963
Підписники
Немає даних24 години
Немає даних7 днів
+530 днів
- Підписники
- Перегляди допису
- ER - коефіцієнт залучення
Триває завантаження даних...
Приріст підписників
Триває завантаження даних...
ಸಾಮಾನ್ಯ ಜ್ಞಾನ..
🔥ಪ್ರಪಂಚದಾದ್ಯಂತ ಚಲಾವಣೆಯಲ್ಲಿದ್ದ ವಿಜಯನಗರದ ನಾಣ್ಯಗಳನ್ನು ಏನೆಂದು ಕರೆಯುತ್ತಿದ್ದರು?
- "ವರಾಹ ಅಥವಾ ಪಗೋಡ"
🔥ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ?
- ಜನಪ್ರತಿ ನಿಧಿ ಸರ್ಕಾರಕ್ಕಾಗಿ ಚಳುವಳಿ
🔥1946 ರಲ್ಲಿ ಕರ್ನಾಟಕ ಏಕೀಕರಣ ಸಮಾವೇಶ ನಡೆದ ಸ್ಥಳ ಯಾವುದು?
- "ಮುಂಬೈ"
🔥ಹಿಂದುಳಿದ ವರ್ಗಗಳಿಗೆ ಸರ್ಕಾರಿ ಸೇವೆಯಲ್ಲಿ ಮೀಸಲಾತಿ ಮೊಟ್ಟಮೊದಲು ಒದಗಿಸಿಕೊಟ್ಟ ದಕ್ಷಿಣ ಭಾರತದ ಸಂಸ್ಥಾನ ಯಾವುದು?
- "ಮೈಸೂರು"
🔥ಕೃಷ್ಣದೇವರಾಯನ ರಾಜಗುರು ಯಾರು?
- "ವ್ಯಾಸರಾಜ"
🔥ತಾಳಿಕೋಟೆ ಕದನ ನಡೆದಿದ್ದು ಯಾರ ನಡುವೆ?
- ಬಹುಮನಿ ಸುಲ್ತಾನರು
& ವಿಜಯನಗರ ಸಾಮ್ರಾಜ್ಯದವರು
🔥ಭಾರತ ದೇಶದ ಜೊತೆ ಪ್ರಪ್ರಥಮವಾಗಿ ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ದೇಶ ಯಾವುದು?
- "ಪೋರ್ಚುಗಲ್"
🔥ಅಕ್ಬರನ ಆಸ್ಥಾನದ ನವರತ್ನರಲ್ಲಿ ಒಬ್ಬರಾದ ತಾನ್ ಸೇನ್ ಯಾವ ಕಲೆಯ ವಿದ್ವಾಂಸನಾಗಿದ್ದನು?
- "ಸಂಗೀತ"
🔥ವಿಜಯನಗರಕ್ಕೆ ಭೇಟಿ ಕೊಟ್ಟ ನಿಕಲೋಕಾಂಟಿಯು?
- "ಇಟಾಲಿಯನ್ ಪ್ರವಾಸಿ"
👍 4
Repost from SR W🌍RLD
👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
✍🏻📋✍🏻📋✍🏻📋✍🏻📋✍🏻
★ ಹೊಸದಾಗಿ 700 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್.!!
★ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಅಜಾದ್ ಮಾದರಿ ಶಾಲೆಯಲ್ಲಿನ 700 ಶಿಕ್ಷಕರ ಹೊಸ ಹುದ್ದೆಗಳನ್ನು ಸೃಜಿಸಿ, ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆರ್ಥಿಕ ಇಲಾಖೆಯು 23-05-2024 ರಂದು ಸಹಮತಿಸಿದೆ.!!
★ ಶೀಘ್ರದಲ್ಲಿಯೇ ಶಿಕ್ಷಕರ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ. ನಿರೀಕ್ಷಿಸಿ...!!
