cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

📚ಸ್ಪರ್ಧಾರ್ಥಿಗಳ ಜ್ಞಾನ ಭಂಡಾರ📚

Daily quiz conducted, Current Affairs Informations Note's, PDF available

Більше
Рекламні дописи
6 518
Підписники
+2224 години
+1367 днів
+75430 днів

Триває завантаження даних...

Приріст підписників

Триває завантаження даних...

💥ಭಾರತ ದೇಶದ ತುದಿಗಳು💥 ------------------------------------- • ಉತ್ತರದ ತುದಿ - ಇಂದಿರಾಕೋಲ್ ( ಜಮ್ಮು ಮತ್ತು ಕಾಶ್ಮೀರ ) • ದಕ್ಷಿಣ ತುದಿ - ಇಂದಿರಾ ಪಾಯಿಂಟ್ ( ಅಂಡಮಾನ್ ನಿಕೋಬಾರ್ ) • ಪಶ್ಚಿಮ ತುದಿ - ಸರ್ ಕ್ರಿಕ್ ( ಗುಜರಾತ್ ) • ಪೂರ್ವ ತುದಿ - ಲೋಹಿತ್ ಜಿಲ್ಲೆ ( ಅರುಣಾಚಲ ಪ್ರದೇಶ ) ------------------------------------- 🌟
Показати все...
👍 25
🌷ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು🌷 🌴ಮಣ್ಣು ಸಂಶೋಧನಾ ಸಂಸ್ಥೆ 👉🏻 ಭೊಪಾಲ್. 🌴ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ 👉🏻 ಕಾನ್ಪುರ. 🌴ತರಕಾರಿ ಸಂಶೋಧನಾ ಸಂಸ್ಥೆ 👉🏻ವಾರಣಾಸಿ. 🌴ಶುಷ್ಕ ತೋಟಗಾರಿಕಾ ಸಂಶೋಧನಾ ಸಂಸ್ಥೆ 👉🏻 ಬಿಕನೆರ್ 🌴ಸೆಣಬು ಸಂಶೋಧನಾ ಸಂಸ್ಥೆ 👉🏻ಬ್ಯಾರಕ್ ಪುರ. 🌴ಜೇನು ಸಂಶೋಧನಾ ಸಂಸ್ಥೆ 👉🏻ಪುಣೆ 🌴ಮೆಕ್ಕೆಜೋಳ ಸಂಶೋಧನಾ ಸಂಸ್ಥೆ 👉🏻 ಮಂಡ್ಯ. 🌴ನೆಲಗಡಲೆ ಸಂಶೋಧನಾ ಸಂಸ್ಥೆ 👉🏻ಜುನಾಗಡ್ 🌴ಖನಿಜ ಸಂಶೋಧನಾ ಸಂಸ್ಥೆ 👉🏻 ಧನಾಬಾದ್ 🌴ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ 👉🏻 ಕಲ್ಲಿಕೋಟೆ . 🌴ಆಲೂಗಡ್ಡೆ ಸಂಶೋಧನಾ ಸಂಸ್ಥೆ 👉🏻 ಶಿಮ್ಲಾ .
Показати все...
