2 881
Підписники
Немає даних24 години
-57 днів
-4230 день
Триває завантаження даних...
Схожі канали
Хмара тегів
Немає даних
Виникли проблеми? Будь ласка, оновіть сторінку або зверніться до нашого support-менеджера.
Вхідні та вихідні згадування
---
---
---
---
---
---
Залучення підписників
травень '25
травень '25
+2
в 0 каналах
квітень '25
+4
в 0 каналах
Get PRO
березень '25
+10
в 0 каналах
Get PRO
лютий '25
+11
в 0 каналах
Get PRO
січень '25
+18
в 0 каналах
Get PRO
грудень '24
+33
в 0 каналах
Get PRO
листопад '24
+20
в 0 каналах
Get PRO
жовтень '24
+365
в 1 каналах
Get PRO
вересень '24
+85
в 0 каналах
Get PRO
серпень '24
+178
в 0 каналах
Get PRO
липень '24
+78
в 0 каналах
Get PRO
червень '24
+117
в 0 каналах
Get PRO
травень '24
+240
в 0 каналах
Get PRO
квітень '24
+40
в 0 каналах
Get PRO
березень '24
+433
в 0 каналах
Get PRO
лютий '24
+158
в 0 каналах
Get PRO
січень '24
+37
в 0 каналах
Get PRO
грудень '23
+1 745
в 0 каналах
| Дата | Залучення підписників | Згадування | Канали | |
| 13 травня | 0 | |||
| 12 травня | 0 | |||
| 11 травня | +1 | |||
| 10 травня | 0 | |||
| 09 травня | 0 | |||
| 08 травня | 0 | |||
| 07 травня | 0 | |||
| 06 травня | +1 | |||
| 05 травня | 0 | |||
| 04 травня | 0 | |||
| 03 травня | 0 | |||
| 02 травня | 0 | |||
| 01 травня | 0 |
Дописи каналу
★. ಭಾರತದ ಪ್ರಥಮ ಪಾತರಗಿತ್ತಿ ಪಾರ್ಕ- ತನಮಲ್ ಪಾರ್ಕ(ಕಲ್ಕತ್ತಾ)
★. ಭಾರತದಲ್ಲಿ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆ-Times of Imdor
★. ಭಾರತದಲ್ಲಿ ಅತಿ ಎತ್ತರವಾದ ರಾಷ್ಟ್ರೀಯ ಉದ್ಯಾನವನ- ಕಾಂಚನ ಜುಂಗಾ ಪಾರ್ಕ್
★. ಪ್ರಸಿದ್ದ ಕೃತಿ The tree at man ಬರೆದವರು- ಪ್ರೆಟ್ರಿಕ್ ವೈಟ್
★. ಮಾರ್ಕ ಟುಲಿ ಬರೆದ ಪ್ರಸಿದ್ದ ಕಾದಂಬರಿ-The hart indoor
★. ಗರ್ಲ್ಗೈಡ್ರ್ಸ ಸಂಘಟನೆ ರೂಪಿಸಿದವರು- ವಿಜೆನ್ಸ್
