en
Feedback
Sanatan Prabhat Kannada Official

Sanatan Prabhat Kannada Official

Open in Telegram

Official Channel of Sanatan Prabhat Kannada Follow on twitter : @sanatanprabhat Website : SanatanPrabhat.org/kannada

Show more
2 063
Subscribers
-224 hours
-137 days
-3030 days

Data loading in progress...

Tags Cloud
No data
Any problems? Please refresh the page or contact our support manager.
Incoming and Outgoing Mentions
---
---
---
---
---
---
Attracting Subscribers
September '26
September '26
+1
in 0 channels
August '26
+24
in 0 channels
Get PRO
July '26
+18
in 0 channels
Get PRO
June '26
+21
in 0 channels
Get PRO
May '26
+15
in 0 channels
Get PRO
April '26
+15
in 0 channels
Get PRO
March '26
+14
in 0 channels
Get PRO
February '26
+7
in 0 channels
Get PRO
January '26
+11
in 0 channels
Get PRO
December '25
+6
in 0 channels
Get PRO
November '25
+19
in 0 channels
Get PRO
October '25
+13
in 0 channels
Get PRO
September '25
+21
in 0 channels
Get PRO
August '25
+16
in 1 channels
Get PRO
July '25
+19
in 0 channels
Get PRO
June '25
+17
in 0 channels
Get PRO
May '25
+12
in 0 channels
Get PRO
April '25
+17
in 0 channels
Get PRO
March '25
+27
in 0 channels
Get PRO
February '25
+10
in 0 channels
Get PRO
January '25
+21
in 0 channels
Get PRO
December '24
+50
in 0 channels
Get PRO
November '24
+32
in 0 channels
Get PRO
October '24
+42
in 0 channels
Get PRO
September '24
+49
in 0 channels
Get PRO
August '24
+64
in 0 channels
Get PRO
July '24
+49
in 0 channels
Get PRO
June '24
+63
in 0 channels
Get PRO
May '24
+57
in 0 channels
Get PRO
April '24
+50
in 0 channels
Get PRO
March '24
+64
in 0 channels
Get PRO
February '24
+61
in 0 channels
Get PRO
January '24
+58
in 0 channels
Get PRO
December '23
+69
in 0 channels
Get PRO
November '23
+43
in 0 channels
Get PRO
October '23
+24
in 0 channels
Get PRO
September '23
+75
in 0 channels
