en
Feedback
upsc_and_kpsc

upsc_and_kpsc

Open in Telegram
2 881
Subscribers
No data24 hours
-57 days
-4230 days
Posts Archive
★. ಭಾರತದ ಪ್ರಥಮ ಪಾತರಗಿತ್ತಿ ಪಾರ್ಕ- ತನಮಲ್ ಪಾರ್ಕ(ಕಲ್ಕತ್ತಾ) ★. ಭಾರತದಲ್ಲಿ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆ-Times of Imdor ★. ಭಾರತದಲ್ಲಿ ಅತಿ ಎತ್ತರವಾದ ರಾಷ್ಟ್ರೀಯ ಉದ್ಯಾನವನ- ಕಾಂಚನ ಜುಂಗಾ ಪಾರ್ಕ್ ★. ಪ್ರಸಿದ್ದ ಕೃತಿ The tree at man ಬರೆದವರು- ಪ್ರೆಟ್ರಿಕ್ ವೈಟ್ ★. ಮಾರ್ಕ ಟುಲಿ ಬರೆದ ಪ್ರಸಿದ್ದ ಕಾದಂಬರಿ-The hart indoor ★. ಗರ್ಲ್ಗೈಡ್ರ್ಸ ಸಂಘಟನೆ ರೂಪಿಸಿದವರು- ವಿಜೆನ್ಸ್ ★. ಪ್ರಸಿದ್ದ ಭಾಷಾ ತಜ್ಞ ನೋಮ ಚೋಮಸ್ನಿ ಯಾವ ದೇಶದವನು- ಯು.ಎಸ್.ಎ ★. ಆರ್ಟ ಆಫ್ ಲಿವಿಂಗ್ ಇಂಡಿಯಾ ಸ್ಥಾಪಿಸಿದವರು- ರವಿಶಂಕರ್ ಗುರುಜಿ ★. ಭಾರತದ ಅತಿ ದೊಡ್ಡ ಜಾತ್ರೆ-ಸೊನೆಪೂರ(ಉತ್ತರಪ್ರದೇಶ) ★. ಜೆ.ಕೆ ರೋಹಿಲಿಂಗ್ ಸೃಷ್ಟಿಸಿದ ಪಾತ್ರ- ಹ್ಯಾರಿ ಪಾಟರ್ ★. ಸಂಸ್ಕøತ ಭಾಷೆಯಲ್ಲಿನ ಮೊದಲ ಶಾಸನ- ರುದ್ರದಾಮನನ ಗಿರ್ನಾರ್ ಶಾಸನ ★. ರೇಲ್ವೆ ಪಿತಾಮಹ –ಜಾರ್ಜ ಸ್ಟಿಪನ್ಸನ್ನ್ ★. ಭಾರತದಲ್ಲಿ ಮಹಿಳಾ ರಾಜ್ಯಪಾಲರಾದ ಎಂಟನೆ ಮಹಿಳೆ- ಸರೋಜಿನಿ ನಾಯ್ಡು ಯು.ಬಿ ★. ಎ.ಕೆ. 47 ಸಂಶೋಧಿಸಲ್ಪಟ್ಟ ದೇಶ- ರಷ್ಯಾ ★. ಭಾರತದ ದೊಡ್ಡ ರಾಜ್ಯ ಪ್ರದೇಶ-ರಾಜಸ್ಥಾನ ★. ಭಾರತದ ಉದ್ದವಾದ ಹಿಮನದಿ-ಸಿಯಾಚಿನ್ ★ಜಗತ್ತಿನ ಹೆಚ್ಚು ಚಲನಚಿತ್ರ ನಿರ್ಮಿಸುವ ದೇಶ- ಭಾರತ ★. ಕರ್ನಾಟಕದ ಶ್ರೀಮಂತ ಜಿಲ್ಲೆ- ಬೆಂಗಳೂರು ★. ಗಲ್ಪ್ ಆಫ್ ಮನ್ನಾರ್ ಯಾವ ದೆಶಗಳ ಮಧ್ಯದಲ್ಲಿ ಇದೆ-ಭಾರತ& ಶ್ರೀಲಂಕಾ

Note:- 👉 ಕೇಸರಿ ಕ್ರಾಂತಿ - ಪವನಶಕ್ತಿ, ಸೌರಶಕ್ತಿ, ಉಬ್ಬರವಿಳಿತ ಶಕ್ತಿಗೆ ಸಂಬಂದಿಸಿದೆ.

