en
Feedback
Vidyamana

Vidyamana

Open in Telegram
9 998
Subscribers
No data24 hours
-637 days
-30830 days
Attracting Subscribers
August '26
August '260
in 0 channels
July '260
in 0 channels
Get PRO
June '260
in 0 channels
Get PRO
May '26
+3
in 0 channels
Get PRO
April '26
+7
in 0 channels
Get PRO
March '26
+15
in 0 channels
Get PRO
February '26
+118
in 0 channels
Get PRO
January '26
+301
in 0 channels
Get PRO
December '25
+203
in 0 channels
Get PRO
November '25
+16
in 0 channels
Get PRO
October '25
+1
in 0 channels
Get PRO
September '25
+273
in 0 channels
Get PRO
August '25
+50
in 0 channels
Get PRO
July '25
+625
in 0 channels
Get PRO
June '25
+167
in 0 channels
Get PRO
May '25
+651
in 0 channels
Get PRO
April '25
+494
in 0 channels
Get PRO
March '25
+649
in 0 channels
Get PRO
February '25
+608
in 0 channels
Get PRO
January '25
+456
in 0 channels
Get PRO
December '24
+1 173
in 0 channels
Get PRO
November '24
+2 310
in 0 channels
Get PRO
October '24
+2 522
in 0 channels
Get PRO
September '24
+438
in 0 channels
Get PRO
August '24
+4 464
in 0 channels
Date
Subscriber Growth
Mentions
Channels
18 August0
17 August0
16 August0
15 August0
14 August0
13 August0
12 August0
11 August0
10 August0
09 August0
08 August0
07 August0
06 August0
05 August0
04 August0
03 August0
02 August0
01 August0
Channel Posts
ಮೈಸೂರು ಕೋರ್ಟ್‌ನಲ್ಲಿ ಭರ್ಜರಿ ನೇಮಕಾತಿ: SSLC ಆದವರಿಗೆ ಇದುವೇ ಸುವರ್ಣಾವಕಾಶ, ಮಿಸ್ ಮಾಡ್ಕೋಬೇಡಿ! ಮೈಸೂರು: ರಾಜ್ಯದ ನಿರುದ್ಯೋಗಿ ಯುವಕ ಯುವತಿಯರಿಗ