★. ಪ್ರಸಿದ್ದ ಭಾಷಾ ತಜ್ಞ ನೋಮ ಚೋಮಸ್ನಿ ಯಾವ ದೇಶದವನು- ಯು.ಎಸ್.ಎ
★. ಆರ್ಟ ಆಫ್ ಲಿವಿಂಗ್ ಇಂಡಿಯಾ ಸ್ಥಾಪಿಸಿದವರು- ರವಿಶಂಕರ್ ಗುರುಜಿ
★. ಭಾರತದ ಅತಿ ದೊಡ್ಡ ಜಾತ್ರೆ-ಸೊನೆಪೂರ(ಉತ್ತರಪ್ರದೇಶ)
★. ಜೆ.ಕೆ ರೋಹಿಲಿಂಗ್ ಸೃಷ್ಟಿಸಿದ ಪಾತ್ರ- ಹ್ಯಾರಿ ಪಾಟರ್
★. ಸಂಸ್ಕøತ ಭಾಷೆಯಲ್ಲಿನ ಮೊದಲ ಶಾಸನ- ರುದ್ರದಾಮನನ ಗಿರ್ನಾರ್ ಶಾಸನ
★. ರೇಲ್ವೆ ಪಿತಾಮಹ –ಜಾರ್ಜ ಸ್ಟಿಪನ್ಸನ್ನ್
★. ಭಾರತದಲ್ಲಿ ಮಹಿಳಾ ರಾಜ್ಯಪಾಲರಾದ ಎಂಟನೆ ಮಹಿಳೆ- ಸರೋಜಿನಿ ನಾಯ್ಡು ಯು.ಬಿ
★. ಎ.ಕೆ. 47 ಸಂಶೋಧಿಸಲ್ಪಟ್ಟ ದೇಶ- ರಷ್ಯಾ
★. ಭಾರತದ ದೊಡ್ಡ ರಾಜ್ಯ ಪ್ರದೇಶ-ರಾಜಸ್ಥಾನ
★. ಭಾರತದ ಉದ್ದವಾದ ಹಿಮನದಿ-ಸಿಯಾಚಿನ್
★ಜಗತ್ತಿನ ಹೆಚ್ಚು ಚಲನಚಿತ್ರ ನಿರ್ಮಿಸುವ ದೇಶ- ಭಾರತ
★. ಕರ್ನಾಟಕದ ಶ್ರೀಮಂತ ಜಿಲ್ಲೆ- ಬೆಂಗಳೂರು
★. ಗಲ್ಪ್ ಆಫ್ ಮನ್ನಾರ್ ಯಾವ ದೆಶಗಳ ಮಧ್ಯದಲ್ಲಿ ಇದೆ-ಭಾರತ& ಶ್ರೀಲಂಕಾ
| 2 | Note:-
👉 ಕೇಸರಿ ಕ್ರಾಂತಿ - ಪವನಶಕ್ತಿ, ಸೌರಶಕ್ತಿ, ಉಬ್ಬರವಿಳಿತ ಶಕ್ತಿಗೆ ಸಂಬಂದಿಸಿದೆ. | 684 |
| 3 | **ನಾಡದೇವಿ ಭುವನೇಶ್ವರಿಯ
ಪ್ರತಿಮೆಯ ವಿಶೇಷತೆಗಳು**
👉ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಭುವನೇಶ್ವರಿಯ 25 ಅಡಿ ಎತ್ತರದ ಕಂಚಿನ ಪ್ರತಿಮೆ
👉ನಾಡದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ.
👉ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ.
👉ಹೊಯ್ಸಳ, ಚಾಲುಕ್ಯ,ಕದಂಬ ಹಾಗೂ ಆಧುನಿಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ ಪ್ರತಿಮೆಯನ್ನು ನಿರ್ಮಿಸಲಾಗಿದೆ.
👉 ಪ್ರತಿಮೆಯಲ್ಲಿ ಹೊಯ್ಸಳ ಲಾಂಛನ, ವೈಜಯಂತಿ ಮಾಲೆ, ಕಂಠಿಹಾರ, ಗಂಡ ಭೇರುಂಡ ಇರಲಿದೆ.
👉ಪ್ರತಿಮೆಯ ಸುತ್ತಲೂ ಉದ್ಯಾನ ನಿರ್ಮಿಸಲಾಗಿದ್ದು, ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ.
👉ವಿಧಾನಸೌಧದ ಪಶ್ಚಿಮ ದ್ವಾರದಿಂದ ನಾಡದೇವಿ ವೀಕ್ಷಣೆಗೆ ಸಾರ್ವಜನಿಕರಿಗೆ ದಿನಪೂರ್ತಿ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ,ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. | 652 |
| 4 | ನಿಮಗಿದು ತಿಳಿದಿರಲಿ.
👉 ದೀರ್ಘಾವಧಿ ರಾಷ್ಟ್ರಪತಿ
- ಬಾಬು ರಾಜೇಂದ್ರ ಪ್ರಸಾದ್.
👉 ದೀರ್ಘಾವಧಿ ಉಪರಾಷ್ಟ್ರಪತಿ
( 2 ಜನ )
- ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಅನ್ಸಾರಿ.
