fa
Feedback
Sanatan Sanstha Karnataka

Sanatan Sanstha Karnataka

رفتن به کانال در Telegram
3 431
مشترکین
اطلاعاتی وجود ندارد24 ساعت
+87 روز
+230 روز

در حال بارگیری داده...

ابر برچسب‌ها
هیچ داده‌ای
مشکلی وجود دارد؟ لطفاً صفحه را تازه کنید یا با مدیر پشتیبانی ما تماس بگیرید.
اشارات ورودی و خروجی
---
---
---
---
---
---
جذب مشترکین
اوت '26
اوت '260
در 0 کانال‌ها
ژوئیه '26
+52
در 0 کانال‌ها
Get PRO
ژوئن '26
+54
در 0 کانال‌ها
Get PRO
مه '26
+47
در 0 کانال‌ها
Get PRO
آوریل '26
+55
در 0 کانال‌ها
Get PRO
مارس '26
+81
در 0 کانال‌ها
Get PRO
فوریه '26
+86
در 0 کانال‌ها
Get PRO
ژانویه '26
+82
در 0 کانال‌ها
Get PRO
دسامبر '25
+63
در 0 کانال‌ها
Get PRO
نوامبر '25
+38
در 0 کانال‌ها
Get PRO
اکتبر '25
+65
در 0 کانال‌ها
Get PRO
سپتامبر '25
+21
در 0 کانال‌ها
Get PRO
اوت '25
+54
در 0 کانال‌ها
Get PRO
ژوئیه '25
+117
در 0 کانال‌ها
Get PRO
ژوئن '25
+99
در 0 کانال‌ها
Get PRO
مه '25
+51
در 0 کانال‌ها
Get PRO
آوریل '25
+79
در 0 کانال‌ها
Get PRO
مارس '25
+115
در 0 کانال‌ها
Get PRO
فوریه '25
+122
در 0 کانال‌ها
Get PRO
ژانویه '25
+94
در 0 کانال‌ها
Get PRO
دسامبر '24
+155
در 0 کانال‌ها
Get PRO
نوامبر '24
+188
در 0 کانال‌ها
Get PRO
اکتبر '24
+118
در 0 کانال‌ها
Get PRO
سپتامبر '24
+141
در 0 کانال‌ها
Get PRO
اوت '24
+129
در 0 کانال‌ها
Get PRO
ژوئیه '24
+118
در 0 کانال‌ها
Get PRO
ژوئن '24
+139
در 0 کانال‌ها
Get PRO
مه '24
+132
در 0 کانال‌ها
Get PRO
آوریل '24
+105
در 0 کانال‌ها
Get PRO
مارس '24
+139
در 0 کانال‌ها
Get PRO
فوریه '24
