Get PRO
жовтень '22
+11
в 0 каналах
Get PRO
вересень '22
+16
в 0 каналах
Get PRO
серпень '22
+20
в 0 каналах
Get PRO
липень '22
+28
в 0 каналах
Get PRO
червень '22
+7
в 0 каналах
Get PRO
травень '22
+33
в 0 каналах
Get PRO
квітень '22
+22
в 0 каналах
Get PRO
березень '22
+21
в 0 каналах
Get PRO
лютий '22
+44
в 0 каналах
Get PRO
січень '22
+77
в 0 каналах
Get PRO
грудень '21
+42
в 0 каналах
Get PRO
листопад '21
+29
в 0 каналах
Get PRO
жовтень '21
+43
в 0 каналах
Get PRO
вересень '21
+50
в 0 каналах
Get PRO
серпень '21
+106
в 0 каналах
Get PRO
липень '21
+117
в 0 каналах
Get PRO
червень '21
+396
в 0 каналах
Get PRO
травень '21
+437
в 0 каналах
Get PRO
квітень '21
+413
в 0 каналах
Get PRO
березень '21
+245
в 0 каналах
Get PRO
лютий '21
+146
в 0 каналах
Get PRO
січень '21
+1 032
в 0 каналах
| Дата | Залучення підписників | Згадування | Канали | |
| 30 серпня | +1 | |||
| 29 серпня | 0 | |||
| 28 серпня | 0 | |||
| 27 серпня | 0 | |||
| 26 серпня | 0 | |||
| 25 серпня | 0 | |||
| 24 серпня | 0 | |||
| 23 серпня | 0 | |||
| 22 серпня | +1 | |||
| 21 серпня | +1 | |||
| 20 серпня | +2 | |||
| 19 серпня | 0 | |||
| 18 серпня | +1 | |||
| 17 серпня | 0 | |||
| 16 серпня | +1 | |||
| 15 серпня | 0 | |||
| 14 серпня | 0 | |||
| 13 серпня | +1 | |||
| 12 серпня | +1 | |||
| 11 серпня | 0 | |||
| 10 серпня | +1 | |||
| 09 серпня | +6 | |||
| 08 серпня | +1 | |||
| 07 серпня | +2 | |||
| 06 серпня | +2 | |||
| 05 серпня | +1 | |||
| 04 серпня | 0 | |||
| 03 серпня | 0 | |||
| 02 серпня | +2 | |||
| 01 серпня | 0 |
Дописи каналу
‘ವಂದೇ ಮಾತರಂ’ ನ ಮಹತ್ವ ತಿಳಿಸಲು ಮನೆಯ ಮುಂದೆ ‘ಸೆಲ್ಫಿ ಸ್ಪಾಟ್’ ಸ್ಥಾಪಿಸಿದ ಶಿಕ್ಷಕಿ.
‘ಸೆಲ್ಫಿ ಸ್ಪಾಟ್’ನಲ್ಲಿ ಸಂಪೂರ್ಣ ‘ವಂದೇ ಮಾತರಂ’ ಗೀತೆಯ ಸಾಲುಗಳು !
ಶಿಕ್ಷಕಿ ಅನ್ನಪೂರ್ಣ ಸಜ್ಜನ್ ಅವರ ಈ ವಿಶಿಷ್ಟ ಪ್ರಯತ್ನವನ್ನು ಅನೇಕರು ಶ್ಲಾಘಿಸಿದರು.
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192146.html
| 2 | ಈಗ ಪೊಲೀಸರ ಮೇಲೆಯೇ ನಿಗಾ ಇಡಲು ಪೊಲೀಸರನ್ನು ಇಡುವ ಸಮಯ ಬಂದಿದೆ ! - Karnataka Hig Court
‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ಯ ಸದಸ್ಯ ಶ್ರೀ. ಮೋಹನ ಗೌಡ ಅವರ ಬಂಧನ ಪ್ರಕರಣ ಬೆಂಗಳೂರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಕರ್ನಾಟಕ ಉಚ್ಚ ನ್ಯಾಯಾಲಯ !
ನ್ಯಾಯಾಲಯವು ಕೇವಲ ಬಾಯಿಮಾತಿನ ಛೀಮಾರಿಗೆ ಸೀಮಿತವಾಗದೆ ಸಂಬಂಧಿತ ಪೊಲೀಸರ ವಿರುದ್ಧ ಈ ಪ್ರಕರಣದಲ್ಲಿ ಪ್ರಕರಣ ದಾಖಲಿಸಿ ಅವರನ್ನು ಕಾರಾಗೃಹಕ್ಕೆ ತಳ್ಳುವ ಆದೇಶ ನೀಡಬೇಕು ಎಂದು ಕಾನೂನುಪ್ರೇಮಿ ನಾಗರಿಕರು ಭಾವಿಸುತ್ತಾರೆ !
