en
Feedback
𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)

𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)

Open in Telegram

"ಐಎಎಸ್/ಕೆಎಎಸ್/ಪಿಎಸ್ಐ" & ಇತರೆ ಪರಿಕ್ಷೆಗಳಿಗಾಗಿ ವಿಸ್ಕೃತ ನೋಟ್ಸ ಒದಗಿಸುವ ಚಿಕ್ಕ ಪ್ರಯತ್ನ" (IAS/KAS/PSI Notes in Kannada and English Are Available In Our Group) Text @sbk1947 Join @sbkkannada Instagran : https://www.Instagram.com/sbkkannada

Show more

📈 Analytical overview of Telegram channel 𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ)

Channel 𝐒𝐁𝐊 𝐊𝐀𝐍𝐍𝐀𝐃𝐀(ಸ್ಪರ್ಧಾತ್ಮಕ ಪರೀಕ್ಷಾ ಮಿತ್ರ) (@sbkkannada) in the Kannada language segment is an active participant. Currently, the community unites 20 535 subscribers, ranking 9 698 in the Education category and 20 542 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 20 535 subscribers.

According to the latest data from 26 July, 2026, the channel demonstrates stable activity. Although there has been a change in the number of participants by 48 over the last 30 days and by 3 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 5.42%. Within the first 24 hours after publication, content typically collects 3.36% reactions from the total number of subscribers.
  • Post reach: On average, each post receives 1 113 views. Within the first day, a publication typically gains 690 views.
  • Reactions and interaction: The audience actively supports content: the average number of reactions per post is 2.

📝 Description and content policy

The author describes the resource as a platform for expressing subjective opinions:
"ಐಎಎಸ್/ಕೆಎಎಸ್/ಪಿಎಸ್ಐ" & ಇತರೆ ಪರಿಕ್ಷೆಗಳಿಗಾಗಿ ವಿಸ್ಕೃತ ನೋಟ್ಸ ಒದಗಿಸುವ ಚಿಕ್ಕ ಪ್ರಯತ್ನ" (IAS/KAS/PSI Notes in Kannada and English Are Available In Our Group) Text @sbk1947 Join @sbkkannada Instagran : https://www.Instagram.com/sbkkannada

Thanks to the high frequency of updates (latest data received on 27 July, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