Get PRO
August '23
+53
in 0 channels
Get PRO
July '23
+19
in 0 channels
Get PRO
June '23
+33
in 0 channels
Get PRO
May '23
+54
in 0 channels
Get PRO
April '23
+47
in 0 channels
Get PRO
March '23
+51
in 0 channels
Get PRO
February '23
+44
in 0 channels
Get PRO
January '23
+29
in 0 channels
Get PRO
December '22
+19
in 0 channels
Get PRO
November '22
+23
in 0 channels
Get PRO
October '22
+11
in 0 channels
Get PRO
September '22
+16
in 0 channels
Get PRO
August '22
+20
in 0 channels
Get PRO
July '22
+28
in 0 channels
Get PRO
June '22
+7
in 0 channels
Get PRO
May '22
+33
in 0 channels
Get PRO
April '22
+22
in 0 channels
Get PRO
March '22
+21
in 0 channels
Get PRO
February '22
+44
in 0 channels
Get PRO
January '22
+77
in 0 channels
Get PRO
December '21
+42
in 0 channels
Get PRO
November '21
+29
in 0 channels
Get PRO
October '21
+43
in 0 channels
Get PRO
September '21
+50
in 0 channels
Get PRO
August '21
+106
in 0 channels
Get PRO
July '21
+117
in 0 channels
Get PRO
June '21
+396
in 0 channels
Get PRO
May '21
+437
in 0 channels
Get PRO
April '21
+413
in 0 channels
Get PRO
March '21
+245
in 0 channels
Get PRO
February '21
+146
in 0 channels
Get PRO
January '21
+1 032
in 0 channels
Date
Subscriber Growth
Mentions
Channels
03 September0
02 September+1
01 September0
Channel Posts
ಪಾಕಿಸ್ತಾನವು ಪ್ರಧಾನಿ ಮೋದಿಯವರನ್ನು ರಾಷ್ಟ್ರಪ್ರಮುಖರ ಛಾಯಾಚಿತ್ರದಿಂದ ಉದ್ದೇಶಪೂರ್ವಕವಾಗಿ ಹೊರಗುಳಿಸಿತು ! ವಿರೋಧ ವ್ಯಕ್ತವಾದ ನಂತರ ಸಂಪೂರ್ಣ ಛಾಯಾಚಿತ್ರ ಪ್ರಸಾರ ಪಾಕ್‌ನ ‘ಶಾಂಘೈ ಸಹಕಾರ ಸಂಸ್ಥೆ’ಯ ಛಾಯಾಚಿತ್ರಕ್ಕೆ ಸಂಬಂಧಿಸಿದ ಮುಜುಗರದ ವರ್ತನೆ ನೋಡಿ ! 🌐 ವಿವರವಾಗಿ ಓದಿರಿ : https://sanatanprabhat.org/kannada/192561.html

2
ಭೋಪಾಲ್ (ಮಧ್ಯಪ್ರದೇಶ) ದಲ್ಲಿ ಈದ್ ಮೆರವಣಿಗೆಯಲ್ಲಿ ಬುರ್ಖಾ ಧರಿಸಿ ಮುಸ್ಲಿಂ ಮಹಿಳೆಯರಿಂದ ಮರದ ಕತ್ತಿವರಸೆಯ ಪ್ರದರ್ಶನ ! ನಗರ ಮುಫ್ತಿಯಿಂದ ಮಹಿಳೆಯರ ಕತ್ತಿವರಸೆಗೆ ಆಕ್ಷೇಪ ಮುಸ್ಲಿಂ ಮಹಿಳೆಯರು ಹಾಗೂ ಮುಸ್ಲಿಂ ಸಂಘಟನೆಗಳಿಂದ ಮುಫ್ತಿಗೆ ವಿರೋಧ ಈ ಘಟನೆಯ ಬಗ್ಗೆ ರಾಹುಲ್ ಗಾಂಧಿ ಏಕೆ ಮಾತನಾಡುತ್ತಿಲ್ಲ? ಅವರು ಈಗ 'ಯಾರ ಪರ ವಹಿಸಬೇಕು?' ಎಂಬ ಗೊಂದಲದಲ್ಲಿ ಬಿದ್ದಿರಬೇಕು ! 🌐 ವಿವರವಾಗಿ ಓದಿರಿ : https://sanatanprabhat.org/kannada/192611.html