🌐 ವಿವರವಾಗಿ ಓದಿರಿ : https://sanatanprabhat.org/kannada/192128.html | 33 |
| 3 | ಡಿಸೆಂಬರ್ ಒಳಗಾಗಿ ಜಗತ್ತಿನಲ್ಲಿ ನೈಸರ್ಗಿಕ ವಿಕೋಪಗಳ ಅಪಾಯ, ಹಾಗೂ ಯುದ್ಧದ ಕರಿ ನೆರಳು ! - ‘ಅಷ್ಟಮಂಗಲ ಪ್ರಶ್ನೆ’
ಉಡುಪಿ ಶ್ರೀಕೃಷ್ಣ ಮಠದಲ್ಲಿ ‘ಅಷ್ಟಮಂಗಲ ಪ್ರಶ್ನೆ’ಯಿಂದ ಹೊರಬಿದ್ದ ಭವಿಷ್ಯ
ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರಗಳ ಅನುಸಾರ ರಾಹು ಮತ್ತು ಕೇತುಗಳ ಮಧ್ಯೆ ಉಳಿದೆಲ್ಲ ಗ್ರಹಗಳು ಬಂದಾಗ ‘ಕಾಳಸರ್ಪಯೋಗ’ ನಿರ್ಮಾಣವಾಗುತ್ತದೆ. ಇದರ ದುಷ್ಪರಿಣಾಮಗಳು ಕೇವಲ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿರದೆ ಇಡೀ ಭೂಮಿಯ ಮೇಲೆ ಗೋಚರಿಸಲಿವೆ ಎಂಬುದು ಪ್ರಶ್ನಾ ಚಿಂತನೆಯಿಂದ ತಿಳಿದುಬಂದಿದೆ.
🌐 ವಿವರವಾಗಿ ಓದಿರಿ : https://sanatanprabhat.org/kannada/192142.html | 28 |
| 4 | 🚩 ದೇಶ ಮೊದಲು | ಧರ್ಮ ಮೊದಲು
📰 Sanatan Prabhat – ಕನ್ನಡ ಆವೃತ್ತಿ
🗓️ 30 August 2026 | News Bulletin
1️⃣ ಈಗ ಪೊಲೀಸರ ಮೇಲೆಯೇ ನಿಗಾ ಇಡಲು ಪೊಲೀಸರನ್ನು ಇಡುವ ಸಮಯ ಬಂದಿದೆ! - - Karnataka Hig Court
🔗 Read more: https://sanatanprabhat.org/kannada/192128.html
2️⃣ ಕಾಂಗ್ರೆಸ್ ಸರಕಾರದಿಂದ ಅಲ್ಪಸಂಖ್ಯಾತರ ಕಡೆಗೆ ನಿರ್ಲಕ್ಷ್ಯ!
🔗 Read more: https://sanatanprabhat.org/kannada/192138.html
3️⃣ ಡಿಸೆಂಬರ್ ಒಳಗಾಗಿ ಜಗತ್ತಿನಲ್ಲಿ ನೈಸರ್ಗಿಕ ವಿಕೋಪಗಳ ಅಪಾಯ, ಹಾಗೂ ಯುದ್ಧದ ಕರಿ ನೆರಳು ! – ‘ಅಷ್ಟಮಂಗಲ ಪ್ರಶ್ನೆ’
🔗 Read more: https://sanatanprabhat.org/kannada/192142.html
4️⃣ ‘ವಂದೇ ಮಾತರಂ’ ನ ಮಹತ್ವ ತಿಳಿಸಲು ಮನೆಯ ಮುಂದೆ ‘ಸೆಲ್ಫಿ ಸ್ಪಾಟ್’ ಸ್ಥಾಪಿಸಿದ ಶಿಕ್ಷಕಿ
🔗 Read more: https://sanatanprabhat.org/kannada/192146.html
5️⃣ ೫೦ ವರ್ಷ ಹಳೆಯದಾದ ರದ್ದಾದ ದಾಖಲೆಗಳ ಆಧಾರದ ಮೇಲೆ ಕಬಳಿಸಲಾಗಿದ್ದ ಶ್ರೀ ಭಗವಾನಪುರಿ ಸಂಸ್ಥಾನದ ಜಮೀನು ಮುಕ್ತ !
🔗 Read more: https://sanatanprabhat.org/kannada/192174.html
6️⃣ ಕಾರಾಗೃಹದಲ್ಲಿರುವ ಭಯೋತ್ಪಾದಕನ ಬಳಿ ಸ್ಮಾರ್ಟಫೋನ ಪತ್ತೆ !