+112
در 0 کانال‌ها
Get PRO
ژانویه '24
+128
در 0 کانال‌ها
Get PRO
دسامبر '23
+166
در 0 کانال‌ها
Get PRO
نوامبر '23
+61
در 0 کانال‌ها
Get PRO
اکتبر '23
+41
در 0 کانال‌ها
Get PRO
سپتامبر '23
+23
در 0 کانال‌ها
Get PRO
اوت '23
+22
در 0 کانال‌ها
Get PRO
ژوئیه '23
+14
در 0 کانال‌ها
Get PRO
ژوئن '23
+12
در 0 کانال‌ها
Get PRO
مه '23
+38
در 0 کانال‌ها
Get PRO
آوریل '23
+58
در 0 کانال‌ها
Get PRO
مارس '23
+64
در 0 کانال‌ها
Get PRO
فوریه '23
+93
در 0 کانال‌ها
Get PRO
ژانویه '23
+31
در 0 کانال‌ها
Get PRO
دسامبر '22
+14
در 0 کانال‌ها
Get PRO
نوامبر '22
+22
در 0 کانال‌ها
Get PRO
اکتبر '22
+48
در 0 کانال‌ها
Get PRO
سپتامبر '22
+26
در 0 کانال‌ها
Get PRO
اوت '22
+42
در 0 کانال‌ها
Get PRO
ژوئیه '22
+160
در 0 کانال‌ها
Get PRO
ژوئن '22
+61
در 0 کانال‌ها
Get PRO
مه '22
+38
در 0 کانال‌ها
Get PRO
آوریل '22
+38
در 0 کانال‌ها
Get PRO
مارس '22
+162
در 0 کانال‌ها
Get PRO
فوریه '22
+123
در 0 کانال‌ها
Get PRO
ژانویه '22
+34
در 0 کانال‌ها
Get PRO
دسامبر '21
+53
در 0 کانال‌ها
Get PRO
نوامبر '21
+32
در 0 کانال‌ها
Get PRO
اکتبر '21
+53
در 0 کانال‌ها
Get PRO
سپتامبر '21
+23
در 0 کانال‌ها
Get PRO
اوت '21
+54
در 0 کانال‌ها
Get PRO
ژوئیه '21
+54
در 0 کانال‌ها
Get PRO
ژوئن '21
+441
در 0 کانال‌ها
تاریخ
رشد مشترکین
اشارات
کانال‌ها
01 اوت0
پست‌های کانال
🌼 ಗುರುಪೂರ್ಣಿಮೆಯ ನಿಮಿತ್ತ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಸಂದೇಶ 🌼 ಮಹಾಯುದ್ಧದ ಕಾಲದಲ್ಲಿ ಪ್ರಾಣರಕ