16
3
ತಮಿಳುನಾಡಿನ ೫೨ ದೇವಸ್ಥಾನಗಳಲ್ಲಿ ಕ್ಯಾಮೆರಾ ಇರುವ ಮೊಬೈಲ್ ಒಯ್ಯಲು ನಿಷೇಧ ! ದೇವಸ್ಥಾನ ಪ್ರವೇಶಿಸುವ ಮುನ್ನ ಮೊಬೈಲ್ ಠೇವಣಿ ಇರಿಸಲು ೫ ರೂಪಾಯಿ ಶುಲ್ಕ ಪಾವತಿಸಬೇಕು ! ಕ್ಯಾಮೆರಾ ಇಲ್ಲದ ಮೊಬೈಲ್ ಒಯ್ಯಲು ಅನುಮತಿ 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192592.html
23
4
ಇಸ್ಲಾಂ ಅತ್ಯಂತ ಶ್ರೇಷ್ಠ ಧರ್ಮವೆಂದು ಹೇಳಿದ್ದಕ್ಕಾಗಿ ವಿರೋಧ; ಸಚಿವ ಬಸವರಾಜ ರಾಯರೆಡ್ಡಿ ಅವರ ಪ್ರತ್ಯುತ್ತರ ಯಾರಿಗೆ ಹಿಂದೂ ಧರ್ಮದ ಅರಿವಿದೆಯೋ, ಅವರು ಎಂದಾದರೂ ‘ಇಸ್ಲಾಂ ಅತ್ಯಂತ ಶ್ರೇಷ್ಠ ಧರ್ಮ’ ಎಂದು ಕನಸಿನಲ್ಲೂ ಹೇಳಲು ಸಾಧ್ಯವೇ ? ಇಂತಹ ಸವಾಲಿನಿಂದ ಅವರಿಗೆ ಹಿಂದೂ ಧರ್ಮದ ಬಗ್ಗೆ ಏನೂ ತಿಳಿದಿಲ್ಲ ಮತ್ತು ಇಸ್ಲಾಂ ಬಗ್ಗೆ ತಿಳಿದಿದ್ದರೂ ಅವರು ತಿಳಿದೂ ತಿಳಿಯದಂತೆ ನಟಿಸುತ್ತಿದ್ದಾರೆ ಎಂದೇ ಹೇಳಬೇಕಾಗುತ್ತದೆ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192711.html
22
5
🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 3 September 2026 | News Bulletin 1️⃣ ‘ಇಸ್ಲಾಂ ಸರ್ವಶ್ರೇಷ್ಠ ಧರ್ಮ’ ಎಂದು ಹೇಳಿರುವ ಉನ್ನತ ಶಿಕ್ಷಣ ಸಚಿವ ರಾಯರೆಡ್ಡಿ ಅವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು 🔗 Read more : https://sanatanprabhat.org/kannada/192732.html 2️⃣ ಇಸ್ಲಾಂ ಅತ್ಯಂತ ಶ್ರೇಷ್ಠ ಧರ್ಮವೆಂದು ಹೇಳಿದ್ದಕ್ಕಾಗಿ ವಿರೋಧ; ಸಚಿವ ಬಸವರಾಜ ರಾಯರೆಡ್ಡಿ ಅವರ ಪ್ರತ್ಯುತ್ತರ 🔗 Read more: https://sanatanprabhat.org/kannada/192711.html 3️⃣ ಆಹಾರ ಧಾನ್ಯಗಳಲ್ಲಿ ಸುರಕ್ಷಿತ ಮಿತಿಗಿಂತಲೂ ಅಧಿಕ ಕ್ರಿಮಿನಾಶಕಗಳ ಅಂಶ 🔗 Read more : https://sanatanprabhat.org/kannada/192716.html 4️⃣ ತಮಿಳುನಾಡಿನ ೫೨ ದೇವಸ್ಥಾನಗಳಲ್ಲಿ ಕ್ಯಾಮೆರಾ ಇರುವ ಮೊಬೈಲ್ ಒಯ್ಯಲು ನಿಷೇಧ ! 🔗 Read more : https://sanatanprabhat.org/kannada/192592.html 5️⃣ ಭೋಪಾಲ್ (ಮಧ್ಯಪ್ರದೇಶ) ದಲ್ಲಿ ಈದ್ ಮೆರವಣಿಗೆಯಲ್ಲಿ ಬುರ್ಖಾ ಧರಿಸಿ ಮುಸ್ಲಿಂ ಮಹಿಳೆಯರಿಂದ ಮರದ ಕತ್ತಿವರಸೆಯ ಪ್ರದರ್ಶನ! 🔗 Read more : https://sanatanprabhat.org/kannada/192611.html 6️⃣ ಪಾಕಿಸ್ತಾನವು ಪ್ರಧಾನಿ ಮೋದಿಯವರನ್ನು ರಾಷ್ಟ್ರಪ್ರಮುಖರ ಛಾಯಾಚಿತ್ರದಿಂದ ಉದ್ದೇಶಪೂರ್ವಕವಾಗಿ ಹೊರಗುಳಿಸಿತು! 🔗 Read more : https://sanatanprabhat.org/kannada/192561.html 7️⃣ ನಾವು ಗ್ರ್ಯಾಂಡ್ ಮುಫ್ತಿ ಅಬೂ ಬಕರ್ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ! 