✍🏻📋✍🏻📋✍🏻📋✍🏻📋✍🏻
Repost from ✍📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚✍
Фото недоступнеДивитись в Telegram
Repost from ✍📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚✍
Фото недоступнеДивитись в Telegram
👉 25ನೇ ಮೇ
☘ ಅಂತಾರಾಷ್ಟ್ರೀಯ ಕಾಣೆಯಾದ ಮಕ್ಕಳ ದಿನ
=================
🐬1983 ರಲ್ಲಿ, ಮಾಜಿ US ಅಧ್ಯಕ್ಷ ರೊನಾಲ್ಡ್ ರೀಗನ್ ಮೇ 25 ಅನ್ನು ಯುನೈಟೆಡ್ ಸ್ಟೇಟ್ಸ್ನ ರಾಷ್ಟ್ರೀಯ ಕಾಣೆಯಾದ ಮಕ್ಕಳ ದಿನ ಎಂದು ಘೋಷಿಸಿದರು.
👦ಭಾರತದ ಸಂವಿಧಾನದಲ್ಲಿ ಮಕ್ಕಳನ್ನು ವಿಶೇಷ ಗಮನದಲ್ಲಿಟ್ಟುಕೊಂಡು ಐದು ವಿಧಿಗಳಿವೆ
ಲೇಖನ
💢21A,
💢24,
💢39 &
💢45 ಮತ್ತು 51A (ಕೆ)
🍒ಆಪರೇಷನ್ ಸ್ಮೈಲ್
ಮುಸ್ಕಾನ್ ಮತ್ತು ಆಪರೇಷನ್ ಮಿಲಾಪ್ ಕಾಣೆಯಾದ ಮಕ್ಕಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ
🎁 ಆಪರೇಷನ್ ಸ್ಮೈಲ್
🙂 ಹೈದರಾಬಾದ್ ಪೊಲೀಸರು 325 ಮಕ್ಕಳನ್ನು ರಕ್ಷಿಸಿದ್ದಾರೆ
🎁 ಆಪರೇಷನ್ ಮುಸ್ಕಾನ್
🙂3914 ಮಕ್ಕಳನ್ನು ರಕ್ಷಿಸಿದ ತೆಲಂಗಾಣ ಪೊಲೀಸರು
🎁 ಆಪರೇಷನ್ ಮಿಲಾಪ್
🙂 ದೆಹಲಿ ಪೊಲೀಸರು 333 ಮಕ್ಕಳನ್ನು ಮರುಹೊಂದಿಸಿದ್ದಾರೆ
✍ಎನ್ಸಿಆರ್ಬಿ ವರದಿಗಳ ಪ್ರಕಾರ ಅತಿ ಹೆಚ್ಚು ಮಕ್ಕಳ ಕಾಣೆಯಾದ ಪ್ರಕರಣಗಳು -- ಮಧ್ಯ ಪ್ರದೇಶ.
===========
☘ ಕಾಣೆಯಾದ ಮತ್ತು ಶೋಷಿತ ಮಕ್ಕಳಿಗಾಗಿ ಅಂತರಾಷ್ಟ್ರೀಯ ಕೇಂದ್ರ (ICMEC):
🧜♀ ರಚನೆ: ಮೇ 1998
🧜♀ ಪ್ರಧಾನ ಕಛೇರಿ: ಅಲೆಕ್ಸಾಂಡ್ರಿಯಾ, ವರ್ಜೀನಿಯಾ, USA
👬👬👬👬👬👬👬👬👬
Repost from ✍📚💐 ಜ್ಞಾನಾರ್ಜನೆ ಶಿಕ್ಷಣ/ಉದ್ಯೋಗ💐📚✍
🌺Note
🔥ಪ್ರಪಂಚದಾದ್ಯಂತ ಚಲಾವಣೆಯಲ್ಲಿದ್ದ ವಿಜಯನಗರದ ನಾಣ್ಯಗಳನ್ನು ಏನೆಂದು ಕರೆಯುತ್ತಿದ್ದರು?
- "ವರಾಹ ಅಥವಾ ಪಗೋಡ"
🔥ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ?
- ಜನಪ್ರತಿ ನಿಧಿ ಸರ್ಕಾರಕ್ಕಾಗಿ ಚಳುವಳಿ
🔥1946 ರಲ್ಲಿ ಕರ್ನಾಟಕ ಏಕೀಕರಣ ಸಮಾವೇಶ ನಡೆದ ಸ್ಥಳ ಯಾವುದು?