20 535
Subscribers
+324 hours
+297 days
+4830 days
Posts Archive
📍 KEA ಅಧಿಕಾರಿಗಳ ಗಮನಕ್ಕೆ ಅಭ್ಯರ್ಥಿಗಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಆದ್ದರಿಂದ ಅಭ್ಯರ್ಥಿಗಳ ಅನುಕೂಲವನ್ನು ಮೊದಲ ಆದ್ಯತೆಯಾಗಿ ಪರಿಗಣಿಸುವಂತೆ ವಿನಂತಿಸುತ್ತೇವೆ. 👉 ಈ ಹಿಂದೆ ನಡೆದ ಪರೀಕ್ಷೆಗಳಲ್ಲಿ AE HK ಮತ್ತು NHK ಅಭ್ಯರ್ಥಿಗಳಿಗೆ ಪ್ರತ್ಯೇಕ ದಿನಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಇದರಿಂದ ಎರಡೂ ಪರೀಕ್ಷೆಗಳನ್ನು ಬರೆಯಲು ಅವಕಾಶ ಸಿಗುತ್ತಿತ್ತು. 👉 ಆದರೆ ಈಗ ನಡೆಯುತ್ತಿರುವ PC Civil ಪರೀಕ್ಷೆಯನ್ನು ಒಂದೇ ದಿನ ನಿಗದಿಪಡಿಸಲಾಗಿದೆ . 👉 ಒಂದೇ ಅಭ್ಯರ್ಥಿಗೆ ಬೆಳಿಗ್ಗೆ ರಾಯಚೂರು ಮತ್ತು ಮಧ್ಯಾಹ್ನ ಸಿಂಧನೂರು ಪರೀಕ್ಷಾ ಕೇಂದ್ರ ನೀಡಲಾಗಿದೆ. ಈ ಎರಡು ಕೇಂದ್ರಗಳ ನಡುವೆ ಸುಮಾರು 90 ಕಿ.ಮೀ. ಅಂತರವಿದೆ. ಇಷ್ಟು ದೂರವನ್ನು ಕಡಿಮೆ ಸಮಯದಲ್ಲಿ ಕ್ರಮಿಸಿ ಸಮಯಕ್ಕೆ ಸರಿಯಾಗಿ ಎರಡನೇ ಪರೀಕ್ಷಾ ಕೇಂದ್ರ ತಲುಪುವುದು ಹೇಗೆ ಸಾಧ್ಯ? 👉 ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸುವಾಗ ಅಭ್ಯರ್ಥಿಗಳ ಪ್ರಯಾಣದ ಸಮಯ ಮತ್ತು ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಲಾಗಿದೆಯೇ? 👉 ಅಭ್ಯರ್ಥಿಗಳ ಹಿತದೃಷ್ಟಿಯಿಂದ ಈ ಸಮಸ್ಯೆಯನ್ನು ತಕ್ಷಣ ಪರಿಶೀಲಿಸಿ, ಸೂಕ್ತ ಪರಿಹಾರ ನೀಡುವಂತೆ KEA ಅಧಿಕಾರಿಗಳಿಗೆ ವಿನಂತಿಸುತ್ತೇವೆ. ಅಭ್ಯರ್ಥಿಗಳ ಸಮಯ ಮತ್ತು ಭವಿಷ್ಯ ಎರಡೂ ಅಮೂಲ್ಯ. ದಯವಿಟ್ಟು ನ್ಯಾಯಯುತ ನಿರ್ಧಾರ ಕೈಗೊಳ್ಳಿ.

☘𝐌𝐢𝐫𝐚𝐛𝐚𝐢 𝐂𝐡𝐚𝐧𝐮 𝐚𝐭 𝐭𝐡𝐞 𝐂𝐨𝐦𝐦𝐨𝐧𝐰𝐞𝐚𝐥𝐭𝐡 𝐆𝐚𝐦𝐞𝐬: 🥇 Gold 2026 🥇 Gold 2022 🥇 Gold 2018 🥈 Silver
☘𝐌𝐢𝐫𝐚𝐛𝐚𝐢 𝐂𝐡𝐚𝐧𝐮 𝐚𝐭 𝐭𝐡𝐞 𝐂𝐨𝐦𝐦𝐨𝐧𝐰𝐞𝐚𝐥𝐭𝐡 𝐆𝐚𝐦𝐞𝐬: 🥇 Gold 2026 🥇 Gold 2022 🥇 Gold 2018 🥈 Silver 2014