👍 17
"ರಾಷ್ಟ್ರೀಯ ಪಂಚಾಯತ್ ರಾಜ್ ದಿನ" 🌿 1993 ರ ಏಪ್ರಿಲ್ 24 ರಿಂದ ಜಾರಿಗೆ ಬಂದ ಸಂವಿಧಾನ (73 ನೇ ತಿದ್ದುಪಡಿ) ಕಾಯ್ದೆ 1992, ಪಂಚಾಯತಿ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಿತು. ಇದರ ಸವಿನೆನಪಿಗಾಗಿ ಏಪ್ರಿಲ್ 24ಅನ್ನು ರಾಷ್ಟ್ರೀಯ ಪಂಚಾಯತಿ ರಾಜ್ ದಿನವನ್ನಾಗಿ ಆಚರಿಸಲಾಗುತ್ತದೆ. 🌿 2010 ಏಪ್ರಿಲ್ 24ರಿಂದ ರಾಷ್ಟ್ರೀಯ ಪಂಚಾಯತಿ ರಾಜ್ ದಿನವನ್ನು (NPRD) ಆಚರಿಸಲಾಗುತ್ತಿದೆ 🌿 ಭಾರತದ ಸಂವಿಧಾನವು ಪಂಚಾಯಿತಿಗಳನ್ನು 'ಸ್ವಯಂ ಸರ್ಕಾರದ ಸಂಸ್ಥೆಗಳು' ಎಂದು ಗುರುತಿಸುತ್ತದೆ. 🌿 ನಮ್ಮ ದೇಶದಲ್ಲಿ 2.51 ಲಕ್ಷ ಪಂಚಾಯಿತಿಗಳಿದ್ದು, ಇದರಲ್ಲಿ 2.39 ಲಕ್ಷ ಗ್ರಾಮ ಪಂಚಾಯಿತಿಗಳು, 6904 ಬ್ಲಾಕ್ ಪಂಚಾಯಿತಿಗಳು 589 ಜಿಲ್ಲಾ ಪಂಚಾಯಿತಿಗಳು ಸೇರಿವೆ 29 ಲಕ್ಷಕ್ಕೂ ಹೆಚ್ಚು ಪಂಚಾಯತ್ ಪ್ರತಿನಿಧಿಗಳಿದ್ದಾರೆ 🌿 ಕರ್ನಾಟಕದಲ್ಲಿ 6022 ಗ್ರಾಮ ಪಂಚಾಯತ್ ಗಳಿವೆ. 🌿 1959 ರ ಅಕ್ಟೋಬರ್ 2 ರಂದು ರಾಜಸ್ಥಾನದ ನಾಗೌರ್‌ನಲ್ಲಿ ಅಂದಿನ ಪ್ರಧಾನಿ ನೆಹರು ಅವರಿಂದ ಮೊದಲ ಪಂಚಾಯತ್ ಉದ್ಘಾಟನೆಗೊಂಡಿತು. 🌿 ಅನುಚ್ಛೇದ 40 ಗ್ರಾಮ ಪಂಚಾಯತ್‌ಗಳನ್ನು ಸಂಘಟಿಸಲು ರಾಜ್ಯವು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. 🌿 ಭಾರತದಲ್ಲಿ ಪಂಚಾಯತ್ ರಾಜ್ ಪಿತಾಮಹ ಎಂದು ಕರೆಯಲ್ಪಡುವ ಬಲವಂತ ರಾಯ್ ಮೆಹ್ತಾ ಅವರು 1957 ರಲ್ಲಿ ಮೂರು ಹಂತದ ಪಂಚಾಯತ್‌ಗಳನ್ನು ಶಿಫಾರಸು ಮಾಡಿದರು. 🌿 The Panchayats covering provisions
Показати все...
👍 22
ಸಾಮಾನ್ಯ ಜ್ಞಾನ 🌺 "ಸುಲಭ ಸಮಾಚಾರ" ಎಂಬ ಪತ್ರಿಕೆಯನ್ನು ಆರಂಭಿಸಿದವರು - ಕೇಶವ ಚಂದ್ರಸೇನ 🌺 'ಸರ್ವೋದಯ ಸಮಾಜ"ವನ್ನು ಸ್ಥಾಪಿಸಿದವರು - ವಿನೋಬಾ ಭಾವೆ 🌺  "ಸ್ಥಳೀಯ ಸರ್ಕಾರದ ಠರಾವು-1882"ನ್ನು "ಲಾರ್ಡ್ ರಿಪ್ಪನ್" ಜಾರಿಗೊಳಿಸಿದನು 🌺 ಭಾರತೀಯ "ಸ್ಥಳೀಯ ಸರ್ಕಾರಗಳ ಪಿತಾಮಹ" - "ಲಾರ್ಡ್ ರಿಪ್ಪನ್" 🌺  "ಇಲ್ಬರ್ಟ್ ಬಿಲ್" - 1833ರಲ್ಲಿ ಜಾರಿಗೆ ಬಂದಿತ್ತು 🌺  "ಲಾರ್ಡ್ ರಿಪ್ಪನ್" ಐಎಎಸ್ ವಯೋಮಿತಿಯನ್ನು 19 ವರ್ಷದಿಂದ 21 ವರ್ಷಕ್ಕೆ ಏರಿಸಿದನು
Показати все...
