🌾JSS SPARDHA CAREER ACADEMY-MBL🌾
Open in Telegram
JSS SPARDHA CAREER ACADEMY YOUTUBE CHANNEL Available services DAILY GK TODAY CURRENT AFFAIRS DAILY PAPRR CUTTINGS UNKNOWN FACTS GK FACTS FOR ALL COMPETITIVE EXAM. MOTIVATION FOR READER RECENTLY COMPETITIVE EXAM QUESTION PAPERs 🙏🙏
Show more2 831
Subscribers
No data24 hours
-117 days
-3030 days
Posts Archive
ದೇಶದಲ್ಲಿಯೇ ಮೊದಲ ಅಂಡರ್ ಗ್ರೌಂಡ್ ವಿದ್ಯತ್ ಪರಿವರ್ತಕ ಕೇಂದ್ರ ನಿರ್ಮಿಸಿದ ಕೀರ್ತಿ ಕರ್ನಾಟಕ ರಾಜ್ಯಕ್ಕೆ ಸಲ್ಲುವುದು.
ಎದೆಯ ಹಣತೆಯಲ್ಲಿ ಅಕ್ಷರದ ದೀಪ
ಹೊತ್ತಿಸಿ ಅಗಣಿತ ಮಂದಿಯ ಬಾಳಿಗೆ
ಭವ್ಯ ಬೆಳಕು ನೀಡಿದ ಪರಮ ಗುರುಗಳಿಗೆ
ಗುರು ಸಮಾನರಿಗೆ ಶಿಕ್ಷಕರ ದಿನದ ಶುಭಾಷಯಗಳು
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ-1). (05 ಸೆಪ್ಟೆಂಬರ್ 2023)
✍ ಭಾರತದ ರಾಷ್ಟ್ರಪತಿಯಾದ ದ್ರೌಪದಿ ಮುರ್ಮು ಅವರು 12 ಅಡಿ ಎತ್ತರದ ಮಹಾತ್ಮ ಗಾಂಧೀ ಪ್ರತಿಮೆಯನ್ನು ದೆಹಲಿಯ ರಾಜಘಾಟ್ ನಲ್ಲಿ ಉದ್ಘಾಟನೆ ಮಾಡಿದರು.
✍ ದೇಶದಲ್ಲೇ ಅತೀ ಹೆಚ್ಚು ಸಿಡಿಲು ಬಡಿತಕ್ಕೆ ಒಳಗಾಗುವ ರಾಜ್ಯ - ಒಡಿಶಾ ( 2 ತಾಸಿನಲ್ಲಿ 61 ಸಾವಿರ ಸಿಡಿಲು ಬಡಿತ)
✍ ಇಸ್ರೋ ಸಂಸ್ಥೆಯು ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾ..ಡರ್ ಅನ್ನು 40 ಸೆಂ ಮೀ ಅನ್ನು ಮೇಲೆಕ್ಕೆತ್ತರಿಸಿ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ.
✍ ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷದ ತಮ್ಮ ಆಡಳಿತದ ಅವಧಿಯಲ್ಲಿ ಒಂದೇ ಒಂದೂ ಬಾರಿಯೂ ರಜೆಯನ್ನು ತೆಗೆದುಕೊಂಡಿಲ್ಲ..
✍ 18ನೇ ಆವೃತಿಯ ಜಿ 20 ಶೃಂಗಸಭೆವು ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯ ನಗರದಲ್ಲಿ ನಡೆಯಿತು.(ಮತ್ತೇ ಭಾರತವು 2047 ಕ್ಕೆ ಇದರ ಅಧಕ್ಷತೆಯನ್ಮು ವಹಿಸಿಕೊಳ್ಳಲಿದೆ)
✍ ಚಂದ್ರಯಾನ-೩ ನೌಕೆಗ ರಾಕೆಟ್ ಉಡಾವಣೆ ಸೇರಿದಂತೆ ಇಸ್ರೋದ ಹಲವು ರಾಕೆಟ್ ಉಡಾವಣೆಯ ಸಂದರ್ಭದಲ್ಲಿ ಕೌಂಟ್ ಡೌನ್ ಹೇಳಿದ್ದ ವಿಜ್ಞಾನಿ ಎನ್ ವಲರ್ಮತಿ ನಿಧನ.