🔗 Read more : https://sanatanprabhat.org/kannada/192569.html 8️⃣ ಆಂಧ್ರಪ್ರದೇಶದಲ್ಲಿ ಮಲೇರಿಯಾ ವಿರೋಧಿ ಔಷಧಿಯಿಂದ ೭ ವರ್ಷದ ಬಾಲಕಿ ಸಾವು, ೫೨ ಜನರು ಅನಾರೋಗ್ಯ ! 🔗 Read more: https://sanatanprabhat.org/kannada/192575.html 9️⃣ ತಮಿಳುನಾಡು ಸರಕಾರದಿಂದ ಅಲ್ಪಸಂಖ್ಯಾತರಿಗಾಗಿ ಹಲವು ಯೋಜನೆಗಳ ಘೋಷಣೆ – ಕೋಟ್ಯಂತರ ರೂಪಾಯಿ ವೆಚ್ಚ 🔗 Read more: https://sanatanprabhat.org/kannada/192550.html 🔟‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲಿನ ಪ್ರಕರಣಗಳನ್ನು ವಜಾಗೊಳಿಸಿದ ಸರ್ವೋಚ್ಚ ನ್ಯಾಯಾಲಯ (ಸುಪ್ರೀಂ ಕೋರ್ಟ್) 🔗 Read more: https://sanatanprabhat.org/kannada/192734.html ━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 ------------------------------------------------ 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn ⛳ YouTube : youtube.com/sanatanprabhatofficial
34
6
ಸೇನೆಯ ‘ಸಿಕಂದರಾಬಾದ್ ಕಂಟೋನ್ಮೆಂಟ್’ನಿಂದ ೪ ಎಕೆ-೪೭ ಮತ್ತು ೬ ಪಿಸ್ತೂಲ್‌ಗಳು ಕಳವು ! ಸೇನಾ ಶಿಬಿರದಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಕಳುವಾಗುವುದು ಸೂಕ್ಷ್ಮ ವಿಷಯವಾಗಿದೆ. ಇದರ ತನಿಖೆಯಾಗಿ ಸತ್ಯ ಹೊರಬರುವುದು ಅಗತ್ಯ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192515.html
65
7
Pakistan Temple Demolished : ಪಾಕಿಸ್ತಾನ: ಮದರಸಾ ಸಲುವಾಗಿ ೧೨೫ ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ; ಭೂಮಿ ವಶ ! ಭಾರೀ ಮಳೆಯಿಂದಾಗಿ ದೇವಾಲಯ ಕುಸಿದಿದೆ ಎಂದು ಸರ್ಕಾರದ ವಾದ ಭಾರತದಿಂದ ಮುಸಲ್ಮಾನರನ್ನು ಹೊರಹಾಕುವವನು ಹಿಂದೂ ಆಗಿರಲು ಸಾಧ್ಯವಿಲ್ಲ' ಎಂದು ಹೇಳುವುದಾದರೆ, 'ಇಸ್ಲಾಮಿಕ್ ದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಮಾಡದವನು ಮುಸಲ್ಮಾನನಾಗಿರಲು ಸಾಧ್ಯವಿಲ್ಲ' ಎಂದು ಹೇಳಿದರೆ ತಪ್ಪಾಗಲಾರದು ! 🌐 ವಿವರವಾಗಿ ಓದಿರಿ : https://sanatanprabhat.org/kannada/192482.html
68
8
ನಾನು 'ಸರಣಿ ಅಪರಾಧಿ' ಎಂಬುದಕ್ಕೆ ಸಾಕ್ಷ್ಯ ನೀಡಿ, ಇಲ್ಲದಿದ್ದರೆ ಕ್ಷಮೆಯಾಚಿಸಿ ! ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮೋಹನ್ ಗೌಡ ಅವರ ಸವಾಲು ! ಸಂವಿಧಾನದ ರಕ್ಷಣೆಯ ಬಗ್ಗೆ ಪದೇ-ಪದೇ ಮಾತನಾಡುವ ನೀವೇ ಸಂವಿಧಾನ ನೀಡಿದ ನಾಗರಿಕರ ಹಕ್ಕುಗಳನ್ನು ಹತ್ತಿಕ್ಕಿ ಸಂವಿಧಾನದ ಮೂಲಭೂತ ತತ್ವಗಳಿಗೆ ಧಕ್ಕೆ ತರುತ್ತಿದ್ದೀರಿ ಎಂದು ಮೋಹನ ಗೌಡ ಹೇಳಿದರು. 🌐 ವಿವರವಾಗಿ ಓದಿರಿ : https://sanatanprabhat.org/kannada/192465.html