👍 15👏 3🔥 2🥰 2
ಸಾಮಾನ್ಯ ಜ್ಞಾನ 1)ಭಾರತದ ಪಿಕಾಸೋ- 🔸 *M.Fಹುಸೇನ್* 2)ಭಾರತದ ಮೈಕೆಲಾಂಜೆಲೋ- 🔹 *ರವಿವರ್ಮ* 3)ಭಾರತದ ಸಾಕ್ರೆಟಿಸ್- 🔸 *E.V ರಾಮಸ್ವಾಮಿ* 4)ಭಾರತದ ನೆಪೋಲಿಯನ್- 🔹 *ಸಮುದ್ರಗುಪ್ತ* 5)ಭಾರತದ ಐನ್ ಸ್ಟೈನ್- 🔸 *ನಾಗಾರ್ಜುನ* 6)ಭಾರತದ ಷೇಕ್ಸ್ಪಿಯರ್- 🔹 *ಕಾಳಿದಾಸ* 7)ಭಾರತದ ಬಿಸ್ಮಾರ್ಕ- 🔸 *ಸರ್ದಾರ್ ಪಟೇಲ್* 8)ಭಾರತದ ಗಿಳಿ- 🔹 *ಅಮೀರ್ ಖುಸ್ರೋ* 9)ಭಾರತದ ಅಲೆಗ್ಸಾಂಡರ್- 🔸 *ಅಲ್ಲಾವುದ್ದಿನಖಿಲ್ಜಿ* 10)ಕರ್ನಾಟಕದ ಮೀರಾಬಾಯಿ- 🔹 *ಅಕ್ಕ ಮಹಾದೇವಿ* 11)ಕರ್ನಾಟಕದ ಝಾನ್ಸಿ ರಾಣಿ- 🔸 *ಕಿತ್ತೂರು ರಾಣಿ ಚೆನ್ನಮ್ಮ* 12)ಕರ್ನಾಟಕದ ಕೇಸರಿ- 🔹 *ಗಂಗಾಧರ ರಾವ್ ದೇಶಪಾಂಡೆ* 13))ಕರ್ನಾಟಕದ ಕಬೀರ್- 🔸 *ಸಂತಶಿಶುನಾಳ ಶರೀಫ್* 14)ಕರ್ನಾಟಕದ ವೃದ್ಧ ಪಿತಾಮಹ- 🔹 *ವಿಶ್ವೇಶ್ವರಯ್ಯ* 15)ಕರ್ನಾಟಕದ ಸಂಗೀತ ಪಿತಾಮಹ- 🔸 *ಪುರಂದರದಾಸ* 16)ಕರ್ನಾಟಕದ ಮಾರ್ಟಿನ ಲೂಥರ್- 🔸 *ಬಸವೇಶ್ವರ* 17) ಕರ್ನಾಟಕದ ಭಗತ್ ಸಿಂಗ್ 🔹 *ಮೈಲಾರ ಮಹಾದೇವಪ್ಪ* 🍂🍂🍂🍂🍂🍂🍂🍂🍂🍂🐇
Показати все...
👍 23👌 2
🌷 Note 👉 ಭಾರತದ ಬೆಳೆಗಳು ================ ☘ ಅತಿಹೆಚ್ಚು 'ಕಬ್ಬು' ಬೆಳೆಯುವ ರಾಜ್ಯ - ಉತ್ತರ ಪ್ರದೇಶ ☘ ಅತಿ ಹೆಚ್ಚು 'ಭತ್ತ' ಬೆಳೆಯುವ ರಾಜ್ಯ - ಪಶ್ಚಿಮ ಬಂಗಾಳ ☘ ಅತಿ ಹೆಚ್ಚು 'ಸೋಯಾಬೀನ್' ಬೆಳೆಯುವ ರಾಜ್ಯ - ಮಧ್ಯ ಪ್ರದೇಶ
Показати все...
