uk
Feedback
Tathagat Gs-Prep

Tathagat Gs-Prep

Відкрити в Telegram

Complete preparation on a single platform for All competitive exams (IAS/KAS/FDA/SDA/PSI/PC /RRB) For KANNADA https://youtube.com/channel/UCLG-iQ0zKBrThUlLMdV6dOw For ENGLISH https://youtube.com/channel/UCskVxLVUtZKYU2SsVgHYEtA

Показати більше
2 566
Підписники
Немає даних24 години
Немає даних7 днів
Немає даних30 день
Архів дописів
photo content

NonHK CAR DAR PC Question paper.pdf

PSI 545 ReExam.pdf

CTI (GS paper-I) .pdf

All the best for your CTI EXAMS
All the best for your CTI EXAMS

photo content

PSI model Essay on Global Food Crisis(Eng&Kan).pdf5.00 MB

ಭಾರತದ ಪ್ರಮುಖ ನಗರಗಳು ನದಿಗಳ ದಡದಲ್ಲಿವೆ ,       ನಗರ - ನದಿ - ರಾಜ್ಯ 1. ಆಗ್ರಾ - ಯಮುನಾ - ಉತ್ತರ ಪ್ರದೇಶ 2. ಅಹಮದಾಬಾದ್ - ಸಬರಮತಿ - ಗುಜರಾತ್ 3. ಅಲಹಾಬಾದ್ - ಗಂಗಾ - ಉತ್ತರ ಪ್ರದೇಶ 4. ಅಯೋಧ್ಯೆ - ಸರಯು - ಉತ್ತರ ಪ್ರದೇಶ 5. ಬದರಿನಾಥ್ - ಗಂಗಾ - ಉತ್ತರಾಖಂಡ 6. ಕೋಲ್ಕತ್ತಾ - ಹೂಗ್ಲಿ - ಪಶ್ಚಿಮ ಬಂಗಾಳ 7. ಕಟಕ್ - ಮಹಾನದಿ - ಒಡಿಶಾ 8. ನವದೆಹಲಿ - ಯಮುನಾ - ದೆಹಲಿ 9. ದಿಬ್ರುಗಢ - ಬ್ರಹ್ಮಪುತ್ರ - ಅಸ್ಸಾಂ 10. ಫಿರೋಜ್‌ಪುರ - ಸಟ್ಲೆಜ್ - ಪಂಜಾಬ್ 11. ಗುವಾಹಟಿ - ಬ್ರಹ್ಮಪುತ್ರ - ಅಸ್ಸಾಂ 12. ಹರಿದ್ವಾರ - ಗಂಗಾ - ಉತ್ತರಾಖಂಡ 13. ಹೈದರಾಬಾದ್ - ಮುಸಿ - ತೆಲಂಗಾಣ 14. ಜಬಲ್ಪುರ್ - ನರ್ಮದಾ - ಮಧ್ಯಪ್ರದೇಶ 15. ಕಾನ್ಪುರ - ಗಂಗಾ - ಉತ್ತರ ಪ್ರದೇಶ 16. ಕೋಟಾ - ಚಂಬಲ್ - ರಾಜಸ್ಥಾನ 17. ಜೌನ್ಪುರ್ - ಗೋಮತಿ - ಉತ್ತರ ಪ್ರದೇಶ 18. ಪಾಟ್ನಾ - ಗಂಗಾ - ಬಿಹಾರ 19. ರಾಜಮಂಡ್ರಿ - ಗೋದಾವರಿ - ಆಂಧ್ರ ಪ್ರದೇಶ 20. ಶ್ರೀನಗರ - ಝೀಲಂ - ಜಮ್ಮು/ಕಾಶ್ಮೀರ 21. ಸೂರತ್ - ತಪತಿ - ಗುಜರಾತ್ 22. ತಿರುಚಿರಾಪಳ್ಳಿ - ಕಾವೇರಿ - ತಮಿಳುನಾಡು 23. ವಾರಣಾಸಿ - ಗಂಗಾ - ಉತ್ತರ ಪ್ರದೇಶ 24. ವಿಜಯವಾಡ - ಕೃಷ್ಣ - ಆಂಧ್ರ ಪ್ರದೇಶ 25. ವಡೋದರಾ - ವಿಶ್ವಾಮಿತ್ರಿ - ಗುಜರಾತ್ 26. ಮಥುರಾ - ಯಮುನಾ - ಉತ್ತರ ಪ್ರದೇಶ 27. ಔರೈಯಾ - ಯಮುನಾ - ಉತ್ತರ ಪ್ರದೇಶ 28. ಇಟಾವಾ - ಯಮುನಾ - ಉತ್ತರ ಪ್ರದೇಶ 29. ಬೆಂಗಳೂರು - ವೃಷಭಾವತಿ - ಕರ್ನಾಟಕ 30. ಫರೂಕಾಬಾದ್ - ಗಂಗಾ - ಉತ್ತರ ಪ್ರದೇಶ 31. ಫತೇಘರ್ - ಗಂಗಾ - ಉತ್ತರ ಪ್ರದೇಶ 32. ಕನೌಜ್ - ಗಂಗಾ - ಉತ್ತರ ಪ್ರದೇಶ 33. ಮಂಗಳೂರು - ನೇತ್ರಾವತಿ - ಕರ್ನಾಟಕ 34. ಶಿವಮೊಗ್ಗ - ತುಂಗಾ ನದಿ - ಕರ್ನಾಟಕ 35. ಭದ್ರಾವತಿ - ಭದ್ರಾ - ಕರ್ನಾಟಕ 36. ಹೊಸಪೇಟೆ - ತುಂಗಭದ್ರ - ಕರ್ನಾಟಕ 37. ಕಾರವಾರ - ಕಾಳಿ - ಕರ್ನಾಟಕ 38. ಬಾಗಲಕೋಟೆ - ಘಟಪ್ರಭಾ - ಕರ್ನಾಟಕ 39. ಹೊನ್ನಾವರ - ಶ್ರಾವತಿ - ಕರ್ನಾಟಕ 40. ಗ್ವಾಲಿಯರ್ - ಚಂಬಲ್ - ಮಧ್ಯಪ್ರದೇಶ 41. ಗೋರಖ್ಪುರ್ - ರಾಪ್ತಿ - ಉತ್ತರ ಪ್ರದೇಶ 42. ಲಕ್ನೋ - ಗೋಮತಿ - ಉತ್ತರ ಪ್ರದೇಶ 43. ಕಾನ್ಪುರ್ - ಕಂಟೋನ್ಮೆಂಟ್ - ಗಂಗಾ ಯುಪಿ 44. ಶುಕ್ಲಗನ್ - ಗಂಗಾ - ಉತ್ತರ ಪ್ರದೇಶ 45. ಚಕೇರಿ - ಗಂಗಾ - ಉತ್ತರ ಪ್ರದೇಶ 46. ​​ಮಾಲೆಗಾಂವ್ - ಗಿರ್ನಾ ನದಿ - ಮಹಾರಾಷ್ಟ್ರ 47. ಸಂಬಲ್ಪುರ್ - ಮಹಾನದಿ - ಒಡಿಶಾ 48. ರೂರ್ಕೆಲಾ - ಬ್ರಾಹ್ಮಣಿ - ಒಡಿಶಾ 49. ಪುಣೆ - ಮುತಾ - ಮಹಾರಾಷ್ಟ್ರ 50. ದಮನ್ - ಗಂಗಾ ನದಿ - ದಮನ್ 51. ಮಧುರೈ - ವೈಗೈ - ತಮಿಳುನಾಡು 52. ತಿರುಚಿರಾಪಳ್ಳಿ - ಕಾವೇರಿ - ತಮಿಳುನಾಡು 53. ಚೆನ್ನೈ - ಅಡ್ಯಾರ್ - ತಮಿಳುನಾಡು 54. ಕೊಯಮತ್ತೂರು - ನೊಯ್ಯಲ್ - ತಮಿಳುನಾಡು 55. ಈರೋಡ್ - ಕಾವೇರಿ - ತಮಿಳುನಾಡು 56. ತಿರುನೆಲ್ವೇಲಿ - ತಮಿರ್ಬರಾಣಿ - ತಮಿಳುನಾಡು 57. ಭರೂಚ್ - ನರ್ಮದಾ - ಗುಜರಾತ್ 58. ಕರ್ಜತ್ - ಉಲ್ಲಾಸ್ - ಮಹಾರಾಷ್ಟ್ರ 59. ನಾಸಿಕ್ - ಗೋದಾವರಿ - ಮಹಾರಾಷ್ಟ್ರ 60. ಮಹಾದ್ - ಸಾವಿತ್ರಿ - ಮಹಾರಾಷ್ಟ್ರ 61. ನಾಂದೇಡ್ - ಗೋದಾವರಿ - ಮಹಾರಾಷ್ಟ್ರ 62. ನೆಲ್ಲೂರು - ಪೆನ್ನಾರ್ - ಆಂಧ್ರ ಪ್ರದೇಶ