👉 ದೀರ್ಘಾವಧಿ ಪ್ರಧಾನಮಂತ್ರಿ
- ಜವಾಹರ್ಲಾಲ್ ನೆಹರು.
👉 ದೀರ್ಘಾವಧಿ ಮುಖ್ಯಮಂತ್ರಿ
- ಪವನ್ ಕುಮಾರ್ ಚಮ್ಲಿಂಗ್.
👉 ಕರ್ನಾಟಕದಲ್ಲಿ ದೀರ್ಘಾವಧಿ ಮುಖ್ಯಮಂತ್ರಿ
- ದೇವರಾಜ ಅರಸು. | 548 |
| 5 | 2025ರ ಗಣರಾಜ್ಯೋತ್ಸವದ ಥೀಮ್
➺'ಸ್ವರ್ಣ ಭಾರತ: ವಿರಾಸತ್ ಔರ್ ವಿಕಾಸ್'
- ಈ ಥೀಮ್ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ (ವಿರಾಸತ್) ಮತ್ತು ಅಭಿವೃದ್ಧಿ ಮತ್ತು ನಾವೀನ್ಯತೆಯಲ್ಲಿ ಅದರ ದಾಪುಗಾಲುಗಳನ್ನು (ವಿಕಾಸ್) ಪ್ರತಿಬಿಂಬಿಸುತ್ತದೆ | 488 |
| 6 | 💥ಮ್ಯಾನ್ ಬುಕರ್ ಪ್ರಶಸ್ತಿ ಪಡೆದ ಭಾರತೀಯರು💥
🌷ವಿ.ಎಸ್ ನೈಪಾಲ್.... ಇನ್ ದಿ ಪ್ರಿ ಸ್ಟೇಟ್-1971
🌷ಸಲ್ಮಾನ್ ರಶ್ದಿ..... ಮಿಡ್ ನೈಟ್ ಚಿರ್ಲ್ಡನ್ಸ್-1981
🌷 ಅರುಂಧತಿ ರಾಯ್: ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್-1997
🌷ಕಿರಣ್ ದೇಸಾಯಿ.... ಇನ್ ಹೆರಿಟನ್ಸ್ ಆಫ್ ಲಾಸ್-2006
🌷ಅರವಿಂದ ಅಡಿಗ..... ದಿ ವೈಟ್ ಟೈಗರ್-2008 | 478 |
| 7 | ✍ಪಾಣಿಪತ್ ಯುದ್ಧಗಳು
1.ಮೊದಲ ಪಾಣಿಪತ್ ಕದನದಲ್ಲಿ
👉 (1526)
✍ಬಾಬರ್ ಇಬ್ರಾಹಿಂ ಲೋದಿ ಯನ್ನು ಸೋಲಿಸಿದರು.
2.ಎರಡನೇ ಪಾಣಿಪತ್ ಕದನದಲ್ಲಿ
👉(1556)
✍ಅಕ್ಟರ್ ಹೇಮುನನ್ನು ಸೋಲಿಸಿದನು.
3.ಮೂರನೇ ಪಾಣಿಪತ್ ಕದನದಲ್ಲಿ
👉(1761) ಈ
✍ಅಹಮದ್ ಷಾ ಅಬ್ದಾಲಿ ಮರಾಠರನ್ನು ಸೋಲಿಸಿದರು | 330 |
| 8 | *88ನೇ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ : ಕಸಾಪ*
☘ *_87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಇದೆ ವರ್ಷ ನಡೆಯಲಿದ್ದು,_*
☘ 88ನೇ ಸಮ್ಮೇಳನವನ್ನು ಬಳ್ಳಾರಿ ಜಿಲ್ಲೆಯಲ್ಲಿ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ.
☘ಬಳ್ಳಾರಿಗೆ 66 ವರ್ಷಗಳ ಬಳಿಕ ಮರಳಿ ಸಾಹಿತ್ಯ ಸಮ್ಮೇಳನದ ಆತಿತ್ಯ ದೊರೆಯುತ್ತಿದೆ.
