DMS Ashram Sonth
前往频道在 Telegram
4 300
订阅者
-324 小时
-47 天
-3730 天
帖子存档
4 298
13 ಜೂನ್: ಶನಿವಾರದ ಕಾರ್ಯಕ್ರಮಗಳು
ಸೂಚನೆ : ಬೆಳಗ್ಗೆ ಪರಮಪೂಜ್ಯ ಅಪ್ಪಾಜಿಯವರ ದರುಶನ ಸಿಗುವದಿಲ್ಲ ❌
ಹೆಚ್ಚಿನ ಮಾಹಿತಿಗಾಗಿ : 9620993623
🙏ಓಂ ಗುರುದೇವ ದತ್ತ 🙏
4 298
12 ಜೂನ್ : ಶುಕ್ರವಾರದ ಕಾರ್ಯಕ್ರಮಗಳು
ಸೂಚನೆ : ಬೆಳಗ್ಗೆ ಪರಮಪೂಜ್ಯ ಅಪ್ಪಾಜಿಯವರು 5:30 ರಿಂದ 7:00 ಗಂಟೆವರೆಗೆ ಸೊಂತ ಆಶ್ರಮದಲ್ಲಿ ಭಕ್ತಾದಿಗಳಿಗೆ ದರುಶನ ನೀಡಲಿದ್ದಾರೆ ಸಮಸ್ಯೆ ಚರ್ಚಿಸಲಿದ್ದಾರೆ ✅
ಹೆಚ್ಚಿನ ಮಾಹಿತಿಗಾಗಿ : 9620993623
🙏ಓಂ ಗುರುದೇವ ದತ್ತ 🙏
4 298
11 ಜೂನ್ : ಗುರುವಾರದ ಕಾರ್ಯಕ್ರಮಗಳು
ಸೂಚನೆ : ಬೆಳಗ್ಗೆ ಪರಮಪೂಜ್ಯ ಅಪ್ಪಾಜಿಯವರು 5:30 ರಿಂದ 7:00 ಗಂಟೆವರೆಗೆ ಸೊಂತ ಆಶ್ರಮದಲ್ಲಿ ಭಕ್ತಾದಿಗಳಿಗೆ ದರುಶನ ನೀಡಲಿದ್ದಾರೆ ಸಮಸ್ಯೆ ಚರ್ಚಿಸಲಿದ್ದಾರೆ ✅
ಹೆಚ್ಚಿನ ಮಾಹಿತಿಗಾಗಿ : 9620993623
🙏ಓಂ ಗುರುದೇವ ದತ್ತ 🙏
4 298
10 ಜೂನ್: ಬುದವಾರದ ಕಾರ್ಯಕ್ರಮಗಳು
ಸೂಚನೆ : ಬೆಳಗ್ಗೆ ಪರಮಪೂಜ್ಯ ಅಪ್ಪಾಜಿಯವರ ದರುಶನ ಸಿಗುವದಿಲ್ಲ ❌
ವಿಶೇಷಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಬಾಲಯೋಗಿ ಅಭಿನವ ಶರಣಶಂಕರಲಿಂಗ ಅಪ್ಪಾಜಿಯವರ ಪಾವನ ಸಾನಿಧ್ಯದಲ್ಲಿ ಹಾಗೂ ಸೂರೇಂದ್ರ ಮಹಾ ಸ್ವಾಮಿಗಳು ಏಕದಂಡಗಿ ಪೀಠ ಯಾದಗೀರಿ ಮತ್ತು ಅಜೇಂದ್ರ ಮಹಾ ಸ್ವಾಮಿಗಳು ಶಹಾಪುರ ಇವರ ಉಪಸ್ಥಿತಿಯಲ್ಲಿ ಇದೇ ದಿನಾಂಕ 10/6/2026ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ಶ್ರೀ ಶ್ರೀ ಶ್ರೀ ದತ್ತ ದಿಗಂಬರ ಮಾಣಿಕೇಶ್ವರ ಮಹಾರಾಜರ ಭವ್ಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಚರ್ಚೆಯ ಕುರಿತು ಪೂರ್ವಭಾವಿ ಸಭೆ ಹಮ್ಮಿಕೊಳಲ್ಲಾಗಿದು ಕಾರಣ ಎಲ್ಲ ಶರಣ ಭಕ್ತರು ಹಾಗೂ ಶರಣು ಮಾತೆಯರು ಸಭೆಗೆ ಆಗಮಿಸಿ ತಮ್ಮ ಅನುಭವದ ಅಭಿಪ್ರಾಯ ನಮ್ಮೋಂದಿಗೆ ಹಂಚಿಕೋಳ್ಳಬೇಂಕೆದು ನಮ್ಮ ಆಶ್ರಮದ ವತಿಯಿಂದ ಕೇಳಿಕೋಳುತ್ತೇವೆ ಓಂ ಗುರು ದೇವ ದತ್ತ.
ಸ್ಥಳ. ಶ್ರೀ ಮಾಣಿಕೇಶ್ವರ ದೇವಸ್ಥಾನ ಶ್ರೀ ಶ್ರೀ ಶ್ರೀ ಶಂಕರಲಿಂಗ ಮಹಾರಾಜರ ಆಶ್ರಮ ಮುಲ್ಲಾಮಾರಿ ತೀರ ಕ್ಷೇತ್ರ ಸೋಂತ
ಹೆಚ್ಚಿನ ಮಾಹಿತಿಗಾಗಿ : 9620993623
🙏ಓಂ ಗುರುದೇವ ದತ್ತ 🙏
4 298
09 ಜೂನ್ : ಮಂಗಳವಾರದ ಕಾರ್ಯಕ್ರಮಗಳು
ಸೂಚನೆ : ಬೆಳಗ್ಗೆ ಪರಮಪೂಜ್ಯ ಅಪ್ಪಾಜಿಯವರು 5:30 ರಿಂದ 7:00 ಗಂಟೆವರೆಗೆ ಸೊಂತ ಆಶ್ರಮದಲ್ಲಿ ಭಕ್ತಾದಿಗಳಿಗೆ ದರುಶನ ನೀಡಲಿದ್ದಾರೆ ಸಮಸ್ಯೆ ಚರ್ಚಿಸಲಿದ್ದಾರೆ ✅
ಹೆಚ್ಚಿನ ಮಾಹಿತಿಗಾಗಿ : 9620993623
🙏ಓಂ ಗುರುದೇವ ದತ್ತ 🙏
现已上线!2025 年 Telegram 研究 — 年度关键洞察 
