ಸ್ಪರ್ಧಾ ವೇದಿಕೆ [NEVER GIVE UP] 📚
"ಓ.!! ಮನುಷ್ಯನೇ ನೀ ಸ್ವಾರ್ಥಿಯಾಗಬೇಡ, ನಿಸ್ವಾರ್ಥಿಯಾಗು." 🔰 OWNER :- @Owner_123 🔰 Whatsapp : @Owner_123 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ.!!
Більше23 455
Підписники
+1424 години
+1117 днів
+12830 днів
- Підписники
- Перегляди допису
- ER - коефіцієнт залучення
Триває завантаження даних...
Приріст підписників
Триває завантаження даних...
06_ಪ್ರಚಲಿತ ಪೇಪರ್ ಕಟಿಂಗ್.pdf
06_ಪ್ರಚಲಿತ ಪೇಪರ್ ಕಟಿಂಗ್.pdf23.89 MB
👍 6
Repost from ಸ್ಪರ್ಧಾ ವೇದಿಕೆ [NEVER GIVE UP] 📚
ರಾಜ್ಯಗಳು - ಆಹಾರ ಸಂಬಂಧಿತ ಯೋಜನೆಗಳು ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ
💐💐💐💐💐💐💐💐💐💐💐💐
1.ತಮಿಳುನಾಡು - ಅಮ್ಮ ಕ್ಯಾಂಟೀನ್
2.ರಾಜಸ್ಥಾನ -ಅನ್ನಪೂರ್ಣ ರಸೋಯಿ
3.ಮಧ್ಯಪ್ರದೇಶ - ದೀನ್ ದಯಾಳ್ ಕ್ಯಾಂಟೀನ್
4.ದೆಹಲಿ - ಅಮ್ ಆದ್ವಿ ಕ್ಯಾಂಟೀನ್
5.ಕರ್ನಾಟಕ - ಇಂದಿರಾ ಕ್ಯಾಂಟೀನ್
6.ಒಡಿಶಾ - ಆಹಾರ ಯೋಜನೆ
7.ಉತ್ತರ ಪ್ರದೇಶ - ಅನ್ನಪೂರ್ಣ ಭೋಜನಾಲಯ
8.ಹರಿಯಾಣ - ಅಂತ್ಯೋದಯ ಆಹಾರ ಯೋಜನೆ
9.ಜಾರ್ಖಂಡ್ - ಮುಖ್ಯಮಂತ್ರಿ ದಾಲ್ ರೈಸ್ ಯೋಜನೆ
👍 16🤔 1
Repost from 🚨 NEVER GIVE UP 🚨
ಅತಿ ಹೆಚ್ಚು ಕೊಳೆಗೇರಿ ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶದ ಜಿಲ್ಲೆ
2011 ರ ಜನಗಣತಿಯ ಪ್ರಕಾರ ಮೀರತ್ ಒಟ್ಟು 3,443,689 ಜನಸಂಖ್ಯೆಯನ್ನು ಹೊಂದಿದೆ . ಈ ಜನಸಂಖ್ಯೆಯ ಸರಿಸುಮಾರು 42% ರಷ್ಟು ಜನರು ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಇದು ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಕೊಳೆಗೇರಿ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯಾಗಿದೆ . ಈ ಗಣನೀಯ ಶೇಕಡಾವಾರು ಮೀರತ್ನ ನಿವಾಸಿಗಳ ಗಮನಾರ್ಹ ಭಾಗವು ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಎತ್ತಿ ತೋರಿಸುತ್ತದೆ.
👍 22👎 2❤ 2
5_6_24_ಓದಲೇಬೇಕಾದ_ಪ್ರಚಲಿತ_ಪೇಪರ_ಕಟ್ಟಿಂಗ್ಸ್_compressed.pdf
5_6_24_ಓದಲೇಬೇಕಾದ_ಪ್ರಚಲಿತ_ಪೇಪರ_ಕಟ್ಟಿಂಗ್ಸ್_compressed.pdf12.45 MB
👍 11👎 2❤ 1
Фото недоступнеДивитись в Telegram
🗓 05 ಜೂನ್
♻️ ವಿಶ್ವ ಪರಿಸರ ದಿನ
▪️ಥೀಮ್ 2022 - "" Land Restoration, Desertification, and Drought Resilience ".
♦️ ಮೊದಲ ಬಾರಿಗೆ ಪರಿಸರ ದಿನವನ್ನು 1974 ರಲ್ಲಿ ವಿಶ್ವಸಂಸ್ಥೆಯು ಆಚರಿಸಿತು.
🍄 ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)
♦️1971 ಫೆಬ್ರವರಿ 2 ಜೌಗುಪ್ರದೇಶ ಸಂರಕ್ಷಣೆಗಾಗಿ ರಾಮ್ಸರ್ ಒಪ್ಪಂದ.