psi08012024kannada.pdf0.86 KB

Tathagat GS-Prep 🔥ಕರ್ನಾಟಕದ ಏಕೀಕರಣದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು🔥 ✍️ಇಂಪಾರ್ಟೆಂಟ್✍️ 👇👇👇👇👇👇👇👇👇👇 1) ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಶಸ್ತ್ರಾಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದವನು? ( KAS-1999) 👉 ಕಲ್ಯಾಣಸ್ವಾಮಿ 2) ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ? ( KAS1999) 👉 ಧಾರವಾಡ 3) ಕರ್ನಾಟಕದ ಬಾರ್ಡೋಲಿ ಎಂದು ಜನಪ್ರಿಯವಾಗಿದ್ದ ಕೇಂದ್ರ? 👉 ಅಂಕೋಲಾ 4) ಮೈಲಾರ ಮಹದೇವಪ್ಪ ಈ ಚಳುವಳಿಯಲ್ಲಿ ಭಾಗವಹಿಸಿದ್ದರು? ( KAS-1999) 👉 ಉಪ್ಪಿನ ಸತ್ಯಾಗ್ರಹ 5) ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಚಳವಳಿ ಆರಂಭವಾದದ್ದು? ( KAS-1999) 👉 1947ರಲ್ಲಿ 6)19 ಜಿಲ್ಲೆಗಳಿಂದ ಕೂಡಿದ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು? ( KAS-1999) 👉 ನವೆಂಬರ್ 1, 1956 7)1946ರಲ್ಲಿ ಕರ್ನಾಟಕದ ಏಕೀಕರಣದ ಸಮಾವೇಶ ನಡೆದ ಸ್ಥಳ? ( KAS-2005) 👉 ಮುಂಬೈ 8) ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು "ಯೂನಿಟ್ ಕಾಂಗ್ರೆಸ್" ಎಂದು    ಎಕರೆಯಲಾಗಿದೆ,  ಕಾಂಗ್ರೆಸ್ ಅಧಿವೇಶನದ ಜೊತೆಜೊತೆಗೆ ನಡೆದ ಅಧಿವೇಶನ ಯಾವುದು? ( KAS-2002) 👉 ಅಖಿಲ ಭಾರತ ಸಾಮಾಜಿಕ ಸಮ್ಮೇಳನ 9) ವಸಾಹತುಶಾಹಿ ಭಾರತದಲ್ಲಿ ಅರಸರ ಶ್ರೇಣಿಯಲ್ಲಿ ಮೈಸೂರು ಸಂಸ್ಥಾನದ ಸಂಸ್ಥಾನವು ಈ ರೀತಿಯದು? ( KAS-2015) 👉 21ಬಂದೂಕು ಸಲಾಮಿನ ರಾಜ್ಯ 10)1930ರ ಎಪ್ರಿಲ್ ನಲ್ಲಿ ಬೆಳಗಾವಿನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರು ಯಾರು? ( KAS-2017) 👉 ಗಂಗಾಧರರಾವ್ ದೇಶಪಾಂಡೆ 11) ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ? ( KAS-2017) 👉 ಮೈಲಾರ ಮಹದೇವಪ್ಪ 12) ಮೈಸೂರಿನಲ್ಲಿ ಶಾಲೆಯನ್ನು ಯಾವ ಮೊದಲ ಕ್ರೈಸ್ತ ಮಿಷನರಿ ಪ್ರಾರಂಭಿಸಿತು? 👉 ವೆಸ್ಲಿಯನ್ 13) ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕನಾಗಿದ್ದು ಗೆರಿಲ್ಲ ತಂತ್ರದಿಂದ ಬ್ರಿಟಿಷರೊಡನೆ ಹೋರಾಟ ನಡೆಸಿದ್ದ ಕರ್ನಾಟಕದ ಪ್ರಸಿದ್ಧ ಸ್ವತಂತ್ರ ಹೋರಾಟಗಾರ ಯಾರು? ( KAS-2017) 👉 ಸಂಗೊಳ್ಳಿ ರಾಯಣ್ಣ 14) ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು  ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು 1918ರಲ್ಲಿ ನೇಮಿಸಿದ ಸಮಿತಿ ಯಾವುದು? ( KAS-2017) 👉 ಮಿಲ್ಲರ್ ಸಮಿತಿ 15) 1953 ರಲ್ಲಿನ ರಾಜ್ಯಗಳ ಪುನರ್ ರಚನಾ ಆಯೋಗವು ಇವರ ಅಧ್ಯಕ್ಷತೆ ಮತ್ತು ಸದಸ್ಯತ್ವದಲ್ಲಿ ರಚಿಸಲಾಯಿತು?  ( KAS-2017) 👉 ಅಧ್ಯಕ್ಷರು= ಫಜಲ್ ಅಲಿ, ಸದಸ್ಯರು= H,N,ಕುಂಜರು, ಕೆ, ಎಂ,  ಪನಿಕರ್ 16)1928ರ ಬೆಂಗಳೂರಿನ ಗಲಭೆಗಳಲ್ಲಿ ಕಂಡು ಬಂದಿರುವಂತಹ ಗಣಪತಿ ಗಲಭೆ ಮತ್ತು ಹಿಂದೂ-ಮುಸ್ಲಿಂ ಸರಣಿ ಸಂಘರ್ಷಗಳು ಬೆಂಗಳೂರು ನಗರದಲ್ಲಿ ಶಾಲೆಯ ಆವರಣದಲ್ಲಿ ಒಂದು ಗಣೇಶ ಪ್ರತಿಮೆಯ ಮೇಲೆ ಕಮಾನುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಉಂಟಾಗಿದ್ದು ಇದನ್ನು ಮೈಸೂರಿನ ಮಹಾರಾಜರು ಖಂಡಿಸಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಿತು ಈ ಸಮಿತಿಯ ಮುಖ್ಯಸ್ಥರು ಯಾರು? ( KAS-2017) 👉 ಸರ್ ಎಂ ವಿಶ್ವೇಶ್ವರಯ್ಯ 17) ಯಾವ ವರದಿಯನ್ನಾದರಿಸಿ 1956 ರಲ್ಲಿ ಕರ್ನಾಟಕ ರೂಪಗೊಂಡಿತು? ( PSI-2018) 👉 ಫಜಲ್ ಅಲಿ ಸಮಿತಿ 18) ಮೈಸೂರಿನ ಅಂಬಾವಿಲಾಸ ಅರಮನೆಯನ್ನು ವಿನ್ಯಾಸಗೊಳಿಸಿದವರು? ( PSI/ RSI-2014.2016) 👉 ಹೆನ್ರಿ ಇರ್ವಿನ್ 19) ಜಯ ಭಾರತ ಜನನಿಯ ತನುಜಾತೆ ರಚಿಸಿದವರು? ( PSI-2015) 👉 ಕುವೆಂಪು 20) ಬೆಂಗಳೂರಿನ ಕಬ್ಬನ್ ಪಾರ್ಕ್ ನಿರ್ಮಾಪಕ? ( PSI-2015) 👉 ಜಾನ್ ವೀಡ 21) ಕರ್ನಾಟಕದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟಮೊದಲ ಸಮಾಚಾರ ಪತ್ರಿಕೆ? ( PSI-2014) 👉 ಮಂಗಳೂರು ಸಮಾಚಾರ 22) ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾದ ನಂದಿಬೆಟ್ಟ ಇರುವ ಜಿಲ್ಲೆ? ( PSI-2014) 👉 ಚಿಕ್ಕಬಳ್ಳಾಪುರ 23) ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ? ( PSI-2014) 👉 ಬೆಳಗಾವಿ-1924ರಲ್ಲಿ 24) ಹಿಂದೂಸ್ತಾನ ಸೇವಾದಳ ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು? ( PSI-2018) 👉 ಎನ್ ಎಸ್ ಹರ್ಡೆಕರ್ 25) ಮೈಸೂರು ಚಲೋ ಚಳುವಳಿ ನಡೆದ ವರ್ಷ? ( PSI-2013) 👉 1947 26) ಕನ್ನಡದ ಧ್ವಜವನ್ನು ವಿನ್ಯಾಸ ಮಾಡಿದವರು? ( PSI-2009) 👉 ಎಂ ರಾಮಮೂರ್ತಿ 27) ನಮ್ಮ ನಾಡಿನಲ್ಲಿ ಆಶ್ವಯುಜ ಮಾಸದಲ್ಲಿ ಬರುವ ಹಬ್ಬ ಅಂದರೆ? ( PSI-2009) 👉 ನವರಾತ್ರಿ 28) ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರು? ( PSI-2009) 👉 4ನೇ ಶ್ರೀ ಕೃಷ್ಣರಾಜಒಡೆಯ 29) ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ?   ( PSI-2009) 👉 ಮಂಡ್ಯ 30) ಕರ್ನಾಟಕದಲ್ಲಿ ಗಾಂಧೀಜಿ ಅತ್ಯಂತ ಹೆಚ್ಚು ಸಮಯ ತಂಗಿದ್ದ ವರ್ಷ?( PSI-2007) 👉 1927 31) ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ? ( PSI-2006) 👉 ಶಿರಾ 32) ಕರ್ನಾಟಕ ದಂಡಿ ಎಂದು ಕರೆಯುವರು? ( PSI-2006) 👉 ಅಂಕೋಲಾ 33) ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? ( PSI-2005) 👉 ಜನಪ್ರತಿನಿಧಿ ಸರ್ಕಾರಕ್ಕೆ ಚಳುವಳಿ 34) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಈ ಕವಿತೆಯನ್ನು ರಚಿಸಿದವರು? ( PSI-2005) 👉 ಹುಯಿಗೋಳ್  ನಾರಾಯಣರಾವ್ 35) ಹೈದರಾಬಾದಿನ ನಿಜಾಮರ ನಿಯಂತ್ರಣದಲ್ಲಿದ್ದ ಹೈದ್ರಾಬಾದ-ಕರ್ನಾಟಕ ಪ್ರದೇಶವು ಭಾರತದ ಒಕ್ಕೂಟದಲ್ಲಿ ಸೇರಿದ್ದು? ( PSI-2002) 👉 1948 ಸಪ್ಟಂಬರ್ 36) ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ? ( PSI-2002) 👉 ನಂದಗಡ 37)1924ರ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು? ( PSI 2000) 👉 ಮಹಾತ್ಮ ಗಾಂಧೀಜಿ 38) ಸಂಗೊಳ್ಳಿ ರಾಯಣ್ಣನಿಗೆ ಸಂಬಂಧಿಸಿದ ಸ್ಥಳ? ( PSI-2000) 👉 ಕಿತ್ತೂರು.