✅4 ಹೊಸ‌ ನೇಮಕಾತಿ ಗಳ ಬಗ್ಗೆ ಸಂಪೂರ್ಣ ಮಾಹಿತಿ( VAO,Kries,KSRP,Land ) https://t.me/SBKKANNADA/42058 🔰Join paid telegram PC group :65/- 🔰Join paid VAO Telegram group 49/- : http://wa.me/+918073519117 ___ 🔥🔥 KPSC ನಡೆಸಿರುವ ಎಲ್ಲಾ ಪರೀಕ್ಷೆ ಗಳ ಎಲ್ಲಾ  ಹಳೆಯ  ಪ್ರಶ್ನೆ ಪತ್ರಿಕೆ ಗಳನ್ನು ಡೌನ್‌ಲೋಡ್ ಮಾಡಿ ಒಂದೇ ಕಡೆ ಕೆಳಗಿನ ಲಿಂಕ್ ಒತ್ತಿ   🔥🔥 https://tinyurl.com/3hjtmasf ___ ❇️Civil PC Special KEA 2023-2026 ALL QUESTION PAPER COLLECTION (10 questions paper collection) 👇👇👇👇 DOWNLOAD ALL PDF HERE: https://shorturl.at/qTMjI ___ 🔥🔥 IAS(UPSC) 🔥🔥 👇👇👇👇 ಮುಖ್ಯ ಪರೀಕ್ಷೆ  ಕನ್ನಡ ಭಾಷಾ ಪತ್ರಿಕೆಗಳ ಸಂಗ್ರಹ Indian Administrative Service ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಅನುಕೂಲವಾಗಲೆಂದು 2009 ರಿಂದ 2020 ರ ವರೆಗಿನ IAS ಮುಖ್ಯ ಪರೀಕ್ಷೆ ಯ ಕನ್ನಡ ಭಾಷಾ ಪತ್ರಿಕೆಗಳನ್ನು ಹಾಗೂ ಪಠ್ಯ ಕ್ರಮ ವನ್ನು ನೀಡಲಾಗಿದೆ 👇👇👇👇👇👇👇👇👇👇👇 https://tinyurl.com/76fa5rdh ___ ✅ಅರ್ಥಶಾಸ್ತ್ರ ದ ಪ್ರಶ್ನೋತ್ತರ ಗಳ ಪಿಡಿಎಫ್ ಮುಂದೆ ಬರುವ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅನುಕೂಲವಾಗುವಂತೆ  1998 ರಿಂದ 2019 ರ ವರೆಗೆ ನಡೆದಿರುವ ಅರ್ಥಶಾಸ್ತ್ರ ವಿಭಾಗದ  ಪ್ರಶ್ನೋತ್ತರ ಗಳ ಕೈಬರಹದ ನೋಟ್ಸ್ https://shorturl.at/aiKpQ 👆👆👆👆👆👆👆👆👆👆 ___ 2026 ಜನವರಿ - ಜೂನ್ ಪ್ರಚಲಿತ ವಿದ್ಯಮಾನಗಳ PDF : https://t.me/SBKKANNADA/41879 ___ 🗒 SIR Form 2026: Enumeration Form Offline ನಲ್ಲಿ ಭರ್ತಿ ಮಾಡುವ ಸಂಪೂರ್ಣ ವಿಧಾನ |👇👇👇 🔗 https://www.kpscjunction.in/2026/07/sir-form-2026-enumeration-form-offline.html ___ 🔰 Important online Tests :🔰 PC/PSI Quiz 2026:https://shorturl.at/LKpcf Daily Current Affairs Quiz 2026:https://shorturl.at/Fn5H6 RRB NTPC/Level 1 Quiz 2026 :https://shorturl.at/JX7xE 2026 ಜನವರಿ-ಜೂನ್ ಪ್ರಚಲಿತ ವಿದ್ಯಮಾನಗಳ PDF: https://t.me/SBKKANNADA/41879