**ನಾಡದೇವಿ ಭುವನೇಶ್ವರಿಯ ಪ್ರತಿಮೆಯ ವಿಶೇಷತೆಗಳು** 👉ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಭುವನೇಶ್ವರಿಯ 25 ಅಡಿ ಎತ್ತರದ ಕಂಚಿನ ಪ್ರತಿಮೆ 👉ನಾಡದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ. 👉ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ. 👉ಹೊಯ್ಸಳ, ಚಾಲುಕ್ಯ,ಕದಂಬ ಹಾಗೂ ಆಧುನಿಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. 👉 ಪ್ರತಿಮೆಯಲ್ಲಿ ಹೊಯ್ಸಳ ಲಾಂಛನ, ವೈಜಯಂತಿ ಮಾಲೆ, ಕಂಠಿಹಾರ, ಗಂಡ ಭೇರುಂಡ ಇರಲಿದೆ. 👉ಪ್ರತಿಮೆಯ ಸುತ್ತಲೂ ಉದ್ಯಾನ ನಿರ್ಮಿಸಲಾಗಿದ್ದು, ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. 👉ವಿಧಾನಸೌಧದ ಪಶ್ಚಿಮ ದ್ವಾರದಿಂದ ನಾಡದೇವಿ ವೀಕ್ಷಣೆಗೆ ಸಾರ್ವಜನಿಕರಿಗೆ ದಿನಪೂರ್ತಿ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ,ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ನಿಮಗಿದು ತಿಳಿದಿರಲಿ. 👉 ದೀರ್ಘಾವಧಿ ರಾಷ್ಟ್ರಪತಿ - ಬಾಬು ರಾಜೇಂದ್ರ ಪ್ರಸಾದ್. 👉 ದೀರ್ಘಾವಧಿ ಉಪರಾಷ್ಟ್ರಪತಿ ( 2 ಜನ ) - ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಅನ್ಸಾರಿ. 👉 ದೀರ್ಘಾವಧಿ ಪ್ರಧಾನಮಂತ್ರಿ - ಜವಾಹರ್ಲಾಲ್ ನೆಹರು. 👉 ದೀರ್ಘಾವಧಿ ಮುಖ್ಯಮಂತ್ರಿ - ಪವನ್ ಕುಮಾರ್ ಚಮ್ಲಿಂಗ್. 👉 ಕರ್ನಾಟಕದಲ್ಲಿ ದೀರ್ಘಾವಧಿ ಮುಖ್ಯಮಂತ್ರಿ - ದೇವರಾಜ ಅರಸು.

2025ರ ಗಣರಾಜ್ಯೋತ್ಸವದ ಥೀಮ್ ➺'ಸ್ವರ್ಣ ಭಾರತ: ವಿರಾಸತ್ ಔರ್ ವಿಕಾಸ್' - ಈ ಥೀಮ್ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ (ವಿರಾಸತ್) ಮತ್ತು ಅಭಿವೃದ್ಧಿ ಮತ್ತು ನಾವೀನ್ಯತೆಯಲ್ಲಿ ಅದರ ದಾಪುಗಾಲುಗಳನ್ನು (ವಿಕಾಸ್) ಪ್ರತಿಬಿಂಬಿಸುತ್ತದೆ

💥ಮ್ಯಾನ್ ಬುಕರ್  ಪ್ರಶಸ್ತಿ‌ ಪಡೆದ ಭಾರತೀಯರು💥 🌷ವಿ.ಎಸ್ ನೈಪಾಲ್.... ಇನ್ ದಿ ಪ್ರಿ ಸ್ಟೇಟ್-1971 🌷ಸಲ್ಮಾನ್ ರಶ್ದಿ..... ಮಿಡ್ ನೈಟ್ ಚಿರ್ಲ್ಡನ್ಸ್-1981 🌷 ಅರುಂಧತಿ ರಾಯ್: ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್-1997 🌷ಕಿರಣ್ ದೇಸಾಯಿ.... ಇನ್ ಹೆರಿಟನ್ಸ್ ಆಫ್ ಲಾಸ್-2006 🌷ಅರವಿಂದ ಅಡಿಗ..... ದಿ ವೈಟ್ ಟೈಗರ್-2008