🌼 ಗುರುಪೂರ್ಣಿಮೆಯ ನಿಮಿತ್ತ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಸಂದೇಶ 🌼 ಮಹಾಯುದ್ಧದ ಕಾಲದಲ್ಲಿ ಪ್ರಾಣರಕ್ಷಕ ಕೃತಿ ಮತ್ತು ಸಾಧನೆಗೆ ಆದ್ಯತೆ ನೀಡಿ ! 🪷 ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ’ದ ಸ್ಥಾಪನೆಗಾಗಿ ಸನಾತನ ಸಂಸ್ಥೆ 🤳 9342599299 🌐 Visit Us :Sanatan.org/kannada

2
🪷 ಗುರುಪೂರ್ಣಿಮೆಯ ನಿಮಿತ್ತ ಸಂತರ ಶುಭಸಂದೇಶ 🪷 🚩 ಗುರುಗಳಿಗಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುವವನೇ ನಿಜವಾದ ಶಿಷ್ಯ ! - ಶ್ರೀ ಸತ್‌ಶಕ್ತಿ (ಸೌ
🪷 ಗುರುಪೂರ್ಣಿಮೆಯ ನಿಮಿತ್ತ ಸಂತರ ಶುಭಸಂದೇಶ 🪷 🚩 ಗುರುಗಳಿಗಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುವವನೇ ನಿಜವಾದ ಶಿಷ್ಯ ! - ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ’ದ ಸ್ಥಾಪನೆಗಾಗಿ ಸನಾತನ ಸಂಸ್ಥೆ 🤳 9342599299 🌐 Visit Us : Sanatan.org/kannada
244
3
​📖 ಸನಾತನ ಇ-ಬುಕ್ ವಿಶ್ವ 🪷 ಗುರುಪೂರ್ಣಿಮೆಯ ನಿಮಿತ್ತ 4 ಆಗಸ್ಟ್ ವರೆಗೆ ವಿಶೇಷ ಆಫರ್ 🕉️ ನಿಮಗೆ ಆಧ್ಯಾತ್ಮಿಕತೆಯ ಸರಿಯಾದ ದಾರಿ ಮತ್ತು ಗುರುಕೃಪೆಯ
​📖 ಸನಾತನ ಇ-ಬುಕ್ ವಿಶ್ವ 🪷 ಗುರುಪೂರ್ಣಿಮೆಯ ನಿಮಿತ್ತ 4 ಆಗಸ್ಟ್ ವರೆಗೆ ವಿಶೇಷ ಆಫರ್ 🕉️ ನಿಮಗೆ ಆಧ್ಯಾತ್ಮಿಕತೆಯ ಸರಿಯಾದ ದಾರಿ ಮತ್ತು ಗುರುಕೃಪೆಯ ಸರಳ ಮಾರ್ಗವನ್ನು ತಿಳಿದುಕೊಳ್ಳಬೇಕೇ? 👉🏻 ಹಾಗಿದ್ದರೆ ಇಂದೇ ಡೌನ್‌ಲೋಡ್ ಮಾಡಿ ಸನಾತನದ ಇ-ಬುಕ್ಸ್ ! https://tinyurl.com/bddtdcp2 ನೀವೂ ಓದಿ ಮತ್ತು ಮುಂದಿನ ಪೀಳಿಗೆಗೂ ನಮ್ಮ ಪರಂಪರೆಯನ್ನು ಬಳುವಳಿಯಾಗಿ ನೀಡಿ. ​Google Play Books ನಲ್ಲಿ ಲಭ್ಯವಿದೆ
235
4
🪷 ಗುರುಪೂರ್ಣಿಮಾ ಮಹೋತ್ಸವ 🪷 ಬುಧವಾರ, ಆಷಾಢ ಹುಣ್ಣಿಮೆ, ಕಲಿಯುಗ ವರ್ಷ 5128 (29 ಜುಲೈ 2026) 🙏 ಅಖಿಲ ಮಾನವ ಜಾತಿಯ ಕಲ್ಯಾಣಕ್ಕಾಗಿ ‘ಗುರುಕೃಪಾಯೋ
🪷 ಗುರುಪೂರ್ಣಿಮಾ ಮಹೋತ್ಸವ 🪷 ಬುಧವಾರ, ಆಷಾಢ ಹುಣ್ಣಿಮೆ, ಕಲಿಯುಗ ವರ್ಷ 5128 (29 ಜುಲೈ 2026) 🙏 ಅಖಿಲ ಮಾನವ ಜಾತಿಯ ಕಲ್ಯಾಣಕ್ಕಾಗಿ ‘ಗುರುಕೃಪಾಯೋಗಾನುಸಾರ ಸಾಧನೆ ಯನ್ನು’ ಕಲಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಚರಣಗಳಲ್ಲಿ ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ಅನಂತ ಕೋಟಿ ಕೃತಜ್ಞತೆಗಳು !🙏* 🌷 ಆಧ್ಯಾತ್ಮಿಕ ಉನ್ನತಿ ಹಾಗೂ 'ರಾಮರಾಜ್ಯ'ದ ಸ್ಥಾಪನೆಗಾಗಿ ಸನಾತನ ಸಂಸ್ಥೆ 🤳 9342599299 🌐 Visit Us : Sanatan.org/kannada