🌳ಪ್ರಚಲಿತ ವಿದ್ಯಮಾನ (Current Affairs) ◆ ಹೊಸ ನಿಯಮ: ಭಾರತ ಮತ್ತು ನೇಪಾಳದ ನಾಗರಿಕರು ₹200 ಮತ್ತು ₹500 ಮುಖಬೆಲೆಯ ಭಾರತೀಯ ಕರೆನ್ಸಿ ನೋಟುಗಳನ್ನ
🌳ಪ್ರಚಲಿತ ವಿದ್ಯಮಾನ (Current Affairs)ಹೊಸ ನಿಯಮ: ಭಾರತ ಮತ್ತು ನೇಪಾಳದ ನಾಗರಿಕರು ₹200 ಮತ್ತು ₹500 ಮುಖಬೆಲೆಯ ಭಾರತೀಯ ಕರೆನ್ಸಿ ನೋಟುಗಳನ್ನು ನೇಪಾಳದೊಳಗೆ ತರಲು ಅಥವಾ ಅಲ್ಲಿಂದ ಹೊರಗೆ ಕೊಂಡುಹೋಗಲು ನೇಪಾಳ ಸರ್ಕಾರ ಅಧಿಕೃತವಾಗಿ ಅವಕಾಶ ಮಾಡಿಕೊಟ್ಟಿದೆ. ◆ ಗರಿಷ್ಠ ಮಿತಿ: ಹೊಸ ನಿಯಮದ ಪ್ರಕಾರ ಒಬ್ಬ ವ್ಯಕ್ತಿಯು ಗರಿಷ್ಠ ₹25,000 ವರೆಗೆ ಭಾರತೀಯ ಕರೆನ್ಸಿಯನ್ನು ನೇಪಾಳಕ್ಕೆ ತೆಗೆದುಕೊಂಡು ಹೋಗಬಹುದು 🌿 ಭಾರತ-ನೇಪಾಳ ಬಾಂಧವ್ಯಮುಕ್ತ ಗಡಿ (Open Border): ಭಾರತ ಮತ್ತು ನೇಪಾಳದ ನಡುವೆ 1950ರ ಭಾರತ-ನೇಪಾಳ ಶಾಂತಿ ಮತ್ತು ಸ್ನೇಹ ಒಪ್ಪಂದದ ಅಡಿಯಲ್ಲಿ ನಾಗರಿಕರು ವೀಸಾ ಇಲ್ಲದೆ ಮುಕ್ತವಾಗಿ ಸಂಚರಿಸಲು ಮತ್ತು ವ್ಯಾಪಾರ ಮಾಡಲು ಅವಕಾಶವಿದೆ. ◆ ಭಾರತದ ನೆರೆಹೊರೆ ನೀತಿ: ಭಾರತದ ವಿದೇಶಾಂಗ ನೀತಿಯ ಪ್ರಮುಖ ಭಾಗವಾದ ‘ನೆರೆಹೊರೆಗೆ ಮೊದಲ ಆದ್ಯತೆ’ (Neighbourhood First Policy) ಅಡಿಯಲ್ಲಿ ನೇಪಾಳವು ಅತ್ಯಂತ ಆಯಕಟ್ಟಿನ ನೆರೆಹೊರೆಯ ದೇಶವಾಗಿದೆ. ◆ ನೋಟು ಅಮಾನ್ಯೀಕರಣ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ನವೆಂಬರ್ 8, 2016 ರಂದು ಹಳೆಯ ₹500 ಮತ್ತು ₹1000 ನೋಟುಗಳನ್ನು ಚಲಾವಣೆಯಿಂದ ರದ್ದುಗೊಳಿಸಿತ್ತು. ◆ ಸಾರ್ಕ್ (SAARC) ಸಂಸ್ಥೆ: ನೇಪಾಳದ ರಾಜಧಾನಿ ಕಠ್ಮಂಡು ನಲ್ಲೇ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಒಕ್ಕೂಟದ (SAARC) ಪ್ರಧಾನ ಕಚೇರಿ ಇದೆ.

ರಾಜ್ಯದಲ್ಲಿರುವ 1,642 ಸರ್ಕಾರಿ ಪ್ರೌಢಶಾಲೆಗಳಲ್ಲಿ National Skills Qualifications Framework-NSQF ಅಡಿಯಲ್ಲಿ ವೃತ್ತಿ ಶಿಕ್ಷಣವನ್ನು ಜಾರಿಗೆ
ರಾಜ್ಯದಲ್ಲಿರುವ 1,642 ಸರ್ಕಾರಿ ಪ್ರೌಢಶಾಲೆಗಳಲ್ಲಿ National Skills Qualifications Framework-NSQF ಅಡಿಯಲ್ಲಿ ವೃತ್ತಿ ಶಿಕ್ಷಣವನ್ನು ಜಾರಿಗೆ ತರಲಾಗುತ್ತಿದ್ದು, ಇದರಲ್ಲಿ ಈ ಎಲ್ಲಾ ಶಾಲೆಗಳಲ್ಲಿಯೂ  Artificial Intelligence (AI in Skill Education) ವಿಷಯದ ವೃತ್ತಿ ಶಿಕ್ಷಣ ನೀಡಲು ಆದೇಶ ಹೊರಡಿಸಲಾಗಿದೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು  ಈ ವಿಷಯವನ್ನು ಬೋಧಿಸಲಾಗುತ್ತದೆ. ಅರ್ಹರೇ ಈ ವಿಷಯವನ್ನು ಬೋಧಿಸಬೇಕೆಂಬ ಕಾರಣಕ್ಕೆ ವಿಷಯಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯನ್ನೇ ಅತಿಥಿ ಶಿಕ್ಷಕರಿಗೆ ನಿಗದಿಪಡಿಸಲಾಗಿದೆ.