ಮೈಸೂರು ಕೋರ್ಟ್‌ನಲ್ಲಿ ಭರ್ಜರಿ ನೇಮಕಾತಿ: SSLC ಆದವರಿಗೆ ಇದುವೇ ಸುವರ್ಣಾವಕಾಶ, ಮಿಸ್ ಮಾಡ್ಕೋಬೇಡಿ! ಮೈಸೂರು: ರಾಜ್ಯದ ನಿರುದ್ಯೋಗಿ ಯುವಕ ಯುವತಿಯರಿಗೆ ಇತೊಂದು ಸಿಹಿ ಸುದ್ದಿ! ನೀವು ಕೇವಲ 10ನೇ ತರಗತಿ ಅಥವಾ ಪಿಯುಸಿ ಪಾಸಾಗಿದ್ದೀರಾ? ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವ ಹಂಬಲ ನಿಮಗಿದೆಯಾ? ಹಾಗಿದ್ದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಮಗಾಗಿ ಒಂದು ಅದ್ಭುತ ಅವಕಾಶ ಕಾಯುತ್ತಿದೆ. ಮೈಸೂರು ಜಿಲ್ಲಾ ನ್ಯಾಯಾಲಯವು (Mysuru District Court Recruitment 2026) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಪಿಯೋನ್‌ನಿಂದ ಹಿಡಿದು ಸ್ಟೆನೋಗ್ರಾಫರ್‌ವರೆಗೆ ಒಟ್ಟು 93 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ… https://vidyamana.net/mysuru-district-court-recruitment-2026-apply-online/

2
SSLC ಫಲಿತಾಂಶ 2026: ಹೈಕೋರ್ಟ್‌ನಲ್ಲಿ ಇಂದು ‘ಫೈನಲ್’ ಫೈಟ್! 8 ಲಕ್ಷ ಮಕ್ಕಳ ಕನಸಿಗೆ ತಣ್ಣೀರೆರಚುತ್ತಾ ಸರ್ಕಾರದ ನಿರ್ಧಾರ? ಬೆಂಗಳೂರು: ರಾಜ್ಯದಾದ್ಯ
SSLC ಫಲಿತಾಂಶ 2026: ಹೈಕೋರ್ಟ್‌ನಲ್ಲಿ ಇಂದು ‘ಫೈನಲ್’ ಫೈಟ್! 8 ಲಕ್ಷ ಮಕ್ಕಳ ಕನಸಿಗೆ ತಣ್ಣೀರೆರಚುತ್ತಾ ಸರ್ಕಾರದ ನಿರ್ಧಾರ? ಬೆಂಗಳೂರು: ರಾಜ್ಯದಾದ್ಯಂತ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ 8.30 ಲಕ್ಷ ವಿದ್ಯಾರ್ಥಿಗಳಿಗೆ ಇಂದು ಅತ್ಯಂತ ನಿರ್ಣಾಯಕ ದಿನ. ಒಂದು ಕಡೆ ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿದ್ದರೆ, ಇನ್ನೊಂದು ಕಡೆ ಫಲಿತಾಂಶದ ಕುರಿತಾದ ಕಾನೂನು ಹೋರಾಟ ವಿದ್ಯಾರ್ಥಿಗಳ ಮತ್ತು ಪೋಷಕರ ಎದಬಡಿತವನ್ನು ಹೆಚ್ಚಿಸಿದೆ. ಏನಿದು ‘ಗ್ರೇಡಿಂಗ್’ ವಿವಾದ? ಯಾಕೆ ಇಷ್ಟೊಂದು ಗೊಂದಲ? ಈ ವರ್ಷ ಶಿಕ್ಷಣ ಇಲಾಖೆಯು ಒಂದು ಮಹತ್ವದ ಬದಲಾವಣೆಗೆ ಕೈ ಹಾಕಿತ್ತು. ತೃತೀಯ ಭಾಷೆ (Third Language) ವಿಷಯದಲ್ಲಿ ವಿದ್ಯಾರ್ಥಿಗಳು ಪಡೆಯುವ ಅಂಕಗಳ… https://vidyamana.net/sslc-examination-result-2026/
1 663
3