227
5
🪷 ಗುರುಪೂರ್ಣಿಮೆ (ವ್ಯಾಸಪೂಜೆ)🪷 ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್
🪷 ಗುರುಪೂರ್ಣಿಮೆ (ವ್ಯಾಸಪೂಜೆ)🪷 ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟಮುಕ್ತ ಮಾಡುವವರು ಗುರುಗಳೇ ಇದ್ದಾರೆ. ಇಂತಹ ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ. ಪ್ರಸ್ತುತ ಲೇಖನದಲ್ಲಿ ನಾವು ಗುರುಪೂರ್ಣಿಮೆಯ ಮಹತ್ವ ಹಾಗೂ ಈ ಉತ್ಸವ ಆಚರಿಸುವ ಪದ್ಧತಿ ನೋಡುವವರಿದ್ದೇವೆ. ವಿವರವಾಗಿ ಓದಿರಿ👇 https://www.sanatan.org/kannada/3909.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
267
6
🌼 ಗುರುಪ್ರಾಪ್ತಿ ಹಾಗೂ ಗುರುಕೃಪೆಯಾಗಲು ಏನು ಮಾಡಬೇಕು ?🌼 ಅಧ್ಯಾತ್ಮದಲ್ಲಿ ನಾವಾಗಿ ಗುರುಗಳನ್ನು ಮಾಡಿಕೊಳ್ಳವುದಲ್ಲ, ಗುರುಗಳು ಶಿಷ್ಯನೆಂದು ನಮ್ಮನ್
🌼 ಗುರುಪ್ರಾಪ್ತಿ ಹಾಗೂ ಗುರುಕೃಪೆಯಾಗಲು ಏನು ಮಾಡಬೇಕು ?🌼 ಅಧ್ಯಾತ್ಮದಲ್ಲಿ ನಾವಾಗಿ ಗುರುಗಳನ್ನು ಮಾಡಿಕೊಳ್ಳವುದಲ್ಲ, ಗುರುಗಳು ಶಿಷ್ಯನೆಂದು ನಮ್ಮನ್ನು ಸ್ವೀಕರಿಸುವುದಿರುತ್ತದೆ. ಉತ್ತಮ ಶಿಷ್ಯನಾಗಲು ಗುರುಗಳಿಗೆ ಏನು ಇಷ್ಟವಾಗುತ್ತದೆ ಅದನ್ನು ನಾವು ಮಾಡಬೇಕು, ಅಂದರೆ ತಳಮಳದಿಂದ ಸಾಧನೆಯನ್ನು ಮಾಡಬೇಕು. ಗುರುಗಳ ಅಥವಾ ಸಂತರ ಕಾರ್ಯವೇನೆಂದರೆ ಸಂಪೂರ್ಣ ಸಮಾಜಕ್ಕೆ ಅಧ್ಯಾತ್ಮದ ಮಾಧುರ್ಯವನ್ನು ನೀಡಿ ಸಾಧನೆಯನ್ನು ಮಾಡಲು ಉದ್ಯುಕ್ತಗೊಳಿಸುವುದು ಅಂದರೆ ಅಧ್ಯಾತ್ಮಪ್ರಸಾರ ಮಾಡುವುದು. ವಿವರವಾಗಿ ಓದಿರಿ👇 https://www.sanatan.org/kannada/94722.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
371
7
Video from Anupriya P.B
Video from Anupriya P.B
332
8