🌳ಮತದಾನದ ವಯಸ್ಸು ಮತ್ತು ಇತಿಹಾಸ61ನೇ ಸಂವಿಧಾನ ತಿದ್ದುಪಡಿ ಕಾಯ್ದೆ 1988: ಈ ತಿದ್ದುಪಡಿಯ ಮೂಲಕ ಭಾರತದಲ್ಲಿ ಮತದಾನದ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಲಾಯಿತು. ಇದು 1989 ರಿಂದ ಜಾರಿಗೆ ಬಂದಿತು ◆ ಆಗಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರ ಅವಧಿಯಲ್ಲಿ ಈ ಮಹತ್ವದ ಬದಲಾವಣೆ ತರಲಾಗಿತ್ತು. (ಸಂವಿಧಾನದ ವಿಧಿ 326 ಕ್ಕೆ ತಿದ್ದುಪಡಿ ತರಲಾಗಿತ್ತು) ◆ ಭಾಗ XV (15): ಸಂವಿಧಾನದ 15ನೇ ಭಾಗವು ಚುನಾವಣೆಗಳಿಗೆ ಸಂಬಂಧಿಸಿದೆ. ◆ ವಿಧಿ 324: ಭಾರತೀಯ ಚುನಾವಣಾ ಆಯೋಗದ (Election Commission of India) ಸ್ಥಾಪನೆ ಮತ್ತು ಅಧಿಕಾರಗಳ ಬಗ್ಗೆ ತಿಳಿಸುತ್ತದೆ. ◆ ಸ್ಥಾಪನೆ: ಜನವರಿ 25, 1950. ಅದಕ್ಕಾಗಿಯೇ ಪ್ರತಿವರ್ಷ ಜನವರಿ 25 ರಂದು ‘ರಾಷ್ಟ್ರೀಯ ಮತದಾರರ ದಿನ’ (National Voters' Day) ವನ್ನಾಗಿ ಆಚರಿಸಲಾಗುತ್ತದೆ. Important update 👆