5-17 ವರ್ಷದ ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ: ಉಚಿತವಾಗಿ ಅಪ್‌ಡೇಟ್ ಮಾಡಿಸುವುದು ಹೇಗೆ? ನಿಮ್ಮ ಮಗ ಅಥವಾ ಮಗಳು ಶಾಲೆಯಲ್ಲಿ ಓದುತ್ತಿದ್ದಾರೆಯೇ? ಅವರಿ
5-17 ವರ್ಷದ ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ: ಉಚಿತವಾಗಿ ಅಪ್‌ಡೇಟ್ ಮಾಡಿಸುವುದು ಹೇಗೆ? ನಿಮ್ಮ ಮಗ ಅಥವಾ ಮಗಳು ಶಾಲೆಯಲ್ಲಿ ಓದುತ್ತಿದ್ದಾರೆಯೇ? ಅವರಿಗ ಬರುವ ವಿದ್ಯಾರ್ಥಿ ವೇತನ (Scholarship) ಹಣ ಇನ್ನು ನಿಮ್ಮ ಬ್ಯಾಂಕ್ ಖಾತೆಗೆ ಬಂದಿಲ್ಲವೇ? ಅಥವಾ ಮುಂದಿನ ದಿನಗಳಲ್ಲಿ ಶಾಲಾ ದಾಖಲಾತಿ ಮತ್ತು ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ತೊಂದರೆ ಆಗಬಾರದು ಎಂದು ನೀವು ಬಯಸುತ್ತೀರಾ? ಹಾಗಿದ್ದರೆ ಈ ಕೂಡಲೇ ನಿಮ್ಮ ಮಗುವಿನ ಆಧಾರ್ ಕಾರ್ಡ್ ಒಮ್ಮೆ ಚೆಕ್ ಮಾಡಿ! ಹೌದು, ಕರ್ನಾಟಕ ಸರ್ಕಾರದ ಇತ್ತೀಚಿನ ಆದೇಶದಂತೆ 5 ರಿಂದ 17 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್… https://vidyamana.net/aadhaar-biometric-update-for-children-5-17-years-karnataka/
1 745
4
ಗೃಹಲಕ್ಷ್ಮಿ ಮಹಿಳೆಯರಿಗೆ ‘ಬಂಪರ್’: ಕೇವಲ 200 ರೂ. ಉಳಿಸಿ, 3 ಲಕ್ಷ ಪಡೆಯುವ ಸುವರ್ಣಾವಕಾಶ! ಹಲೋ ಸ್ನೇಹಿತರೇ ನಮಸ್ಕಾರ, ನೀವು ಕರ್ನಾಟಕ ಸರ್ಕಾರದ ‘ಗೃ
ಗೃಹಲಕ್ಷ್ಮಿ ಮಹಿಳೆಯರಿಗೆ ‘ಬಂಪರ್’: ಕೇವಲ 200 ರೂ. ಉಳಿಸಿ, 3 ಲಕ್ಷ ಪಡೆಯುವ ಸುವರ್ಣಾವಕಾಶ! ಹಲೋ ಸ್ನೇಹಿತರೇ ನಮಸ್ಕಾರ, ನೀವು ಕರ್ನಾಟಕ ಸರ್ಕಾರದ ‘ಗೃಹಲಕ್ಷ್ಮಿ ಯೋಜನೆ’ಯ ಫಲಾನುಭವಿಯಾಗಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮ್ಮ ಬದುಕನ್ನೇ ಬದಲಿಸಬಹುದು! ತಿಂಗಳಿಗೆ ಬರೀ 2,000 ರೂಪಾಯಿ ಪಡೆಯುವುದರೊಂದಿಗೆ ನಿಮ್ಮ ಆರ್ಥಿಕ ಸಬಲೀಕರಣ ಮುಗಿಯಿತು ಅಂದುಕೊಂಡಿದ್ದೀರಾ? ಹಾಗಿದ್ದರೆ ಇಲ್ಲಿದೆ ಒಂದು ಹೊಸ ಸರ್ಪ್ರೈಸ್. ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗಾಗಿಯೇ ವಿಶೇಷವಾದ “ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್” ಆರಂಭಿಸಿದೆ. ಇದು ಕೇವಲ ಒಂದು ಬ್ಯಾಂಕ್ ಅಲ್ಲ, ಮಹಿಳೆಯರೇ ಮಾಲೀಕರಾಗಿರುವ, ಮಹಿಳೆಯರಿಗಾಗಿಯೇ ನಡೆಸಲ್ಪಡುವ ವಿಶ್ವದ ಮೊದಲ ವಿಶಿಷ್ಟ ವ್ಯವಸ್ಥೆ! Apply… https://vidyamana.net/karnataka-gruhalakshmi-sahakari-bank-loan-apply/
