goal_for_government_job___
ಸರಕಾರಿ ಹುದ್ದೆಗಳ ಮಾಹಿತಿ ಮತ್ತು ನೋಟ್ಸ್ 🔥🔥 Eny doubts contact on WhatsApp - 6363815082 🔗
Show more43 817
Subscribers
+4424 hours
+2427 days
+1 53230 days
- Subscribers
- Post coverage
- ER - engagement ratio
Data loading in progress...
Subscriber growth rate
Data loading in progress...
ತುಂಬಾ ಅಭ್ಯರ್ಥಿಗಳಿಗೆ Ripley ಕೊಡೋಕೆ ಆಗಿಲ್ಲ, ಕ್ಷಮೆ ಇರಲಿ.
Health issue ಇದೇ....
ಆದಷ್ಟು ಬೇಗ ಹುಷಾರ್ ಆಗಿ reply ಕೊಡ್ತಿನಿ !!
Good night ✨
👍 38
ಪೂರ್ಣ ಓದಿ ಯಶಸ್ಸು ನಿಮ್ಮದೇ 📚
ಸ್ವಯಂ ಮೌಲ್ಯ ಮಾಪನ ಮಾಡಿಕೊಂಡು
ಎಲ್ಲಿ ತಪ್ಪಾಗಿದೆ?
ಏಕೆ ತಪ್ಪಾಗಿದೆ?
ಏನು ತಿಳಿದಿದೆ?
ಏನು ತಿಳಿಯಬೇಕಿದೆ?
ಎಂಬುದನ್ನು ವಿಶ್ಲೇಷಣೆ ಮಾಡಿಕೊಳ್ಳಿ .
And Finally
You Are The MASTER OF Yourself .
🔥 ನೆನಪಿಡಿ 🔥
• ಹಳೆಯ ಪ್ರಶ್ನೆ ಪತ್ರಿಕೆಗಳು ಚಿನ್ನದ ಗಣಿಗಳು,
• ಹತ್ತು ಪುಸ್ತಕಗಳನ್ನು ಓದುವುದಕ್ಕಿಂತ ಒಂದು ಪ್ರಶ್ನೆ ಪತ್ರಿಕೆಯನ್ನು ಬಿಡಿಸುವುದು ಮೇಲೂ.
• ನೌಕರಿಯನ್ನು ಬಹುಬೇಗ ಪಡೆಯಬೇಕು ನಾನು ಎಂಬ ಸ್ಪರ್ಧಾರ್ಥಿಗಳು
• ಪ್ರತಿ ದಿನ ಇದನ್ನು followಮಾಡಿ ...
It's Gives 100% Result.
•|ಪ್ರತಿ ಸಂಜೆ ದಯವಿಟ್ಟು ಒಂದು ಮಾಡೆಲ್ ಪ್ರಶ್ನೆ ಪತ್ರಿಕೆ ಬಿಡಿಸಿ ನಂತರ ಕೀ ಉತ್ತರಗಳನ್ನು ನೋಡಿಕೊಳ್ಳಿ , ನಿಜವಾಗಿಯೂ ಇದು ತುಂಬಾ ಸಹಾಯ ಆಗುತ್ತದೆ ಯಾರು ಈ ಪದ್ದತಿಯನ್ನು ತಮ್ಮ ಅಧ್ಯಯನದಲ್ಲಿ ಅಳವಡಿಸಿ ಕೊಳ್ಳುತ್ತಾರೆ ಅವರು ಖಂಡಿತ ಯಶಸ್ಸು ಕಾಣುತ್ತಾರೆ ...
ಇಂತಿ ನಿಮ್ಮ goal_for_government_job___* 🙏
👍 33
ನಾಳೆ ಭಾನುವಾರ ಇರುವ ಕಾರಣ ಕೆಲವು important ನೋಟ್ಸ್ ಅನ್ನು ಅಪ್ಲೋಡ್ ಮಾಡಲಾಗುವುದು...