🙏 ಗುರುಪೂರ್ಣಿಮೆ ವಿಶೇಷ🙏 ಗಂಗೆಯಿಂದ ಪಾಪ, ಶಶಿಯಿಂದ ತಾಪ ಮತ್ತು ಕಲ್ಪತರುವಿನಿಂದ ದಾರಿದ್ರ್ಯವು ನಾಶವಾಗುತ್ತದೆ. ಇನ್ನೊಂದೆಡೆ ಗುರುವಿನ ದರ್ಶನ ಪಡೆಯುವುದರಿಂದ ಪಾಪ, ತಾಪ ಮತ್ತು ಬಡತನ ಈ ಮೂರೂ ತೊಂದರೆಗಳು ದೂರವಾಗುತ್ತದೆ. - ಶ್ರೀ ಗುರುಚರಿತ್ರೆ 🔗 ಗುರುಪೂರ್ಣಿಮೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.sanatan.org/kannada/gurupurnima 🪷 ಆಧ್ಯಾತ್ಮಿಕ ಉನ್ನತಿ ಮತ್ತು 'ರಾಮ ರಾಜ್ಯ'ದ ನಿರ್ಮಿತಿಗಾಗಿ ಸನಾತನ ಸಂಸ್ಥೆ 📲 9342599299
307
9
🙏 *ನಮ್ಮ ಜೀವನದಲ್ಲಿ 'ಗುರು'ವಿನ ನಿಜವಾದ ಪಾತ್ರವೇನು ?* 🎥 _ಪಾಡ್‌ಕಾಸ್ಟ್ ಸಂಚಿಕೆಯಲ್ಲಿ ಸನಾತನ ಸಂಸ್ಥೆಯ ಸೌ. ವಿದುಲಾ ಹಳದೀಪುರ ಇವರಿಂದ ಗುರುಪೂರ್ಣಿಮೆ ಮತ್ತು ಗುರುಗಳ ಮಹತ್ವದ ಬಗ್ಗೆ ವಿವರಣೆ !_ 👉 ಇದರಲ್ಲಿ ವೀಕ್ಷಿಸಿ.. 🔅ಶಿಕ್ಷಕ ಮತ್ತು ಗುರುವಿನ ನಡುವಿನ ನೈಜ ವ್ಯತ್ಯಾಸ 🔅 ಕಷ್ಟದ ಸಮಯದಲ್ಲಿ ಗುರುವಿನ ಕೃಪೆ ಹೇಗೆ ಕಾಪಾಡುತ್ತದೆ ? 🔅ರಾಮಾಯಣ, ಮಹಾಭಾರತ ಮತ್ತು ಶಿವಾಜಿ ಮಹಾರಾಜರ ಜೀವನದಲ್ಲಿ ಗುರುವಿನ ಪಾತ್ರ 🔅ಗುರುಪೂರ್ಣಿಮೆಯ ಹಿನ್ನೆಲೆ ಮತ್ತು ಅದರ ಆಧ್ಯಾತ್ಮಿಕ ಮಹತ್ವ 🔗 https://youtu.be/yJ5EGo5I5MU ಆಧ್ಯಾತ್ಮಿಕ ಉನ್ನತಿ ಮತ್ತು `ರಾಮರಾಜ್ಯ'ದ ನಿರ್ಮಿತಿಗಾಗಿ ಸನಾತನ ಸಂಸ್ಥೆ 🌐 Sanatan.org/Kannada 📲 9342599299
315
10
Video from Anupriya P.B
Video from Anupriya P.B
342
11
🪷 ಸಾತ್ವಿಕ ದಿನಚರಿಯನ್ನು ಆಚರಿಸುವುದು ಏಕೆ ಅವಶ್ಯಕವಾಗಿದೆ ? – ಶ್ರೀಸತ್‌ಶಕ್ತಿ (ಶ್ರೀಮತಿ) ಬಿಂದಾ ನಿಲೇಶ್ ಸಿಂಗಬಾಳ 🔗 https://youtube.com/shorts/zwzb_skMsAg 🚩 ರಾಯಪುರ (ಛತ್ತೀಸ್‌ಗಢ)ದಲ್ಲಿರುವ ಪೂಜ್ಯ ಶದಾಣಿ ದರ್ಬಾರ್ ತೀರ್ಥದಲ್ಲಿ ಆಯೋಜಿಸಲಾದ ಪೂಜ್ಯ ಮಾತಾ ಸಾಹಿಬ್ ಹಾಸಿ ದೇವೀಜಿಯವರ 200ನೇ ಜನ್ಮೋತ್ಸವದ ಪಾವನ ಸಂದರ್ಭದಲ್ಲಿ, ಸನಾತನ ಸಂಸ್ಥೆಯ ಶ್ರೀಸತ್‌ಶಕ್ತಿ (ಶ್ರೀಮತಿ) ಬಿಂದಾ ನಿಲೇಶ್ ಸಿಂಗಬಾಳ ಇವರು ಭಕ್ತರನ್ನು ಉದ್ದೇಶಿಸಿ ಮಾರ್ಗದರ್ಶನ ಮಾಡಿದರು. 🌸 ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ’ ನಿರ್ಮಿತಿಗಾಗಿ ಸನಾತನ ಸಂಸ್ಥೆ 📞 7058885610 Sanatan.org/Kannada
346
12
Video from Anupriya P.B
Video from Anupriya P.B
1
13