♦️ ಸೆಪ್ಟೆಂಬರ್ 16- 1987 ಒಝೋನ್ ಸಂರಕ್ಷಣೆಗಾಗಿ ಮಾಂಟ್ರಿಯೋ ಪ್ರೋಟೋಕಾಲ್.
▪️ರಚನೆ - 5 ಜೂನ್ 1972
▪️HQ - ನೈರೋಬಿ, ಕೀನ್ಯಾ
▪️ನಿರ್ದೇಶಕ - ಇಂಗರ್ ಆಂಡರ್ಸನ್
👆👆👆👆👆👆👆👆👆👆👆
https://t.me/POLICE_ASPIRANTS
👍 25👏 1
Repost from ಸ್ಪರ್ಧಾ ವೇದಿಕೆ [NEVER GIVE UP] 📚
ಕರ್ನಾಟಕದ ರಾಜಮನೆತನ
ಕದಂಬರು
°°•• 345-540 ••°°
📌ಸ್ಥಾಪಕ : ಮಯೂರವರ್ಮ
📌ರಾಜಲಾಂಛನ : ಸಿಂಹ ಮತ್ತು ವಾನರ
📌ರಾಜಧಾನಿ : ಬನವಾಸಿ (ವಾರದ ನದಿಯ ಎಡದಂಡೆಯ ಮೇಲಿದೆ)
📌 ಧ್ವಜ : ವಾನರ ಧ್ವಜ
📌 ಧರ್ಮ : ವೈದಿಕ ಮತ್ತು ಜೈನಧರ್ಮ
📌 ಆಡಳಿತ ಭಾಷೆ : ಪ್ರಾಕೃತ ಸಂಸ್ಕೃತ ಕನ್ನಡ
📌 ಪ್ರಸಿದ್ಧ ದೊರೆ : ಕಾಕುತ್ಸವರ್ಮ
📌 ಪ್ರಮುಖವಾದ ಶಾಸನ : ಹಲ್ಮಿಡಿ ಶಾಸನ
📌ಕೊನೆಯ ದೊರೆ : ಎರಡನೇ ಕೃಷ್ಣ
📌 ನಾಣ್ಯಗಳು : ಚಿನ್ನ, ಬೆಳ್ಳಿ ಮತ್ತು ತಾಮ್ರ
📌ಮುಖ್ಯ ಕೇಂದ್ರಗಳು : ಹಲಸಿ, ಹಾನಗಲ್, ಗೋವಾ
ಪ್ರಮುಖ ಅರಸರು :
📌ಮಯೂರವರ್ಮ
📌ಕಾಕುತ್ಸವರ್ಮ
📌ಶಾಂತಿವರ್ಮ
📌ಮೃಗೇಶ ವರ್ಮ
👍 18❤ 2
Repost from ಸ್ಪರ್ಧಾ ವೇದಿಕೆ [NEVER GIVE UP] 📚
Фото недоступнеДивитись в Telegram
👉 04 ಜೂನ್
👶🏻 ಆಕ್ರಮಣಕ್ಕೆ ಬಲಿಯಾದ ಅಮಾಯಕ ಮಕ್ಕಳ ಅಂತರಾಷ್ಟ್ರೀಯ ದಿನ
====================
🎩 ಗೊಂದಲ ಬೇಡ 🎩
=================
👶🏻 ಅಂತರಾಷ್ಟ್ರೀಯ ಕಾಣೆಯಾದ ಮಕ್ಕಳ ದಿನ - 25 ಮೇ
👶🏻 ವಿಶ್ವ ಬಾಲಕಾರ್ಮಿಕ ವಿರೋಧಿ ದಿನ - 12 ಜೂನ್
👶🏻 ರಾಷ್ಟ್ರೀಯ ಮಕ್ಕಳ ದಿನ - 14 ನವೆಂಬರ್
👶🏻 ಸಾರ್ವತ್ರಿಕ ಮಕ್ಕಳ ದಿನ - 20 ನವೆಂಬರ್
👧🏻 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ - 24 ಜನವರಿ
👧🏻 ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನ - 11 ಅಕ್ಟೋಬರ್
===========
🇺🇳 ಯುನೈಟೆಡ್ ನೇಷನ್ಸ್ (UN)
▪️ಸ್ಥಾಪನೆ - 24 ಅಕ್ಟೋಬರ್ 1945
▪️HQ - ನ್ಯೂಯಾರ್ಕ್ USA
🍁🍁🍁🍁🍁🍁🍁
https://t.me/POLICE_ASPIRANTS
👍 22👎 2
Показати все...
ಸ್ಪರ್ಧಾ ವೇದಿಕೆ [NEVER GIVE UP] 📚
"ಓ.!! ಮನುಷ್ಯನೇ ನೀ ಸ್ವಾರ್ಥಿಯಾಗಬೇಡ, ನಿಸ್ವಾರ್ಥಿಯಾಗು." 🔰 OWNER :- @Owner_123 🔰 Whatsapp : @Owner_123 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ.!!
👍 7❤ 2