✍ ತೆಲಂಗಾಣ ರಾಷ್ಟ್ರೀಯ ಐಕ್ಯತೆ ದಿನ - ಸೆಪ್ಟೆಂಬರ್ 17 (ಹೈದರಾಬಾದ್ ವಿಮೋಚನ ದಿನ)
✍ 1962 ರಿಂದ ಭಾರತದಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನ ಸೆಪ್ಟೆಂಬರ್05 ಕ್ಕೆ ರಾಷ್ಟ್ರೀಯ ಶಿಕ್ಷಕರ ದಿನ ಆಚರಣೆ ಮಾಡಲಾಗುತ್ತದೆ. (ಶಿಕ್ಷಿಕಿರ ದಿನ - ಜನವರಿ 03)
✍ ರಾಷ್ಟ್ರೀಯ ಪತ್ರಿಕಾ ವಿತರಕರ ದಿನ - ಸೆಪ್ಟೆಂಬರ್ 04
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ - 01) (04 ಸೆಪ್ಟೆಂಬರ್ 2023)
✍ ಮೊದಲ ಪುರುಷರ ಹಾಕಿ ಪೈವ್ಸ್ ಏಷ್ಯಾಕಫ್ ನಲ್ಲಿ ಭಾರತವು ಮಲೇಷ್ಯಾ ತಂಡವನ್ನು ಸೋಲಿಸುವುದರ ಮುಖಾಂತರ ಭಾರತವು 2024 ರ ಎಫ್ ಎ ಎಚ್ ಹಾಕಿ ಪೈವ್ಸ್ ವಿಶ್ವಕಫ್ ಅರ್ಹತೆ ಪಡೆದುಕೊಂಡಿದೆ.
✍ ಮೋಹನ್ ಬಗಬ್ ಸೂಪರ್ ಜೈಂಟ್ ತಂಡವು ಪ್ರಸ್ತುತ ವರ್ಷದ ಡುರಾಂಡ್ ಕಫ್ ಚಾಂಪಿಯನ್ ಶಿಪ್ ಯಾಗಿ ಹೊರಹೊಮ್ಮಿದೆ.(ಪುಟ್ಬಾಲ್ ಕ್ರೀಡೆ)
✍ ಇತ್ತೀಚೆಗೆ ಚಂದ್ರನ ಅಂಗಳದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸಲ್ಪರ್ ಅನ್ನು ಪ್ರಜ್ಞಾನ ರೋವರ್ ಪತ್ತೆ ಮಾಡಿದೆ.
✍ ಇತ್ತೀಚಿಗೆ ಪಾಕ್ ಆಕ್ರಮಿತ್ ಕಾಶ್ಮೀರದಲ್ಲಿ ನೂತನ ಧರ್ಮದ್ರೋಹಿ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಿದೆ.
✍ 2019 ರಲ್ಲಿ ಚೀನಾದ ಬಿಆರ್ಐ ಯೋಜನೆಗೆ ಸೇರಿದ್ದ ಜಿ 7 ಏಕೈಕ ದೇಶ ಇಟಲಿವು ಈಗ ಈ ಯೋಜನೆಯಿಂದ ಹೊರನಡೆಯುವ ನಿರ್ಧಾರ ಕೈಗೊಂಡಿದೆ.
✍ ಮಹಾರಾಷ್ಟ್ರದ ನಾಗಪುರದಲ್ಲಿರುವ ವಿ ಎನ್ ಆರ್ ಟಿ ಐ ಸಂಸ್ಥೆಯ ಅಧ್ಯಕ್ಷರಾಗಿ ಮದನಗೋಪಾಲ್ ನೇಮಕ.
✍ ಇತ್ತೀಚಿಗೆ ಸುದ್ದಿಯಲ್ಲಿದ್ದ ಯಾನ ಕಾದಙಬರಿ ಬರೆದವರು - ಎಸ್ ಎಲ್ ಬೈರಪ್ಪ ...
✍ 1992 ರ ಕ್ರಿಕೆಟ್ ವಿಶ್ವಕಫ್ ನಲ್ಲಿ ಕಾರ್ಯನಿರ್ವಹಿಸಿದ್ದ ಭಾರತದ ಏಕೈಕ ಅಂಪೈರ್ ಪಿಲೂ ನಿಧನರಾಗಿದ್ದಾರೆ.
✍ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ - ಸೆಪ್ಟೆಂಬರ್ 15
ಸಶಸ್ತ್ರ ಪೊಲೀಸ್ ಕಾನ್ಸಟೇಬಲ್ (ಸಿಎಆರ್/ಡಿಎಆರ್) ಹುದ್ದೆಗಳ ನೇಮಕಾತಿ ಹಾಲ್ ಟಿಕೆಟ್ ಬಿಡುಗಡೆ
ಪರೀಕ್ಷೆಯ ದಿನಾಂಕ - 10 ಸೆಪ್ಟೆಂಬರ್ 2023
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ-1) ( 01 ಸೆಪ್ಟೆಂಬರ್ 2023)
✍ ಇತಿಹಾಸದಲ್ಲೇ ಪ್ರಥಮ ಬಾರಿಗೆ ರೈಲ್ವೇ ಇಲಾಖೆ ಮಂಡಳಿಯ ಮೊದಲ ಮಹಿಳಾ ಅಧ್ಯಕ್ಷರಾಗಿ ಜಯಾವರ್ಮ ಸಿನ್ಹಾ ನೇಮಕ.
