- Підписники
- Перегляди допису
- ER - коефіцієнт залучення
Триває завантаження даних...
Триває завантаження даних...
ಕವಲೇದುರ್ಗ ಕೋಟೆಯು(Kavaledurga fort)ಕರ್ನಾಟಕದ ಶಿವಮೊಗ್ಗ( Shivamogga )ಜಿಲ್ಲೆಯಲ್ಲಿದೆ.ಇದೊಂದು ಇತಿಹಾಸ ಹೊಂದಿರುವ ಮತ್ತು ರಹಸ್ಯವಾದ ತಾಣವಾಗಿದೆ.
ಮೊದಲ ಬಾರಿ ವಿಮಾನದಲ್ಲಿ ಹೋಗುವವರಿಗೆ ವಿಮಾನ ನಿಲ್ದಾಣದಲ್ಲಿ (Airport)ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ತಿಳಿದಿರಲಿಲ್ಲ.ವಿಮಾನದಲ್ಲಿ ಪ್ರಯಾಣಿಸುವ ಮೊದಲು
ಹಿಂದೂ ಧರ್ಮದಲ್ಲಿ ಭಗವಾನ್ ಶಿವನನ್ನು ಪೂಜಿಸಲಾಗುತ್ತದೆ ಹಾಗಾಗಿ ಶಿವನನ್ನು (Lord Shiva)ಸರ್ವೋಚ್ಚ ಶಕ್ತಿ ಎಂದು ಪರಿಗಣಿಸಲಾಗಿದೆ.
ಸಿಗಂದೂರು ಚೌಡೇಶ್ವರಿ ಎನ್ನುವ (Sigandur chowdeshwari)ಹೆಸರು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಲಕ್ಷಾಂತರ ಭಕ್ತಾಧಿಗಳು ಅಮ್ಮನ ದರ್ಶನಕ್ಕೆ ಎಂದು ಬರುತ್ತಾರೆ.
ಜೂನ್(June) 11 ರಿಂದ, ಷೆಂಗೆನ್ ವೀಸಾಗಳಿಗೆ (Schengen visa)(ಟೈಪ್ ಸಿ) ಯುರೋಪಿಯನ್ ಒಕ್ಕೂಟದ ಹೆಚ್ಚಿದ ಶುಲ್ಕಗಳು ಜಾರಿಗೆ ಬರುವುದರಿಂದ ಯುರೋಪ್
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Mangalore international Airport)ಇನ್ನು ಮುಂದೆ, ಪ್ರತಿ ದಿನವೂ ಕೊಲ್ಲಿ ರಾಷ್ಟ್ರಗಳಿಗೆ ವಿಮಾನದ ಸೇವೆ ಸಿಗಲಿದೆ.
ಕಲ್ಯಾಣಿ ಚಾಲುಕ್ಯರ(Chalukyas) ದೇಗುಲಗಳು: ಆಧ್ಯಾತ್ಮಿಕ ಸೌಂದರ್ಯ ಮತ್ತು ಶಿಲ್ಪಕಲೆಯ ಕಣಜ. ಪ್ರಮುಖ ತೀರ್ಥಕ್ಷೇತ್ರಗಳು ಮತ್ತು ಐತಿಹಾಸಿಕ ಸ್ಥಳಗಳ ಮಾಹಿತಿ.
ರಾಯ್ಪುರ್(Raipur) ಛತ್ತೀಸಗಢದ (Chhattisgarh)ರಾಜಧಾನಿಯಾಗಿದೆ. ಇದು ಭಾರತದ ಹತ್ತನೆಯ ಅತಿ ದೊಡ್ಡ ರಾಜ್ಯವಾಗಿದ್ದು ವಾಯುವ್ಯದಲ್ಲಿ.
ಕುಪ್ಪಳ್ಳಿ(Kuppalli) ಈ ಹೆಸರು ಕೇಳಿದ ತಕ್ಷಣ ನೆನಪಾಗುವುದು ರಾಷ್ಟ್ರಕವಿ , ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ,ಕನ್ನಡದ ಹೆಮ್ಮೆ ಕುವೆಂಪು (Kuvempu)ಅವರ ಮನೆ.
ಜನಪದ ನೃತ್ಯ(Folk Dance) ಮತ್ತು ಗೀತೆಗಳು (Folk Song)ಒಂದು ರಾಜ್ಯದ ಜನರ ಜೀವಂತಿಕೆಯ ಸಂಕೇತ. ಅದು ಅಲ್ಲಿನ ಜನರ ಬದುಕಿನ ಶೈಲಿಗೆ ದ್ಯೋತಕ.
На вашому тарифі доступна аналітика тільки для 5 каналів. Щоб отримати більше — оберіть інший тариф.