🔗 Read more: https://sanatanprabhat.org/kannada/192166.html
7️⃣ ಸ್ವತಃ ೨೦೦ ವರ್ಷಗಳ ಕಾಲ ಕಲ್ಲಿದ್ದಲನ್ನು ಸುಟ್ಟರು ಮತ್ತು ಈಗ ನಮಗೆ ಜ್ಞಾನ ಬೋಧಿಸುತ್ತಿದ್ದಾರೆ !
🔗 Read more: https://sanatanprabhat.org/kannada/192170.html
8️⃣ ಎಲ್ಲರನ್ನು ಒಗ್ಗೂಡಿಸುವ ಚೇತನವೇ ಕೃಷ್ಣಭಾವನೆ ! – ಸರಸಂಘಚಾಲಕ
🔗 Read more: https://sanatanprabhat.org/kannada/192162.html
9️⃣ ಚೀನಾ: ಶಿಸ್ತು ಉಲ್ಲಂಘನೆಯ ಆರೋಪದ ಮೇಲೆ ಸೈನ್ಯದ ಇಬ್ಬರು ಹಿರಿಯ ಅಧಿಕಾರಿಗಳ ವಜಾ !
🔗 Read more: https://sanatanprabhat.org/kannada/192158.html
🔟 ನೇಪಾಳ: ಭೂ ಕುಸಿತ; ಎರಡು ಸರೋವರಗಳಿಂದ ಮತ್ತೆ ಅಪಾಯ
🔗 Read more: https://sanatanprabhat.org/kannada/192150.html
━━━━━━━━━━━━━━━━━━
🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻
------------------------------------------------
📎 ನಮ್ಮ ಜಾಲತಾಣ (Website) : https://sanatanprabhat.org/kannada/
🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !
⛳ X : x.com/Sanatan_Prabhat
⛳ Telegram : https://t.me/SPrabhatKn
⛳ YouTube :
youtube.com/sanatanprabhatofficial | 35 |
| 5 | ಪಾಕ್ ಪರ ೨ ವರ್ಷಗಳಿಂದ ಗೂಢಚಾರಿಕೆ ನಡೆಸುತ್ತಿದ್ದ ಮುಸ್ಲಿಂ ದಂಪತಿಯ ಬಂಧನ
೮ ಭಾರತೀಯ ಸಿಮ್ ಕಾರ್ಡ್ಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿದ್ದರು
ಭಾರತಕ್ಕೆ ದೇಶದ್ರೋಹ ಎಸಗುವವರ ವಿರುದ್ಧ ತಕ್ಷಣವೇ ಶೀಘ್ರಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ಅದನ್ನು ತಕ್ಷಣವೇ ಜಾರಿಗೊಳಿಸಬೇಕು. ಆಗ ಮಾತ್ರ ಇತರರಿಗೆ ಭಯ ಹುಟ್ಟಲು ಸಾಧ್ಯ !
🌐 ವಿವರವಾಗಿ ಓದಿರಿ : https://sanatanprabhat.org/kannada/192111.html | 56 |
| 6 | ತಂದೆ-ತಾಯಿಯರಲ್ಲಿ ಯಾರನ್ನು ಆಯ್ಕೆ ಮಾಡುವುದು ?
ಚೀನಾ ಮತ್ತು ಭಾರತದೊಂದಿಗಿನ ಸಂಬಂಧದ ಕುರಿತು ನೇಪಾಳದ ವಿದೇಶಾಂಗ ಸಚಿವರ ಹೇಳಿಕೆ
ನೇಪಾಳಕ್ಕೆ ಚೀನಾದಲ್ಲಿ ತಂದೆ-ತಾಯಿ ಕಾಣಿಸುತ್ತಿದ್ದರೆ, ಅವರ ವಿನಾಶ ಖಂಡಿತ. ನೇಪಾಳದಲ್ಲಿ ಇತ್ತೀಚೆಗೆ ಬಂದ ಪ್ರವಾಹಕ್ಕೆ ಚೀನಾ ಕಾರಣವಾಗಿದ್ದರೂ ನೇಪಾಳದ ಆಡಳಿತಗಾರರು ಇಂತಹ ಹೇಳಿಕೆ ನೀಡುತ್ತಿದ್ದರೆ, ನೇಪಾಳವನ್ನು ಕಾಪಾಡುವವರು ಯಾರು ?
🌐 ವಿವರವಾಗಿ ಓದಿರಿ : https://sanatanprabhat.org/kannada/192115.html | 53 |
| 7 | ನೇಪಾಳದಲ್ಲಿ ಪ್ರವಾಹದಲ್ಲಿ ಕೊಚ್ಚಿಬಂದ ಮಹಿಳೆಯ ಮೃತದೇಹದ ಕಿವಿಯಲ್ಲಿದ್ದ ಒಡವೆಗಳ ಕಳವು !
