ar
Feedback
TARGET KAS GROUP PAVAN RAJPUT

TARGET KAS GROUP PAVAN RAJPUT

الذهاب إلى القناة على Telegram

ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.

إظهار المزيد

📈 نظرة تحليلية على قناة تيليجرام TARGET KAS GROUP PAVAN RAJPUT

تُعد قناة TARGET KAS GROUP PAVAN RAJPUT (@targetkas20) في القطاع اللغوي Kannada لاعباً نشطاً. يضم المجتمع حالياً 35 398 مشتركاً، محتلاً المرتبة 5 292 في فئة التعليم والمرتبة 11 247 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 35 398 مشتركاً.

بحسب آخر البيانات بتاريخ 26 أغسطس, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار 430، وفي آخر 24 ساعة بمقدار -8، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 43.45‎%. وخلال أول 24 ساعة من النشر يحصد المحتوى عادةً 25.05‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 15 385 مشاهدة. وخلال اليوم الأول يجمع عادةً 8 871 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 0.

📝 الوصف وسياسة المحتوى

يصف المؤلف القناة بأنها مساحة للتعبير عن الآراء الذاتية:
ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.

بفضل وتيرة التحديث المرتفعة (أحدث البيانات بتاريخ 27 أغسطس, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

35 398
المشتركون
-824 ساعات
-357 أيام
+43030 أيام
أرشيف المشاركات
ತುಂಬಾ ಧನ್ಯವಾದಗಳು ಎಲ್ಲರಿಗೂ ಕೇವಲ ಒಂದು ಮೆಸೇಜ್ ಹಾಕಿದ್ದಕ್ಕೆ ಅಷ್ಟು ಜನ ಮೆಸೇಜ್ ಮಾಡಿದ್ದೀರಿ ನಿಮಗೆ ಎಲ್ಲರಿಗೂ bigg tqs,ನಾನು ಕೇಳಿದ ಮಾಹಿತಿ ನ
+1
ತುಂಬಾ ಧನ್ಯವಾದಗಳು ಎಲ್ಲರಿಗೂ ಕೇವಲ ಒಂದು ಮೆಸೇಜ್ ಹಾಕಿದ್ದಕ್ಕೆ ಅಷ್ಟು ಜನ ಮೆಸೇಜ್ ಮಾಡಿದ್ದೀರಿ ನಿಮಗೆ ಎಲ್ಲರಿಗೂ bigg tqs,ನಾನು ಕೇಳಿದ ಮಾಹಿತಿ ನನಗೆ ಸಿಕ್ಕಿದೆ,ಸ್ಪಂದಿಸಿದ ಪ್ರತಿಯೊಬ್ಬರಿಗೂ thank you so much.

ಬೀದರ ಜಿಲ್ಲೆಯಲ್ಲಿ ಅಂದ್ರೆ ಬೀದರ ನಗರ ಪ್ರದೇಶದಲ್ಲಿ ಇರೋರು ಈ ಕೆಳಗಿನ ಟೆಲಿಗ್ರಾಂ ID ಗೆ ನನಗೆ ಒಂದು ಮೆಸೇಜ್ ಮಾಡಿ... @pavans2025

ನೇಪಾಳ ನೈಸರ್ಗಿಕ ವಿಕೋಪ: ಭೂಕಂಪವಲ್ಲ, ಹಿಮಬಂಡೆ ಕುಸಿತವೇ ಪ್ರವಾಹಕ್ಕೆ ಕಾರಣ https://www.prajavani.net/news/world-news/nepal-natural-disaster-glacier-collapse-cause-floods-4223492

SAAD HK Notification dt 27-08-2026.pdf17.05 MB

SAAD RPC Notification dt 27-08-2026 (1).p ಅರ್ಜಿ ನಿಗದಿಪಡಿಸಿರುವ ಪಾರಂಬಿಕ ದಿನಾಂಕ 28-08-2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-09-2026 ಪೂರ್ವಭಾವಿ exam date 🌹 06-12-2026

