T M Learning centre. HIRIYUR
رفتن به کانال در Telegram
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮತ್ತು ಉಚಿತ ತರಗತಿಗಳು. KARTET 2022, GPSTR, Youtube channel link 👇 https://youtube.com/c/TMLEARNINGCENTERHIRIYUR To download our app 👇👇👇👇👇👇 https://play.google.com/store/apps/details?id=co.groot.gcosat
نمایش بیشتر5 839
مشترکین
-124 ساعت
-17 روز
-5730 روز
آرشیو پست ها
1900+ ಟೆಸ್ಟ್ ಗಳು ಹಾಗೂ ಪ್ರತಿ ಪ್ರಶ್ನೆಗೆ ವಿವರಣಾತ್ಮಕ ಉತ್ತರಗಳು... ಮುಂಬರುವಂತಹ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ 2026 (CTET-2026) ಈಗ ಕೋರ್ಸ್ ಲಭ್ಯವಿದೆ ಅತಿ ಕಡಿಮೆ ದರದಲ್ಲಿ. ನಮ್ಮ ಆಪ್ ಅನ್ನು ಡೌನ್ಲೋಡ್ ಮಾಡಿ ಮತ್ತು ಒಂದು ವರ್ಷದ ಅವಧಿಗೆ TEST SERIES ಉಚಿತ
Hey! Come and learn something new on T M LEARNING CENTER. Here’s a course you might like: CTET 2026Test series All subjects (except Kannada )Paper 1 and paper 2 by Mandara M S.
https://gcosat.on-app.in/app/oc/350534/gcosat?utm_source%3Dtelegram%26utm_medium%3Dtutor-course-referral-tg%26utm_campaign%3Dcourse-overview-app
🎯 𝐑𝐞𝐩𝐨 𝐑𝐚𝐭𝐞
𝐃𝐞𝐟𝐢𝐧𝐢𝐭𝐢𝐨𝐧: Rate at which RBI lends short-term money to commercial banks against securities.
𝐂𝐮𝐫𝐫𝐞𝐧𝐭 𝐫𝐨𝐥𝐞: Liquidity absorption/injection tool.
𝗜𝗺𝗽𝗮𝗰𝘁:
• Repo ↑ → Loans expensive → Credit ↓ → Money supply ↓ → Inflation controlled.
• Repo ↓ → Loans cheaper → Credit ↑ → Growth stimulated.
Example: If Repo = 6.5%, bank pays 6.5% interest to borrow from RBI.
Mnemonic: ‘Repo = RBI gives money to banks’.
https://t.me/A1Resourceforeducate