🙏🏻 ಪ್ರತಿಯೊಬ್ಬ ಸ್ತ್ರೀಯಲ್ಲಿಯೂ ದುರ್ಗಾದೇವಿಯ ಶಕ್ತಿಯಿದೆ. ಆ ಶಕ್ತಿಯನ್ನು ಜಾಗೃತಗೊಳಿಸಲು ಸಾಧನೆ ಮಾಡುವುದು ಅವಶ್ಯಕವಾಗಿದೆ ! – ಶ್ರೀಚಿತ್‌ಶಕ್ತಿ (ಶ್ರೀಮತಿ) ಅಂಜಲಿ ಮುಕುಲ್ ಗಾಡಗೀಳ 🔗 https://youtube.com/shorts/eJ_jxzoAs84 🚩 ರಾಯಪುರ (ಛತ್ತೀಸ್‌ಗಢ)ದಲ್ಲಿರುವ ಪೂಜ್ಯ ಶದಾಣಿ ದರ್ಬಾರ್ ತೀರ್ಥದಲ್ಲಿ ಆಯೋಜಿಸಲಾದ ಪೂಜ್ಯ ಮಾತಾ ಸಾಹಿಬ್ ಹಾಸಿ ದೇವಿಯವರ 200ನೇ ಜನ್ಮೋತ್ಸವದ ಪಾವನ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಶ್ರೀಚಿತ್‌ಶಕ್ತಿ (ಶ್ರೀಮತಿ) ಅಂಜಲಿ ಮುಕುಲ್ ಗಾಡಗೀಳ ಇವರು ಭಕ್ತರನ್ನು ಉದ್ದೇಶಿಸಿ ಮಾರ್ಗದರ್ಶನ ಮಾಡಿದರು. 🌸 ಆಧ್ಯಾತ್ಮಿಕ ಉನ್ನತಿ ಹಾಗೂ ‘ರಾಮರಾಜ್ಯ’ದ ನಿರ್ಮಿತಿಗಾಗಿ ಸನಾತನ ಸಂಸ್ಥೆ 📞 7058885610 Sanatan.org/Kannada
412
14
🪷*ಶಿಷ್ಯನ ಜೀವನದಲ್ಲಿ ಗುರುಗಳ ಅಸಾಧಾರಣ ಮಹತ್ವ !*🪷 ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮ
🪷*ಶಿಷ್ಯನ ಜೀವನದಲ್ಲಿ ಗುರುಗಳ ಅಸಾಧಾರಣ ಮಹತ್ವ !*🪷 ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟಮುಕ್ತ ಮಾಡುವವರು ಗುರುಗಳೇ ಇದ್ದಾರೆ. ಇಂತಹ ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ. *ವಿವರವಾಗಿ ಓದಿರಿ👇* https://www.sanatan.org/kannada/177.html *ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ* t.me/SS_Karnataka
352
15
🙏 ಗುರುಪೂರ್ಣಿಮೆ ವಿಶೇಷ🙏 🌕 ಹೇಗೆ ಚಂದ್ರನ ಉದಯವಾಗುತ್ತಿದ್ದಂತೆಯೇ ಚಂದ್ರಕಾಂತ ಮಣಿಯು ಕರಗಲು (ಹರಿಯಲು) ಆರಂಭವಾಗುತ್ತದೆಯೋ, ಅದೇ ರೀತಿ ಗುರುಗಳು ತ
🙏 ಗುರುಪೂರ್ಣಿಮೆ ವಿಶೇಷ🙏 🌕 ಹೇಗೆ ಚಂದ್ರನ ಉದಯವಾಗುತ್ತಿದ್ದಂತೆಯೇ ಚಂದ್ರಕಾಂತ ಮಣಿಯು ಕರಗಲು (ಹರಿಯಲು) ಆರಂಭವಾಗುತ್ತದೆಯೋ, ಅದೇ ರೀತಿ ಗುರುಗಳು ತಮ್ಮ ಹೃದಯದ ದಯೆ ಹಾಗೂ ಕರುಣೆಯಿಂದಲೇ ಶಿಷ್ಯನ ಉದ್ಧಾರ ಮಾಡುತ್ತಾರೆ.🪷✨ 🔗 ಗುರುಪೂರ್ಣಿಮೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.sanatan.org/kannada/gurupurnima 🪷 ಆಧ್ಯಾತ್ಮಿಕ ಉನ್ನತಿ ಮತ್ತು `ರಾಮರಾಜ್ಯ'ದ ನಿರ್ಮಿತಿಗಾಗಿ ಸನಾತನ ಸಂಸ್ಥೆ 📲 9342599299
