Sanatan Prabhat Kannada Official
Ir al canal en Telegram
Official Channel of Sanatan Prabhat Kannada Follow on twitter : @sanatanprabhat Website : SanatanPrabhat.org/kannada
Mostrar más2 123
Suscriptores
-124 horas
-107 días
-3030 días
Carga de datos en curso...
Canales Similares
Nube de Etiquetas
Sin datos
¿Algún problema? Por favor, actualice la página o contacte a nuestro gerente de soporte.
Menciones Entrantes y Salientes
---
---
---
---
---
---
Atraer Suscriptores
junio '26
junio '26
+10
en 0 canales
mayo '26
+15
en 0 canales
Get PRO
abril '26
+15
en 0 canales
Get PRO
marzo '26
+14
en 0 canales
Get PRO
febrero '26
+7
en 0 canales
Get PRO
enero '26
+11
en 0 canales
Get PRO
diciembre '25
+6
en 0 canales
Get PRO
noviembre '25
+19
en 0 canales
Get PRO
octubre '25
+13
en 0 canales
Get PRO
septiembre '25
+21
en 0 canales
Get PRO
agosto '25
+16
en 1 canales
Get PRO
julio '25
+19
en 0 canales
Get PRO
junio '25
+17
en 0 canales
Get PRO
mayo '25
+12
en 0 canales
Get PRO
abril '25
+17
en 0 canales
Get PRO
marzo '25
+27
en 0 canales
Get PRO
febrero '25
+10
en 0 canales
Get PRO
enero '25
+21
en 0 canales
Get PRO
diciembre '24
+50
en 0 canales
Get PRO
noviembre '24
+32
en 0 canales
Get PRO
octubre '24
+42
en 0 canales
Get PRO
septiembre '24
+49
en 0 canales
Get PRO
agosto '24
+64
en 0 canales
Get PRO
julio '24
+49
en 0 canales
Get PRO
junio '24
+63
en 0 canales
Get PRO
mayo '24
+57
en 0 canales
Get PRO
abril '24
+50
en 0 canales
Get PRO
marzo '24
+64
en 0 canales
Get PRO
febrero '24
+61
en 0 canales
Get PRO
enero '24
+58
en 0 canales
Get PRO
diciembre '23
+69
en 0 canales
Get PRO
noviembre '23
+43
en 0 canales
Get PRO
octubre '23
+24
en 0 canales
Get PRO
septiembre '23
+75
en 0 canales
Get PRO
agosto '23
+53
en 0 canales
Get PRO
julio '23
+19
en 0 canales
Get PRO
junio '23
+33
en 0 canales
Get PRO
mayo '23
+54
en 0 canales
Get PRO
abril '23
+47
en 0 canales
Get PRO
marzo '23
+51
en 0 canales
Get PRO
febrero '23
+44
en 0 canales
Get PRO
enero '23
+29
en 0 canales
Get PRO
diciembre '22
+19
en 0 canales
Get PRO
noviembre '22
+23
en 0 canales
Get PRO
octubre '22
+11
en 0 canales
Get PRO
septiembre '22
+16
en 0 canales
Get PRO
agosto '22
+20
en 0 canales
Get PRO
julio '22
+28
en 0 canales
Get PRO
junio '22
+7
en 0 canales
Get PRO
mayo '22
+33
en 0 canales
Get PRO
abril '22
+22
en 0 canales
Get PRO
marzo '22
+21
en 0 canales
Get PRO
febrero '22
+44
en 0 canales
Get PRO
enero '22
+77
en 0 canales
Get PRO
diciembre '21
+42
en 0 canales
Get PRO
noviembre '21
+29
en 0 canales
Get PRO
octubre '21
+43
en 0 canales
Get PRO
septiembre '21
+50
en 0 canales
Get PRO
agosto '21
+106
en 0 canales
Get PRO
julio '21
+117
en 0 canales
Get PRO
junio '21
+396
en 0 canales
Get PRO
mayo '21
+437
en 0 canales
Get PRO
abril '21
+413
en 0 canales
Get PRO
marzo '21
+245
en 0 canales
Get PRO
febrero '21
+146
en 0 canales
Get PRO
enero '21
+1 032
en 0 canales
| Fecha | Crecimiento de Suscriptores | Menciones | Canales | |
| 18 junio | 0 | |||
| 17 junio | 0 | |||
| 16 junio | +1 | |||
| 15 junio | 0 | |||
| 14 junio | +2 | |||
| 13 junio | 0 | |||
| 12 junio | +1 | |||
| 11 junio | +1 | |||
| 10 junio | +1 | |||
| 09 junio | +1 | |||
| 08 junio | 0 | |||
| 07 junio | +1 | |||
| 06 junio | 0 | |||
| 05 junio | 0 | |||
| 04 junio | 0 | |||
| 03 junio | +1 | |||
| 02 junio | +1 | |||
| 01 junio | 0 |
Publicaciones del Canal
'ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ ವೃದ್ಧನಿಗೆ ೫ ಲಕ್ಷ ರೂಪಾಯಿ ವಂಚನೆ : Gorakhpur Cyber Scam
ದೇಶದಲ್ಲಿ ಇಂತಹ ಅಪರಾಧಗಳ ಪ್ರಮಾಣ ಹೆಚ್ಚುತ್ತಿದೆ. ಇಂತಹ ಕೃತ್ಯ ಎಸಗಲು ಯಾರೂ ಧೈರ್ಯ ಮಾಡದಂತೆ ಸರಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಯಾವಾಗ ತೆಗೆದುಕೊಳ್ಳುತ್ತದೆ ?