☘ *1926, 1938, 1958ರಲ್ಲಿ* ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಿತ್ತು. | 295 |
| 9 | ರಕ್ಷಣೆ ನೀಡುವ ಪೊರೆಗಳು
(1) ಮೆದುಳು = ಮೆನಂಜಿಸ್
(2) ಹೃದಯದ= ಪೆರಿಕಾರ್ಡಿಯಂ
(3)ಶ್ವಾಸಕೋಶ = ಫ್ಲೋರಾ
(4) ಮೂತ್ರಪಿಂಡ= ರೀನಲ್ ಕ್ಯಾಪ್ಸುಲ್
(5) ಯಕೃತ್= ಹೆಪ್ಯಾಟಿಕ್ ಕ್ಯಾಪ್ಸುಲ್
======================== | 289 |
| 10 | 💦ಕಣ್ಣೀರಿನ ನದಿಗಳು💦
✍️ ಕರ್ನಾಟಕದ ಕಣ್ಣೀರಿನ ನದಿ - ದೋಣಿ ನದಿ
✍️ ಪಶ್ಚಿಮ ಬಂಗಾಳದ ಕಣ್ಣೀರಿನ ನದಿ - ದಾಮೋದರ
✍️ ಅಸ್ಸಾಂ ರಾಜ್ಯದ ಕಣ್ಣೀರಿನ ನದಿ - ಬ್ರಹ್ಮಪುತ್ರ
✍️ ಒರಿಸ್ಸಾ ರಾಜ್ಯದ ಕಣ್ಣೀರಿನ ನದಿ - ಮಹಾನದಿ
✍️ ಮಧ್ಯಪ್ರದೇಶದ ಕಣ್ಣೀರಿನ ನದಿ - ಚಂಬಲ ನದಿ
✍️ ಉತ್ತರ ಪ್ರದೇಶದ ಕಣ್ಣೀರಿನ ನದಿ - ಗಾಗ್ರಿ ನದಿ
✍️ ಉತ್ತರಾಖಂಡದ ಕಣ್ಣೀರಿನ ನದಿ - ಮಂದಾಕಿನಿ
✍️ ಜಮ್ಮು ಕಾಶ್ಮೀರದ ಕಣ್ಣೀರಿನ ನದಿ - ಜೇಲo
✍️ ಸಿಕ್ಕಿಂ ರಾಜ್ಯದ ಕಣ್ಣೀರಿನ ನದಿ - ತಿಸ್ತಾ
✍️ ತ್ರಿಪುರ ರಾಜ್ಯದ ಕಣ್ಣೀರಿನ ನದಿ - ಮನು | 281 |
| 11 | 💦ಕಣ್ಣೀರಿನ ನದಿಗಳು💦
✍️ ಕರ್ನಾಟಕದ ಕಣ್ಣೀರಿನ ನದಿ - ದೋಣಿ ನದಿ
✍️ ಪಶ್ಚಿಮ ಬಂಗಾಳದ ಕಣ್ಣೀರಿನ ನದಿ - ದಾಮೋದರ
✍️ ಅಸ್ಸಾಂ ರಾಜ್ಯದ ಕಣ್ಣೀರಿನ ನದಿ - ಬ್ರಹ್ಮಪುತ್ರ
✍️ ಒರಿಸ್ಸಾ ರಾಜ್ಯದ ಕಣ್ಣೀರಿನ ನದಿ - ಮಹಾನದಿ
✍️ ಮಧ್ಯಪ್ರದೇಶದ ಕಣ್ಣೀರಿನ ನದಿ - ಚಂಬಲ ನದಿ
✍️ ಉತ್ತರ ಪ್ರದೇಶದ ಕಣ್ಣೀರಿನ ನದಿ - ಗಾಗ್ರಿ ನದಿ
✍️ ಉತ್ತರಾಖಂಡದ ಕಣ್ಣೀರಿನ ನದಿ - ಮಂದಾಕಿನಿ
✍️ ಜಮ್ಮು ಕಾಶ್ಮೀರದ ಕಣ್ಣೀರಿನ ನದಿ - ಜೇಲo
✍️ ಸಿಕ್ಕಿಂ ರಾಜ್ಯದ ಕಣ್ಣೀರಿನ ನದಿ - ತಿಸ್ತಾ
✍️ ತ್ರಿಪುರ ರಾಜ್ಯದ ಕಣ್ಣೀರಿನ ನದಿ - ಮನು | 277 |
| 12 | ನಿಮಗಿದು ತಿಳಿದಿರಲಿ.