Discover the authentic flavors of Ladakh with Marzan. This hearty dish combines Papa—a thick blend of roasted barley and pea flour—with molten butter. Served hot during festivals, it is a true symbol of tribal culinary heritage.
https://t.me/A1Resourceforeducate
ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ (FTA)ಭಾರತ ಮತ್ತು ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿವೆ. ಒಪ್ಪಂದದ ಪ್ರಮುಖ ಮುಖ್ಯಾಂಶಗಳು 🔹 ಶೂನ್ಯ ಸುಂಕ (ನ್ಯೂಜಿಲೆಂಡ್): ಭಾರತದ ಎಲ್ಲಾ (100%) ರಫ್ತುಗಳಿಗೆ ನ್ಯೂಜಿಲೆಂಡ್ನಲ್ಲಿ ಸುಂಕ ಇರುವುದಿಲ್ಲ. 🔹ಸುಂಕ ಕಡಿತ (ಭಾರತ): ನ್ಯೂಜಿಲೆಂಡ್ನ 95% ಆಮದುಗಳ ಮೇಲಿನ ಸುಂಕವನ್ನು ಭಾರತ ಕಡಿತಗೊಳಿಸಲಿದೆ. 🔹 ವ್ಯಾಪಾರ ಗುರಿ: ಮುಂದಿನ 5 ವರ್ಷಗಳಲ್ಲಿ ದ್ವಿಪಕ್ಷೀಯ ವಹಿವಾಟು ದ್ವಿಗುಣಗೊಳಿಸುವ ಗುರಿ. 🔹 ಬೃಹತ್ ಹೂಡಿಕೆ: ಭಾರತಕ್ಕೆ ಸುಮಾರು 20 ಬಿಲಿಯನ್ ಡಾಲರ್ (₹1.88 ಲಕ್ಷ ಕೋಟಿ) ನೇರ ಹೂಡಿಕೆ ಹರಿದುಬರಲಿದೆ. 🔹 ವೀಸಾ ಸೌಲಭ್ಯ: ಐಟಿ, ಆಯುಷ್, ಶಿಕ್ಷಣ ಮುಂತಾದ ವಲಯದ ಭಾರತೀಯ ವೃತ್ತಿಪರರಿಗೆ ಹೊಸ ತಾತ್ಕಾಲಿಕ ಕೆಲಸದ ವೀಸಾ (Temporary Work Visa) ಸಿಗಲಿದೆ. ಸುಂಕ ಕಡಿತದ ವಿವರಗಳು ತಕ್ಷಣದ ರದ್ದತಿ (ಭಾರತದಿಂದ): ಮರ, ಉಣ್ಣೆ, ಮತ್ತು ಕಚ್ಚಾ ಚರ್ಮ. ಸುಂಕ ಇಳಿಕೆ: ವೈನ್, ಫಾರ್ಮಾ, ಪಾಲಿಮರ್, ಅಲ್ಯೂಮಿನಿಯಂ, ಉಕ್ಕು. 🔹 ಒಪ್ಪಂದದಿಂದ ಹೊರಗಿಡಲಾದ ಉತ್ಪನ್ನಗಳು (ಭಾರತದ ರಕ್ಷಣೆ) : ಭಾರತೀಯ ರೈತರನ್ನು ರಕ್ಷಿಸಲು ಈ ಕೆಳಗಿನ ಉತ್ಪನ್ನಗಳನ್ನು ಹೊರಗಿಡಲಾಗಿದೆ (ಸುಂಕ ವಿನಾಯಿತಿ ಇರುವುದಿಲ್ಲ): ಹೈನುಗಾರಿಕೆ: ಹಾಲು, ಕೆನೆ, ಮೊಸರು, ಚೀಸ್. ಕೃಷಿ: ಈರುಳ್ಳಿ, ಕಡಲೆ, ಬಟಾಣಿ, ಮೆಕ್ಕೆಜೋಳ, ಬಾದಾಮಿ, ಸಕ್ಕರೆ. ಒಪ್ಪಂದದ ಅನುಕೂಲಗಳು:- 🔹 ರಫ್ತು ಹೆಚ್ಚಳ: ಜವಳಿ, ಚರ್ಮ, ಎಂಜಿನಿಯರಿಂಗ್ ವಸ್ತುಗಳಿಗೆ 0% ಸುಂಕ. ಇದು ಭಾರತದ ರಫ್ತು ಹೆಚ್ಚಿಸಲಿದೆ. 🔹ಎಂಎಸ್ಎಂಇ (MSME) ಲಾಭ: ಸೆರಾಮಿಕ್ ಮತ್ತು ವಾಹನ ಬಿಡಿಭಾಗಗಳ ಮೇಲಿದ್ದ 10% ಸುಂಕ ರದ್ದಾಗಿದೆ. ಸಣ್ಣ ಕೈಗಾರಿಕೆಗಳಿಗೆ ಇದು ವರದಾನ. 