en
Feedback
🌾JSS SPARDHA CAREER ACADEMY-MBL🌾

🌾JSS SPARDHA CAREER ACADEMY-MBL🌾

Open in Telegram

JSS SPARDHA CAREER ACADEMY YOUTUBE CHANNEL Available services DAILY GK TODAY CURRENT AFFAIRS DAILY PAPRR CUTTINGS UNKNOWN FACTS GK FACTS FOR ALL COMPETITIVE EXAM. MOTIVATION FOR READER RECENTLY COMPETITIVE EXAM QUESTION PAPERs 🙏🙏

Show more
2 831
Subscribers
No data24 hours
-117 days
-3030 days
Posts Archive
ವಿಶ್ವದ ಅತೀ ಎತ್ತರದ ನಾಯಿ ಜೇವುಸ್ ಇನ್ನಿಲ್ಲ (world's most highest dog is Jevus no more.)
ವಿಶ್ವದ ಅತೀ ಎತ್ತರದ ನಾಯಿ ಜೇವುಸ್ ಇನ್ನಿಲ್ಲ (world's most highest dog is Jevus no more.)

ಜಿ 20 ಶೃಂಗಸಭೆಯ ಸಂದರ್ಭದಲ್ಲಿ ವಿಶ್ವ ನಾಯಕರಿಗೆ ಭಾರತ ಸರಕಾರ ಕೊಟ್ಟ ಉಡುಗೊರೆಗಳ ಪಟ್ಟಿ
ಜಿ 20 ಶೃಂಗಸಭೆಯ ಸಂದರ್ಭದಲ್ಲಿ ವಿಶ್ವ ನಾಯಕರಿಗೆ ಭಾರತ ಸರಕಾರ ಕೊಟ್ಟ ಉಡುಗೊರೆಗಳ ಪಟ್ಟಿ

ದೇಶದಲ್ಲಿ ಅತೀ ಹೆಚ್ಚು ಆನೆ ಕಾರಿಡಾರ್ ಗಳನ್ನು ಹೊಂದಿರುವ ರಾಜ್ಯ - ಪಶ್ಚಿಮ ಬಂಗಾಳ (26)
ದೇಶದಲ್ಲಿ ಅತೀ ಹೆಚ್ಚು ಆನೆ ಕಾರಿಡಾರ್ ಗಳನ್ನು ಹೊಂದಿರುವ ರಾಜ್ಯ - ಪಶ್ಚಿಮ ಬಂಗಾಳ (26)

ವಿಶ್ವದ ಅತೀ ದೊಡ್ಡ ಜಲಪಾತ - ವಿಕ್ಟೋರಿಯಾ ಜಲಪಾತ
ವಿಶ್ವದ ಅತೀ ದೊಡ್ಡ ಜಲಪಾತ - ವಿಕ್ಟೋರಿಯಾ ಜಲಪಾತ

NATIONAL HIDNI DAY SEPT 14.pdf1.76 KB

Note ✍ ದೇಶದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿ - ಪವನ ಕುಮಾರ್ ಚಾಮ್ಲಿಂಗ್ (ಸಿಕ್ಕಿಂ ರಾಜ್ಯ) ✍. ದೇಶದ ಅತ್ಯಂತ ಕಡಿಮೆ ಅವಧಿಯ ಮುಖ್ಯಮಂತ್ರಿ - ಜಗದಾಂಬಿಕಾ ಪಾಲ್ ( ಒಂದು ದಿನ ಮಾತ್ರ) ✍ ದೇಶದ ಮೊದಲ ಕಾಂಗ್ರೇಸ್ಸೇತರ ಮುಖ್ಯಮಂತ್ರಿ - ಕೇರಳದ ನಂಬೂದಾರಿ ಪಾಡೆ ✍ ದೇಶದ ಮೊದಲ ಮಹಿಳಾ ಮುಖ್ಯಮಂತ್ರಿ - ಸುಚೇತಾ ಕೃಪಲಾನಿ ✍ ಮೊಟ್ಟ ಮೊದಲ ಮುಖ್ಯಮಂತ್ರಿ ಯಾದ ಸಿನಿಮಾ ನಟ - ಎಮ್ ಜಿ ರಾಮಚಂದ್ರನಾ ✍ ಕರ್ನಾಟಕದ ದೀರ್ಘಾವಧಿಯ ಮುಖ್ಯಮಂತ್ರಿ - ಡಿ ದೇವರಾಜ ಅರಸು ✍ ಕರ್ನಾಟಕದ ಅತ್ಯಂತ ಕಡಿಮೆಯ ಅವಧಿಯ ಮುಖ್ಯಮು - ಬಿ ಎಸ್ ಯಡಿಯೂರಪ್ಪ ( 55 ಗಂಟೆ)

Note ✍ ಭಾರತದ ಮೊಟ್ಟ ಮೊದಲ ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಸ್ಥಾವರ ಇರುವ ರಾಜ್ಯ - ಕರ್ನಾಟಕ (ಮೈಸೂರು) ✍ ಭಾರತದ ಮೊದಲ ಸಮಿಕಾನ್ ಇಂಡಿಯಾ ಸಮ್ಮೇಳನ ಅತಿಥ್ಯ ನಗರ - ಬೆಂಗಳೂರು ✍ ಭಾರತದಲ್ಲಿ ಟ್ವಿಟರ್ ಆವೃತಿಯ ಹೆಸರು - ಕೂ ಆ್ಯಪ್