✍️.ಕಾಲುವೆ ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ - ರಾಯಚೂರು
✍️.ಕೆರೆ ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ :- ಶಿವಮೊಗ್ಗ
✍️.ಹನಿ ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ :- ಬಾಗಲಕೋಟೆ
✍️.ಬಾವಿ ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ. :- ಬೆಳಗಾವಿ
✍️.ತುಂತುರು ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ :- ಮಂಡ್ಯ ಮತ್ತು ಮೈಸೂರು. | 281 |
| 13 | ✨ಶಂಕರಾಚಾರ್ಯರು ಸ್ಥಾಪಿಸಿದ ಪೀಠಗಳು✨
✍️ ಬದ್ರಿನಾಥ್ - ಜ್ಯೋತಿರ್ ಪೀಠ
✍️ ಪುರಿ - ಗೋವರ್ಧನ ಪೀಠ
✍️ ದ್ವಾರಕಾ - ಕಾಳಿ ಪೀಠ
✍️ ಶೃಂಗೇರಿ - ಶಾರದಾ ಪೀಠ | 283 |
| 14 | ನಿಮಗಿದು ತಿಳಿದಿರಲಿ.
✍️ ಕದಂಬರ ಸೈನ್ಯವನ್ನು " ಚದುರಂಗ ಬಲ " ಎಂದು ಕರೆಯುತ್ತಿದ್ದರು.
✍️ಚಾಲುಕ್ಯರ ಸೈನ್ಯವನ್ನು " ಕರ್ಣಾಟ ಬಲ" ಎಂದು ಕರೆಯುತ್ತಿದ್ದರು. | 295 |
| 15 | ನಿಮಗಿದು ತಿಳಿದಿರಲಿ.
ತಮ್ಮ ಆತ್ಮ ಚರಿತ್ರೆಯನ್ನು LT ಸ್ವತಃ ತಾವೇ ಬರೆದುಕೊಂಡ ಇಬ್ಬರು ಪ್ರಸಿದ್ದ ಮೊಘಲ್ ದೊರೆಗಳು.
ಬಾಬರ್ :
ತುಜಕ್ - ಇ - ಬಾಬರಿ
ಜಹಾಂಗೀರ್ :
ತುಜಕಿ - ಇ - ಜಹಾಂಗೀರ
ಮೊಘಲ್ ಸಾಮ್ರಾಜ್ಯದಲ್ಲಿ ಅನಕ್ಷರಸ್ಥ ದೊರೆ ಎಂದರೆ - ಅಕ್ಬರ್ | 333 |
| 16 | 💐ಷಾಹಿ ಮನೆತನಗಳು ಮತ್ತು ಸ್ಥಾಪಕರು 💐
🍀ಬಿಜಾಪುರ ಆದಿಲ ಷಾಹಿ - ಯೂಸುಫ್ ಆದಿಲ ಷಾ
☘ಬೀದರನ ಬರೀದ ಷಾಹಿ - ಖಾಸಿಂ ಬರೀದ
☘ಗೋಲ್ಕೊಂಡದ ಕುತುಬ ಷಾಹಿ - ಖುಲಿ ಕುತುಬ ಷಾ
☘ಅಹಮದ ನಗರ ನಿಜಾಂ ಷಾಹಿ - ಮಲ್ಲಿಕ ಅಹಮದ
☘ಬೀರಾರನ ಇಮಾದ ಷಾಹಿ - ಇಮಾದ ಉಲ ಮುಲ್ಕ (LT ಫತಾ - ಉಲ್ಲಾ ) | 482 |
| 17 | ಭಾರತದ ವಾಣಿಜ್ಯ ಸಂಸ್ಥೆಗಳು
೧) ಕಾಫಿ ಬೋರ್ಡ
ಬೆಂಗಳೂರು
೨)ರಬ್ಬರ್ ಮಂಡಳಿ
ಕೊಟ್ಟಾಯಂ
೩) ಟೀ ಮಂಡಳಿ
ಕೋಲ್ಕತಾ
೪) ತಂಬಾಕು ಮಂಡಳಿ
ಗುಂಟೂರು
೫) ಸಂಬಾರ ಪದಾರ್ಥ ಮಂಡಳಿ
ಕೇರಳ
೬) ಭಾರತೀಯ ವಿದೇಶಾಂಗ ವ್ಯಾಪಾರ ಸಂಸ್ಥೆ
ನವದೆಹಲಿ | 473 |
| 18 | .............RBI............