👍 6
ಸಿಂಧೂ ನಾಗರಿಕತೆಯ ಪ್ರಮುಖ ನಗರಗಳು ಮತ್ತು ಸಂಶೋಧಕರು ಹಾಗೂ ಪ್ರಸ್ತುತ ನಗರಗಳು ಇರುವ ಸ್ಥಳ👇 🎯ಹರಪ್ಪ - ದಯಾರಾಮ್ ಸಹಾನಿ 👉ಪಾಕಿಸ್ತಾನದ ರಾವಿ ನದಿಯ ಬಳಿ 🎯ಮಹೆಂಜೋದಾರೋ - ಆರ್.ಡಿ ಬ್ಯಾನರ್ಜಿ 👉ಪಾಕಿಸ್ತಾನದ ಲರ್ಖಾನ್ ಜಿಲ್ಲೆ 🎯ಸೂಕ್ತಜೆಂಡರ್ - ಆರಲ್ ಸ್ಟೀನ್ 👉ಬಲೂಚಿಸ್ತಾನದ ದಸ್ತ್ ನದಿ ದಂಡೆ ಮೇಲೆ 🎯ಚಾನ್ಹುದಾರೊ - ಎನ್. ಜಿ.ಮಜುಂದಾರ್ 👉ಪಾಕ್ ನ ಸಿಂಧ್ ಪ್ರಾಂತ್ಯದಲ್ಲಿ 🎯ಆಮ್ರಿ - ಎನ್. ಜಿ ಮಜುಂದಾರ್ 👉ಪಾಕ್ ನ ಸಿಂಧ್ ಪ್ರಾಂತ್ಯದಲ್ಲಿ 🎯ರಂಗಪುರ್ - ಎಸ್. ಆರ್. ರಾವ್ 👉ಅಹಮದಾಬಾದ್ ನ ಗುಜರಾತ್ನಲ್ಲಿ 🎯ಕಾಲಿಬಂಗನ್ - ಎ.ಎನ್. ಘೋಷ್ & ಬಿ.ಕೆ. ಥಾಪರ್ 👉ರಾಜಸ್ಥಾನದ ಘಗ್ಗರ್ ನದಿ ದಂಡೆ ಮೇಲೆ 🎯ರೂಪಾರ್ - ವೈ. ಡಿ. ಶರ್ಮಾ 👉ಪಂಜಾಬ್ ನ ಸಟ್ಲೆಜ್ ನದಿ ದಂಡೆ ಮೇಲೆ 🎯ಲೋಥಾಲ್ - ಎಸ್.ಆರ್. ರಾವ್ 👉ಗುಜರಾತ್ ನ ಭೋಗಾವೋ ನದಿ ಬಳಿ
Показати все...