✍ಪಾಣಿಪತ್ ಯುದ್ಧಗಳು 1.ಮೊದಲ ಪಾಣಿಪತ್ ಕದನದಲ್ಲಿ 👉 (1526) ✍ಬಾಬರ್ ಇಬ್ರಾಹಿಂ ಲೋದಿ ಯನ್ನು ಸೋಲಿಸಿದರು. 2.ಎರಡನೇ ಪಾಣಿಪತ್ ಕದನದಲ್ಲಿ 👉(1556) ✍ಅಕ್ಟರ್‌ ಹೇಮುನನ್ನು ಸೋಲಿಸಿದನು. 3.ಮೂರನೇ ಪಾಣಿಪತ್ ಕದನದಲ್ಲಿ 👉(1761) ಈ ✍ಅಹಮದ್ ಷಾ ಅಬ್ದಾಲಿ ಮರಾಠರನ್ನು ಸೋಲಿಸಿದರು

*88ನೇ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ : ಕಸಾಪ* ☘ *_87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಇದೆ ವರ್ಷ ನಡೆಯಲಿದ್ದು,_* ☘ 88ನೇ ಸಮ್ಮೇಳನವನ್ನು ಬಳ್ಳಾರಿ ಜಿಲ್ಲೆಯಲ್ಲಿ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ. ☘ಬಳ್ಳಾರಿಗೆ 66 ವರ್ಷಗಳ ಬಳಿಕ ಮರಳಿ ಸಾಹಿತ್ಯ ಸಮ್ಮೇಳನದ ಆತಿತ್ಯ ದೊರೆಯುತ್ತಿದೆ. ☘ *1926, 1938, 1958ರಲ್ಲಿ* ಬಳ್ಳಾರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಿತ್ತು.

ರಕ್ಷಣೆ ನೀಡುವ ಪೊರೆಗಳು (1) ಮೆದುಳು = ಮೆನಂಜಿಸ್ (2) ಹೃದಯದ= ಪೆರಿಕಾರ್ಡಿಯಂ (3)ಶ್ವಾಸಕೋಶ = ಫ್ಲೋರಾ (4) ಮೂತ್ರಪಿಂಡ= ರೀನಲ್ ಕ್ಯಾಪ್ಸುಲ್ (5) ಯಕೃತ್= ಹೆಪ್ಯಾಟಿಕ್ ಕ್ಯಾಪ್ಸುಲ್ ========================

💦ಕಣ್ಣೀರಿನ ನದಿಗಳು💦 ✍️ ಕರ್ನಾಟಕದ ಕಣ್ಣೀರಿನ ನದಿ - ದೋಣಿ ನದಿ ✍️ ಪಶ್ಚಿಮ ಬಂಗಾಳದ ಕಣ್ಣೀರಿನ ನದಿ - ದಾಮೋದರ ✍️ ಅಸ್ಸಾಂ ರಾಜ್ಯದ ಕಣ್ಣೀರಿನ ನದಿ - ಬ್ರಹ್ಮಪುತ್ರ ✍️ ಒರಿಸ್ಸಾ ರಾಜ್ಯದ ಕಣ್ಣೀರಿನ ನದಿ - ಮಹಾನದಿ ✍️  ಮಧ್ಯಪ್ರದೇಶದ ಕಣ್ಣೀರಿನ ನದಿ - ಚಂಬಲ ನದಿ ✍️ ಉತ್ತರ ಪ್ರದೇಶದ ಕಣ್ಣೀರಿನ ನದಿ - ಗಾಗ್ರಿ ನದಿ ✍️  ಉತ್ತರಾಖಂಡದ ಕಣ್ಣೀರಿನ ನದಿ - ಮಂದಾಕಿನಿ ✍️ ಜಮ್ಮು ಕಾಶ್ಮೀರದ ಕಣ್ಣೀರಿನ ನದಿ - ಜೇಲo ✍️ ಸಿಕ್ಕಿಂ ರಾಜ್ಯದ ಕಣ್ಣೀರಿನ ನದಿ - ತಿಸ್ತಾ ✍️  ತ್ರಿಪುರ ರಾಜ್ಯದ ಕಣ್ಣೀರಿನ ನದಿ - ಮನು