ನೇಪಾಳ ಪೊಲೀಸರಿಂದ ೨ ಜನರ ಬಂಧನ
ನೈತಿಕತೆಯ ಅಧಃಪತನದಿಂದಾಗಿ ಜನರ ಮನಸ್ಸಿನಲ್ಲಿ ಇಂತಹ ವಿಕೃತಿ ನಿರ್ಮಾಣವಾಗಿದೆ ! ಇಂತಹವರಿಗೆ ಕಠಿಣಾತಿ ಕಠಿಣ ಶಿಕ್ಷೆಯನ್ನೇ ನೀಡಬೇಕು !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192119.html | 50 |
| 8 | ಮಂಗಳೂರು : ನೌಶಾದ್ನಿಂದ ಹಿಂದೂ ನರ್ಸ್ಗೆ ಜೀವಬೆದರಿಕೆ !
ಆಕ್ರೋಶಜನಕ ಸ್ಪಷ್ಟನೆ ನೀಡುವ ಮಂಗಳೂರು ಪೊಲೀಸರು ! ಯಾರಾದರೂ ಮುಸಲ್ಮಾನ ಯುವತಿಯ ಮೇಲೆ ಯಾರಾದರೂ ಹಿಂದೂ ಯುವಕ ದೌರ್ಜನ್ಯ ಎಸಗಿ ಆಕೆಗೆ ಬೆದರಿಕೆ ಹಾಕಿದ್ದರೆ, ಪೊಲೀಸರು ಇದೇ ರೀತಿಯ ನಿಲುವನ್ನು ತಳೆಯುತ್ತಿದ್ದರೇ ?
ಮಂಗಳೂರಿನ ಹಿಂದೂಗಳು ಸಂತ್ರಸ್ತೆಯ ಬೆಂಬಲಕ್ಕೆ ನಿಂತು ಪೊಲೀಸರು ನೌಶಾದ್ನನ್ನು ಬಂಧಿಸುವಂತೆ ಒತ್ತಾಯಿಸಬೇಕು !
ನಾಳೆ ಸಂತ್ರಸ್ತೆಗೆ ಏನಾದರೂ ಹೆಚ್ಚು-ಕಡಿಮೆಯಾದರೆ, ಮಂಗಳೂರು ಪೊಲೀಸರ ಮೇಲೆಯೂ ಮನುಷ್ಯವಧೆಯ ಅಪರಾಧ ದಾಖಲಿಸಬೇಕು !
🌐 ವಿವರವಾಗಿ ಓದಿರಿ : https://sanatanprabhat.org/kannada/192085.html | 53 |
| 9 | ಹೈಕೋರ್ಟ್ನಿಂದ ಬೆಂಗಳೂರು ಪೊಲೀಸರಿಗೆ 3 ಲಕ್ಷ ರೂಪಾಯಿ ದಂಡ !
ಜವಾಬ್ದಾರಿಯುತ ಅಧಿಕಾರಿಗಳು ಸರ್ಕಾರಿ ಖಜಾನೆಯಿಂದಲ್ಲ, ಸ್ವಂತ ಜೇಬಿನಿಂದಲೇ ದಂಡ
ಪಾವತಿಸಬೇಕೆಂದು ನ್ಯಾಯಾಲಯದ ಆದೇಶ
ಸಿವಿಲ್ ಪ್ರಕರಣದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಿದ ಆರೋಪ
ನ್ಯಾಯಾಲಯಗಳು ಈ ರೀತಿ ಪೊಲೀಸರ ತಪ್ಪುಗಳಿಗೆ, ಭ್ರಷ್ಟ ನಡವಳಿಕೆಗೆ ದಂಡ ವಿಧಿಸಲು ಆರಂಭಿಸಿದರೆ, ಅನೇಕ ಪೊಲೀಸ್ ಅಧಿಕಾರಿಗಳು ಕಂಗಾಲಾಗುತ್ತಾರೆ ಎಂದು ಅನ್ಯಾಯ ಸಹಿಸಿಕೊಳ್ಳುವ ಜನರು ಹೇಳಿದರೆ ತಪ್ಪೇನಿದೆ ?
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192061.html | 47 |
| 10 | ಸನಾತನ ಧರ್ಮವನ್ನು ರಕ್ಷಿಸಲು ಇತಿಹಾಸದಿಂದ ಸ್ಫೂರ್ತಿ ಪಡೆಯಿರಿ !
‘ರಾಮಾಯಣ, ಮಹಾಭಾರತ ಅಥವಾ ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯನ್ನು ಕೇವಲ ಓದುವುದರ ಬದಲು ಅವರ ಘಟನೆಗಳಿಂದ ಸ್ಫೂರ್ತಿ ಪಡೆದು ಸನಾತನ ಧರ್ಮವನ್ನು ರಕ್ಷಿಸಿ !’
✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, ʻಸನಾತನ ಪ್ರಭಾತʼ ಪ್ರಸಾರಮಾಧ್ಯಮ ಸಮೂಹ | 42 |
| 11 | 🚩 ದೇಶ ಮೊದಲು | ಧರ್ಮ ಮೊದಲು
📰 Sanatan Prabhat – ಕನ್ನಡ ಆವೃತ್ತಿ
🗓️ 29 August 2026 | News Bulletin
1️⃣ ಮಂಗಳೂರು : ನೌಶಾದ್ನಿಂದ ಹಿಂದೂ ನರ್ಸ್ಗೆ ಜೀವಬೆದರಿಕೆ !
🔗 Read more: https://sanatanprabhat.org/kannada/192085.html
2️⃣ ಹೈಕೋರ್ಟ್ನಿಂದ ಬೆಂಗಳೂರು ಪೊಲೀಸರಿಗೆ 3 ಲಕ್ಷ ರೂಪಾಯಿ ದಂಡ! 🔗 Read more: https://sanatanprabhat.org/kannada/192061.html
3️⃣ ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ೨ ಶಿಕ್ಷಕರು ಅಮಾನತು !
🔗 Read more: https://sanatanprabhat.org/kannada/192042.html
4️⃣ ಹಿಂದುತ್ವನಿಷ್ಠ ನಾಯಕ ದಿನೇಶ ಪಂಜಿಗಾ ಮೇಲಿನ ಅನ್ಯಾಯದ ಕ್ರಮಕ್ಕೆ ಹೈಕೋರ್ಟನಿಂದ ತಡೆ ! : High Court stays unjust action against Hindutva leader
🔗 Read more: https://sanatanprabhat.org/kannada/192056.html
5️⃣ ಹಿಂದೂ ವ್ಯಾಪಾರಿಗಳನ್ನು ಮಾರುಕಟ್ಟೆಯಿಂದ ಓಡಿಸುವ ಮತಾಂಧರ ಷಡ್ಯಂತ್ರ! – ಜಗದೀಶ ಕಾರಂತ, ಹಿಂದುತ್ವನಿಷ್ಠ
🔗 Read more: https://sanatanprabhat.org/kannada/192124.html
6️⃣ ಪಾಕಿಸ್ತಾನದಲ್ಲಿ ವ್ಯಾಪಾರ ಸಂಕೀರ್ಣಕ್ಕಾಗಿ ೨೦೦ ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲಾಯಿತು!
🔗 Read more: https://sanatanprabhat.org/kannada/192080.html
7️⃣ ಈದ್ ನಿಮಿತ್ತ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಫಲಕಗಳನ್ನು ತೆರವುಗೊಳಿಸಲು ನಿರ್ದೇಶನ ನೀಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ !
🔗 Read more: https://sanatanprabhat.org/kannada/192093.html
8️⃣ ಪಾಕ್ ಪರ ೨ ವರ್ಷಗಳಿಂದ ಗೂಢಚಾರಿಕೆ ನಡೆಸುತ್ತಿದ್ದ ಮುಸ್ಲಿಂ ದಂಪತಿಯ ಬಂಧನ
🔗 Read more: https://sanatanprabhat.org/kannada/192111.html
9️⃣ ಟಿಬೆಟ್ನಲ್ಲಿ ಪುನಃ ಸರೋವರ ಒಡೆದು ಭೀಕರ ಪ್ರವಾಹ ಉಂಟಾಗುವ ಸಾಧ್ಯತೆ
🔗 Read more: https://sanatanprabhat.org/kannada/192076.html
🔟 ನೇಪಾಳದಲ್ಲಿ ಪ್ರವಾಹದಲ್ಲಿ ಕೊಚ್ಚಿಬಂದ ಮಹಿಳೆಯ ಮೃತದೇಹದ ಕಿವಿಯಲ್ಲಿದ್ದ ಒಡವೆಗಳ ಕಳವು !
🔗 Read more: https://sanatanprabhat.org/kannada/192119.html
━━━━━━━━━━━━━━━━━━
🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻
📎 ನಮ್ಮ ಜಾಲತಾಣ (Website) : https://sanatanprabhat.org/kannada/
🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !
⛳ X : x.com/Sanatan_Prabhat
⛳ Telegram : https://t.me/SPrabhatKn
⛳ YouTube : youtube.com/sanatanprabhatofficial | 46 |
| 12 | ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನಾ ಸಮಿತಿಯ ವರದಿ ಅತ್ಯಂತ ದ್ವೇಷಪೂರಿತ !- ಭಾರತ
ಸಮಿತಿಯ ಭಾರತ ವಿರೋಧಿ ವರದಿಗೆ ಕೇಂದ್ರ ಸರಕಾರದ ಬಲವಾದ ಪ್ರತಿಕ್ರಿಯೆ
ಸಮಿತಿಯ ಆಧಾರರಹಿತ ಆರೋಪಗಳನ್ನು ತಳ್ಳಿಹಾಕಿದ ಭಾರತ !