1 755
5
Business loan : ಇಂದೇ ಪಡೆಯಿರಿ ₹4 ಲಕ್ಷದವರೆಗೆ ಸಾಲ ಮತ್ತು ಭರ್ಜರಿ ಸಬ್ಸಿಡಿ! Business loan : ಇಂದಿನ ದಿನಗಳಲ್ಲಿ ಓದಿದವರಿಗೂ ಕೆಲಸ ಸಿಗುವುದು
Business loan : ಇಂದೇ ಪಡೆಯಿರಿ ₹4 ಲಕ್ಷದವರೆಗೆ ಸಾಲ ಮತ್ತು ಭರ್ಜರಿ ಸಬ್ಸಿಡಿ! Business loan : ಇಂದಿನ ದಿನಗಳಲ್ಲಿ ಓದಿದವರಿಗೂ ಕೆಲಸ ಸಿಗುವುದು ಕಷ್ಟದ ಮಾತಾಗಿದೆ. ಆದರೆ ನೆನಪಿಡಿ, ಬರಿ ಕೆಲಸ ಹುಡುಕುವುದಕ್ಕಿಂತ, ಕೆಲಸ ನೀಡುವವರಾಗುವುದು ಅಥವಾ ಸ್ವಾವಲಂಬಿಯಾಗಿ ಬದುಕುವುದು ಅತಿ ಮುಖ್ಯ. ಸರ್ಕಾರವು ಈಗ ನಿಮ್ಮ ಕನಸಿಗೆ ರೆಕ್ಕೆ ನೀಡಲು ಸಿದ್ಧವಾಗಿದೆ. ಕುರಿ ಸಾಕಾಣಿಕೆ, ಹೈನುಗಾರಿಕೆ ಅಥವಾ ಸಣ್ಣ ಅಂಗಡಿ ಇಡುವ ಯೋಚನೆ ಇದೆಯೇ? ಆದರೆ ಹಣದ ಅಡಚಣೆ ಇದೆಯೇ? ಚಿಂತಿಸಬೇಡಿ! ಕರ್ನಾಟಕ ಸರ್ಕಾರವು ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಭರ್ಜರಿ ಆರ್ಥಿಕ ನೆರವು ನೀಡುತ್ತಿದೆ. ಬನ್ನಿ, ಸಂಪೂರ್ಣ… https://vidyamana.net/karnataka-government-4-lakh-loan-unemployed-subsidy/
1 229
6
Breaking News : ನಿಮ್ಮದೇ ಪಂಚಾಯಿತಿಯಲ್ಲಿ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಿರಿ! ಬರೀ 40 ರೂ ಗ್ರಾಮೀಣ ಭಾಗದ ಜನರೇ ಗಮನಿಸಿ! ಒಂದು ಜಾತಿ ಪ್ರಮಾಣ ಪತ
Breaking News : ನಿಮ್ಮದೇ ಪಂಚಾಯಿತಿಯಲ್ಲಿ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಿರಿ! ಬರೀ 40 ರೂ ಗ್ರಾಮೀಣ ಭಾಗದ ಜನರೇ ಗಮನಿಸಿ! ಒಂದು ಜಾತಿ ಪ್ರಮಾಣ ಪತ್ರ ಅಥವಾ ಆದಾಯ ಪ್ರಮಾಣ ಪತ್ರ ಪಡೆಯಲು ನೀವು ದಿನವಿಡೀ ಕೆಲಸ ಬಿಟ್ಟು, ಬಸ್ ಚಾರ್ಜ್ ಹಾಕಿಕೊಂಡು ತಾಲ್ಲೂಕು ಕಚೇರಿ ಅಥವಾ ನಾಡಕಚೇರಿಗೆ ಅಲೆಯುವ ಕಾಲ ಮುಗಿಯಿತು. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಒಂದು ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದೆ. ಹೌದು, ಇನ್ನು ಮುಂದೆ ನಿಮ್ಮ ಎಲ್ಲಾ ಪ್ರಮುಖ ಪ್ರಮಾಣ ಪತ್ರಗಳು ನಿಮ್ಮ ಹಳ್ಳಿಯ ಗ್ರಾಮ ಪಂಚಾಯತಿ ಮಟ್ಟದ ‘ಬಾಪೂಜಿ ಸೇವಾ ಕೇಂದ್ರ’ಗಳಲ್ಲೇ… https://vidyamana.net/karnataka-bapuji-seva-kendra-caste-income-certificate-apply/