Note ✍ ವಿಶ್ವ ಸಾಗರ ದಿನ - ಜೂನ್ 08 ✍ ರಾಷ್ಟ್ರೀಯ ಸಾಗರ ದಿನ - ಏಪ್ರೀಲ್ 05 ✍ ವಿಶ್ವ ಸಾಗರೀಕ ದಿನ‌ - ಸೆಪ್ಟೆಂಬರ್ 28

ದಕ್ಷಿಣ ಭಾರತದ ಡಿಜಿಪಿಗಳ ಸಮ್ಮೇಳನವು ಬೆಂಗಳೂರು ನಗರದಲ್ಲಿ ನಡೆಯಿತು.
ದಕ್ಷಿಣ ಭಾರತದ ಡಿಜಿಪಿಗಳ ಸಮ್ಮೇಳನವು ಬೆಂಗಳೂರು ನಗರದಲ್ಲಿ ನಡೆಯಿತು.

ಮತ್ಸ್ಯ 6000 ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ
ಮತ್ಸ್ಯ 6000 ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ

ನೀಪಾ ವೈರಸ್ ಮೊದಲ ಬಾರಿಗೆ ಮಲೇಷ್ಯಾ ದೇಶದಲ್ಲಿ ಪತ್ತೆಯಾಯಿತು.
ನೀಪಾ ವೈರಸ್ ಮೊದಲ ಬಾರಿಗೆ ಮಲೇಷ್ಯಾ ದೇಶದಲ್ಲಿ ಪತ್ತೆಯಾಯಿತು.

ದೇಶದಲ್ಲಿ ಅತೀ ಹೆಚ್ಚು ಸಕ್ಕರೆ ಉತ್ಪಾದಿಸುವ ಮಹಾರಾಷ್ಟ್ರದಲ್ಲಿ ಶೇ 14 ರಷ್ಟು ಕುಂಠಿತ
ದೇಶದಲ್ಲಿ ಅತೀ ಹೆಚ್ಚು ಸಕ್ಕರೆ ಉತ್ಪಾದಿಸುವ ಮಹಾರಾಷ್ಟ್ರದಲ್ಲಿ ಶೇ 14 ರಷ್ಟು ಕುಂಠಿತ

ಭಾರತದಲ್ಲಿರುವ ಎಲ್ಲಾ ಆನೆ ಸಂರಕ್ಷಣಾ ಮೀಸಲು ತಾಣಗಳು
ಭಾರತದಲ್ಲಿರುವ ಎಲ್ಲಾ ಆನೆ ಸಂರಕ್ಷಣಾ ಮೀಸಲು ತಾಣಗಳು

ಶಿವಮೊಗ್ಗೆ ಜಿಲ್ಲೆವು ಹೇಗೆ ತನ್ನ ಹೆಸರನ್ನು ಪಡೆಯಿತು.? ಇಲ್ಲಿದಿ‌ ಸಂಪೂರ್ಣ ಮಾಹಿತಿ
ಶಿವಮೊಗ್ಗೆ ಜಿಲ್ಲೆವು ಹೇಗೆ ತನ್ನ ಹೆಸರನ್ನು ಪಡೆಯಿತು.? ಇಲ್ಲಿದಿ‌ ಸಂಪೂರ್ಣ ಮಾಹಿತಿ

ವೇಗವಾಗಿ 10000 ಸಾವಿರ ರನ್ ಗಳಿಸಿದ ಕ್ರಿಕೆಟ್ ಆಟಗಾರರ ಪಟ್ಟಿ
ವೇಗವಾಗಿ 10000 ಸಾವಿರ ರನ್ ಗಳಿಸಿದ ಕ್ರಿಕೆಟ್ ಆಟಗಾರರ ಪಟ್ಟಿ

ಹೊಸದಿಗಂತ (13 ಸೆಪ್ಟೆಂಬರ್ 2023)
+2
ಹೊಸದಿಗಂತ (13 ಸೆಪ್ಟೆಂಬರ್ 2023)

ಕನ್ನಡ ಪ್ರಭಾ ಪತ್ರಿಕೆ (13-09-2023)
+9
ಕನ್ನಡ ಪ್ರಭಾ ಪತ್ರಿಕೆ (13-09-2023)

ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೆಂದ್ರೆ ಮಿಶ್ರಾ ಅವರ ಸಂದರ್ಶನ
ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೆಂದ್ರೆ ಮಿಶ್ರಾ ಅವರ ಸಂದರ್ಶನ

ದಕ್ಷಿಣ ಭಾರತದಲ್ಲಿ ಮೊದಲ ನೀಪಾ ವೈರಸ್ ಪತ್ತೆಯಾದ ರಾಜ್ಯ - ಕೇರಳ
ದಕ್ಷಿಣ ಭಾರತದಲ್ಲಿ ಮೊದಲ ನೀಪಾ ವೈರಸ್ ಪತ್ತೆಯಾದ ರಾಜ್ಯ - ಕೇರಳ