ಜಾಗತಿಕ ಮಟ್ಟದ ಸಂಸ್ಥೆಗಳು ಅಥವಾ ಸಮಿತಿಗಳು ಪ್ರಕಟಿಸುವ ಭಾರತಕ್ಕೆ ಸಂಬಂಧಿಸಿದ ವರದಿಗಳನ್ನು ಎಷ್ಟರಮಟ್ಟಿಗೆ ಸ್ವೀಕರಿಸಬೇಕು ಎಂಬುದು ಪ್ರಶ್ನೆಯೇ ಆಗಿದೆ; ಏಕೆಂದರೆ ಈ ಎಲ್ಲಾ ವರದಿಗಳು ಭಾರತದ್ವೇಷ ಕೂಡಿರುವವರಿಂದ ಬರೆಯಲ್ಪಟ್ಟಿರುತ್ತವೆ !
🌐 ವಿವರವಾಗಿ ಓದಿರಿ : https://sanatanprabhat.org/kannada/192016.html | 57 |
| 13 | ‘ಅಲ್ಲಾಹು ಅಕ್ಬರ’ ಎಂದು ಘೋಷಣೆ ಕೂಗುತ್ತಾ ಧಾಂದಲೆ ನಡೆಸುತ್ತಿದ್ದ ಮತಾಂಧರನ್ನು ಓಡಿಸಿದ ಹಿಂದೂಗಳು !
ಹಿಂದೂಗಳೇ, ಇಂತಹ ಸಂಘಟನೆಯನ್ನು ಪ್ರತಿಯೊಂದು ಬಾರಿಯೂ ಪ್ರದರ್ಶಿಸಿದರೆ ಮತಾಂಧ ಮುಸ್ಲಿಮರು ಶಾಶ್ವತವಾಗಿ ಪಾಠ ಕಲಿಯುತ್ತಾರೆ !
ಪ್ರತಿಯೊಂದು ಬಾರಿಯೂ ‘ಭಾರತವು ಜಾತ್ಯತೀತ ದೇಶವಾಗಿದೆ’ ಎಂದು ದೇಶವನ್ನು ಹೊಗಳುವವರು ಮುಸ್ಲಿಮರ ಈ ನಿಲುವಿನ ಬಗ್ಗೆ ಏನು ಹೇಳುತ್ತಾರೆ? ಈಗ ಎಲ್ಲಿ ಹೋಯಿತು ಸರ್ವಧರ್ಮ ಸಮಭಾವ? ತಥಾಕಥಿತ ಜಾತ್ಯತೀತವಾದಿಗಳು, ಪ್ರಗತಿ (ಅಧೋ)ಪರರು, ಮಾನವತಾವಾದಿಗಳ ಬಾಯಿ ಈಗ ಮುಚ್ಚಿದಂತಿದೆ !
🌐 ವಿವರವಾಗಿ ಓದಿರಿ : https://sanatanprabhat.org/kannada/192025.html | 56 |
| 14 | ಬೆಂಗಳೂರಿನ ಈದ್ ಮೆರವಣಿಗೆಯಲ್ಲಿ ಮುಸಲ್ಮಾನ ಸಮುದಾಯದಿಂದ ‘ಸರ್ ತನ್ ಸೆ ಜುದಾ ಪುನೀತ ಕೆರೆಹಳ್ಳಿ’ ಮತ್ತು ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ! : Puneet Kerehalli
ಹಿಂದೂತ್ವನಿಷ್ಠ ಒಬ್ಬನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ
ಹಿಂದುತ್ವನಿಷ್ಠರ ಹೆಸರನ್ನೇ ಹೇಳಿ ನೇರವಾಗಿ ಕೊಲೆ ಬೆದರಿಕೆಯ ಘೋಷಣೆಗಳನ್ನು ಕೂಗುವಷ್ಟರ ಮಟ್ಟಿಗೆ ಮತಾಂಧ ಮುಸಲ್ಮಾನರು ಧೈರ್ಯ ತೋರುತ್ತಿರುವುದು, ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದರ ಉದಾಹರಣೆಯಾಗಿದೆ !
🌐 ವಿವರವಾಗಿ ಓದಿರಿ : https://sanatanprabhat.org/kannada/191964.html | 47 |
| 15 | ಭಾಂಡೂಪನಲ್ಲಿ ಈದ ನಿಮಿತ್ತ ಕ್ರೂರಕರ್ಮಿ ಟಿಪ್ಪು ಸುಲ್ತಾನನ ಚಿತ್ರಗಳನ್ನು ಅಳವಡಿಸಿದ ಮುಸ್ಲಿಮರು !