67
9
ಬಾಂಗ್ಲಾದೇಶ: ಶ್ರೀಕೃಷ್ಣ ಜನ್ಮಾಷ್ಟಮಿಯ ಸರಕಾರಿ ರಜೆ ರದ್ದು; ಹಿಂದೂಗಳ ಬೇಸರ ! ಬಾಂಗ್ಲಾದೇಶದಲ್ಲಿ ಇಂದಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಸಾಧ್ಯವಾಗುತ್ತಿದೆ ಮತ್ತು ಅದಕ್ಕಾಗಿ ಹಿಂದೂಗಳು ಅಲ್ಲಿ ಇನ್ನೂ ಉಳಿದಿದ್ದಾರೆ ಎನ್ನುವುದೇ ಮಹತ್ವದ ವಿಷಯ ಎಂದು ಹೇಳಬೇಕಾಗಿದೆ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192472.html
64
10
🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 2 September 2026 | News Bulletin 1️⃣ ನಾನು ‘ಸರಣಿ ಅಪರಾಧಿ’ ಎಂಬುದಕ್ಕೆ ಸಾಕ್ಷ್ಯ ನೀಡಿ, ಇಲ್ಲದಿದ್ದರೆ ಕ್ಷಮೆಯಾಚಿಸಿ ! 🔗 Read more: https://sanatanprabhat.org/kannada/192465.html 2️⃣ ಕರ್ನಾಟಕ ಪೊಲೀಸರ ಲಂಚ ಪ್ರಕರಣದ ಧ್ವನಿಮುದ್ರಿಕೆ (ಆಡಿಯೊ) – ೩ ಪೊಲೀಸ್ ಉಪನಿರೀಕ್ಷಕರ ಅಮಾನತು 🔗 Read more: https://sanatanprabhat.org/kannada/192454.html 3️⃣ ಅಂಗಡಿಯ ಮಾಲೀಕ ಸುದರ್ಶನ್ ಪೈ ಅವರಿಗೆ ಜಾಮೀನು ! 🔗 Read more: https://sanatanprabhat.org/kannada/192495.html 4️⃣ ಕರ್ನಾಟಕದಲ್ಲಿ ಕೈದಿಗೆ ರಾಜಾತಿಥ್ಯ ನೀಡಿದ್ದಕ್ಕೆ ಮಹಿಳಾ ಜೈಲು ಅಧೀಕ್ಷಕರ ವರ್ಗಾವಣೆ! 🔗 Read more: https://sanatanprabhat.org/kannada/192458.html 5️⃣ ಮುಸ್ಲಿಂ ಪತಿ ಅಪ್ರಾಪ್ತ ಪತ್ನಿಯೊಂದಿಗೆ ದೈಹಿಕ ಸಂಪರ್ಕ ಹೊಂದುವುದು ಅಪರಾಧವೇ ! – ಕೇರಳ ಉಚ್ಚ ನ್ಯಾಯಾಲಯ 🔗 Read more: https://sanatanprabhat.org/kannada/192511.html 6️⃣ ಮಹಿಳೆಯರು ಚಿನ್ನದಂತಿರುವುದರಿಂದ ಅವರನ್ನು ಸಾರ್ವಜನಿಕ ಸ್ಥಳಗಳಿಗೆ ಹೋಗಲು ಬಿಡಬಾರದು! – ಭಾರತದ ಗ್ರ್ಯಾಂಡ್ ಮುಫ್ತಿ ಅಬೂಬಕರ್ ಮುಸಲಿಯಾರ್ 🔗 Read more: https://sanatanprabhat.org/kannada/192490.html 7️⃣ ಭಯೋತ್ಪಾದನೆಯ ಸಂಪೂರ್ಣ ವ್ಯವಸ್ಥೆಯನ್ನು ನಿರ್ನಾಮ ಮಾಡಬೇಕಾಗಿದೆ ! – ಪ್ರಧಾನಿ ಮೋದಿ 🔗 Read more: https://sanatanprabhat.org/kannada/192523.html 8️⃣ ಬಾಂಗ್ಲಾದೇಶ: ಶ್ರೀಕೃಷ್ಣ ಜನ್ಮಾಷ್ಟಮಿಯ ಸರಕಾರಿ ರಜೆ ರದ್ದು; ಹಿಂದೂಗಳ ಬೇಸರ ! 🔗 Read more: https://sanatanprabhat.org/kannada/192472.html 9️⃣ Pakistan Temple Demolished : ಪಾಕಿಸ್ತಾನ: ಮದರಸಾ ಸಲುವಾಗಿ ೧೨೫ ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ; ಭೂಮಿ ವಶ! 