545 PSI ಹುದ್ದೆಗಳ ಮರು ಪರೀಕ್ಷೆಯನ್ನು 23-12-2023 ರ ಬದಲಿಗೆ 23-01-2024ಕ್ಕೆ ಮುಂದೂಡಲು ತೀರ್ಮಾನಿಸಲಾಗಿದೆ.!!

The "ecological footprint" quantifies human demand on Earth's ecosystems. It is a standardized measure of demand for natural
The "ecological footprint" quantifies human demand on Earth's ecosystems. It is a standardized measure of demand for natural capital that may be compared to the planet's ecological ability to regenerate. It indicates the amount of biologically productive land and sea area required to supply the resources used by a human population and to digest accompanying waste. The ecological footprint is measured in global hectares (gha). William Rees proposed the concept of ecological footprint in 1992. It is a measure of human demand on Earth's ecosystems as well as the Earth's ecological ability to renew the resources consumed by humans.

List of countries by length of coastline 1) Canada's coastline is world's longest, measuring 202,080 km (includes the mainland coast and the coasts of offshore islands) 2) Indonesia (99,083 km) 3) Norway (58,133 km) 4) Greenland* (44,087 km) 5) Russia (37,653 km) 6) Philippines (36,289 km) 7) Japan (29,751 km) 8) Australia (25,760 km) 9) United States (19,924 km) 10) Antarctica* (17,968 km) 11) New Zealand (15, 134 km) 12) China (14,500 km) 13) Greece (13,676 km) 14) United Kingdom (12,429 km) 15) Mexico (9330 km) 16) Italy (7782 km) 17) India (7516km)