ಹಿಂದೂಗಳ ಮಾರಣಹೋಮ ಮತ್ತು ಮತಾಂತರ ಮಾಡಿದ ಕ್ರೂರಕರ್ಮಿಯ ಉದಾತ್ತೀಕರಣದಿಂದ ಮುಸ್ಲಿಮರ ಜಿಹಾದಿ ಮನೋಭಾವ ಕಂಡುಬರುತ್ತದೆ !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192029.html | 47 |
| 16 | ಹಿಂದೂಗಳೇ, ನಿಮ್ಮ ರಕ್ಷಣೆಗಾಗಿಯಾದರೂ ದೇವರ ಉಪಾಸನೆ ಮಾಡಿ !
‘ಗಲಭೆಗಳು, ಯುದ್ಧಗಳು, ನೈಸರ್ಗಿಕ ವಿಕೋಪಗಳು ಮುಂತಾದ ಸಂಕಷ್ಟಗಳ ಸಮಯದಲ್ಲಿ ಸರ್ಕಾರ, ಪೊಲೀಸ್ ಮತ್ತು ಸೈನ್ಯ ನಮ್ಮನ್ನು ಉಳಿಸಲು ಸಾಧ್ಯವಿಲ್ಲ. ಕೇವಲ ದೇವರಷ್ಟೇ ಕಾಪಾಡಬಲ್ಲರು. ಇದಕ್ಕಾಗಿಯಾದರೂ ಸಾಧನೆ ಮಾಡಿ !’
✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, ʻಸನಾತನ ಪ್ರಭಾತʼ ಪ್ರಸಾರಮಾಧ್ಯಮ ಸಮೂಹ | 54 |
| 17 | 🚩 ದೇಶ ಮೊದಲು | ಧರ್ಮ ಮೊದಲು
📰 Sanatan Prabhat – ಕನ್ನಡ ಆವೃತ್ತಿ
🗓️ 28 August 2026 | News Bulletin
1️⃣ ಬೆಂಗಳೂರಿನ ಈದ್ ಮೆರವಣಿಗೆಯಲ್ಲಿ ಮುಸಲ್ಮಾನ ಸಮುದಾಯದಿಂದ ‘ಸರ್ ತನ್ ಸೆ ಜುದಾ ಪುನೀತ ಕೆರೆಹಳ್ಳಿ’ ಮತ್ತು ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ! : Puneet Kerehalli
🔗 Read more: https://sanatanprabhat.org/kannada/191964.html
2️⃣ ಭಾಂಡೂಪನಲ್ಲಿ ಈದ ನಿಮಿತ್ತ ಕ್ರೂರಕರ್ಮಿ ಟಿಪ್ಪು ಸುಲ್ತಾನನ ಚಿತ್ರಗಳನ್ನು ಅಳವಡಿಸಿದ ಮುಸ್ಲಿಮರು !
🔗 Read more: https://sanatanprabhat.org/kannada/192029.html
3️⃣ ‘ಅಲ್ಲಾಹು ಅಕ್ಬರ’ ಎಂದು ಘೋಷಣೆ ಕೂಗುತ್ತಾ ಧಾಂದಲೆ ನಡೆಸುತ್ತಿದ್ದ ಮತಾಂಧರನ್ನು ಓಡಿಸಿದ ಹಿಂದೂಗಳು !
🔗 Read more: https://sanatanprabhat.org/kannada/192025.html
4️⃣ ಮುಸ್ಲಿಂ ಯುವತಿಯೊಂದಿಗೆ ಓಡಾಡುತ್ತಿದ್ದ ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರ ಹಲ್ಲೆ !
🔗 Read more: https://sanatanprabhat.org/kannada/192012.html
5️⃣ ಸಕಲ ಹಿಂದೂ ಸಮಾಜ ಮತ್ತು ಹಿಂದುತ್ವನಿಷ್ಠರಿಂದ ಬಾಬುಜಮಾಲ್ ದರ್ಗಾ ಮುಖ್ಯ ಪ್ರವೇಶದ್ವಾರದಲ್ಲಿ ಮಹಾ ಆರತಿ !