photo content
+1

ರಾಜ್ಯದ ಎಲ್ಲಾ ಸ್ಪರ್ಧಾರ್ಥಿಗಳ ಪರವಾಗಿ ಮಾನ್ಯ ಮುಖ್ಯಮಂತ್ರಿ ಅವರಲ್ಲಿ ಒಂದು ಮನವಿ ನಿಮಗೆ ಏನಾದ್ರೂ ನಿಜವಾಗಲು ಸ್ಪರ್ಧಾರ್ಥಿಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ,ನಿಮಗೆ ಇದಕ್ಕೆ ಒಂದು ಪರಿಹಾರ ಅಂತ ಆಗಬೇಕು ಅಂದ್ರೆ CBI ಗೆ ವಹಿಸಿ KPSC ಎಲ್ಲಾ ನೇಮಕಾತಿ ಹಗರಣಗಳನ್ನು ಆಗ ನೀವು ನಿಜವಾಗಲು ಪಾರದರ್ಶಕತೆ ಪರವಾಗಿ ಇದೀರಿ ಅಂತ ನಂಬುತ್ತೇವೆ ಅದು ಬಿಟ್ಟು ಇಲ್ಲೇ ಅಳಿಗುಳಿ ಮನೆ ಆಟ ಆಡಿದ್ರೆ ಮತ್ತೆ ಇದಕ್ಕೆ ಯಾವುದೇ ತಾರ್ಕಿಕ ಅಂತ್ಯ ಅನ್ನೋದು ಇರಲ್ಲ,ಆಗ ನಿಮ್ಮ ಬಗ್ಗೆ ಕೂಡ ಸ್ಪರ್ಧಾರ್ಥಿಗಳಲ್ಲಿ ಇವರು ಕೂಡ ಹಾಗೆ ಇವರಿಗೂ ಕೂಡ ಸುಧಾರಣೆ ಬೇಕಿಲ್ಲ ಅಂತ ಅನಿಸುತ್ತೆ ಇತ್ತೀಚಿಗೆ ನೀವು ಮುಂದಿನ 319 KAS ನೇಮಕಾತಿ ಪರೀಕ್ಷೆ ಪಾರದರ್ಶಕತೆ ಇಂದ ನಡೆಯಬೇಕು ಅಂತ ಪ್ರಾಮಾಣಿಕ IAS ಅಧಿಕಾರಿಗಳನ್ನು KPSC ಗೆ ನೇಮಕ ಮಾಡಿದ್ದೀರಿ ಅದೇ ರೀತಿ ಈ KPSC ಹಗರಣಗಳನ್ನು CBI ಗೆ ವಹಿಸಿ ಆಗ ನಿಮ್ಮ ಮೇಲೆ ಸ್ಪರ್ಧಾರ್ಥಿಗಳ ನಂಬಿಕೆ ಇನ್ನೂ ಹೆಚ್ಚು ಆಗುತ್ತೆ.

ಇವರು ಮತ್ತೆ ಪ್ರಾಮಾಣಿಕರಾಗಿ ವರ್ತಿಸಿ ಈ ಭೂಮಿ ಮೇಲೆ ಇವರಷ್ಟು ಒಳ್ಳೆ ವ್ಯಕ್ತಿಗಳು ಯಾರು ಇಲ್ಲ ಅಂತ ಇಷ್ಟು ದಿನ ಇವರ ವರ್ತನೆ ಇತ್ತು,ಮಾಡಿರೋದು ಎಲ್ಲಾ ಸ್ಪರ್ಧಾರ್ಥಿಗಳ ಜೀವನ ಹಾಳು ಮಾಡುವ ಕೆಲಸ, ತೂ ಇವರ ಜನ್ಮಕ್ಕೆ ಇಷ್ಟು ಬೆಂಕಿ ಹಾಕಾ,ಬೇರೆ ಅವರ ಹಾಗೆ ನಾನು ಏನಾಗುತ್ತೆ ಅಂತ ಹೆದರಿಕೊಂಡು ಇದರ ಬಗ್ಗೆ ಮಾತಾಡದೆ ಸುಮ್ನೆ ಇರೋ ವ್ಯಕ್ತಿ ನಾನು ಅಲ್ಲ,ಇವರು ಮಾಡಿರೋದು ಜಗತ್ ಜಾಹಿರ್ ಅದಾಗಲು ನಾವು ಒಂದು ಮಾತಾಡಿಲ್ಲ ಅಂದ್ರೆ ಅದು ನಾವು ನಮ್ಮ ಸ್ಪರ್ಧಾರ್ಥಿಗಳಿಗೆ ಮಾಡಿದ ಮೋಸ ಆಗುತ್ತೆ.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾದ ಶ್ರೀ ಶಿವಶಂಕರಪ್ಪ ಎಸ್ ಸಾಹುಕ‌ರ್ ಅವರನ್ನು ಭಾರತದ ಸಂವಿಧಾನದ 317 (2) ನೇ ವಿಧಿಯ ಅಡಿಯಲ್ಲಿ, ಗೌರವಾನ್ವಿತ ರಾ
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾದ ಶ್ರೀ ಶಿವಶಂಕರಪ್ಪ ಎಸ್ ಸಾಹುಕ‌ರ್ ಅವರನ್ನು ಭಾರತದ ಸಂವಿಧಾನದ 317 (2) ನೇ ವಿಧಿಯ ಅಡಿಯಲ್ಲಿ, ಗೌರವಾನ್ವಿತ ರಾಷ್ಟ್ರಪತಿಗಳು ಮುಂದಿನ ಆದೇಶ ನೀಡುವವರೆಗೆ ಅಮಾನತುಗೊಳಿಸಿದ್ದಾರೆ.