409
16
🌸 ಗುರುಗಳ ಶ್ರೇಷ್ಠತೆಯನ್ನು ಅರಿತು ಗುರು ಆಜ್ಞೆ ಪಾಲನೆ ಮಾಡೋಣ !🌸 ಅ. ಗುರುಗಳ ಆಜ್ಞೆಯ ಪಾಲನೆ ಮಾಡುವುದು, ಅದು ಆ ಕೃತಿಯನ್ನು ಮಾಡುವುದಕ್ಕಿಂತಲೂ ದೊ
🌸 ಗುರುಗಳ ಶ್ರೇಷ್ಠತೆಯನ್ನು ಅರಿತು ಗುರು ಆಜ್ಞೆ ಪಾಲನೆ ಮಾಡೋಣ !🌸 ಅ. ಗುರುಗಳ ಆಜ್ಞೆಯ ಪಾಲನೆ ಮಾಡುವುದು, ಅದು ಆ ಕೃತಿಯನ್ನು ಮಾಡುವುದಕ್ಕಿಂತಲೂ ದೊಡ್ಡದಾಗಿದೆ. ಆ. ಗುರುಗಳ ಆಜ್ಞೆ ಪಾಲಿಸುವುದು ತ್ಯಾಗಕ್ಕಿಂತಲೂ ದೊಡ್ಡದು. ಇ. ಗುರುಗಳ ಆಜ್ಞೆಯ ಉಲ್ಲಂಘನೆ, ಅಂದರೆ ತಾನೇ ತನ್ನ ಸಮಾಧಿ ತೋಡಿದಂತೆ ! ವಿವರವಾಗಿ ಓದಿರಿ👇 https://www.sanatan.org/kannada/17682.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
419
17
🌼 ಅಡುಗೆ ಮಾಡುವಾಗ ದೇವರೊಂದಿಗೆ ಭಾವ ಜೋಡಿಸುವುದರ ಮಹತ್ವ !🌼 ನಮ್ಮೆಲ್ಲರ ಜೀವನದಲ್ಲಿ ಭಾವಕ್ಕೆ ಅಸಾಮಾನ್ಯವಾದ ಮಹತ್ವವಿದ್ದರೂ ಹೆಚ್ಚಿನವರಿಗೆ ಭಾವದ ನ
🌼 ಅಡುಗೆ ಮಾಡುವಾಗ ದೇವರೊಂದಿಗೆ ಭಾವ ಜೋಡಿಸುವುದರ ಮಹತ್ವ !🌼 ನಮ್ಮೆಲ್ಲರ ಜೀವನದಲ್ಲಿ ಭಾವಕ್ಕೆ ಅಸಾಮಾನ್ಯವಾದ ಮಹತ್ವವಿದ್ದರೂ ಹೆಚ್ಚಿನವರಿಗೆ ಭಾವದ ನಿಖರವಾದ ರೂಪ ಯಾವುದು, ಭಾವದ ಲಕ್ಷಣ ಯಾವುದು, ಎಷ್ಟು ವಿಧಗಳಿವೆ, ಭಾವಜಾಗೃತಗೊಳಿಸಲು ಏನೇನು ಪ್ರಯತ್ನಗಳಾಗಬೇಕು, ಭಾವಜಾಗೃತಿಯ ಹಂತಗಳು ಯಾವುವು ಮುಂತಾದ ಮಾಹಿತಿ ಗೊತ್ತಿರುವುದಿಲ್ಲ. ಪೂರ್ಣ ಲೇಖನ ಓದಲು ಕ್ಲಿಕ್ ಮಾಡಿ👇 https://www.sanatan.org/kannada/93582.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
582
18
🪷 ಪುರಿ ಜಗನ್ನಾಥ ರಥಯಾತ್ರೆ 🪷 ಪುರಿಯ ಜಗನ್ನಾಥ ದೇವಸ್ಥಾನವು ಭಾರತದ ೪ ಪವಿತ್ರ ತೀರ್ಥಕ್ಷೇತ್ರಗಳ ಪೈಕಿ ಒಂದಾಗಿದೆ. ಭಗವಾನ ಶ್ರೀಕೃಷ್ಣನು ಜಗನ್ನಾಥನ
🪷 ಪುರಿ ಜಗನ್ನಾಥ ರಥಯಾತ್ರೆ 🪷 ಪುರಿಯ ಜಗನ್ನಾಥ ದೇವಸ್ಥಾನವು ಭಾರತದ ೪ ಪವಿತ್ರ ತೀರ್ಥಕ್ಷೇತ್ರಗಳ ಪೈಕಿ ಒಂದಾಗಿದೆ. ಭಗವಾನ ಶ್ರೀಕೃಷ್ಣನು ಜಗನ್ನಾಥನ ರೂಪದಲ್ಲಿ ವಿರಾಜಮಾನವಾಗಿರುವ ಇಂದಿನ ದೇವಸ್ಥಾನವು ೮೦೦ ವರ್ಷಗಳಿಗಿಂತಲೂ ಹೆಚ್ಚು ಹಳೆಯದಾಗಿದೆ. ಶ್ರೀ ಬಲರಾಮನ ರಥವು ೪೫ ಅಡಿಗಳಷ್ಟು ಎತ್ತರ, ಸುಭದ್ರಾ ದೇವಿಯ ರಥವು ೪೪.೬ ಅಡಿಗಳಷ್ಟು ಎತ್ತರ, ಭಗವಾನ ಜಗನ್ನಾಥನ ನಂದಿಘೋಷ ರಥವು ೪೫.೬ ಅಡಿಗಳಷ್ಟು ಎತ್ತರವಿರುತ್ತದೆ. ವಿವರವಾಗಿ ಓದಿರಿ👇 https://www.sanatan.org/kannada/93357.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