ನಿರೀಕ್ಷಿಸಿ 👍
👍 28
ಒಬ್ಬ ಅಭ್ಯರ್ಥಿಯ question ಇದಾಗಿತ್ತು confusion clear ಆಗಿದೆ ಅಂಕ್ಕೊಂತ್ತೀನಿ ಎಲ್ಲರಿಗೂ 👍
👍 12
D - ಶಂಕರಿ ಪ್ರಸಾದ್ ಪ್ರಕರಣ
👉 ಸಂಸತ್ತಿನ ತಿದ್ದುಪಡಿ ಅಧಿಕಾರವು ಬಹಳ ವಿಶಾಲವಾಗಿದೆ ಮತ್ತು ಯಾವುದೇ ಭಾಗವನ್ನು ಬದಲಾಯಿಸಲು ಬಳಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮೂಲಭೂತ ಹಕ್ಕುಗಳನ್ನು ಒಳಗೊಂಡಂತೆ ಸಂವಿಧಾನದ. ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವಿದೆ ಎಂಬ ತತ್ವವನ್ನು ಶಂಕರಿ ಪ್ರಸಾದ್ ಪ್ರಕರಣವು ಸ್ಥಾಪಿಸಿತು.
❤ 6
C - ಚಂಪಕಮ್ ದೊರೈ ರಾಜನ ಪ್ರಕರಣ
ಮಿನರ್ವ ಮಿಲ್ಸ್ v. ಯೂನಿಯನ್ ಆಫ್ ಇಂಡಿಯಾ
ಪೂರ್ತಿಯಾದ ವಿವರ ಕೆಳಗೆ ನೀಡಿದ PDF ನಲ್ಲಿ ಇದೇ 👇👇
👍 4
B - ಬೇರುಬಾರಿ ಪ್ರಕರಣ
👉 ಪೀಠಿಕೆ ಸಂವಿಧಾನದ ಭಾಗವಲ್ಲ ಎಂದು ಬೇರೂಬಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
• 1960 ರ ಬೇರೂಬರಿ ಪ್ರಕರಣವು ಭಾರತೀಯ ಸಂವಿಧಾನದ ಇತಿಹಾಸದಲ್ಲಿ ಒಂದು ಮಹತ್ವದ ಪ್ರಕರಣವಾಗಿದೆ. ಬೇರೂಬಾರಿ ಯೂನಿಯನ್ ಪ್ರಕರಣದಲ್ಲಿ, ಭಾರತದ ಪ್ರಧಾನಿ ಮತ್ತು ಪಾಕಿಸ್ತಾನದ ಪ್ರಧಾನಿ ನಡುವೆ ಸಹಿ ಹಾಕಲಾದ ನೆಹರು-ನೂನ್ ಒಪ್ಪಂದದ ಬಗ್ಗೆ ರಾಷ್ಟ್ರಪತಿಗಳು ಭಾರತದ ಸುಪ್ರೀಂ ಕೋರ್ಟ್ನೊಂದಿಗೆ ಸಮಾಲೋಚಿಸಿದರು. ಈ ಪ್ರಕರಣವು ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಯಲ್ಲಿ ನೆಲೆಗೊಂಡಿರುವ ಬೇರೂಬರಿಯ ವಿವಾದಿತ ಪ್ರದೇಶಕ್ಕೆ ಸಂಬಂಧಿಸಿದೆ. ಪಶ್ಚಿಮ ಬಂಗಾಳ ರಾಜ್ಯ ಸರ್ಕಾರವು ಪಾಕಿಸ್ತಾನಕ್ಕೆ ಬೇರೂರಿದ ಯಾವುದೇ ಪ್ರದೇಶವನ್ನು ನೀಡಲು ಬಯಸುವುದಿಲ್ಲ ಎಂಬುದು ವಿವಾದವಾಗಿತ್ತು....
👍 9
A - ಗೋಲಕನಾಥ್ ಪ್ರಕರಣ
👉 ಭಾರತದ ಸಂವಿಧಾನದ ಭಾಗ III ರ ಅಡಿಯಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವಿದೆಯೇ ಅಥವಾ ಇಲ್ಲವೇ ಎಂಬುದು ಗೋಲಖ್ನಾಥ್ ಪ್ರಕರಣದಲ್ಲಿ ಎತ್ತಿದ ವಿಷಯವಾಗಿದೆ.
Choose a Different Plan
Your current plan allows analytics for only 5 channels. To get more, please choose a different plan.