ನಾನು ತುಂಬಾ ಸರಿ ಹೇಳಿದ್ರು ಮತ್ತೆ ಮತ್ತೆ ಜಾಬ್ ಅಲ್ಲಿ ಇದ್ದು kas ತಯಾರಿ ಮಾಡುತ್ತಾ ಇರೋರು ಮೆಸೇಜ್ ಮಾಡ್ತಾ ಇರುತ್ತೀರಿ ಸರ್ ಕೆಲಸದ ಒತ್ತಡ,ರಜೆ ಸಿಗ
+9
ನಾನು ತುಂಬಾ ಸರಿ ಹೇಳಿದ್ರು ಮತ್ತೆ ಮತ್ತೆ ಜಾಬ್ ಅಲ್ಲಿ ಇದ್ದು kas ತಯಾರಿ ಮಾಡುತ್ತಾ ಇರೋರು ಮೆಸೇಜ್ ಮಾಡ್ತಾ ಇರುತ್ತೀರಿ ಸರ್ ಕೆಲಸದ ಒತ್ತಡ,ರಜೆ ಸಿಗ್ತಾ ಇಲ್ಲ ಸರಿಯಾಗಿ ಪೋಕಸ್ ಮಾಡಿ ಓದೋಕೆ ಆಗ್ತಾ ಇಲ್ಲ ಅಂತ,ನೋಡಿ ನಿಮಗೆಲ್ಲ ಉತ್ತರ ಈ ಮೇಲಿನ ಮೆಸೇಜ್ ಗಳು ಇವರು ಎಲ್ಲಾ ಜಾಬ್ ಅಲ್ಲಿ ಇದ್ದು ಕನ್ನಡ ಮೀಡಿಯಂ ಅಲ್ಲಿ kas ಪರೀಕ್ಷೆಗೆ ತಯಾರಿ ಮಾಡುತ್ತಾ ಇರೋರಿಗೆ ಮಾಡಿರುವ ನಮ್ಮ kas ಕೋರ್ಸ್ ಅಲ್ಲಿ ಇರುವವರು,ಇವರು ಕೂಡ ನಿಮ್ಮ ಹಾಗೆ ವಿವಿಧ ಹುದ್ದೆಗಳಲ್ಲಿ ವರ್ಕ್ ಮಾಡುತ್ತಾನೆ ಓದುತ್ತಾ ಇದ್ದಾರೆ,ಇವ್ರೆಲ್ಲಾ ರಜೆ ಸಿಗಲಿ ಸಿಗದೆ ಇರಲಿ ಓದುತ್ತೇನೆ ಸರ್ ಬೇರೆ ರಿಜನ್ ಹೇಳಲ್ಲ ಅಂತ ಹೇಳುತ್ತಾರೆ,ಇನ್ನೂ ಸಹೋದರಿಯರು ರಜೆ ಸಿಗದೆ ಇದ್ದರು ಸರ್ ಓದುತ್ತೇನೆ ನನ್ನ ಕುಟುಂಬ ನಿರ್ವಹಣೆ ಕೂಡ ಮಾಡಬೇಕು ಏನೇ ಕಷ್ಟ ಅದ್ರು ನಾನು ಅದೆಲ್ಲ ಕೆಲಸ ಮಾಡುವುದರ ಜೊತೆಗೆ kas ತಯಾರಿ ಮಾಡುತ್ತೇನೆ ಸರ್ ಅಂತ ಹೇಳುತ್ತಾರೆ,ಅದಕ್ಕೆ ನಿಮ್ಮ ದೃಢ ನಿರ್ಧಾರ ಏಕಾಗ್ರತೆ ತುಂಬಾ ಮುಖ್ಯ ಆಗುತ್ತೆ ನೆಗೆಟಿವ್ ವಿಚಾರಗಳಿಂದ ದೂರ ಇದ್ದರೆ ನಿಮಗೆ ಒಳ್ಳೇದು,ಇನ್ನೂ ನಮ್ಮ ಕೋರ್ಸ್ ಜಾಬ್ ಅಲ್ಲಿ ಇರೋರಿಗೆ ಮಾತ್ರ ಜಾಬ್ ಅಲ್ಲಿ ಇದ್ದು ಸೀರಿಯಸ್ ಆಗಿ ಕನ್ನಡ ಮೀಡಿಯಂ ಅಲ್ಲಿ kas ಗೆ ಮಾತ್ರ ತಯಾರಿ ಮಾಡುವವರಿಗೆ ಮಾತ್ರ ನೀವು ಟೆಲಿಗ್ರಾಂ ಲಿಂಕ್ ಗೆ ಮೆಸೇಜ್ ಮಾಡಬಹುದು. ಟೆಲಿಗ್ರಾಂ ಲಿಂಕ್