🔗 Read more: https://sanatanprabhat.org/kannada/192482.html 🔟 ಜಗತ್ತು ಸಂಘರ್ಷದಿಂದ ಹೊರಬರಲು ಭಾರತೀಯ ದೃಷ್ಟಿಕೋನವನ್ನು ಸ್ವೀಕರಿಸುವ ಅಗತ್ಯವಿದೆ ! – ಪ. ಪೂ. ಸ್ವಾಮಿ ಗೋವಿಂದದೇವ ಗಿರಿ 🔗 Read more: https://sanatanprabhat.org/kannada/192519.html ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 ------------------------ 📎 ನಮ್ಮ ಜಾಲತಾಣ (Website) : https://sanatanprabhat.org/kannada/ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn ⛳ YouTube : youtube.com/sanatanprabhatofficial
56
11
ಎಲ್ಲ ಕ್ಷೇತ್ರಗಳಲ್ಲೂ ಆಗುತ್ತಿರುವ ಭಾರತದ ಅಧೋಗತಿ, ಅಹಿಂಸಾವಾದಿ ಮಹಾತ್ಮ ಗಾಂಧಿ ಮತ್ತು ಕಾಂಗ್ರೆಸ್‌ನ ಕೊಡುಗೆ ! ✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜ
ಎಲ್ಲ ಕ್ಷೇತ್ರಗಳಲ್ಲೂ ಆಗುತ್ತಿರುವ ಭಾರತದ ಅಧೋಗತಿ, ಅಹಿಂಸಾವಾದಿ ಮಹಾತ್ಮ ಗಾಂಧಿ ಮತ್ತು ಕಾಂಗ್ರೆಸ್‌ನ ಕೊಡುಗೆ ! ✍️ - ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕ ಸಂಪಾದಕರು, 'ಸನಾತನ ಪ್ರಭಾತ' ಪ್ರಸಾರಮಾಧ್ಯಮ ಸಮೂಹ ⛳ Follow us on X : x.com/Sanatan_Prabhat ​
48
12
ಕಾಳಾಚೌಕಿಯಲ್ಲಿ ಶ್ರೀ ಗಣೇಶ ಮೂರ್ತಿಗಳ ಆಗಮನ ಮೆರವಣಿಗೆಯಲ್ಲಿ ೧೧ ಮೊಬೈಲ್ ಮತ್ತು ಆಭರಣಗಳ ಕಳವು ! ಮೆರವಣಿಗೆಗಳ ಸಮಯದಲ್ಲಿ ಪೊಲೀಸ್ ಬಂದೋಬಸ್ತ್ ಇದ್ದರೂ ಸಹ ಕಳ್ಳತನಗಳು ನಡೆಯುವುದು ಪೊಲೀಸ್ ಆಡಳಿತದ ವೈಫಲ್ಯವೇ ಆಗಿದೆ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192312.html
61
13
‘ಅಮೆರಿಕದಲ್ಲಿ ದ್ವೇಷಪೂರಿತ ಹಿಂದೂ ರಾಷ್ಟ್ರವಾದಿ ಸಿದ್ಧಾಂತಕ್ಕೆ ಜಾಗವಿಲ್ಲ !’ (ಅಂತೆ) ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರ ಹೇಳಿಕೆಗೆ ಅಮೆರಿಕದ ಮುಸ್ಲಿಂ ಮಹಿಳಾ ಸಂಸದೆ ರಶೀದಾ ತಲೀಬ ಅವರ ಹೇಳಿಕೆ ಮೆರವಣಿಗೆಗಳ ಸಮಯದಲ್ಲಿ ಪೊಲೀಸ್ ಬಂದೋಬಸ್ತ್ ಇದ್ದರೂ ಸಹ ಕಳ್ಳತನಗಳು ನಡೆಯುವುದು ಪೊಲೀಸ್ ಆಡಳಿತದ ವೈಫಲ್ಯವೇ ಆಗಿದೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/192340.html
55
14
ವಿಶ್ವದ ೮೦೦ ಕೋಟಿ ಜನಸಂಖ್ಯೆಯಲ್ಲಿ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಗಳನ್ನು ಹಂಚಬಹುದು, ಅಷ್ಟು ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಲಾಗುತ್ತದೆ ! - ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ಕಾನೂನುಬಾಹಿರವಾಗಿ ಗಳಿಸಿದ ಹಣ ಅಥವಾ ಆಸ್ತಿಯು ಎಲ್ಲಿ ಕಳ್ಳತನವಾಗುತ್ತದೋ ಅಥವಾ ಗಳಿಸಲಾಗುತ್ತದೋ ಅಲ್ಲಿಯೇ ಉಳಿಯುವುದಿಲ್ಲ; ಆ ಹಣವನ್ನು ಅನೇಕ ಬಾರಿ ಇತರ ದೇಶಗಳಿಗೆ ವರ್ಗಾಯಿಸಲಾಗುತ್ತದೆ ಅಥವಾ ಬಚ್ಚಿಡಲಾಗುತ್ತದೆ ಎಂದರು. 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192330.html
59
15