✅4 ಹೊಸ‌ ನೇಮಕಾತಿ ಗಳ ಬಗ್ಗೆ ಸಂಪೂರ್ಣ ಮಾಹಿತಿ( VAO,Kries,KSRP,Land ) https://t.me/SBKKANNADA/42058 🔰Join paid telegram PC group :65/- 🔰Join paid VAO Telegram group 49/- : http://wa.me/+918073519117 ___ 🔥🔥 KPSC ನಡೆಸಿರುವ ಎಲ್ಲಾ ಪರೀಕ್ಷೆ ಗಳ ಎಲ್ಲಾ  ಹಳೆಯ  ಪ್ರಶ್ನೆ ಪತ್ರಿಕೆ ಗಳನ್ನು ಡೌನ್‌ಲೋಡ್ ಮಾಡಿ ಒಂದೇ ಕಡೆ ಕೆಳಗಿನ ಲಿಂಕ್ ಒತ್ತಿ   🔥🔥 https://tinyurl.com/3hjtmasf ___ ❇️Civil PC Special KEA 2023-2026 ALL QUESTION PAPER COLLECTION (10 questions paper collection) 👇👇👇👇 DOWNLOAD ALL PDF HERE: https://shorturl.at/qTMjI ___ 🔥🔥 IAS(UPSC) 🔥🔥 👇👇👇👇 ಮುಖ್ಯ ಪರೀಕ್ಷೆ  ಕನ್ನಡ ಭಾಷಾ ಪತ್ರಿಕೆಗಳ ಸಂಗ್ರಹ Indian Administrative Service ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಅನುಕೂಲವಾಗಲೆಂದು 2009 ರಿಂದ 2020 ರ ವರೆಗಿನ IAS ಮುಖ್ಯ ಪರೀಕ್ಷೆ ಯ ಕನ್ನಡ ಭಾಷಾ ಪತ್ರಿಕೆಗಳನ್ನು ಹಾಗೂ ಪಠ್ಯ ಕ್ರಮ ವನ್ನು ನೀಡಲಾಗಿದೆ 👇👇👇👇👇👇👇👇👇👇👇 https://tinyurl.com/76fa5rdh ___ ✅ಅರ್ಥಶಾಸ್ತ್ರ ದ ಪ್ರಶ್ನೋತ್ತರ ಗಳ ಪಿಡಿಎಫ್ ಮುಂದೆ ಬರುವ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅನುಕೂಲವಾಗುವಂತೆ  1998 ರಿಂದ 2019 ರ ವರೆಗೆ ನಡೆದಿರುವ ಅರ್ಥಶಾಸ್ತ್ರ ವಿಭಾಗದ  ಪ್ರಶ್ನೋತ್ತರ ಗಳ ಕೈಬರಹದ ನೋಟ್ಸ್ https://shorturl.at/aiKpQ 👆👆👆👆👆👆👆👆👆👆 ___ 2026 ಜನವರಿ - ಜೂನ್ ಪ್ರಚಲಿತ ವಿದ್ಯಮಾನಗಳ PDF : https://t.me/SBKKANNADA/41879 ___ 🗒 SIR Form 2026: Enumeration Form Offline ನಲ್ಲಿ ಭರ್ತಿ ಮಾಡುವ ಸಂಪೂರ್ಣ ವಿಧಾನ |👇👇👇 🔗 https://www.kpscjunction.in/2026/07/sir-form-2026-enumeration-form-offline.html ___ 🔰 Important online Tests :🔰 PC/PSI Quiz 2026:https://shorturl.at/LKpcf Daily Current Affairs Quiz 2026:https://shorturl.at/Fn5H6 RRB NTPC/Level 1 Quiz 2026 :https://shorturl.at/JX7xE 2026 ಜನವರಿ-ಜೂನ್ ಪ್ರಚಲಿತ ವಿದ್ಯಮಾನಗಳ PDF: https://t.me/SBKKANNADA/41879

🌳ಕರ್ನಾಟಕ ಅರಣ್ಯ ಇಲಾಖೆ - ಅರಣ್ಯ ವೀಕ್ಷಕ (ಗ್ರೂಪ್ 'ಡಿ') ನೇರ ನೇಮಕಾತಿ 2026-27 ➤ ವೃತ್ತವಾರು ಹುದ್ದೆಗಳ ವಿವರ: ➨ ಕೆನರಾ ವೃತ್ತ – 67 ಹುದ್ದೆಗಳು ➨ ಕೊಡಗು ವೃತ್ತ – 32 ಹುದ್ದೆಗಳು ➨ ಧಾರವಾಡ ವೃತ್ತ – 12 ಹುದ್ದೆಗಳು ➨ ಮಂಗಳೂರು ವೃತ್ತ – 54 ಹುದ್ದೆಗಳು ➨ ಹಾಸನ ವೃತ್ತ – 31 ಹುದ್ದೆಗಳು ➨ ಚಿಕ್ಕಮಗಳೂರು ವೃತ್ತ – 60 ಹುದ್ದೆಗಳು ➨ ಕಲಬುರ್ಗಿ ವೃತ್ತ – 6 ಹುದ್ದೆಗಳು ➨ ಬೆಳಗಾವಿ ವೃತ್ತ – 42 ಹುದ್ದೆಗಳು ➨ ಮೈಸೂರು ವೃತ್ತ – 121 ಹುದ್ದೆಗಳು ➨ ಬಳ್ಳಾರಿ ವೃತ್ತ – 64 ಹುದ್ದೆಗಳು ➨ ಚಾಮರಾಜನಗರ ವೃತ್ತ – 159 ಹುದ್ದೆಗಳು ➨ ಬೆಂಗಳೂರು ವೃತ್ತ – 82 ಹುದ್ದೆಗಳು ➨ ಶಿವಮೊಗ್ಗ ವೃತ್ತ – 44 ಹುದ್ದೆಗಳು 💥ಒಟ್ಟು ಹುದ್ದೆಗಳು: 774 ◈ಅರ್ಜಿ ಸಲ್ಲಿಕೆ ಆರಂಭ: 01-08-2026 ◈ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31-08-2026 ◈ ಶುಲ್ಕ ಪಾವತಿ ಕೊನೆಯ ದಿನಾಂಕ: 02-09-2026 👉ಅಧಿಕೃತ ವೆಬ್‌ಸೈಟ್: https://aranya.gov.in

