𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)
"ಐಎಎಸ್/ಕೆಎಎಸ್/ಪಿಎಸ್ಐ" & ಇತರೆ ಪರಿಕ್ಷೆಗಳಿಗಾಗಿ ವಿಸ್ಕೃತ ನೋಟ್ಸ ಒದಗಿಸುವ ಚಿಕ್ಕ ಪ್ರಯತ್ನ" (IAS/KAS/PSI Notes in Kannada and English Are Available In Our Group) Text @sbk1947 Join @sbkkannada Instagran : https://www.Instagram.com/sbkkannada
Show more📈 Analytical overview of Telegram channel 𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)
Channel 𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ) (@sbkkannada) in the Kannada language segment is an active participant. Currently, the community unites 20 448 subscribers, ranking 9 677 in the Education category and 20 131 in the India region.
📊 Audience metrics and dynamics
Since its creation on невідомо, the project has demonstrated rapid growth, gathering an audience of 20 448 subscribers.
According to the latest data from 05 September, 2026, the channel demonstrates stable activity. Although there has been a change in the number of participants by -71 over the last 30 days and by -1 over the last 24 hours, overall reach remains high.
- Verification status: Not verified
- Engagement rate (ER): The average audience engagement rate is 6.62%. Within the first 24 hours after publication, content typically collects 3.02% reactions from the total number of subscribers.
- Post reach: On average, each post receives 1 354 views. Within the first day, a publication typically gains 617 views.
- Reactions and interaction: The audience actively supports content: the average number of reactions per post is 2.
📝 Description and content policy
The author describes the resource as a platform for expressing subjective opinions:
“"ಐಎಎಸ್/ಕೆಎಎಸ್/ಪಿಎಸ್ಐ" & ಇತರೆ ಪರಿಕ್ಷೆಗಳಿಗಾಗಿ ವಿಸ್ಕೃತ ನೋಟ್ಸ ಒದಗಿಸುವ ಚಿಕ್ಕ ಪ್ರಯತ್ನ" (IAS/KAS/PSI Notes in Kannada and English Are Available In Our Group)
Text @sbk1947
Join @sbkkannada
Instagran : https://www.Instagram.com/sbkkannada”
Thanks to the high frequency of updates (latest data received on 06 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.
Data loading in progress...
| Date | Subscriber Growth | Mentions | Channels | |
| 06 September | 0 | |||
| 05 September | +3 | |||
| 04 September | +8 | |||
| 03 September | +6 | |||
| 02 September | +1 | |||
| 01 September | +10 |
| 2 | sticker.webp | 643 |
| 3 | ✅ಇಂದು ನಡೆದ CAR/DAR HK(ಕಲ್ಯಾಣ ಕರ್ನಾಟಕ ) Police Constable ಪ್ರಶ್ನೆ ಪತ್ರಿಕೆ.(06/09/2025)
👉Download PDF
https://www.kpscjunction.in/2026/09/car-dar-pc-question-paper-06-09-2026-pdf.html
•┈•┈•┈••••┈•┈•┈••┈•┈•┈•••
Ⓜ️ ಸಪರ್ಧಾತ್ಮಕ ಪರೀಕ್ಷೆಗಳ Updates ಗಾಗಿ Join ಆಗಿ.
👇👇👇👇👇👇👇👇
🔜Join Telegram
https://t.me/karnatakapolice1947
====================
🙏PLEASE SHARE🙏
==================== | 662 |
| 4 | sticker.webp | 620 |
| 5 | No text... | 652 |
| 6 | No text... | 517 |
| 7 | 6-10 social science oneliner pdf | 517 |
| 8 | No text... | 476 |
| 9 | https://youtu.be/VcU_h8LrV-Q | 648 |
| 10 | ✅ಇಂದು ನಡೆದ CAR/DAR (NHK) Police Constable ಪ್ರಶ್ನೆ ಪತ್ರಿಕೆ.(06/09/2025)
👉Download PDF
kpscjunction.in/2026/09/car-dar-pc-question-paper-06-09-2026-pdf.html
•┈•┈•┈••••┈•┈•┈••┈•┈•┈•••
Ⓜ️ ಸಪರ್ಧಾತ್ಮಕ ಪರೀಕ್ಷೆಗಳ Updates ಗಾಗಿ Join ಆಗಿ.