ಇಸ್ಲಾಂ ಇತರ ಧರ್ಮಗಳಿಗಿಂತ ಶ್ರೇಷ್ಠ ! : Karnataka Minister Basvaraj Rayareddi 'ಹಿಂದೂ ಧರ್ಮ ಇತರ ಧರ್ಮಗಳಿಗಿಂತ ಶ್ರೇಷ್ಠ' ಎಂದು ಒಬ್ಬನೇ ಒಬ್ಬ ಮುಸ್ಲಿಂ, ಕ್ರೈಸ್ತ ಅಥವಾ ಇತರ ಧರ್ಮದವರು ಎಂದಾದರೂ ಹೇಳುತ್ತಾರೆಯೇ ? ಹಾಗಾದರೆ ಹಿಂದೂಗಳಿಗಷ್ಟೇ ಇಂತಹ ಹೇಳಿಕೆ ನೀಡುವ ಚಪಲವೇಕೆ ? ಇಂತಹ ಸದ್ಗುಣ ವಿಕೃತಿಯಿಂದಾಗಿ ಹಿಂದೂಗಳು ಆತ್ಮಘಾತ ಮಾಡಿಕೊಳ್ಳುತ್ತಿದ್ದಾರೆ ! 🌐 ವಿವರವಾಗಿ ಓದಿರಿ : https://sanatanprabhat.org/kannada/192365.html
57
16
ಬಸವನಗುಡಿ ಈದ್ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ ! ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಡಿಸಿಪಿ ಅವರಿಗೆ ಮನವಿ ಸಲ್ಲಿಕೆ ! ಕಾನೂನು ಎಲ್ಲರಿಗೂ ಒಂದೇ ಎಂಬ ನಂಬಿಕೆಯನ್ನು ಪೊಲೀಸರು ಎತ್ತಿ ಹಿಡಿಯಬೇಕು ಮತ್ತು ಈ ಪ್ರಕರಣದಲ್ಲಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸಮಿತಿಯು ಆಗ್ರಹಿಸಿದೆ. 🌐 ವಿವರವಾಗಿ ಓದಿರಿ : https://sanatanprabhat.org/kannada/192346.html
58
17
🚩 ದೇಶ ಮೊದಲು | ಧರ್ಮ ಮೊದಲು 📰 Sanatan Prabhat – ಕನ್ನಡ ಆವೃತ್ತಿ 🗓️ 1 September 2026 | News Bulletin 1️⃣ ಇಸ್ಲಾಂ ಇತರ ಧರ್ಮಗಳಿಗಿಂತ ಶ್ರೇಷ್ಠ ! : Karnataka Minister Basvaraj Rayareddi 🔗 Read more: https://sanatanprabhat.org/kannada/192365.html 2️⃣ ಬಸವನಗುಡಿ ಈದ್ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ! 🔗 Read more: https://sanatanprabhat.org/kannada/192346.html⁠ 3️⃣ ವಿಶ್ವದ ೮೦೦ ಕೋಟಿ ಜನಸಂಖ್ಯೆಯಲ್ಲಿ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಗಳನ್ನು ಹಂಚಬಹುದು, ಅಷ್ಟು ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಲಾಗುತ್ತದೆ! – ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ 🔗 Read more: https://sanatanprabhat.org/kannada/192330.html⁠ 4️⃣ ‘ಅಮೆರಿಕದಲ್ಲಿ ದ್ವೇಷಪೂರಿತ ಹಿಂದೂ ರಾಷ್ಟ್ರವಾದಿ ಸಿದ್ಧಾಂತಕ್ಕೆ ಜಾಗವಿಲ್ಲ !’ (ಅಂತೆ) 🔗 Read more: https://sanatanprabhat.org/kannada/192340.html⁠ 5️⃣ ಮುಂಬಯಿನಲ್ಲಿ ಎರಡು ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ೨ ಹಿಂದೂಗಳ ಹತ್ಯೆ ! : 2 Hindus killed 🔗 Read more: https://sanatanprabhat.org/kannada/192377.html⁠ 6️⃣ ಕಾಳಾಚೌಕಿಯಲ್ಲಿ ಶ್ರೀ ಗಣೇಶ ಮೂರ್ತಿಗಳ ಆಗಮನ ಮೆರವಣಿಗೆಯಲ್ಲಿ ೧೧ ಮೊಬೈಲ್ ಮತ್ತು ಆಭರಣಗಳ ಕಳವು ! 