💦ಕಣ್ಣೀರಿನ ನದಿಗಳು💦 ✍️ ಕರ್ನಾಟಕದ ಕಣ್ಣೀರಿನ ನದಿ - ದೋಣಿ ನದಿ ✍️ ಪಶ್ಚಿಮ ಬಂಗಾಳದ ಕಣ್ಣೀರಿನ ನದಿ - ದಾಮೋದರ ✍️ ಅಸ್ಸಾಂ ರಾಜ್ಯದ ಕಣ್ಣೀರಿನ ನದಿ - ಬ್ರಹ್ಮಪುತ್ರ ✍️ ಒರಿಸ್ಸಾ ರಾಜ್ಯದ ಕಣ್ಣೀರಿನ ನದಿ - ಮಹಾನದಿ ✍️  ಮಧ್ಯಪ್ರದೇಶದ ಕಣ್ಣೀರಿನ ನದಿ - ಚಂಬಲ ನದಿ ✍️ ಉತ್ತರ ಪ್ರದೇಶದ ಕಣ್ಣೀರಿನ ನದಿ - ಗಾಗ್ರಿ ನದಿ ✍️  ಉತ್ತರಾಖಂಡದ ಕಣ್ಣೀರಿನ ನದಿ - ಮಂದಾಕಿನಿ ✍️ ಜಮ್ಮು ಕಾಶ್ಮೀರದ ಕಣ್ಣೀರಿನ ನದಿ - ಜೇಲo ✍️ ಸಿಕ್ಕಿಂ ರಾಜ್ಯದ ಕಣ್ಣೀರಿನ ನದಿ - ತಿಸ್ತಾ ✍️  ತ್ರಿಪುರ ರಾಜ್ಯದ ಕಣ್ಣೀರಿನ ನದಿ - ಮನು

ನಿಮಗಿದು ತಿಳಿದಿರಲಿ. ✍️.ಕಾಲುವೆ ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ - ರಾಯಚೂರು ✍️.ಕೆರೆ ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ :- ಶಿವಮೊಗ್ಗ ✍️.ಹನಿ ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ :- ಬಾಗಲಕೋಟೆ ✍️.ಬಾವಿ ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ. :- ಬೆಳಗಾವಿ ✍️.ತುಂತುರು ನೀರಾವರಿ ಅತಿ ಹೆಚ್ಚು ಹೊಂದಿರುವ ಜಿಲ್ಲೆ :- ಮಂಡ್ಯ ಮತ್ತು ಮೈಸೂರು.

✨ಶಂಕರಾಚಾರ್ಯರು ಸ್ಥಾಪಿಸಿದ ಪೀಠಗಳು✨ ✍️ ಬದ್ರಿನಾಥ್ - ಜ್ಯೋತಿರ್ ಪೀಠ ✍️ ಪುರಿ - ಗೋವರ್ಧನ ಪೀಠ ✍️ ದ್ವಾರಕಾ - ಕಾಳಿ ಪೀಠ ✍️ ಶೃಂಗೇರಿ - ಶಾರದಾ ಪೀಠ

ನಿಮಗಿದು ತಿಳಿದಿರಲಿ. ✍️ ಕದಂಬರ ಸೈನ್ಯವನ್ನು " ಚದುರಂಗ ಬಲ " ಎಂದು ಕರೆಯುತ್ತಿದ್ದರು. ✍️ಚಾಲುಕ್ಯರ ಸೈನ್ಯವನ್ನು " ಕರ್ಣಾಟ ಬಲ" ಎಂದು ಕರೆಯುತ್ತಿದ್ದರು.

ನಿಮಗಿದು ತಿಳಿದಿರಲಿ. ತಮ್ಮ ಆತ್ಮ ಚರಿತ್ರೆಯನ್ನು LT ಸ್ವತಃ ತಾವೇ ಬರೆದುಕೊಂಡ ಇಬ್ಬರು ಪ್ರಸಿದ್ದ ಮೊಘಲ್ ದೊರೆಗಳು. ಬಾಬರ್ :  ತುಜಕ್ - ಇ - ಬಾಬರಿ ಜಹಾಂಗೀರ್ :  ತುಜಕಿ - ಇ - ಜಹಾಂಗೀರ ಮೊಘಲ್ ಸಾಮ್ರಾಜ್ಯದಲ್ಲಿ ಅನಕ್ಷರಸ್ಥ ದೊರೆ ಎಂದರೆ - ಅಕ್ಬರ್