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/184168.html
| 2 | ‘ಒಂದು ವೇಳೆ ಇಂದಿರಾ ಗಾಂಧಿಯವರು ಇಂದು ಬದುಕಿದ್ದರೆ, ಅವರು ಭಾಜಪವನ್ನು ನಿಷೇಧಿಸಲು ಹಿಂಜರಿಯುತ್ತಿರಲಿಲ್ಲ!’
ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರಿಗೆ ಇಂದಿರಾ ಗಾಂಧಿಯವರ ಕನಸು ಬಿದ್ದಿತೇ ?
51 ವರ್ಷಗಳ ಹಿಂದೆ ಯಾವ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ ವಿರೋಧಪಕ್ಷಗಳ ಧ್ವನಿಯನ್ನು ಹತ್ತಿಕ್ಕಿದರೋ, ಆ ಗಾಂಧಿಯವರ ಕಾಂಗ್ರೆಸ್ ಈಗ ನಿರ್ನಾಮವಾಗುವ ಹಾದಿಯಲ್ಲಿದೆ.
ಅಂತಹ ಸಮಯದಲ್ಲಿ ಇಂತಹ ಹೇಳಿಕೆಗಳಿಂದ ಗೆಹ್ಲೋಟ್ ಅವರಂತಹ ರಾಜ್ಯದ ಮಾಜಿ ಮುಖ್ಯಮಂತ್ರಿಯವರ ಬೌದ್ಧಿಕ ದಿವಾಳಿತನ ಎದ್ದು ಕಾಣುತ್ತದೆ !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/184177.html | 30 |
| 3 | ಬಾಬರ, ಅಕ್ಬರ, ಹುಮಾಯೂನ ಮುಂತಾದ ಆಕ್ರಮಣಕಾರರ ವಸ್ತುಸಂಗ್ರಹಾಲಯವನ್ನು ನಿರ್ಮಿಸಿ ಅವರ ಕ್ರೌರ್ಯವನ್ನು ಪ್ರದರ್ಶಿಸಿ ! : Sangeet Singh Som
ನಾಳೆ ಇಂತಹ ವಸ್ತುಸಂಗ್ರಹಾಲಯಗಳನ್ನು ಮತಾಂಧರು ತಮ್ಮ ಶ್ರದ್ಧಾಕೇಂದ್ರಗಳೆಂದು ಕರೆಯಬಹುದು ಮತ್ತು ಸರಕಾರ, ಆಡಳಿತ ಹಾಗೂ ಹಿಂದೂಗಳ ತಲೆನೋವು ಹೆಚ್ಚಾಗಬಹುದು !
ದಾಳಿಕೋರರ ಕ್ರೌರ್ಯವನ್ನು ಪಠ್ಯಪುಸ್ತಕಗಳು, ಧಾರಾವಾಹಿಗಳು, ಚಲನಚಿತ್ರಗಳ ಮೂಲಕ ತಲುಪಿಸಲು ಪ್ರಯತ್ನಿಸುವುದು ಅಗತ್ಯವಾಗಿದೆ !
ಇಸ್ಲಾಮಿಕ್ ದಾಳಿಕೋರರು ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯಗಳ ನೈಜ ಪ್ರದರ್ಶನವನ್ನು ಮಾಡಬೇಕಾದರೆ, ದೇಶದ ಬಹುತೇಕ ಪ್ರಾಚೀನ ಮಸೀದಿಗಳ ದರ್ಶನ ಮಾಡಿಸಬೇಕು ಎಂಬುದನ್ನು ಮರೆಯುವಂತಿಲ್ಲ !