🌳ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಪ್ರಾಚೀನ ಬೌದ್ಧ ತಾಣ ಸಾರನಾಥ ಸೇರ್ಪಡೆ ❀ ಉತ್ತರ ಪ್ರದೇಶದ ವಾರಣಾಸಿ ಹತ್ತಿರವಿರುವ ಪ್ರಾಚೀನ ಬೌದ್ಧ ತಾಣ ಸಾರನಾ
🌳ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಪ್ರಾಚೀನ ಬೌದ್ಧ ತಾಣ ಸಾರನಾಥ ಸೇರ್ಪಡೆಉತ್ತರ ಪ್ರದೇಶದ ವಾರಣಾಸಿ ಹತ್ತಿರವಿರುವ ಪ್ರಾಚೀನ ಬೌದ್ಧ ತಾಣ ಸಾರನಾಥವನ್ನು ಯುನೆಸ್ಕೋ (UNESCO) ವಿಶ್ವ ಪರಂಪರೆಯ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ. ಕೊರಿಯಾದ ಬುಸಾನ್‌ನಲ್ಲಿ ನಡೆದ ಯುನೆಸ್ಕೋದ ವಿಶ್ವ ಪರಂಪರೆಯ ಸಮಿತಿಯ 48ನೇ ಅಧಿವೇಶನದಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ ❀ 1998 ರಿಂದಲೇ ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿದ್ದ ಸಾರನಾಥಕ್ಕೆ ಈಗ ಜಾಗತಿಕ ಮನ್ನಣೆ ದೊರೆತಿದ್ದು,ಇದು ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ. ❀ ಬುದ್ಧನ ಮೊದಲ ಬೋಧನೆ: ಜ್ಞಾನೋದಯದ ನಂತರ ಗೌತಮ ಬುದ್ಧನು ತನ್ನ ಮೊದಲ ಐದು ಜನ ಶಿಷ್ಯರಿಗೆ 'ಧರ್ಮಚಕ್ರ ಪ್ರವರ್ತನ ಸುಟ್ಟ' (ಧರ್ಮದ ಚಕ್ರದ ಚಲನೆ) ಬೋಧನೆಯನ್ನು ನೀಡಿದ ಪವಿತ್ರ ಸ್ಥಳ ಇದಾಗಿದೆ. ❀ ನಾಲ್ಕು ಪ್ರಮುಖ ಪವಿತ್ರ ತಾಣಗಳಲ್ಲಿ ಒಂದು: ಬೌದ್ಧ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರಗಳಾದ ಲುಂಬಿನಿ (ಜನನ), ಬೋಧಗಯಾ (ಜ್ಞಾನೋದಯ) ಮತ್ತು ಕುಶಿನಗರ (ಮಹಾಪರಿನಿರ್ವಾಣ) ಗಳೊಂದಿಗೆ ಸಾರನಾಥವೂ ಒಂದಾಗಿದೆ. ❀ ಅಶೋಕ ಸ್ತಂಭ ಮತ್ತು ಸಿಂಹ ಲಾಂಛನ: ಸಾಮ್ರಾಟ್ ಅಶೋಕನು ನಿರ್ಮಿಸಿದ ಸ್ತಂಭದ ಮೇಲಿದ್ದ 'ನಾಲ್ಕು ಸಿಂಹಗಳ ಲಾಂಛನ'ವನ್ನು ಭಾರತ ಸರ್ಕಾರವು ತನ್ನ ರಾಷ್ಟ್ರೀಯ ಲಾಂಛನವಾಗಿ ಅಳವಡಿಸಿಕೊಂಡಿದೆ. ಈ ಮೂಲ ಲಾಂಛನವನ್ನು ಸಾರನಾಥದ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ.