💐ಷಾಹಿ ಮನೆತನಗಳು ಮತ್ತು ಸ್ಥಾಪಕರು 💐 🍀ಬಿಜಾಪುರ ಆದಿಲ ಷಾಹಿ‌ - ಯೂಸುಫ್ ಆದಿಲ ಷಾ ☘ಬೀದರನ ಬರೀದ ಷಾಹಿ - ಖಾಸಿಂ ಬರೀದ ☘ಗೋಲ್ಕೊಂಡದ ಕುತುಬ ಷಾಹಿ - ಖುಲಿ ಕುತುಬ ಷಾ ☘ಅಹಮದ ನಗರ ನಿಜಾಂ ಷಾಹಿ - ಮಲ್ಲಿಕ ಅಹಮದ ☘ಬೀರಾರನ ಇಮಾದ ಷಾಹಿ - ಇಮಾದ ಉಲ ಮುಲ್ಕ (LT ಫತಾ - ಉಲ್ಲಾ )

ಭಾರತದ ವಾಣಿಜ್ಯ ಸಂಸ್ಥೆಗಳು ೧) ಕಾಫಿ ಬೋರ್ಡ ಬೆಂಗಳೂರು ೨)ರಬ್ಬರ್ ಮಂಡಳಿ ಕೊಟ್ಟಾಯಂ ೩) ಟೀ ಮಂಡಳಿ ಕೋಲ್ಕತಾ ೪) ತಂಬಾಕು  ಮಂಡಳಿ ಗುಂಟೂರು ೫) ಸಂಬಾರ ಪದಾರ್ಥ ಮಂಡಳಿ ಕೇರಳ ೬) ಭಾರತೀಯ ವಿದೇಶಾಂಗ ವ್ಯಾಪಾರ ಸಂಸ್ಥೆ ನವದೆಹಲಿ

.............RBI............ 💰 Reserve Bank of India... 💰 ಸ್ಥಾಪನೆ - 1935 ಏಪ್ರಿಲ್ 01.. 💰 ರಾಷ್ಟ್ರೀಕರಣ - 1949 ಜನೆವರಿ 01.. 💰 ಕೇಂದ್ರ ಕಚೇರಿ - ಮುಂಬೈ.. 💰 ಪ್ರಸ್ತುತ ಗೌರ್ನರ್ - ಶಕ್ತಿಕಾಂತ ದಾಸ್.. 💰 ವಾಣಿಜ್ಯ ಬ್ಯಾಂಕುಗಳಿಗೆ ಕಟ್ಟ ಕಡೆಯ ಸಾಲದಾತನಾಗಿ ಕಾರ್ಯ ನಿರ್ವಹಿಸುತ್ತದೆ.. 💰 ರೆಪೊ ದರ ಎಂದರೆ - RBI ವಾಣಿಜ್ಯ ಬ್ಯಾಂಕುಗಳಿಗೆ ನೀಡಿದ ಸಾಲಕ್ಕೆ ವಾಣಿಜ್ಯ ಬ್ಯಾಂಕುಗಳು ಪಾವತಿಸುವ (ನೀಡುವ) ಬಡ್ಡಿದರ.. 💰 ರಿವರ್ಸ್ ರೆಪೋ ದರ ಎಂದರೆ - RBI ವಾಣಿಜ್ಯ ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ತಾನು ನೀಡುವ ಬಡ್ಡಿಯದರ....