1 200
7
SSLC ಫಲಿತಾಂಶ 2026: ಒಂದೇ ನಿಮಿಷದಲ್ಲಿ ನಿಮ್ಮ ಅಂಕಗಳನ್ನು ಚೆಕ್ ಮಾಡಿ – ಇಲ್ಲಿದೆ ಅಧಿಕೃತ ವೆಬ್‌ಸೈಟ್ ಪಟ್ಟಿ! ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂ
SSLC ಫಲಿತಾಂಶ 2026: ಒಂದೇ ನಿಮಿಷದಲ್ಲಿ ನಿಮ್ಮ ಅಂಕಗಳನ್ನು ಚೆಕ್ ಮಾಡಿ – ಇಲ್ಲಿದೆ ಅಧಿಕೃತ ವೆಬ್‌ಸೈಟ್ ಪಟ್ಟಿ! ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ (KSEAB) 10ನೇ ತರಗತಿಯ ಪರೀಕ್ಷೆಗಳು ಮುಗಿದು ಈಗ ಫಲಿತಾಂಶದ ಸಮಯ ಬಂದಿದೆ. ಈ ಬಾರಿ ರಾಜ್ಯಾದ್ಯಂತ ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಪ್ರತಿಯೊಬ್ಬರಲ್ಲೂ “ನನ್ನ ರಿಸಲ್ಟ್ ಏನು?” ಎನ್ನುವ ಕುತೂಹಲ ಮನೆ ಮಾಡಿದೆ. ಬರಿ ಫಲಿತಾಂಶ ಅಷ್ಟೇ ಅಲ್ಲದೆ, ಫಲಿತಾಂಶದ ನಂತರ ನೀವು ಮಾಡಬೇಕಾದ ಪ್ರಮುಖ ಕೆಲಸಗಳ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ. App Open 1. ಫಲಿತಾಂಶ ವೀಕ್ಷಿಸಲು ಅಧಿಕೃತ ವೆಬ್‌ಸೈಟ್‌ಗಳು: ಕೆಲವೊಮ್ಮೆ ಒಂದೇ ವೆಬ್‌ಸೈಟ್… https://vidyamana.net/sslc-result-2026/
1 099
8
PUC ಅಂಕಪಟ್ಟಿ ಬೇಕೆ? ಕಾಲೇಜಿಗೆ ಅಲೆಯುವ ಕೆಲಸ ಇಲ್ಲ! ನಿಮ್ಮ ಮೊಬೈಲ್‌ನಲ್ಲೇ ಪಡೆಯಿರಿ ಬೆಂಗಳೂರು: ಕರ್ನಾಟಕದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇದ
PUC ಅಂಕಪಟ್ಟಿ ಬೇಕೆ? ಕಾಲೇಜಿಗೆ ಅಲೆಯುವ ಕೆಲಸ ಇಲ್ಲ! ನಿಮ್ಮ ಮೊಬೈಲ್‌ನಲ್ಲೇ ಪಡೆಯಿರಿ ಬೆಂಗಳೂರು: ಕರ್ನಾಟಕದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇದು ನಿಜಕ್ಕೂ ಸಿಹಿ ಸುದ್ದಿ! 2026ರ ಸಾಲಿನ ಪರೀಕ್ಷೆಯ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಇದೀಗ ನಿಮ್ಮ ಅಧಿಕೃತ ಅಂಕಪಟ್ಟಿ (Marks Card) ಪಡೆಯಲು ನೀವು ಕಾಲೇಜಿನ ಮೆಟ್ಟಿಲು ಹತ್ತುವ ಅಗತ್ಯವಿಲ್ಲ. ನಿಮ್ಮ ಜೇಬಿನಲ್ಲಿರುವ ಸ್ಮಾರ್ಟ್‌ಫೋನ್ ಬಳಸಿಯೇ ಕೆಲವೇ ನಿಮಿಷಗಳಲ್ಲಿ ಡಿಜಿಟಲ್ ಅಂಕಪಟ್ಟಿಯನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೌದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಈ ಬಾರಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ‘ಡಿಜಿಲಾಕರ್’ (DigiLocker) ಪ್ಲಾಟ್‌ಫಾರ್ಮ್‌ನಲ್ಲಿ ಅಂಕಪಟ್ಟಿಗಳನ್ನು ಲಭ್ಯವಾಗಿಸಿದೆ.