🔗 Read more: https://sanatanprabhat.org/kannada/191999.html
6️⃣ ರುದ್ರಪುರ (ಉತ್ತರಾಖಂಡ): ಹಾಲಿನಲ್ಲಿ ಉಗಿದು ಮಾರಾಟ ಮಾಡುತ್ತಿದ್ದ ಮುಸಲ್ಮಾನ ವ್ಯಕ್ತಿಯನ್ನು ಹಿಡಿದ ಸ್ಥಳೀಯರು
🔗 Read more: https://sanatanprabhat.org/kannada/191995.html
7️⃣ ದೆಹಲಿಯಲ್ಲಿ ಮುಸ್ಕಾನ ಎಂಬ ಹಿಂದೂ ಯುವತಿಯನ್ನು ಆಕೆಯ ಮನೆಗೆ ನುಗ್ಗಿ ಹತ್ಯೆ ಮಾಡಿದ ಇಮ್ರಾನ್
🔗 Read more: https://sanatanprabhat.org/kannada/191979.html
8️⃣ ಬಡೌತ (ಉತ್ತರ ಪ್ರದೇಶ) ನಗರದಲ್ಲಿ ಮಸೀದಿಯ ಅಕ್ರಮ ನಿರ್ಮಾಣ ತೆರವುಗೊಳಿಸಲು ಹಿಂದೂಗಳ ಆಗ್ರಹ
🔗 Read more: https://sanatanprabhat.org/kannada/191965.html
9️⃣ ಬಾಗಪತನಲ್ಲಿ ಮುಸಲ್ಮಾನ ನೆರೆಮನೆಯವರಿಂದ ಹಿಂದೂ ಮಹಿಳೆಗೆ ಕಿರುಕುಳ ! : Hindu woman harassed
🔗 Read more: https://sanatanprabhat.org/kannada/191967.html
🔟 ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗೆ ಮುಸಲ್ಮಾನ ಮಹಿಳೆಯರ ಪ್ರತಿಭಟನೆ ! : Muslim Women Protest
🔗 Read more: https://sanatanprabhat.org/kannada/191953.html
━━━━━━━━━━━━━━━━━━
🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ !🙏🏻
-----------------------------------------------------
📎 ನಮ್ಮ ಜಾಲತಾಣ (Website) : https://sanatanprabhat.org/kannada/
🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !
⛳ X : x.com/Sanatan_Prabhat
⛳ Telegram : https://t.me/SPrabhatKn
⛳ YouTube :
youtube.com/sanatanprabhatofficial | 56 |
| 18 | ರಾಜ್ಯದ ೨೨ ಸಾವಿರ ಸರಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ ! : Karnataka Schools
೧೮ ಸಾವಿರದ ೧೯೬ ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ!
ರಾಜ್ಯದ ಇದುವರೆಗಿನ ಎಲ್ಲ ಪಕ್ಷದ ಸರಕಾರಗಳಿಗೆ ಇದು ನಾಚಿಕೆಗೇಡು! ಭ್ರಷ್ಟಾಚಾರ ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲಿ ನಿರತರಾಗಿರುವ ರಾಜಕಾರಣಿಗಳಿಗೆ ಸಹಜವಾಗಿಯೇ ರಚನಾತ್ಮಕ ಕೆಲಸಗಳನ್ನು ಮಾಡಲು ಸಮಯ ಮತ್ತು ಹಣ ಎಲ್ಲಿದ ಸಿಗಬೇಕು?
ಈ ಸ್ಥಿತಿಯನ್ನು ಸುಧಾರಿಸಬೇಕಾದರೆ, ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ!
🌐 ವಿವರವಾಗಿ ಓದಿರಿ : https://sanatanprabhat.org/kannada/191867.html | 72 |
| 19 | ‘ವಂದೇ ಮಾತರಂ’ನ ಕೇವಲ ಎರಡೇ ನುಡಿಗಳನ್ನು ಹಾಡುತ್ತೇವೆ !-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ರಾಜ್ಯದ ಸರಕಾರಿ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ನ ಈ ನಿರ್ಧಾರ ಕಾಯಂ
ಕಾಂಗ್ರೆಸ್ನ ಇಂತಹ ಹಠಮಾರಿತನದ ನೀತಿಯು ಒಂದು ಕಡೆ ಮುಸ್ಲಿಮರನ್ನು ಅನಗತ್ಯವಾಗಿ ಓಲೈಸುತ್ತಿದ್ದರೆ, ಇನ್ನೊಂದೆಡೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡುತ್ತಿದೆ. ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ ಅದರ ಪ್ರಸ್ತುತತೆಯನ್ನೇ ಇಲ್ಲದಂತೆ ಮಾಡಲು ಈಗ ಹಿಂದೂಗಳು ಸಂಘಟಿತರಾಗಬೇಕು !
ಇಂತಹ ನಿಲುವು ತಳೆಯುವ ಕಾಂಗ್ರೆಸ್ ದೇಶಕ್ಕೆ ನಿಷ್ಠೆಯಿಂದ ಹೇಗಿರಲು ಸಾಧ್ಯ?
🌐 ವಿವರವಾಗಿ ಓದಿರಿ : https://sanatanprabhat.org/kannada/191929.html | 61 |
| 20 | ನೇಪಾಳದಲ್ಲಿ ಭೀಕರ ಪ್ರವಾಹ : Nepal Flash Floods
೧೦೫ ಭಾರತೀಯ ಪ್ರವಾಸಿಗರು ಸೇರಿ ೨೯೧ ವಿದೇಶಿಗರು ನಾಪತ್ತೆ
ಇದುವರೆಗೆ ೨೨ ಜನರ ಸಾವು - ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/191888.html | 52 |