👇👇👇👇👇👇👇👇
🔜Join Telegram
https://t.me/karnatakapolice1947
====================
🙏PLEASE SHARE🙏
==================== | 858 |
| 11 | sticker.webp | 593 |
| 12 | All the best to all aspirant's | 777 |
| 13 | Important👆👆👆👆 | 1 |
| 14 | ಕರ್ನಾಟಕದ 5 ಗ್ಯಾರಂಟಿ ಯೋಜನೆಗಳ ಜಾರಿಗೆ ಬಂದ ದಿನಾಂಕಗಳು ಪರೀಕ್ಷೆಗೆ ಹೀಗೆ ನೆನಪಿಟ್ಟುಕೊಳ್ಳಿ:
ಶಕ್ತಿ ಯೋಜನೆ — 11 ಜೂನ್ 2023 — ಕರ್ನಾಟಕದ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ. TThe Indian Express+1
ಗೃಹಜ್ಯೋತಿ — 1 ಜುಲೈ 2023 — ಅರ್ಹ ಗೃಹ ಬಳಕೆದಾರರಿಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್. FFPI Bengaluru+1
ಅನ್ನಭಾಗ್ಯ — 1 ಜುಲೈ 2023 — ಅರ್ಹ ಕುಟುಂಬಗಳಿಗೆ ಹೆಚ್ಚುವರಿ ಆಹಾರ ಧಾನ್ಯ/ಅಕ್ಕಿ ನೆರವು. TThe Indian Express+1
ಗೃಹಲಕ್ಷ್ಮಿ — 30 ಆಗಸ್ಟ್ 2023 — ಕುಟುಂಬದ ಮಹಿಳಾ ಮುಖ್ಯಸ್ಥೆಗೆ ತಿಂಗಳಿಗೆ ₹2,000. TThe Indian Express
ಯುವನಿಧಿ — 12 ಜನವರಿ 2024 — ನಿರುದ್ಯೋಗಿ ಪದವೀಧರರಿಗೆ ₹3,000 ಮತ್ತು ಡಿಪ್ಲೊಮಾ ಹೊಂದಿದವರಿಗೆ ₹1,500 ಮಾಸಿಕ ನೆರವು | 907 |
| 15 | ಅತ್ಯಂತ ಮುಖ್ಯ 20 Revision One-liners
ಕರ್ನಾಟಕ ಬಜೆಟ್ 2026-27 — ₹4.48 ಲಕ್ಷ ಕೋಟಿ.
ಬಜೆಟ್ ಮಂಡನೆ — 6 ಮಾರ್ಚ್ 2026.
ಬಜೆಟ್ ಮಂಡಿಸಿದವರು — ಸಿದ್ದರಾಮಯ್ಯ.
ಸಿದ್ದರಾಮಯ್ಯ ಅವರ ಬಜೆಟ್ಗಳ ಸಂಖ್ಯೆ — 17.
2026-27 GSDP — ಸುಮಾರು ₹33.05 ಲಕ್ಷ ಕೋಟಿ.
GSDP ಬೆಳವಣಿಗೆ — ಸುಮಾರು 7%.
Fiscal Deficit — ಸುಮಾರು 2.9% of GSDP.
Revenue Deficit — ₹22,957 ಕೋಟಿ.
Brand Bengaluru — ಬೆಂಗಳೂರಿನ ಜಾಗತಿಕ ಅಭಿವೃದ್ಧಿ ಉಪಕ್ರಮ.
ಗೃಹಲಕ್ಷ್ಮಿ — ಮಹಿಳಾ ಕುಟುಂಬ ಮುಖ್ಯಸ್ಥರಿಗೆ ಆರ್ಥಿಕ ನೆರವು.
ಗೃಹಜ್ಯೋತಿ — 200 ಯೂನಿಟ್ವರೆಗೆ ಉಚಿತ ವಿದ್ಯುತ್.
ಅನ್ನಭಾಗ್ಯ — ಆಹಾರ ಭದ್ರತಾ ಯೋಜನೆ.
ಯುವನಿಧಿ — ನಿರುದ್ಯೋಗಿ ಯುವಕರಿಗೆ ನೆರವು.
ಶಕ್ತಿ — ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ.
ಮೇಕೆದಾಟು — ಕಾವೇರಿ ನದಿ.