🔗 Read more: https://sanatanprabhat.org/kannada/192312.html⁠ 7️⃣ ದೆಹಲಿ: ಬಸ್ಸಿನಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಬಲಾತ್ಕಾರ : ಚಾಲಕ ಮತ್ತು ನಿರ್ವಾಹಕನ ಬಂಧನ 🔗 Read more: https://sanatanprabhat.org/kannada/192405.html⁠ 8️⃣ ನಿಜವಾದ ಅಪರಾಧಿಗಳನ್ನು ಹಿಡಿದು ಕಠಿಣ ಕ್ರಮ ಕೈಗೊಳ್ಳುತ್ತೇವೆ! – ಉಪಮುಖ್ಯಮಂತ್ರಿ ವಿಜಯ್ ಶರ್ಮಾ 🔗 Read more: https://sanatanprabhat.org/kannada/192400.html⁠ 9️⃣ ಜಗತ್ತಿನ ಮುಂದೆ ಸಂಘ ಒಂದು ವಿಭಿನ್ನ ಚಿತ್ರಣವನ್ನು ನಿರ್ಮಿಸುತ್ತದೆ; ಆದರೆ ಅವರ ಇತಿಹಾಸ ಬೇರೆಯೇ ದೃಷ್ಟಿಕೋನ ಬಹಿರಂಗಪಡಿಸುತ್ತದೆ ! 🔗 Read more: https://sanatanprabhat.org/kannada/192390.html⁠ 🔟 ವರವರ ರಾವ ಮತ್ತು ಸುಧಾ ಭಾರದ್ವಾಜ ಸೇರಿದಂತೆ ನಾಲ್ವರ ಜಾಮೀನು ಕಾಯಂ ! 🔗 Read more: https://sanatanprabhat.org/kannada/192335.html⁠ ━━━━━━━━━━━━━━━━━━ 🙏🏻 ಕೇವಲ ಸುದ್ದಿಯನ್ನು ನೀಡದೇ ರಾಷ್ಟ್ರ ಹಾಗೂ ಧರ್ಮದ ದೃಷ್ಟಿಯಿಂದ ಸಮಾಜಕ್ಕೆ ಯೋಗ್ಯ ಮಾರ್ಗದರ್ಶನವನ್ನು ಮಾಡುವ ಏಕೈಕ ಸಾಪ್ತಾಹಿಕ ಸನಾತನ ಪ್ರಭಾತ ! 🙏🏻 📎 ನಮ್ಮ ಜಾಲತಾಣ (Website) : https://sanatanprabhat.org/kannada/⁠ 🔸 ಸೋಶಿಯಲ್ ಮೀಡಿಯಾದಲ್ಲಿ 'ಸನಾತನ ಪ್ರಭಾತ' ! ⛳ X : x.com/Sanatan_Prabhat ⛳ Telegram : https://t.me/SPrabhatKn⁠ ⛳ YouTube : youtube.com/sanatanprabhatofficial
50
18
ಹರದೋಯಿ (ಉತ್ತರಪ್ರದೇಶ)ದ ಪ್ರಸಿದ್ಧ ಮಿಠಾಯಿ ಅಂಗಡಿಯ ಫ್ರಿಡ್ಜ್‌ನಲ್ಲಿ ಪತ್ತೆಯಾದ ಇಲಿಗಳು ! ಅಸ್ವಚ್ಛ ವಾತಾವರಣದಲ್ಲಿ ತಯಾರಾಗುತ್ತಿದ್ದ ಮಿಠಾಯಿಗಳು : ಆಡಳಿತದಿಂದ ಅಂಗಡಿ ಬಂದ್ ಇದರಿಂದ ‘ಹೆಸರು ಬೆಟ್ಟದಷ್ಟು, ಗುಣ ಸಾಸಿವೆಷ್ಟು’ ಎಂಬುದು ಸಾಬೀತಾಗುತ್ತದೆ. ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವವರನ್ನು ಜನ್ಮಪೂರ್ತಿ ಜೈಲಿಗಟ್ಟಿರಿ ! 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192277.html
70
19
ಬೆಂಗಳೂರಿನಲ್ಲಿ ಭಯೋತ್ಪಾದಕನಿಗೆ ೭ ವರ್ಷಗಳ ಜೈಲು ಶಿಕ್ಷೆ ಭಯೋತ್ಪಾದಕ ದಾಳಿಯ ಸಂಚು ರೂಪಿಸಿದ ಪ್ರಕರಣ ಜಿಹಾದಿ ಭಯೋತ್ಪಾದಕರಿಗೆ ಕೇವಲ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ಇದುವರೆಗೆ ಏಕೆ ರೂಪಿಸಲಾಗಿಲ್ಲ ? 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/192265.html
69
20
ನೇಪಾಳದ ಪ್ರವಾಹದಿಂದ ಪಾರಾಗಿ ತವರಿಗೆ ಮರಳಿದ 54 ಕನ್ನಡಿಗರು ಚಹಾ ಕುಡಿಯಲು ನಿಂತ ಅರ್ಧ ಗಂಟೆಯೇ ನಮ್ಮ ಜೀವ ಉಳಿಸಿತು’ ಎಂದ ಪ್ರವಾಸಿಗರು ದೇವರ ಕೃಪೆಯಿಂದ ಎಲ್ಲರೂ ಸುರಕ್ಷಿತವಾಗಿ ಮರಳಿದ್ದೇವೆ. ಈ ಅನುಭವ ನಮಗೆ ಪುನರ್ಜನ್ಮದಂತಾಗಿದೆ ಎಂದು ಪ್ರವಾಸಿಗರು ತಿಳಿಸಿದ್ದಾರೆ. 🌐 ವಿವರವಾಗಿ ಓದಿರಿ : https://sanatanprabhat.org/kannada/192231.html
59