🌳'ಭದ್ರಾ ಮೇಲ್ದಂಡೆ ಯೋಜನೆ' (Upper Bhadra Project) ❖ ಉದ್ದೇಶ: ಮಧ್ಯ ಕರ್ನಾಟಕದ ನಿರಂತರ ಬರಪೀಡಿತ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ಚಿಕ್ಕಮ
🌳'ಭದ್ರಾ ಮೇಲ್ದಂಡೆ ಯೋಜನೆ' (Upper Bhadra Project) ಉದ್ದೇಶ: ಮಧ್ಯ ಕರ್ನಾಟಕದ ನಿರಂತರ ಬರಪೀಡಿತ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಿಗೆ ನೀರಾವರಿ ಹಾಗೂ ಕುಡಿಯುವ ನೀರನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ❖ ಭದ್ರಾ ನದಿಯ ಮೂಲ: ಭದ್ರಾ ನದಿಯು ಚಿಕ್ಕಮಗಳೂರು ಜಿಲ್ಲೆಯ ಮುಡಿಗೇರೆ ತಾಲೂಕಿನ ಕುದುರೆಮುಖದ ಹತ್ತಿರವಿರುವ 'ಗಂಗಾಮೂಲ'ದಲ್ಲಿ ಜನಿಸುತ್ತದೆ. ಇದು ಮುಂದೆ ಶಿವಮೊಗ್ಗದ 'ಕೂಡ್ಲಿ' ಎಂಬಲ್ಲಿ ತುಂಗಾ ನದಿಯೊಂದಿಗೆ ಸೇರಿ 'ತುಂಗಭದ್ರಾ ನದಿ'ಯಾಗಿ ಹರಿಯುತ್ತದೆ. ❖ ರಾಷ್ಟ್ರೀಯ ಯೋಜನೆ ಅಸ್ತಿತ್ವ: ಭದ್ರಾ ಮೇಲ್ದಂಡೆ ಯೋಜನೆಯು ಕರ್ನಾಟಕದ ಮೊದಲ 'ರಾಷ್ಟ್ರೀಯ ಯೋಜನೆ' (National Project) ಎಂಬ ಮಾನ್ಯತೆ ಪಡೆದ ನೀರಾವರಿ ಯೋಜನೆಯಾಗಿದೆ. ❖ ವಾಣಿ ವಿಲಾಸ ಸಾಗರ (ಮಾರಿ ಕಣಿವೆ): ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ 'ವೇದಾವತಿ' ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕರ್ನಾಟಕದ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿದೆ. ಈ ಯೋಜನೆ ಮೂಲತಃ ವೇದಾವತಿ ನದಿ ಪಾತ್ರಕ್ಕೆ ನೀರನ್ನು ಪೂರೈಸಲು ಸಹಾಯ ಮಾಡುತ್ತದೆ. ❖ ಈ ಯೋಜನೆಯು 4 ಜಿಲ್ಲೆಗಳ 12 ತಾಲೂಕುಗಳ 787 ಹಳ್ಳಿಗಳ ಸುಮಾರು 74.26 ಲಕ್ಷ ಜನರಿಗೆ ತಲುಪುತ್ತದೆ