Kalasa-Banduri — ಮಹದಾಯಿ ನದಿ.
Kasturirangan Report — Western Ghats.
Brand Bengaluru ಪ್ರಮುಖ ಸಮಸ್ಯೆ — Traffic.
ಬೆಂಗಳೂರು ಪ್ರಮುಖ ನೀರಿನ ಮೂಲ — ಕಾವೇರಿ.
2026ರ ಹೊಸ ತಂತ್ರಜ್ಞಾನ ಆದ್ಯತೆ — Artificial Intelligence | 883 |
| 16 | ನ್ಯೂ ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋
ಅರಣ್ಯ ಇಲಾಖೆಯಲ್ಲಿ 320 + 110 (HK) = 430 ಗಸ್ತು ಅರಣ್ಯ ಪಾಲಕ (Beat Forester) ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋 | 1 104 |
| 17 | ನ್ಯೂ ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋
ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 1,205 ANMS ಹುದ್ದೆಗಳೂ ಸೇರಿದಂತೆ 1,725 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ.! ಇದರೊಂದಿಗೆ ನೇರ ನೇಮಕಾತಿಯಿಂದ ಭರ್ತಿ ಮಾಡಲು ಲಭ್ಯವಿರುವ HK ಭಾಗದ 1,104 ವಿವಿಧ ಹುದ್ದೆಗಳ ಮಾಹಿತಿ ಇಲ್ಲಿದೆ.!!
✍🏻🗒️✍🏻🗒️✍🏻🗒️✍🏻🗒️ | 1 111 |
| 18 | https://youtu.be/RJ6WAlZ2X0A | 1 045 |
| 19 | ✅✅ 6-10 ಸಮಾಜ ವಿಜ್ಞಾನ Oneliners ❇️❇️
👉Pay to the
✅Phone pe ID : sbk1857@ybl
✅Google pay ID: sbk1857@okicici
✅Paytm ID: sbk1857@paytm
and send screenshot to
👉 http://wa.me/+918073519117
See Samples here: https://www.kpscjunction.in/2026/08/6-10-social-science-one-liners-pdf.html | 1 054 |
| 20 | 📮ಡಾ. ಸರ್ವಪಲ್ಲಿ ರಾಧಾಕೃಷ್ಣನ್
🔰 ಜನನ - 1888 ಸಪ್ಟೆಂಬರ್ 05
🔰 ಸ್ಥಳ - ದಕ್ಷಿಣ ಭಾರತದ ತಮಿಳುನಾಡಿನ 'ತಿರುತ್ತಣಿ'
🔰 ತಂದೆ - ಸರ್ವಪಲ್ಲಿ ವೀರಸ್ವಾಮಿ
🔰 ತಾಯಿ - ಸೀತಮ್ಮ
🔰 ಭಾರತೀಯ ತತ್ವಜ್ಞಾನಿ ಮತ್ತು ರಾಜಕಾರಣಿಯಾಗಿದ್ದ " ಡಾ. ಸರ್ವಪಲ್ಲಿ ರಾಧಾಕೃಷ್ಣನ್ " ಅವರು 1952 ರಿಂದ 1962 ರವರೆಗೆ ಭಾರತದ ಮೊದಲ ಉಪರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ್ದರು...
🔰 1949 ರಿಂದ 1952 ರವರೆಗೆ ಸೋವಿಯತ್ ಒಕ್ಕೂಟಕ್ಕೆ ಭಾರತದ 2 ನೇ ರಾಯಭಾರಿಯಾಗಿದ್ದರು ಮತ್ತು 1939 ರಿಂದ 1948 ರವರೆಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ 4 ನೇ ಉಪಕುಲಪತಿಯಾಗಿದ್ದರು...
🔰 1962 ರಿಂದ 1967 ರವರೆಗೆ ಭಾರತದ 2 ನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದರು...
🔰 1954 ರಲ್ಲಿ ಭಾರತ ರತ್ನ ಪ್ರಶಸ್ತಿ ದೊರೆಯಿತು...
🔰 ಮೊದಲ ಬಾರಿಗೆ ಭಾರತದಲ್ಲಿ 1962 ರಂದು ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನಾಗಿ ಆಚರಿಸಲಾಯಿತು.. | 841 |