🔹 ಅಗ್ಗದ ಕಚ್ಚಾ ವಸ್ತು: ಮರ, ಉಣ್ಣೆ ಸುಂಕವಿಲ್ಲದೆ ಬರುತ್ತದೆ. ಇದರಿಂದ ಭಾರತದಲ್ಲಿ ತಯಾರಿಕಾ ವೆಚ್ಚ ಕಡಿಮೆಯಾಗಲಿದೆ. 🔹 ಉದ್ಯೋಗಾವಕಾಶ: ತಾತ್ಕಾಲಿಕ ವೀಸಾಗಳಿಂದ ಭಾರತೀಯರಿಗೆ ವಿದೇಶದಲ್ಲಿ ಉದ್ಯೋಗ ಲಭ್ಯತೆ ಹೆಚ್ಚಲಿದೆ. ಸವಾಲುಗಳು :- 🔹 ನಾನ್-ಟ್ಯಾರಿಫ್ ಅಡೆತಡೆಗಳು: ನ್ಯೂಜಿಲೆಂಡ್ನ ಗುಣಮಟ್ಟದ ನಿಯಮಗಳು ಕಟ್ಟುನಿಟ್ಟಾಗಿವೆ. ಇದು ಭಾರತದ ಕೃಷಿ ರಫ್ತಿಗೆ ಅಡ್ಡಿಯಾಗಬಹುದು. 🔹 ವ್ಯಾಪಾರ ಕೊರತೆ: ಭಾರತದ ಆಮದು ಹೆಚ್ಚಾಗಿ, ರಫ್ತು ಕಡಿಮೆಯಾದರೆ ವ್ಯಾಪಾರ ಕೊರತೆ ಉಂಟಾಗುವ ಅಪಾಯವಿದೆ. 🔹 ಭವಿಷ್ಯದ ಒತ್ತಡ: ಮುಂದಿನ ದಿನಗಳಲ್ಲಿ ಡೈರಿ ಮಾರುಕಟ್ಟೆ ತೆರೆಯಲು ನ್ಯೂಜಿಲೆಂಡ್ ಮತ್ತೆ ಒತ್ತಡ ಹೇರಬಹುದು. https://t.me/A1Resourceforeducate
👨🚒⛑👷♂️ವಿಶ್ವ ಕೆಲಸದ ಸ್ಥಳದ ಸುರಕ್ಷತೆ ಮತ್ತು ಆರೋಗ್ಯ ದಿನ – 2026
📅 ದಿನಾಂಕ: ಏಪ್ರಿಲ್ 28
🎯 ಘೋಷವಾಕ್ಯ (Theme) 2026: 🧠 "ಮನೋಸಾಮಾಜಿಕವಾಗಿ ಆರೋಗ್ಯಕರವಾದ ಕೆಲಸದ ವಾತಾವರಣವನ್ನು ಖಚಿತಪಡಿಸೋಣ" (Let's ensure a healthy psychosocial working environment)
🌍 International Labour Organization ಬಗ್ಗೆ: ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡುವ ಸಂಸ್ಥೆ
📌 ಸ್ಥಾಪನೆ: 🗓️ ಏಪ್ರಿಲ್ 11, 1919
📍 ಕೇಂದ್ರ ಕಚೇರಿ: 🏙️ ಜಿನೀವಾ, ಸ್ವಿಟ್ಜರ್ಲೆಂಡ್
🤝 ವಿಶೇಷತೆ: 🔹 ವಿಶ್ವಸಂಸ್ಥೆಯ ಮೊದಲ ಮತ್ತು ಅತ್ಯಂತ ಹಳೆಯ ವಿಶೇಷ ಸಂಸ್ಥೆ
🏆 ಗೌರವ: 🥇 1969 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದೆ
💡 ಉದ್ದೇಶ: ⚙️ ಸುರಕ್ಷಿತ ಮತ್ತು ಆರೋಗ್ಯಕರ ಕೆಲಸದ ಪರಿಸರವನ್ನು ಉತ್ತೇಜಿಸುವುದು ಮತ್ತು 👷 ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು
https://t.me/A1Resourceforeducate
https://kpsc.kar.nic.in/GP24ptdt.pdf
👆🏻👆🏻👆🏻👆🏻👆🏻👆🏻👆🏻👆🏻
*KAS Interview (PT) Date:*
✍🏻📃✍🏻📃✍🏻📃✍🏻📃