✍ ಇತ್ತೀಚಿಗೆ ಬಿಡುಗಡೆಯಾದ ನೂತನ ಚೇಸ್ ರಾಂಕಿಂಗ್ ನಲ್ಲಿ ಭಾರತದ ನಂ-01 ಚೆಸ್ ಆಟಗಾರನಾಗಿ 17 ವರ್ಷದ ಡಿ ಗುಕೇಶ್ ಅವರು ಹೊರಹೊಮ್ಮಿದ್ದಾರೆ. (ವಿಶ್ವ ನಂ ಚೇಸ ಆಟಗಾರ - ಮ್ಯಾಗ್ನೆಸ್ ಕಾರ್ಲ್ ಸನ್ )
✍ ಭಾರತದ ಪ್ರಖ್ಯಾತ ಜಾವೆಲಿನ್ ಎಸೆತಗಾರನಾದ ನೀರಜ್ ಚೋಪ್ರಾ ಅವರು ಜೂರಿಚ್ ಡೈಮಂಡ್ ಲೀಗ್ ನಲ್ಲಿ ಎರಡನೇ ಸ್ಥಾನ ಪಡೆದು ಅಮೆರುಕಾದ ಯುಜೀನ್ ನಲ್ಲಿ ನಡೆಯುತ್ತಿರುವ ಡೈಮಂಡ್ ಲೀಗ್ ಗೆ ಅರ್ಹತೆ ಪಡೆದರು.
✍ ಆತ್ಮನಿರ್ಭರ್ ಭಾರತ ಪರಿಕಲ್ಪನೆಯಲ್ಲಿ ಅಡಿಯಲ್ಲಿ ನಿರ್ಮಾಣವಾ್ ಏಳನೇ ಯುದ್ಧನೌಕೆಯನ್ನ ಉಪರಾಷ್ಟ್ರಪತಿ ಜಗದೀಫ ಧನಕರ್ ಅವರು ಮುಂಬೈಯಲ್ಲಿ ಚಾಲನೇ ನೀಡಿದರು..
✍ 2023 ನೇ ಸಾಲಿನ ವಿಶ್ವಚೇಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಆರ್ ಪ್ರಜ್ಞಾನಂದ್ ಅವರು ರನ್ನರ್ ಆಫ್ ಸ್ಥಾನ ಪಡೆದರು.
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ- 01 ) (31 ಆಗಸ್ಟ್ 2023)
✍ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಒಂದೇ ಸಲ ಚುನಾವಣೆ ನಡೆಸುವ ಉದ್ದೇಶದಿಂದ ಕೇಂದ್ರ ಸರಕಾರವು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿ ನೇಮಕ.
✍ ಭಾರತೀಯ ಮೂಲದ ಸಿಂಗಾಪೂರದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮಗರತ್ನಂ ಅವರು ಸಿಂಗಾಪುರ್ ಅಧ್ಯಕ್ಷರಾಗಿ ಆಯ್ಕೆ.
✍ ಖಾಸಗಿ ವಿಮಾನಯಾನ ಕಂಪನಿಯ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ ಗೋಯಲ್ ಅವರು ಇತ್ತೀಚಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಎದುರಿಸುತಿದ್ದಾರೆ.
✍ 2019 ರ ಲೋಕಸಭೆಯ ಚುನಾವಣಾ ವೇಳೆ ಸಲ್ಲಿಸಿದ ಅಫಿಡ್ ವಿಟ್ ನಲ್ಲಿ ಸುಳ್ಳು ಮಾಹಿತಿ ನೀಡಿದ ಹಾಗೂ ಚುನಾವಣಾ ಅಕ್ರಮ ಎಸಗಿದ ಆರೋಪದ ಮೇಲೆ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಹೈಕೋರ್ಟ್ ಅಸಿಂಧೂಗೊಳಿಸಿದೆ.
✍ಯಲಹಂಕ ವಾಯುನೆಲೆಯ ಕಮಾಂಡರ್ ಆಗು ಏರ್ ಕಮಾಂಡತ್ ರೋಹಿತ್ ವಿಜಯದೇವ್ ಅವರು ಅಧಿಕಾರ ಸ್ವೀಕರಿಸಿದರು.
✍ ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ ಅವರು ಜೈಲರ್ ಸಿನಿಮಾಗೆ ಬರೊಬ್ಬರಿ 210 ಕೋಟಿ ರೂ ಸಂಭಾವನೆ ಪಡೆಯುವ ಮೂಲಕ ದೇಶದ ಅತ್ಯಂತ ದುಬಾರಿ ನಟ ಎನಿಸಿಕೊಂಡಿದ್ದಾರೆ.
✍ ಖ್ಯಾತ ನಟ,ನಿರ್ಮಾಒಕ ಮತ್ತಯ ನಿರ್ದೇಶಕ ಆರ್ ಮಾಧವನ್ ಅವರು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
Join -