700
19
🌸 ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿಟ್ಟ ನೀರು ಆರೋಗ್ಯಕ್ಕೆ ಲಾಭಕರ !🌸 ತಾಮ್ರವು ಪಿತ್ತ ಹಾಗೂ ಕಫ ನಾಶಕವಿದೆ. ತಾಮ್ರವು ಶರೀರವನ್ನು ಶುದ್ಧಗೊಳಿಸಲು, ಹ
🌸 ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿಟ್ಟ ನೀರು ಆರೋಗ್ಯಕ್ಕೆ ಲಾಭಕರ !🌸 ತಾಮ್ರವು ಪಿತ್ತ ಹಾಗೂ ಕಫ ನಾಶಕವಿದೆ. ತಾಮ್ರವು ಶರೀರವನ್ನು ಶುದ್ಧಗೊಳಿಸಲು, ಹಸಿವು ಹೆಚ್ಚಿಸಲು ಹಾಗೂ ಕಣ್ಣುಗಳಿಗೆ ಅತ್ಯಂತ ಹಿತಕರವಾಗಿದೆ. ತಾಮ್ರದಿಂದ ರಕ್ತಾಭಿಸರಣದ ಸಮಸ್ಯೆಗಳು ನಿವಾರಣೆಯಾಗಿ ರಕ್ತಾಭಿಸರಣ ಸುಧಾರಣೆಯಾಗುತ್ತದೆ ಹಾಗೂ ಹೃದಯದ ಆರೋಗ್ಯವನ್ನು ಉತ್ತಮವಾಗಿರುತ್ತದೆ. ತಾಮ್ರ ಜಲದಂತೆಯೇ ಹಿತ್ತಾಳೆಯ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರೂ ಶರೀರಕ್ಕೆ ಲಾಭದಾಯಕವಿದೆ. ವಿವರವಾಗಿ ಓದಿರಿ👇 https://www.sanatan.org/kannada/4891.html ನಿಯಮಿತವಾಗಿ ಧರ್ಮಶಿಕ್ಷಣದ ಪೋಸ್ಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸಬ್ಸ್ಕ್ರೈಬ್ ಮಾಡಿ t.me/SS_Karnataka
699
20
🪷 ಗುರುಪೂರ್ಣಿಮೆ ವಿಶೇಷ 🪷 🕉️ ಭಗವಂತನು ಹೃದಯದಲ್ಲಿ ಎಲ್ಲಾ ಭಾವಗಳನ್ನು ನೀಡಿದ್ದಾನೆ; ಆದರೆ ‘ಸಮಾಧಾನ’ (ಸಂತೋಷ) ಮಾತ್ರ ಗುರುಗಳೇ ನೀಡುತ್ತಾರೆ ! –
🪷 ಗುರುಪೂರ್ಣಿಮೆ ವಿಶೇಷ 🪷 🕉️ ಭಗವಂತನು ಹೃದಯದಲ್ಲಿ ಎಲ್ಲಾ ಭಾವಗಳನ್ನು ನೀಡಿದ್ದಾನೆ; ಆದರೆ ‘ಸಮಾಧಾನ’ (ಸಂತೋಷ) ಮಾತ್ರ ಗುರುಗಳೇ ನೀಡುತ್ತಾರೆ ! – ಪ. ಪೂ. ಭಕ್ತರಾಜ ಮಹಾರಾಜರು* ಗುರುಪೂರ್ಣಿಮೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://www.sanatan.org/kannada/gurupurnima 🌸 ಆಧ್ಯಾತ್ಮಿಕ ಉನ್ನತಿ ಮತ್ತು ‘ರಾಮರಾಜ್ಯ’ದ ನಿರ್ಮಿತಿಗಾಗಿ ಸನಾತನ ಸಂಸ್ಥೆ 📞 9342599299
694