- "ಮುಂಬೈ"
💐✍🏻💐✍🏻💐✍🏻💐✍🏻💐✍🏻💐
Repost from ಪ್ರಜಾವಾಣಿ🖌
ಗುಜರಾತ್ನ ಗೇಮ್ ಝೋನ್ನಲ್ಲಿ ಅಗ್ನಿ ದುರಂತ: ಕನಿಷ್ಠ 20 ಸಾವು
https://www.prajavani.net/news/india-news/many-killed-in-fire-broke-out-in-a-game-zone-in-gujrats-rajkot-2820863
BREAKING | ಗುಜರಾತ್ನ ಗೇಮ್ ಝೋನ್ನಲ್ಲಿ ಅಗ್ನಿ ದುರಂತ: ಕನಿಷ್ಠ 20 ಸಾವು
ಗುಜರಾತ್ನ ರಾಜ್ಕೋಟ್ ಟಿಆರ್ಪಿ ಗೇಮ್ ಝೋನ್ನಲ್ಲಿ ಶನಿವಾರ ಸಂಜೆ ಸಂಭವಿಸಿದ ಅಗ್ನಿ ಅವಘಢದಲ್ಲಿ ಮಕ್ಕಳು ಸೇರಿ ಕನಿಷ್ಠ 20 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ ಸುನೀಲ್ ಚೆಟ್ರಿ
ಓದಿ: 👇
https://www.prajavani.net/sports/football/sunil-chhetri-to-retire-world-cup-qualifying-match-against-kuwait-on-june-6-2809041
#SunilChhetri
ಅಂತರರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ ಸುನೀಲ್ ಚೆಟ್ರಿ
ಭಾರತದ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಜೂನ್ 6 ರಂದು ಕೋಲ್ಕತ್ತಾದಲ್ಲಿ ಕುವೈತ್ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ನಂತರ ಅಂತರರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತಿ ಪಡೆಯುವುದಾಗಿ ಪ್ರಕಟಿಸಿದ್ದಾರೆ.
ಸಾಮಾನ್ಯ ಜ್ಞಾನ
🍀ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ?
ಉತ್ತರ:- ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ
🍀ನಿಟ್ಟೂರಿನ ಶಾಸನದ ರಚನಾಕಾರ ?
ಉತ್ತರ:- ಉಪಗುಪ್ತ
🍀ನಿಟ್ಟೂರಿನ ಶಾಸನದ ಲಿಪಿಕಾರ ?
ಉತ್ತರ:- ಚಡಪ
🍀ಅಶೋಕ ಶಾಸನವನ್ನು ಮೊಟ್ಟ ಮೊದಲು ಓದಿದವರು ??
ಉತ್ತರ:- ಜೇಮ್ಸ್ ಪ್ರಿನ್ಸೆಪ್ 1837
🍀ತೆಲುಗಿನ ಪ್ರಥಮ ಶಾಸನ ?
ಉತ್ತರ:- ಕಲಿಮಲ್ಲ ಶಾಸನ
🍀ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ
ಉತ್ತರ:- ಅಲಹಾ ಬಾದ್ ಸ್ತಂಭ ಶಾಸನ
🍀ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ?
ಉತ್ತರ:- ಹರಿಷೇಣ
🍀ನರ್ಮದಾ ಬಚಾವೊ ಆಂದೋಲನ ಆರಂಭವಾದ ಸ್ಥಳ
ಉತ್ತರ:- ಮಧ್ಯ ಪ್ರದೇಶ
🍀ಎರಡನೇ ಜೈನ ಮಂಡಳಿ ಎಲ್ಲಿ ನಡೆಯಿತು?
ಉತ್ತರ:- ವಲ್ಲಭಿ
🍀ಗಾಂಧಿ ಭಾಗವಹಿಸಿದ ಮೊದಲ ಕಾಂಗ್ರೆಸ್ ಅಧಿವೇಶ ಯಾವುದು?
ಉತ್ತರ:- 1901 ಕಲ್ಕತ ಅಧಿವೇಶನ