🌐 ವಿವರವಾಗಿ ಓದಿರಿ : https://sanatanprabhat.org/kannada/184171.html | 34 |
| 4 | ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಧಾರವಾಡ ಕೇಂದ್ರ ಕಾರಾಗೃಹದ ಘಟನೆ
ವಾರ್ಡನ್ ಗಂಭೀರ ಗಾಯ
ಇಂತಹವರಿಗೆ ೧ ತಿಂಗಳಲ್ಲ, ಬದಲಿಗೆ ೧ ವರ್ಷದವರೆಗೆ ಅವರ ಕುಟುಂಬಸ್ಥರನ್ನು ಭೇಟಿಯಾಗದಂತೆ ಶಿಕ್ಷೆ ನೀಡಬೇಕು !
🌐 ವಿವರವಾಗಿ ಓದಿರಿ : https://sanatanprabhat.org/kannada/184194.html | 29 |
| 5 | 🚩 ದೇಶ ಮೊದಲು | ಧರ್ಮ ಮೊದಲು
📰 Sanatan Prabhat – ಕನ್ನಡ ಆವೃತ್ತಿ
🗓️ 16 June 2026 | News Bulletin
1️⃣ ಬಾಬರ, ಅಕ್ಬರ, ಹುಮಾಯೂನ ಮುಂತಾದ ಆಕ್ರಮಣಕಾರರ ವಸ್ತುಸಂಗ್ರಹಾಲಯವನ್ನು ನಿರ್ಮಿಸಿ ಅವರ ಕ್ರೌರ್ಯವನ್ನು ಪ್ರದರ್ಶಿಸಿ ! : Sangeet Singh Som
🔗 Read more: https://sanatanprabhat.org/kannada/184171.html
2️⃣ ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
🔗 Read more: https://sanatanprabhat.org/kannada/184194.html
3️⃣ ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು
🔗 Read more: https://sanatanprabhat.org/kannada/184188.html
4️⃣ ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
🔗 Read more: https://sanatanprabhat.org/kannada/184223.html
5️⃣ ಭಯೋತ್ಪಾದಕ ಕಸಬ್ ಸೆರೆಮನೆಯಲ್ಲಿ ಮಟನ್ ಬಿರಿಯಾನಿ ಕೇಳಿದ್ದನೆಂಬ ಸುದ್ದಿಯನ್ನು ಉದ್ದೇಶಪೂರ್ವಕವಾಗಿಯೇ ಹರಡಲಾಗಿತ್ತು ! – ಹಿರಿಯ ನ್ಯಾಯವಾದಿ ಪದ್ಮಶ್ರೀ ಉಜ್ವಲ ನಿಕಮ್
🔗 Read more: https://sanatanprabhat.org/kannada/184149.html
6️⃣ ‘ಒಂದು ವೇಳೆ ಇಂದಿರಾ ಗಾಂಧಿಯವರು ಇಂದು ಬದುಕಿದ್ದರೆ, ಅವರು ಭಾಜಪವನ್ನು ನಿಷೇಧಿಸಲು ಹಿಂಜರಿಯುತ್ತಿರಲಿಲ್ಲ!’
🔗 Read more: https://sanatanprabhat.org/kannada/184177.html
7️⃣ ಕೇರಳ: ಮದರಸಾ ಶಿಕ್ಷಕನೊಂದಿಗೆ ಮದುವೆ ನಿಶ್ಚಯವಾಗಿದ್ದಕ್ಕೆ ಬೇಸತ್ತು 19 ವರ್ಷದ ಯುವತಿ ಆತ್ಮಹತ್ಯೆ
🔗 Read more: https://sanatanprabhat.org/kannada/184174.html
8️⃣ ಬಂಗಾಳ ಸೌರಶಕ್ತಿ ಹಗರಣದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಾಜಿ ನಗರಾಧ್ಯಕ್ಷನನ್ನು ಕೇರಳದಿಂದ ಬಂಧನ : Bengal Solar Scam
🔗 Read more: https://sanatanprabhat.org/kannada/184151.html
9️⃣ ತಲೆಮರೆಸಿಕೊಂಡಿದ್ದ ಆರೋಪಿ ತೌಫಿಕ್ ಬಂಧನ : Ayush Malik Conversion
🔗 Read more: https://sanatanprabhat.org/kannada/184165.html
🔟 ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ವೃದ್ಧನಿಗೆ ೫ ಲಕ್ಷ ರೂಪಾಯಿ ವಂಚನೆ : Gorakhpur Cyber Scam
🔗 Read more: https://sanatanprabhat.org/kannada/184168.html
━━━━━━━━━━━━━━━━━━
🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻
📎 ನಮ್ಮ ಜಾಲತಾಣ (Website) : https://sanatanprabhat.org/kannada/
🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !
⛳ X : x.com/Sanatan_Prabhat
⛳ Telegram : https://t.me/SPrabhatKn
⛳ YouTube : youtube.com/sanatanprabhatofficial | 31 |
| 6 | ಭಾರತೀಯ ನಾವಿಕರ ಸಾವು: ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ
ಭಾರತವು ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ (ಯುನೈಟೆಡ್ ನೇಷನ್ಸ್) ಪ್ರಸ್ತಾಪಿಸಿ, ವ್ಯಾಪಾರಿ ಹಡಗುಗಳ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.
ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಹಡಗುಗಳ ಮೇಲಿನ ದಾಳಿಗೆ ಇರಾನ್ ಕಾರಣ ಎಂದು ದೂಷಿಸಿದ್ದಾರೆ.
🌐 ವಿವರವಾಗಿ ಓದಿರಿ : https://sanatanprabhat.org/kannada/184113.html | 64 |
| 7 | ಬಿಹಾರದಲ್ಲಿ ಕಳ್ಳರು 40 ಮೀಟರ್ ಎತ್ತರದ ಮೊಬೈಲ್ ಟವರ್ ಅನ್ನೇ ಕದ್ದೊಯ್ದರು !
ಬಿಹಾರದ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅಲ್ಲಿನ ಭಾಜಪ ಸರಕಾರ ಈ ಪರಿಸ್ಥಿತಿಯನ್ನು ಆಮೂಲಾಗ್ರವಾಗಿ ಬದಲಾಯಿಸಬೇಕಿದೆ !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/184084.html | 63 |
| 8 | ಶ್ರೀರಾಮ ಮಂದಿರದ ಸಿಬ್ಬಂದಿಯ ಮನೆಯಲ್ಲಿ ಸಿಕ್ಕಿತು 10 ಲಕ್ಷ ರೂಪಾಯಿ : ಸಗಣಿಯ ರಾಶಿಯ ಕೆಳಗೆ ಬಚ್ಚಿಡಲಾಗಿದ್ದ ನಗದು
ಹುಂಡಿಯ ಹಣ ಕದ್ದ ಆರೋಪದ ಪ್ರಕರಣ
ಮತ್ತೊಬ್ಬ ಸಿಬ್ಬಂದಿಯ ತನಿಖೆಯೂ ನಡೆಯುತ್ತಿದೆ
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/184060.html | 59 |
| 9 | ಇರಾನ್ ಅಮೆರಿಕಕ್ಕೆ ಸಿಗದಂತೆ ಬಚ್ಚಿಟ್ಟಿದೆ 500 ಕೇಜಿ ಯುರೇನಿಯಂ ದಾಸ್ತಾನು !
5 ಅಣುಬಾಂಬ್ ತಯಾರಿಸುವ ಸಾಮರ್ಥ್ಯದ ದಾಸ್ತಾನು
ಇರಾನ್ ತನ್ನ ಅತ್ಯಮೂಲ್ಯ ಮತ್ತು ಅಪಾಯಕಾರಿ ಅಣು ದಾಸ್ತಾನನ್ನು ಅತ್ಯಂತ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ದಾವೆ ಮಾಡಿದೆ.
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/184072.html | 63 |
| 10 | ‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು !
ಧಾರವಾಡದಲ್ಲಿ ಯುವತಿಯು ಮೇ.8 ರಂದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ
ಇಂತಹ ಹಿಂದೂ ವಿರೋಧಿ ಪೊಲೀಸರನ್ನು ಕೇವಲ ಅಮಾನತುಗೊಳಿಸಿದರೆ ಏನು ಪ್ರಯೋಜನ? ಇಂತವರನ್ನು ಸೇವೆಯಿಂದ ವಜಾಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು !
ಈ ಘಟನೆಯಲ್ಲಿ ಹಿಂದೂ ಯುವಕನ ಪ್ರೀತಿಯಲ್ಲಿ ಬಿದ್ದು ಯಾವುದಾದರೂ ಮುಸ್ಲಿಂ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಆ ಯುವಕನ ಶಿರಚ್ಛೇದವಾಗುತ್ತಿತ್ತು. ಇಲ್ಲವೇ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಯುವಕನನ್ನು ಬಂಧಿಸುತ್ತಿದ್ದರು. ರಾಜ್ಯದ ಪೊಲೀಸರು ಪಾಕಿಸ್ತಾನಿ ಆಡಳಿತಕ್ಕೆ ಸಮಾನವಾಗಿರುವ ಕಾಂಗ್ರೆಸ್ ಸರಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವುದರಿಂದಲೇ ಹೀಗಾಗುತ್ತಿದೆ ಎಂಬುದನ್ನು ತಿಳಿಯಿರಿ !