2025 ಮೇ-03 ರಿಂದ 9 ರ ವರೆಗೆ ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ ಹುದ್ದೆಗಳ ಮುಖ್ಯ ಪರೀಕ್ಷೆ (KAS Mains Exam) ಯಲ್ಲಿ 1:3 ರಂತೆ Personality Test (Interview) ಗೆ ಅರ್ಹರಾದ ಅಭ್ಯರ್ಥಿಗಳಿಗೆ 2026 ಮೇ-06 ರಿಂದ ಜೂನ್-10 ರ ವರೆಗೆ ವ್ಯಕ್ತಿತ್ವ ಪರೀಕ್ಷೆ (Interview) ಯನ್ನು ನಡೆಸಲು ಉದ್ದೇಶಿಸಿ ಇದೀಗ ಯಾವ ಅಭ್ಯರ್ಥಿಗಳಿಗೆ ಯಾವ ದಿನದ ಯಾವ ಸಮಯದಂದು ವ್ಯಕ್ತಿತ್ವ ಪರೀಕ್ಷೆ ನಡೆಯಲಿದೆ ಎಂಬುದರ ಕುರಿತಾದ ವೇಳಾಪಟ್ಟಿಯನ್ನು ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃
ಉಪ್ಪಿನ ಸತ್ಯಾಗ್ರಹವನ್ನು ದಂಡಿ ಪಾದಯಾತ್ರೆ ಅಥವಾ ದಂಡಿ ಸತ್ಯಾಗ್ರಹ ಎನ್ನುವರು. ಇದು ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ವಸಾಹತುಶಾಹಿ ಭಾರತದಲ್ಲಿ ನಡೆದ ಅಹಿಂಸಾತ್ಮಕ ನಾಗರಿಕ ಅಸಹಕಾರ ಚಳುವಳಿಯಾಗಿದೆ. ಬ್ರಿಟಿಷರ ಉಪ್ಪಿನ ಏಕಸ್ವಾಮ್ಯದ ವಿರುದ್ಧ ತೆರಿಗೆ ಪ್ರತಿರೋಧ ಮತ್ತು ಅಹಿಂಸಾತ್ಮಕ ಪ್ರತಿಭಟನೆಯ ನೇರ ಕಾರ್ಯಾಚರಣೆಯಾಗಿ, ಈ 24 ದಿನಗಳ ಪಾದಯಾತ್ರೆಯು 1930 ಮಾರ್ಚ್ 12 ರಿಂದ ಏಪ್ರಿಲ್ 6 ರವರೆಗೆ ನಡೆಯಿತು. ಈ ಪಾದಯಾತ್ರೆಯ ಮತ್ತೊಂದು ಉದ್ದೇಶವೆಂದರೆ, ನಾಗರಿಕ ಅಸಹಕಾರ ಚಳುವಳಿಗೆ ಬಲವಾದ ಚಾಲನೆ ನೀಡುವುದು ಮತ್ತು ಗಾಂಧೀಜಿಯವರ ಹಾದಿಯನ್ನು ಅನುಸರಿಸಲು ಜನರಿಗೆ ಸ್ಫೂರ್ತಿ ನೀಡುವುದಾಗಿತ್ತು. ಗಾಂಧೀಜಿಯವರು ತಮ್ಮ 78 ನಂಬಿಕಸ್ತ ಸ್ವಯಂಸೇವಕರೊಂದಿಗೆ ಈ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಸಬರಮತಿ ಆಶ್ರಮದಿಂದ ಅಂದಿನ ನವಸಾರಿ (ಪ್ರಸ್ತುತ ಗುಜರಾತ್ ರಾಜ್ಯದಲ್ಲಿದೆ) ಜಿಲ್ಲೆಯ ದಂಡಿಯವರೆಗೆ ಈ ಪಾದಯಾತ್ರೆಯು 387 ಕಿಲೋಮೀಟರ್ (240 ಮೈಲಿ) ದೂರವನ್ನು ಕ್ರಮಿಸಿತು. ಮೈಲಾರ ಮಹದೇವಪ್ಪ ಕರ್ನಾಟಕದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು. ಮಹಾತ್ಮಾ ಗಾಂಧೀಜಿಯವರ ಜೊತೆಯಲ್ಲಿ ಐತಿಹಾಸಿಕ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ.
https://t.me/A1Resourceforeducate
Swachh Bharat Mission: ಬಯಲಲ್ಲೇ ಶೌಚ; ಕಾಗದಕ್ಕಷ್ಟೇ ಸೀಮಿತವಾದ ಸ್ವಚ್ಛ ಭಾರತ್ ಮಿಷನ್ https://share.google/5gXy58eUfeuuKBCer
اکنون در دسترس! پژوهش تلگرام ۲۰۲۵ — مهمترین بینشهای سال 