👍 3
🔰ಪ್ರಚಲಿತ ವಿದ್ಯಮಾನಗಳು 🌲ಇತ್ತೀಚೆಗೆ, 'ಪರಿವರ್ತನ್ ಚಿಂತನ್' ಎಂಬ ಮೊದಲ ತ್ರಿಪಕ್ಷೀಯ ಸೇವಾ ಯೋಜನೆ ಸಮ್ಮೇಳನ ಎಲ್ಲಿ ನಡೆಯಿತು? ಉತ್ತರ:- ನವ ದೆಹಲಿ 🌲2024 ರ ವಿಶ್ವ ಆರೋಗ್ಯ ದಿನ'ದ ಥೀಮ್ ಏನು? ಉತ್ತರ:- ನನ್ನ ಆರೋಗ್ಯ, ನನ್ನ ಹಕ್ಕು 🌲ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಫಣಿಗಿರಿ ಬೌದ್ಧ ತಾಣವು ಯಾವ ರಾಜ್ಯದಲ್ಲಿದೆ? ಉತ್ತರ:- ತೆಲಂಗಾಣ 🌲ಇತ್ತೀಚೆಗೆ ಯೋಗ ಮಹೋತ್ಸವವನ್ನು ಯಾವ ಸ್ಥಳದಲ್ಲಿ ಆಯೋಜಿಸಲಾಗಿದೆ? ಉತ್ತರ:- ಪುಣೆ, ಮಹಾರಾಷ್ಟ್ರ 🌲ಪ್ಯಾರಿಸ್‌ನಲ್ಲಿ ನಡೆಯಲಿರುವ 33 ನೇ ಬೇಸಿಗೆ ಒಲಿಂಪಿಕ್ಸ್ 2024 ರಲ್ಲಿ ತೀರ್ಪುಗಾರರ ಸದಸ್ಯರಾಗಿ ನೇಮಕಗೊಂಡ ಮೊದಲ ಭಾರತೀಯ ಯಾರು? ಉತ್ತರ:- ಬಿಲ್ಕಿಸ್ ಮಿರ್
Показати все...
👍 7
General knowledge Questions.. 1) ಭಾರತದ ಮೊದಲ ಪರಮಾಣು ರಿಯಾಕ್ಟರ್ ?... ಅಪ್ಸರಾ. 2) ಸಾಮಾನ್ಯ ಮಾನವ ದೇಹದಲ್ಲಿ ಕೆಂಪು ರಕ್ತ ಕಣಗಳ ಒಟ್ಟು ಸಂಖ್ಯೆ ?.. 30 ಟ್ರಿಲಿಯನ್. 3) ಭೂಮಿಯ ತಿರುಗುವಿಕೆಯ ವೇಗ ಹೆಚ್ಚಾದರೆ ದೇಹದ ತೂಕ ?... ಕಡಿಮೆಯಾಗುತ್ತದೆ. 4) IDA stands for ?.... International Development Agency. 5) ಸಾಮಾನ್ಯ ಮನುಷ್ಯನಲ್ಲಿ, ಆಹಾರವು ಸಂಪೂರ್ಣ ಹೀರುವಿಕೆಗೆ ಕರುಳಿನ ಅಂತ್ಯವನ್ನು ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ?... ಸುಮಾರು 12 ಗಂಟೆಗಳು. 6) ಭಾರತದ ಮೊದಲ ಪರಮಾಣು ಶಕ್ತಿ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಯಿತು ?... ಮಹಾರಾಷ್ಟ್ರದ ತಾರಾಪುರ.. 7) ಭಾರತ ದೇಶವು ವಿಶ್ವಸಂಸ್ಥೆಯ ಸದಸ್ಯತ್ವವನ್ನು ಪಡೆದಕೊಂಡ ವರ್ಷ ?.. 1945. 8) ಭಾರತದ ಮೊದಲ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ?.. INS ಶಾಲ್ಕಿ. 9) ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ನ ಕೇಂದ್ರ ಕಚೇರಿಯು ಎಲ್ಲಿ ಕಂಡುಬರುತ್ತದೆ?.. ಡೆಹ್ರಾಡೂನ್. 10) ಈ ಕೆಳಗಿನ ಯಾವ ಅಂಗಗಳ ಅಸಮರ್ಪಕ ಕಾರ್ಯವು ಕಾಮಾಲೆಗೆ ಕಾರಣವಾಗುತ್ತದೆ ?.. ಯಕೃತ್.. 11) ಸಾಪೇಕ್ಷ ಆರ್ದ್ರತೆಯನ್ನು ಅಳೆಯಲು ಬಳಸುವ ಉಪಕರಣವನ್ನು ಏನೆಂದು ಕರೆಯುತ್ತಾರೆ ?.. ಹೈಗ್ರೋಮೀಟರ್.. 12) ಮದರ್ ತೆರೇಸಾ ಅವರಿಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ದೊರೆತ ವರ್ಷ ?... 1979.
Показати все...
👍 12