ಮಾನ್ಯ ಸಚಿವರಿಗೆ ಇದರ ಮಾಹಿತಿ ಇಲ್ಲ ಅನಿಸುತ್ತೆ
ಮಾನ್ಯ ಸಚಿವರಿಗೆ ಇದರ ಮಾಹಿತಿ ಇಲ್ಲ ಅನಿಸುತ್ತೆ

ತುಂಬಾ ಇಷ್ಟವಾದ ಸಾಲುಗಳು ನಿಮಗೆ ಇಷ್ಟ ಬಂದ ಕೆಲಸದಲ್ಲಿ ಸಂತೋಷವಾಗಿ ಇರಿ,ನಿಮ್ಮ ಕೆಲಸದಲ್ಲಿ ನೀವು ಪ್ರಾಮಾಣಿಕವಾಗಿ ಇರಿ ಅಷ್ಟೇ,ಹೇಗೆ ಇದ್ದರು ಒಂದು ಮಾ
ತುಂಬಾ ಇಷ್ಟವಾದ ಸಾಲುಗಳು ನಿಮಗೆ ಇಷ್ಟ ಬಂದ ಕೆಲಸದಲ್ಲಿ ಸಂತೋಷವಾಗಿ ಇರಿ,ನಿಮ್ಮ ಕೆಲಸದಲ್ಲಿ ನೀವು ಪ್ರಾಮಾಣಿಕವಾಗಿ ಇರಿ ಅಷ್ಟೇ,ಹೇಗೆ ಇದ್ದರು ಒಂದು ಮಾತು ಬರುತ್ತೆ ಅದಕ್ಕೆ ನಮ್ಮ ಕೆಲಸ ನಾವು ಮಾಡುತ್ತಾ ಮುಂದೆ ಸಾಗಬೇಕು ಅಷ್ಟೇ.

KEO, a Made-in-Karnataka AI-ready computer, marks a significant step towards making advanced computing more affordable and ac
+1
KEO, a Made-in-Karnataka AI-ready computer, marks a significant step towards making advanced computing more affordable and accessible across the state. Built on Karnataka’s strengths in DeepTech, hardware and open-source technology, KEO brings AI-ready computing closer to students, educators, entrepreneurs, researchers and citizens. The first statewide rollout of 2,222 KEO AI PCs marks an important step towards building a more inclusive and digitally empowered Karnataka. KAS GK ಪತ್ರಿಕೆ 2 IMP

ಅವನು KPSC ಅಲ್ಲಿ ಎಂತ ಕೆಲಸ ಮಾಡಿ ಹೋಗಿದ್ದಾನೆ ಅಂತ ರಾಜ್ಯದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಗೊತ್ತಿದೆ, ರಕ್ಷಣೆ ಮಾಡುವ ಕೆಲಸ ತುಂಬಾ ಚೆನ್ನಾಗಿ ನಡೆದಿದೆ ನಡೆಯಲಿ.

photo content

Photo from Pavan Rajput
Photo from Pavan Rajput

UPSC ಮುಖ್ಯ ಪರೀಕ್ಷೆ GS 1 ಪ್ರಶ್ನೆ ಪತ್ರಿಕೆ.
+3
UPSC ಮುಖ್ಯ ಪರೀಕ್ಷೆ GS 1 ಪ್ರಶ್ನೆ ಪತ್ರಿಕೆ.

KAS ಗೆ ಅರ್ಜಿ ಸಲ್ಲಿಸಲು ನಿಮಗೆ ಏನಲ್ಲ ಸಮಸ್ಯೆ ಆಗ್ತಾ ಇದೆ ಅಂತ ಹೇಳಿದಿರಿ ಕೆಲವರು ಇದೀಗ ಅದು ಎಲ್ಲವೂ ಸರಿ ಆಗಿದೆ ನೀವು ಈಗ ಯಾವುದೇ ಸಮಸ್ಯೆ ಇಲ್ಲದೆ ಅರ್ಜಿ ಸಲ್ಲಿಸಬಹುದು,ಮತ್ತೆ ಬೇರೆ ರೀತಿ ಏನಾದ್ರೂ ಸಮಸ್ಯೆ ಆದ್ರೆ ತಿಳಿಸಿ.