ಜ್ಞಾನ ಸರಸ್ವತಿ KARTET/GPSTR/HSTR STUDY FOR SOCIAL SCIENCE AND ENGLISH🙏💐
ಜ್ಞಾನ ಸರಸ್ವತಿ ಎಜ್ಯುಕೇಶನ್ ಯುಟ್ಯೂಬ್ ಚಾನೆಲ್ https://youtube.com/channel/UCc3flRVK_u-ftAfPeDUIjMQ 30-04-2021 ಸತತ ಪರಿಶ್ರಮ ಸಾಧನೆಗೆ ಸ್ಫೂರ್ತಿ..🙏💐🎯✍️🌺
Show more6 631Subscribers
+1224 hours
+1237 days
+43330 days
- Subscribers
- Post coverage
- ER - engagement ratio
Data loading in progress...
Subscriber growth rate
Data loading in progress...
➡️ಅನುಗಮನ ಪದ್ದತಿ⬅️
============================
🌖 ಮೂರ್ತದಿಂದ ಅಮೂರ್ತದೆಡೆಗೆ
🌖ಉದಾಹರಣೆಯಿಂದ ತತ್ವದೆಡೆಗೆ
🌖ಗೊತ್ತಿದ್ದುದರಿಂದ ಗೊತ್ತಿಲ್ಲದೆಡೆಗೆ
🌖ನಿರ್ದಿಷ್ಟ ದೃಷ್ಟಾಂತದಿಂದ ಸಾರ್ವತ್ರಿಕ ತತ್ವದೆಡೆಗೆ
☀️ನಿಗಮನ ಪದ್ದತಿ☀️
============================
🌎ಅಮೂರ್ತದಿಂದ ಮೂರ್ತ
🌎ಗೊತ್ತಲ್ಲದ್ದರಿಂದ ಗೊತ್ತದ್ದರೆಡರಗೆ
🌎ಸಾಮನ್ಯ ತತ್ವದಿಂದ ನಿರ್ದಿಷ್ಟ ತತ್ವದೆಡೆಗೆ
🌎ತತ್ವದಿಂದ ಉದಾಹರಣೆಗೆಯಡೆಗೆ
👍 3
❇️ ಭಾರತದ ಪ್ರಮುಖ ಪತ್ರಿಕೆಗಳು ಮತ್ತು ಸಂಪಾದಕರು
🗞 ಬಂಗ್ ದರ್ಶನ್ - ಬಂಕಿಮ ಚಂದ್ರ ಚಟರ್ಜಿ..
🗞 ವಂದೇ ಮಾತರಂ - ಮೇಡಂ ಬಿಕಾಜಿ ಕಾಮಾ..
🗞 ಬಹಿಷ್ಕೃತ ಭಾರತ - ಡಾ. ಬಿ ಆರ್ ಅಂಬೇಡ್ಕರ್..
🗞 ಬಂದಿ ಜೀವನ್ - ಸಚೆಂದ್ರ ಸನ್ಯಾಲ್ ..
🗞 ನ್ಯಾಷನಲ್ ಹೆರಾಲ್ಡ್ - ಜವಾಹರ್ ಲಾಲ್ ನೆಹರು..
🗞 ಆಲ್ ಹೀಲಾಲ್ - ಮೌಲನ್ ಅಬ್ದುಲ್ ಕಲಾಂ ಅಜಾದ್..
🗞 ಕುಡಿ ಅರಸು - ಇ.ವಿ. ರಾಮಸ್ವಾಮಿ ನಾಯ್ಕರ್..
🗞 ಹಿಂದೂ ದೇಶಭಕ್ತ - ಗಿರಿಷ್ ಚಂದ್ರ ಘೋಷ್..
🗞 ಕೇಸರಿ ಮತ್ತು ಮರಾಠ - ಬಾಲಗಂಗಾಧರ್ ತಿಲಕ್...
🗞 ಯುಗಾಂತರ - ಬರೀಂದ್ರ ಕುಮಾರ್ ಘೊಷ್ ಮತ್ತು ಭೂಪೇಂದ್ರನಾಥ ದತ್ತ..
🗞 ದಿ ಹಿಂದೂಸ್ತಾನ್ ಟೈಮ್ಸ್ - ಕೆ ಎಂ ಪಣೀಕರ್..
🗞 ಡಾನ್ - ಎಸ್ .ಸಿ.ಮುಖರ್ಜಿ..
🗞 ಹಿಂದೂ ದೇಶಭಕ್ತ - ಗಿರಿಷ್ ಚಂದ್ರ ಘೋಷ್ ..
👍 11
Difference of ಸಕ್ಕರೆ ಬಟ್ಟಲು / ಸಕ್ಕರೆ ನಾಡು !!
★ ಮಂಡ್ಯ ಜಿಲ್ಲೆಯನ್ನು ಕರ್ನಾಟಕದ " ಸಕ್ಕರೆ ನಾಡು " ಎಂದು ಕರೆಯುತ್ತಾರೆ.
★ ಬೆಳಗಾವಿ ಜಿಲ್ಲೆಯನ್ನು ಕರ್ನಾಟಕದ "ಸಕ್ಕರೆ ಬಟ್ಟಲು " ಎಂದು ಕರೆಯುತ್ತಾರೆ
👍 8
SHORT NOTES ✨
✍ ಅಶ್ವಮೇಧ ಯಾಗವನ್ನು ಕೈಗೊಂಡ ಮೊದಲ ಭಾರತೀಯ ದೊರೆ - ಚಂದ್ರಗುಪ್ತ ಮೌರ್ಯ..
✍ ಅಶ್ವಮೇಧ ಯಾಗವನ್ನು ಕೈಗೊಂಡ ಮೊದಲ ಗುಪ್ತ ದೊರೆ - ಸಮುದ್ರ ಗುಪ್ತ..
👉 ಭಾರತದ ಮೊದಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮಹಿಳಾ ಅಧ್ಯಕ್ಷ ಹಾಗೂ ಭಾರತದ ಮೊದಲ ಮಹಿಳಾ ರಾಜ್ಯಪಾಲೆ ಸರೋಜಿನಿ ನಾಯ್ಡು..
👍 7