🌐 ವಿವರವಾಗಿ ಓದಿರಿ : https://sanatanprabhat.org/kannada/184029.html | 60 |
| 11 | 🚩 ದೇಶ ಮೊದಲು | ಧರ್ಮ ಮೊದಲು
📰 Sanatan Prabhat – ಕನ್ನಡ ಆವೃತ್ತಿ
🗓️ 15 June 2026 | News Bulletin
1️⃣ ಇರಾನ್ ಅಮೆರಿಕಕ್ಕೆ ಸಿಗದಂತೆ ಬಚ್ಚಿಟ್ಟಿದೆ 500 ಕೇಜಿ ಯುರೇನಿಯಂ ದಾಸ್ತಾನು !
🔗 Read more: https://sanatanprabhat.org/kannada/184072.html
2️⃣ ‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!
🔗 Read more: https://sanatanprabhat.org/kannada/184029.html
3️⃣ ಶ್ರೀರಾಮ ಮಂದಿರದ ಸಿಬ್ಬಂದಿಯ ಮನೆಯಲ್ಲಿ ಸಿಕ್ಕಿತು 10 ಲಕ್ಷ ರೂಪಾಯಿ : ಸಗಣಿಯ ರಾಶಿಯ ಕೆಳಗೆ ಬಚ್ಚಿಡಲಾಗಿದ್ದ ನಗದು
🔗 Read more: https://sanatanprabhat.org/kannada/184060.html
4️⃣ ಗಡಿ ಜಿಲ್ಲೆಗಳ ಜನಸಂಖ್ಯಾಶಾಸ್ತ್ರದ (Demographic) ಬದಲಾವಣೆಗಳ ಕುರಿತು ಅಧ್ಯಯನ ನಡೆಸಿ!
🔗 Read more: https://sanatanprabhat.org/kannada/184026.html
5️⃣ ಬಿಹಾರದಲ್ಲಿ ಕಳ್ಳರು 40 ಮೀಟರ್ ಎತ್ತರದ ಮೊಬೈಲ್ ಟವರ್ ಅನ್ನೇ ಕದ್ದೊಯ್ದರು !
🔗 Read more: https://sanatanprabhat.org/kannada/184084.html
6️⃣ ಮದುವೆಯಾದ ಮೇಲೂ ಮುಸ್ಲಿಂ ಪ್ರಿಯಕರನ ಸಂಪರ್ಕದಲ್ಲಿದ್ದ ಹಿಂದು ಯುವತಿಯನ್ನು ಆಕೆಯ ಸಹೋದರನೇ ಕೊಲೆ ಮಾಡಿದ !
🔗 Read more: https://sanatanprabhat.org/kannada/184066.html
7️⃣ ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
🔗 Read more: https://sanatanprabhat.org/kannada/184049.html
8️⃣ ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
🔗 Read more: https://sanatanprabhat.org/kannada/184045.html
9️⃣ ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
🔗 Read more: https://sanatanprabhat.org/kannada/184037.html
🔟 ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
🔗 Read more: https://sanatanprabhat.org/kannada/184033.html
━━━━━━━━━━━━━━━━━━
🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻
------------------------------------------------
📎 ನಮ್ಮ ಜಾಲತಾಣ (Website) : https://sanatanprabhat.org/kannada/
🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !
⛳ X : x.com/Sanatan_Prabhat
⛳ Telegram : https://t.me/SPrabhatKn
⛳ YouTube :
youtube.com/sanatanprabhatofficial | 64 |
| 12 | ಅಮೆರಿಕವು ಇರಾನ್ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ ಅಂತೆ !
ಅಮೆರಿಕದ ದಾಳಿಯಲ್ಲಿ ಹಡಗಿನಲ್ಲಿದ್ದ ೩ ಭಾರತೀಯರು ಸಾವನ್ನಪ್ಪಿದ್ದರೂ ಟ್ರಂಪ್ ಅವರ ನಿರ್ಲಜ್ಜ ಹೇಳಿಕೆ
ಭಾರತದ ತೀವ್ರ ಪ್ರತಿಭಟನೆ ಮುಂದುವರಿಕೆ
ಮೂವರು ಭಾರತೀಯರ ಪ್ರಾಣವನ್ನು ಬಲಿಪಡೆದು, ಮೇಲಾಗಿ ಹಸಿಸುಳ್ಳು ಹೇಳುತ್ತಿರುವ ಟ್ರಂಪ್ ಅವರಿಗೆ ಭಾರತ ಹೇಗೆ ಪಾಠ ಕಲಿಸಲಿದೆ ?
🌐 ವಿವರವಾಗಿ ಓದಿರಿ : https://sanatanprabhat.org/kannada/183900.html | 68 |
| 13 | ಭಯೋತ್ಪಾದಕರ ಬೆಂಬಲಿಗರಿಗೆ ಸಿಂಧೂ ನದಿ ನೀರು ಸಿಗುವುದಿಲ್ಲ ! – ರಕ್ಷಣಾ ಸಚಿವ
ಭಯೋತ್ಪಾದಕರು ಉಗ್ರರನ್ನು ಬೆಂಬಲಿಸುವವರ ನಿದ್ದೆಗೆಡಿಸುವಂತಹ ಕಠಿಣ ಕ್ರಮ ಭಾರತ ಕೈಗೊಳ್ಳುವುದು ಅಪೇಕ್ಷೀತ !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/183939.html | 62 |
| 14 | ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ !
ಬಾಂಗ್ಲಾದೇಶದ ಕಟ್ಟರವಾದಿಗಳಿಂದ ನಡೆಯುತ್ತಿರುವ ಅಪಪ್ರಚಾರ
ಬಾಂಗ್ಲಾದೇಶದ ಗಾಯಬಾಂಧಾ ಜಿಲ್ಲೆಯ ಘಟನೆ
53 ಅಡಿ ಎತ್ತರದ ಪ್ರಭು ಶ್ರೀರಾಮನ ಮೂರ್ತಿ ನಿರ್ಮಾಣದೊಂದಿಗೆ 144 ಮೂರ್ತಿಗಳ ಸಿದ್ಧತೆ ನಡೆಯುತ್ತಿತ್ತು
ಭಾರತದ ಗುಪ್ತಚರ ಸಂಸ್ಥೆಯ ಬೆಂಬಲದೊಂದಿಗೆ ನಿರ್ಮಾಣ ಕಾರ್ಯ ನಡೆದಿದೆ ಎಂದು ಆರೋಪ
ಜಾತ್ಯತೀತವಾದಿ ಎಂದು ಬೆನ್ನು ತಟ್ಟಿಕೊಳ್ಳುವ ಬಾಂಗ್ಲಾದೇಶವು ಇಸ್ಲಾಮಿಕ್ ಧಾರ್ಮಿಕ ಗುಂಪುಗಳ ಒತ್ತಡಕ್ಕೆ ಮಣಿದು ಹಿಂದೂ ದೇವಸ್ಥಾನಗಳ ನಿರ್ಮಾಣವನ್ನು ನಿಲ್ಲಿಸಿರುವುದರ ಕುರಿತು ಭಾರತವು ಆ ದೇಶವನ್ನು ಪ್ರಶ್ನಿಸಬೇಕು. ಇದಕ್ಕಾಗಿ ಭಾರತದ ಪ್ರಖರ ಹಿಂದುತ್ವನಿಷ್ಠ ಸಂಘಟನೆಗಳು ಸರಕಾರದ ಮೇಲೆ ಒತ್ತಡ ಹೇರುವುದು ಅಗತ್ಯ!
🌐 ವಿವರವಾಗಿ ಓದಿರಿ : https://sanatanprabhat.org/kannada/183872.html | 63 |
| 15 | ಬಳ್ಳಾರಿ : ಹಣ ಪಡೆದು ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುತ್ತಿರುವುದು ಪತ್ತೆ !
1 ವಿಷಯಕ್ಕೆ 6 ಸಾವಿರ ರೂಪಾಯಿ ನೀಡಿದರೆ ಪದವಿ ತೇರ್ಗಡೆ ಪ್ರಮಾಣಪತ್ರ ಲಭ್ಯ !
ವಿಶ್ವವಿದ್ಯಾಲಯದ ಶಿಕ್ಷಕರಾಗಲಿ ಅಥವಾ ಇತರ ಉದ್ಯೋಗಿಗಳಾಗಲಿ ಉನ್ನತ ಶಿಕ್ಷಣ ಪಡೆದವರಾಗಿರುತ್ತಾರೆ, ಅವರಿಗೆ ಬಹಳ ಸಂಬಳ ಸಿಗುತ್ತಿರುತ್ತದೆ, ಆದರೂ ಅವರು ಭ್ರಷ್ಟಾಚಾರದ ಮಾರ್ಗವನ್ನು ಅನುಸರಿಸುತ್ತಾರೆ. ಈ ಭ್ರಷ್ಟಾಚಾರವನ್ನು ಕೊನೆಗಾಣಿಸಲು ದೋಷಿಗಳಿಗೆ ಕಠಿಣ ಶಿಕ್ಷೆಯಾಗಬೇಕು !
ಇಂತಹ ವಿದ್ಯಾವಂತರಿಗೆ ಅವರ ವಿದ್ಯಾರ್ಥಿ ದೆಸೆಯಲ್ಲಿ ಧರ್ಮಶಿಕ್ಷಣ ಮತ್ತು ನೈತಿಕ ಮೌಲ್ಯಗಳನ್ನು ಕಲಿಸದಿರುವುದರ ಪರಿಣಾಮವೇ ಇದಾಗಿದೆ !