💰 Reserve Bank of India...
💰 ಸ್ಥಾಪನೆ - 1935 ಏಪ್ರಿಲ್ 01..
💰 ರಾಷ್ಟ್ರೀಕರಣ - 1949 ಜನೆವರಿ 01..
💰 ಕೇಂದ್ರ ಕಚೇರಿ - ಮುಂಬೈ..
💰 ಪ್ರಸ್ತುತ ಗೌರ್ನರ್ - ಶಕ್ತಿಕಾಂತ ದಾಸ್..
💰 ವಾಣಿಜ್ಯ ಬ್ಯಾಂಕುಗಳಿಗೆ ಕಟ್ಟ ಕಡೆಯ ಸಾಲದಾತನಾಗಿ ಕಾರ್ಯ ನಿರ್ವಹಿಸುತ್ತದೆ..
💰 ರೆಪೊ ದರ ಎಂದರೆ - RBI ವಾಣಿಜ್ಯ ಬ್ಯಾಂಕುಗಳಿಗೆ ನೀಡಿದ ಸಾಲಕ್ಕೆ ವಾಣಿಜ್ಯ ಬ್ಯಾಂಕುಗಳು ಪಾವತಿಸುವ (ನೀಡುವ) ಬಡ್ಡಿದರ..
💰 ರಿವರ್ಸ್ ರೆಪೋ ದರ ಎಂದರೆ - RBI ವಾಣಿಜ್ಯ ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ತಾನು ನೀಡುವ ಬಡ್ಡಿಯದರ.... | 762 |
| 19 | ಪ್ರಮುಖ ಅಂತಾರಾಷ್ಟ್ರೀಯ ಗಡಿಗಳು
🎯17 ನೇ ಸಮಾನಾಂತರ ರೇಖೆ
👉ದಕ್ಷಿಣ ವಿಯೆಟ್ನಾಂ ಮತ್ತು ಉತ್ತರ ವಿಯೆಟ್ನಾಂ
🎯20 ನೇ ಸಮಾನಾಂತರ ರೇಖೆ
👉ಲಿಬಿಯಾ ಮತ್ತು ಸುಡಾನ್
🎯22 ನೇ ಸಮಾನಾಂತರ ರೇಖೆ
👉 ಈಜಿಪ್ಟ್ ಮತ್ತು ಸುಡಾನ್
🎯25 ನೇ ಸಮಾನಾಂತರ ರೇಖೆ
👉ಮಾರಿಟಾನಿಯಾ ಮತ್ತು ಮಾಲಿ
🎯31 ನೇ ಸಮಾನಾಂತರ ರೇಖೆ
👉ಇರಾನ್ ಮತ್ತು ಇರಾಕ್
🎯38ನೇ ಸಮಾನಾಂತರ ರೇಖೆ
👉ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ
🎯49 ನೇ ಸಮಾನಾಂತರ ರೇಖೆ
👉 ಯುಎಸ್ಎ ಮತ್ತು ಕೆನಡಾ
🎯ಡುರಾಂಡ್ ರೇಖೆ
👉ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ
🎯ಹಿಂಡೆನ್ ಬರ್ಗ್ ರೇಖೆ
👉ಪೋಲೆಂಡ್ ಮತ್ತು ಜರ್ಮನಿ
🎯ಮ್ಯಾಕ್ ಮೋಹನ್ ರೇಖೆ
👉ಚೀನಾ ಮತ್ತು ಭಾರತ