ಪ್ರಮುಖ ಅಂತಾರಾಷ್ಟ್ರೀಯ ಗಡಿಗಳು 🎯17 ನೇ ಸಮಾನಾಂತರ ರೇಖೆ 👉ದಕ್ಷಿಣ ವಿಯೆಟ್ನಾಂ ಮತ್ತು ಉತ್ತರ ವಿಯೆಟ್ನಾಂ 🎯20 ನೇ ಸಮಾನಾಂತರ ರೇಖೆ 👉ಲಿಬಿಯಾ ಮತ್ತು ಸುಡಾನ್ 🎯22 ನೇ ಸಮಾನಾಂತರ ರೇಖೆ 👉 ಈಜಿಪ್ಟ್ ಮತ್ತು ಸುಡಾನ್ 🎯25 ನೇ ಸಮಾನಾಂತರ ರೇಖೆ 👉ಮಾರಿಟಾನಿಯಾ ಮತ್ತು ಮಾಲಿ 🎯31 ನೇ ಸಮಾನಾಂತರ ರೇಖೆ 👉ಇರಾನ್ ಮತ್ತು ಇರಾಕ್ 🎯38ನೇ ಸಮಾನಾಂತರ ರೇಖೆ 👉ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ 🎯49 ನೇ ಸಮಾನಾಂತರ ರೇಖೆ 👉 ಯುಎಸ್ಎ ಮತ್ತು ಕೆನಡಾ 🎯ಡುರಾಂಡ್ ರೇಖೆ 👉ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ 🎯ಹಿಂಡೆನ್ ಬರ್ಗ್ ರೇಖೆ 👉ಪೋಲೆಂಡ್ ಮತ್ತು ಜರ್ಮನಿ 🎯ಮ್ಯಾಕ್ ಮೋಹನ್ ರೇಖೆ 👉ಚೀನಾ ಮತ್ತು ಭಾರತ 🎯ಮ್ಯಾಜಿನೋಟ್ ರೇಖೆ 👉ಜರ್ಮನಿ ಮತ್ತು ಫ್ರಾನ್ಸ್ 🎯ಮ್ಯಾನರ್ಹೈಮ್ ರೇಖೆ 👉ರಷ್ಯಾ ಮತ್ತು ಫಿನ್ಲ್ಯಾಂಡ್ 🎯ಓಡರ್-ನೀಸ್ ರೇಖೆ 👉ಪೋಲೆಂಡ್ ಮತ್ತು ಜರ್ಮನಿ 🎯ರಾಡ್‌ಕ್ಲಿಫ್ ರೇಖೆ 👉ಭಾರತ ಮತ್ತು ಪಾಕಿಸ್ತಾನ 🎯ಸೀಗ್‌ಫ್ರೈಡ್ ರೇಖೆ 👉ಫ್ರಾನ್ಸ್ ಮತ್ತು ಜರ್ಮನಿ 🎯ನೀಲಿ ರೇಖೆ 👉ಲೆಬನಾನ್ ಮತ್ತು ಇಸ್ರೇಲ್ 🎯ಗ್ರೀನ್ / ಅಟಿಲಾ / ಯುಎನ್ ಬಫರ್ ಜೋನ್ 👉ರಿಪಬ್ಲಿಕ್ ಆಫ್ ಸೈಪ್ರಸ್ ಮತ್ತು ಟರ್ಕಿಶ್ ಸೈಪ್ರಸ್

ಗುಪ್ತರ ದೇವಾಲಯಗಳು            ( ನಾಗರ ಶೈಲಿ ) ===================== ☘ ತಿಗಾವಾದ - ವಿಷ್ಣು ದೇವಾಲಯ ☘ ಭೂಮರಾ - ಶಿವಾಲಯ ☘ ನಾಚನಾ - ಶಿವಪಾರ್ವತಿ ದೇವಾಲಯ ☘ ದೇವಘಡ್ - ದಶಾವತಾರ ದೇವಾಲಯ    ಚೋಳರ ದೇವಾಲಯಗಳು           ( ದ್ರಾವಿಡ ಶೈಲಿ ) ==================== ☘ ತ್ರಿಭುವನ - ಕಂಕರೇಶ್ವರ ದೇವಾಲಯ ☘ ದಾರಾಸುರಂ - ಐರಾವತೇಶ್ವರ ☘ ಗಂಗೈಕೊಂಡ - ಬೃಹದೀಶ್ವರ ☘ ತಂಜಾವೂರ್ - ರಾಜರಾಜೇಶ್ವರ ☘ ನೆಲ್ಲೂರ್ - ಕೊರಂಗನಾಥ್      ಚಾಲುಕ್ಯರ ದೇವಾಲಯಗಳು            ( ವೇಸರ್ ಶೈಲಿ ) ====================== ☘ ಐಹೊಳೆ - ಲಾಡಖಾನ್ ☘ ಬಾದಾಮಿ - ಮಹಾಕೂಟೇಶ್ವರ ☘ ಪಟ್ಟದಕಲ್ಲು - ವಿರೂಪಾಕ್ಷ ☘ ಮಹಾಕೂಟ - ಸಂಗಮೇಶ್ವರ      ಹೊಯ್ಸಳರ ದೇವಾಲಯಗಳು             ( ಹೊಯ್ಸಳ ಕಲೆ ) ====================== ☘ ಬೇಲೂರು - ಚೆನ್ನಕೇಶವ ದೇವಾಲಯ ☘ ಹಳೆಬೀಡು - ಹೊಯ್ಸಳೇಶ್ವರ ☘ ಮೇಲುಕೋಟೆ - ಚೆಲುವನಾರಾಯಣಸ್ವಾಮಿ ☘ ಸೋಮನಾಥಪುರ - ಕೇಶವಾಲಯ