🌐 ವಿವರವಾಗಿ ಓದಿರಿ : https://sanatanprabhat.org/kannada/183905.html | 63 |
| 16 | ಜೂನ್ 22 ರಿಂದ 24 ರ ಅವಧಿಯಲ್ಲಿ ಶ್ರೀ ವಿಠ್ಠಲ-ರುಕ್ಮಿಣೀ ದೇವಿಯ ಮೂರ್ತಿಗಳ ಸಂರಕ್ಷಣಾ ಕಾರ್ಯ !
ಜೂನ್ 23 ಮತ್ತು 24 ರಂದು ಮಂದಿರ ದರ್ಶನಕ್ಕೆ ಬಂದ್ !
ಮೂರ್ತಿಗೆ ರಾಸಾಯನಿಕ ಲೇಪನ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬ ವಿಷಯದಲ್ಲಿ ಇನ್ನೂ ಅಸ್ಪಷ್ಟತೆ !
ಮೂರ್ತಿಯ ಸಂರಕ್ಷಣೆ ಎಂದರೆ ನಿಖರವಾಗಿ ಏನು ಮಾಡಲಾಗುವುದು? ಎಂಬ ಮಾಹಿತಿಯು ಭಕ್ತರಿಗೆ ಮೊದಲೇ ತಿಳಿಯಬೇಕು. ಹಾಗೆಯೇ ಸಂರಕ್ಷಣೆ ಮಾಡುವ ಮೊದಲು ಸರಕಾರವು ಧರ್ಮಾಚಾರ್ಯರ ಮಾರ್ಗದರ್ಶನವನ್ನು ಪಡೆದಿದೆಯೇ? ಎಂಬುದು ಸ್ಪಷ್ಟವಾಗಬೇಕು !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/183987.html | 68 |
| 17 | 🚩ದೇಶ ಮೊದಲು | ಧರ್ಮ ಮೊದಲು
📰 Sanatan Prabhat – ಕನ್ನಡ ಆವೃತ್ತಿ
🗓️ 14 June 2026 | News Bulletin
1️⃣ ಬಳ್ಳಾರಿ : ಹಣ ಪಡೆದು ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುತ್ತಿರುವುದು ಪತ್ತೆ!
🔗 Read more: https://sanatanprabhat.org/kannada/183905.html
2️⃣ ಹಿಂದುತ್ವವಾದಿ ಪುನೀತ್ ಕೆರೆಹಳ್ಳಿ ಅವರಿಗೆ ಪೊಲೀಸರಿಂದ ರಾಯಚೂರು ಜಿಲ್ಲಾ ಪ್ರವೇಶ ನಿಷೇಧ
🔗 Read more: https://sanatanprabhat.org/kannada/183907.html
3️⃣ ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
🔗 Read more: https://sanatanprabhat.org/kannada/183872.html
4️⃣ ಸಹಾರನ್ಪುರ (ಉತ್ತರ ಪ್ರದೇಶ) : ‘ಶ್ರೀ ಗೋಗಾ ಮಢಿ’ ತೀರ್ಥಕ್ಷೇತ್ರವನ್ನು ಮನೋರಂಜನೆಯ ಕೇಂದ್ರವನ್ನಾಗಿ ಮಾಡಿದ್ದಕ್ಕೆ ವಿರೋಧ!
🔗 Read more: https://sanatanprabhat.org/kannada/183903.html
5️⃣ ಉತ್ತರ ಪ್ರದೇಶ: ಶ್ರೀ ಚಾಮುಂಡಾ ದೇವಸ್ಥಾನದ ಜಾಗದಲ್ಲಿದ್ದ ಧಾರ್ಮಿಕ ಸ್ಥಳದ ಅತಿಕ್ರಮಣ ತೆರವು!
🔗 Read more: https://sanatanprabhat.org/kannada/183943.html
6️⃣ ‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
🔗 Read more: https://sanatanprabhat.org/kannada/183970.html
7️⃣ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ನಿವಾಸಗಳ ಮೇಲೆ ಇಡಿ ದಾಳಿ
🔗 Read more: https://sanatanprabhat.org/kannada/183963.html
8️⃣ ಹಾಸ್ಯನಟ ಪ್ರಣೀತ್ ಮೋರೆ ಕ್ಷಮೆಯಾಚನೆ; ಸೆಜಲ್ ಪವಾರ್ಗೆ 15 ದಿನಗಳ ಕಡ್ಡಾಯ ರಜೆ!
🔗 Read more: https://sanatanprabhat.org/kannada/183951.html
9️⃣ ಭಯೋತ್ಪಾದಕರ ಬೆಂಬಲಿಗರಿಗೆ ಸಿಂಧೂ ನದಿ ನೀರು ಸಿಗುವುದಿಲ್ಲ! – ರಕ್ಷಣಾ ಸಚಿವ
🔗 Read more: https://sanatanprabhat.org/kannada/183939.html
🔟 ಅಮೆರಿಕವು ಇರಾನ್ನ ದಾಳಿಗಳಿಂದ ಭಾರತೀಯ ಹಡಗುಗಳನ್ನು ರಕ್ಷಿಸಿದೆ ಅಂತೆ!