🎯ಮ್ಯಾಜಿನೋಟ್ ರೇಖೆ
👉ಜರ್ಮನಿ ಮತ್ತು ಫ್ರಾನ್ಸ್
🎯ಮ್ಯಾನರ್ಹೈಮ್ ರೇಖೆ
👉ರಷ್ಯಾ ಮತ್ತು ಫಿನ್ಲ್ಯಾಂಡ್
🎯ಓಡರ್-ನೀಸ್ ರೇಖೆ
👉ಪೋಲೆಂಡ್ ಮತ್ತು ಜರ್ಮನಿ
🎯ರಾಡ್ಕ್ಲಿಫ್ ರೇಖೆ
👉ಭಾರತ ಮತ್ತು ಪಾಕಿಸ್ತಾನ
🎯ಸೀಗ್ಫ್ರೈಡ್ ರೇಖೆ
👉ಫ್ರಾನ್ಸ್ ಮತ್ತು ಜರ್ಮನಿ
🎯ನೀಲಿ ರೇಖೆ
👉ಲೆಬನಾನ್ ಮತ್ತು ಇಸ್ರೇಲ್
🎯ಗ್ರೀನ್ / ಅಟಿಲಾ / ಯುಎನ್ ಬಫರ್ ಜೋನ್
👉ರಿಪಬ್ಲಿಕ್ ಆಫ್ ಸೈಪ್ರಸ್ ಮತ್ತು ಟರ್ಕಿಶ್ ಸೈಪ್ರಸ್ | 601 |
| 20 | ಗುಪ್ತರ ದೇವಾಲಯಗಳು
( ನಾಗರ ಶೈಲಿ )
=====================
☘ ತಿಗಾವಾದ - ವಿಷ್ಣು ದೇವಾಲಯ
☘ ಭೂಮರಾ - ಶಿವಾಲಯ
☘ ನಾಚನಾ - ಶಿವಪಾರ್ವತಿ ದೇವಾಲಯ
☘ ದೇವಘಡ್ - ದಶಾವತಾರ ದೇವಾಲಯ
ಚೋಳರ ದೇವಾಲಯಗಳು
( ದ್ರಾವಿಡ ಶೈಲಿ )
====================
☘ ತ್ರಿಭುವನ - ಕಂಕರೇಶ್ವರ ದೇವಾಲಯ
☘ ದಾರಾಸುರಂ - ಐರಾವತೇಶ್ವರ
☘ ಗಂಗೈಕೊಂಡ - ಬೃಹದೀಶ್ವರ
☘ ತಂಜಾವೂರ್ - ರಾಜರಾಜೇಶ್ವರ
☘ ನೆಲ್ಲೂರ್ - ಕೊರಂಗನಾಥ್
ಚಾಲುಕ್ಯರ ದೇವಾಲಯಗಳು
( ವೇಸರ್ ಶೈಲಿ )
======================
☘ ಐಹೊಳೆ - ಲಾಡಖಾನ್
☘ ಬಾದಾಮಿ - ಮಹಾಕೂಟೇಶ್ವರ
☘ ಪಟ್ಟದಕಲ್ಲು - ವಿರೂಪಾಕ್ಷ
☘ ಮಹಾಕೂಟ - ಸಂಗಮೇಶ್ವರ
ಹೊಯ್ಸಳರ ದೇವಾಲಯಗಳು
( ಹೊಯ್ಸಳ ಕಲೆ )
======================
☘ ಬೇಲೂರು - ಚೆನ್ನಕೇಶವ ದೇವಾಲಯ
☘ ಹಳೆಬೀಡು - ಹೊಯ್ಸಳೇಶ್ವರ
☘ ಮೇಲುಕೋಟೆ - ಚೆಲುವನಾರಾಯಣಸ್ವಾಮಿ
☘ ಸೋಮನಾಥಪುರ - ಕೇಶವಾಲಯ | 397 |
