DMS Ashram Sonth
前往频道在 Telegram
4 241
订阅者
+224 小时
-147 天
-1430 天
帖子存档
4 241
ಆಶ್ರಮದ ಗೋ ಶಾಲೆಯ ಹತ್ತಿರ 1 ಲಕ್ಷ ಸಾಮರ್ಥ್ಯದ ನೀರಿನ ಟ್ಯಾಂಕ್ ಕಟ್ಟುವ ಗುದ್ದಲಿ ಪೂಜೆ ಪರಮ ಪೂಜ್ಯ ಅಪ್ಪಾಜಿ ಯವರ ಅಮೃತ ಹಸ್ತದಿಂದ ಜರುಗಿತು ಓಂ ಗುರು ದೇವ ದತ್ತ
4 241
01 ಅಗಸ್ಟ್ : ಶನಿವಾರದ ಕಾರ್ಯಕ್ರಮಗಳು
ಸೂಚನೆ : ಬೆಳಗ್ಗೆ ಪರಮಪೂಜ್ಯ ಅಪ್ಪಾಜಿಯವರ ದರುಶನ ಸಿಗುವದಿಲ್ಲ ❌
ಹೆಚ್ಚಿನ ಮಾಹಿತಿಗಾಗಿ : 9620993623
🙏ಓಂ ಗುರುದೇವ ದತ್ತ 🙏
4 241
31 ಜುಲೈ: ಶುಕ್ರವಾರದ ಕಾರ್ಯಕ್ರಮಗಳು
ಸೂಚನೆ : ಬೆಳಗ್ಗೆ ಪರಮಪೂಜ್ಯ ಅಪ್ಪಾಜಿಯವರು 5:30 ರಿಂದ 7:00 ಗಂಟೆವರೆಗೆ ಸೊಂತ ಆಶ್ರಮದಲ್ಲಿ ಭಕ್ತಾದಿಗಳಿಗೆ ದರುಶನ ನೀಡಲಿದ್ದಾರೆ ಸಮಸ್ಯೆ ಚರ್ಚಿಸಲಿದ್ದಾರೆ ✅
ಹೆಚ್ಚಿನ ಮಾಹಿತಿಗಾಗಿ : 9620993623
🙏ಓಂ ಗುರುದೇವ ದತ್ತ 🙏
4 241
30 ಜುಲೈ: ಗುರುವಾರದ ಕಾರ್ಯಕ್ರಮಗಳು
ಸೂಚನೆ : ಬೆಳಗ್ಗೆ ಪರಮಪೂಜ್ಯ ಅಪ್ಪಾಜಿಯವರು 5:30 ರಿಂದ 7:00 ಗಂಟೆವರೆಗೆ ಸೊಂತ ಆಶ್ರಮದಲ್ಲಿ ಭಕ್ತಾದಿಗಳಿಗೆ ದರುಶನ ನೀಡಲಿದ್ದಾರೆ ಸಮಸ್ಯೆ ಚರ್ಚಿಸಲಿದ್ದಾರೆ ✅
ಹೆಚ್ಚಿನ ಮಾಹಿತಿಗಾಗಿ : 9620993623
🙏ಓಂ ಗುರುದೇವ ದತ್ತ 🙏
4 241
29 ಜುಲೈ: ಬುದವಾರದ ಕಾರ್ಯಕ್ರಮಗಳು
ವಿಶೇಷ ಕಾರ್ಯಕ್ರಮ : ಪವಿತ್ರವಾದ ಗುರುಪೂರ್ಣಿಮೆಯ ನಿಮಿತ್ಯ ಹಮ್ಮಿಕೊಂಡಿರುವ ಗುರುವಂದನಾ ಕಾರ್ಯಕ್ರಮ ಬೆಳಗ್ಗೆ 6:00ಗಂಟೆಯಿಂದ ಶ್ರೀ ಸದ್ಗುರು ದತ್ತ ದಿಗಂಬರ ಮಾಣಿಕೇಶ್ವರರ ಮೂರ್ತಿಗೆ ಸಂಗೀತದೊಂದಿಗೆ ಮಹಾರುದ್ರಾಭಿಷೇಕ ಗೋ ಪೂಜೆ ಹಾಗೂ ಪರಮ ಪೂಜ್ಯ ದತ್ತ ದಿಗಂಬರ ಬಾಲಯೋಗಿ ಶ್ರೀ ಶರಣ ಶಂಕರಲಿಂಗ ಅಪ್ಪಾಜಿಯವರ ಪಾದಪೂಜೆ ಬೆಳಗ್ಗೆ 10:00ಗಂಟೆಗೆ ಜರುಗಲಿದ್ದು ಸಮಸ್ತ ಸದ್ಭಕ್ತಾದಿಗಳು ಆಶ್ರಮಕ್ಕೆ ಆಗಮಿಸಿ ಗುರುಗಳ ದರುಶನಾಶೀರ್ವಾದ ಪಡೆದು ಮಹಾ ಪ್ರಸಾದ ಸ್ವೀಕರಿಸಿ ಪುನೀತರಾಗಬೇಕೆಂದು ಆಶ್ರಮದ ವತಿಯಿಂದ ಕೇಳಿಕೊಳುತೇವೆ
ಸಮಯ ಬೆಳಗೆ: 10:00ಗಂಟೆಗೆ
ಸ್ಥಳ: ಶ್ರೀ ಮಾಣಿಕೇಶ್ವರ ದೇವಸ್ಥಾನ ಶಂಕರಲಿಂಗ ಮಹಾರಾಜರ ಆಶ್ರಮ ಮುಲ್ಲಾಮಾರಿ ತೀರ ಕ್ಷೇತ್ರ ಸೊಂತ
ಹೆಚ್ಚಿನ ಮಾಹಿತಿಗಾಗಿ
9620993623
🙏ಓಂ ಗುರುದೇವ ದತ್ತ 🙏