🔗 Read more: https://sanatanprabhat.org/kannada/183900.html
━━━━━━━━━━━━━━━━━━
🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻
------------------------------------------------
📎 ನಮ್ಮ ಜಾಲತಾಣ (Website) : https://sanatanprabhat.org/kannada/
🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' !
⛳ X : x.com/Sanatan_Prabhat
⛳ Telegram : https://t.me/SPrabhatKn
⛳ YouTube :
youtube.com/sanatanprabhatofficial | 76 |
| 18 | ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಶಿಖರದ ಮೇಲೆ ಸುವರ್ಣ ಕಳಸ ವಿರಾಜಮಾನ !
ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪಸಿಂಹ ರಾಣೆ ಅವರು ದಾನ ಮಾಡಿದ ಒಂದೂವರೆ ಕೇಜಿ ಚಿನ್ನದಿಂದ ಸಿದ್ಧಪಡಿಸಲಾದ ಸುವರ್ಣ ಕಳಸವನ್ನು ಶ್ರೀ ಮಹಾಲಕ್ಷ್ಮಿ ದೇವಿಯ ದೇವಸ್ಥಾನದ ಶಿಖರದ ಮೇಲೆ ವಿರಾಜಮಾನಗೊಳಿಸಲಾಯಿತು.
ಜೂನ್ 12ರ ಮುಂಜಾನೆ 4 ಗಂಟೆಗೆ ಈ ಪ್ರಕ್ರಿಯೆ ಪೂರ್ಣಗೊಂಡಿತು.
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/183805.html | 77 |
| 19 | ಭಾರತದ ಮಹಾನ್ ಗಣಿತಜ್ಞ ‘ಆರ್ಯಭಟ’ ಅವರ ವಿಡಂಬನೆ; ಹಿಂದೂ ಜನಜಾಗೃತಿ ಸಮಿತಿಯಿಂದ ‘ಅಮೆಜಾನ್ ಇಂಡಿಯಾ’ಗೆ ಕಾನೂನು ನೋಟಿಸ್ !
48 ಗಂಟೆಗಳಲ್ಲಿ ಕ್ಷಮೆಯಾಚಿಸಿ ವಿವಾದಾತ್ಮಕ ಜಾಹೀರಾತನ್ನು ಹಿಂಪಡೆಯಲು ಆಗ್ರಹ
ವಾಣಿಜ್ಯ ಲಾಭಕ್ಕಾಗಿ ರಾಷ್ಟ್ರೀಯ ಪರಂಪರೆಯ ಅವಮಾನವನ್ನು ಸಹಿಸುವುದಿಲ್ಲ ಎಂದು ಸ್ಪಷ್ಟೀಕರಣ
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/183821.html | 79 |
| 20 | ಬಾರೂಯಿಪುರ (ಬಂಗಾಳ): ‘ಜೈ ಶ್ರೀರಾಮ್’ ಎಂದಿದ್ದಕ್ಕೆ ಹಿಂದೂ ವಿದ್ಯಾರ್ಥಿ ಮೇಲೆ ಮುಸಲ್ಮಾನ್ ವಿದ್ಯಾರ್ಥಿಗಳಿಂದ ಅಮಾನುಷ ಹಲ್ಲೆ !
ಕ್ಷಮೆಯಾಚಿಸುವಂತೆ ಒತ್ತಾಯ
ಮುಸಲ್ಮಾನ್ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ! - ಬಂಗಾಳದ ಶಿಕ್ಷಣಾಧಿಕಾರಿಗಳ ಭರವಸೆ
ಇಂತಹ ಘಟನೆಗಳು ನಡೆಯಲು ಬಾರೂಯಿಪುರ ಭಾರತದಲ್ಲಿದೆಯೇ ಅಥವಾ ಬಾಂಗ್ಲಾದೇಶದಲ್ಲಿದೆಯೇ ? ಇಂತಹ ಘಟನೆಗಳು ಇನ್ನು ಮುಂದೆ ನಡೆಯಬಾರದು ಎನ್ನುವ ರೀತಿಯಲ್ಲಿ ಶುಭೇಂದು ಅಧಿಕಾರಿ ಸರಕಾರ ಮತಾಂಧರ ಮನಸ್ಸಿನಲ್ಲಿ ಭಯ ಹುಟ್ಟಿಸಬೇಕು !
🌐 ವಿವರವಾಗಿ ಓದಿರಿ : https://sanatanprabhat.org/kannada/183843.html | 71 |
¡Ya disponible! Investigación de Telegram 2025 — los principales insights del año 