… https://vidyamana.net/karnataka-2nd-puc-marks-card-download-2026/
1 232
9
ಬಂಪರ್ ಆಫರ್! ವಿಕಾಸ್ ಬ್ಯಾಂಕ್‌ನಲ್ಲಿ 46 ಹುದ್ದೆಗಳ ಭರ್ತಿ: ಫ್ರೆಶರ್ಸ್‌ಗೂ ಅವಕಾಶ! ಇಂದೇ ಅರ್ಜಿ ಹಾಕಿ ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭವಿಷ್ಯ ರ
ಬಂಪರ್ ಆಫರ್! ವಿಕಾಸ್ ಬ್ಯಾಂಕ್‌ನಲ್ಲಿ 46 ಹುದ್ದೆಗಳ ಭರ್ತಿ: ಫ್ರೆಶರ್ಸ್‌ಗೂ ಅವಕಾಶ! ಇಂದೇ ಅರ್ಜಿ ಹಾಕಿ ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ! ಪ್ರತಿಷ್ಠಿತ ವಿಕಾಸ್ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ (Vikas Bank) ಅಭ್ಯರ್ಥಿಗಳಿಗೆ ಸುವರ್ಣ ಅವಕಾಶವನ್ನು ತಂದಿದೆ. 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 46 ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪಾರದರ್ಶಕ ಆಯ್ಕೆ ಪ್ರಕ್ರಿಯೆಗೆ ಹೆಸರಾಗಿರುವ ಈ ಬ್ಯಾಂಕ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಇದು ಸರಿಯಾದ ಸಮಯ. ಬರೀ… https://vidyamana.net/vikas-cooperative-bank-recruitment-2026/
1 174
10
education loan : ಅರಿವು ಶೈಕ್ಷಣಿಕ ಸಾಲ ಯೋಜನೆ 2026: ₹5 ಲಕ್ಷದವರೆಗೆ ಕಡಿಮೆ ಬಡ್ಡಿ ಸಾಲ ಕೂಡಲೇ ಅರ್ಜಿ ಸಲ್ಲಿಸಿ education loan : ಇಂದಿನ ದಿನಗ
education loan : ಅರಿವು ಶೈಕ್ಷಣಿಕ ಸಾಲ ಯೋಜನೆ 2026: ₹5 ಲಕ್ಷದವರೆಗೆ ಕಡಿಮೆ ಬಡ್ಡಿ ಸಾಲ ಕೂಡಲೇ ಅರ್ಜಿ ಸಲ್ಲಿಸಿ education loan : ಇಂದಿನ ದಿನಗಳಲ್ಲಿ ವೈದ್ಯಕೀಯ (MBBS), ಎಂಜಿನಿಯರಿಂಗ್ (BE) ನಂತಹ ಉನ್ನತ ಶಿಕ್ಷಣ ಪಡೆಯುವುದು ಸಾಮಾನ್ಯದ ಮಾತಲ್ಲ. ಖಾಸಗಿ ಕಾಲೇಜುಗಳ ಫೀಸ್ ಕೇಳಿದರೆ ಸಾಕು, ಎಂತಹ ಶ್ರೀಮಂತರ ಜೇಬಿಗೂ ಕತ್ತರಿ ಬಿದ್ದಂತಾಗುತ್ತದೆ. ಇನ್ನು ಮಧ್ಯಮ ಮತ್ತು ಬಡ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳ ಕಥೆಯಂತೂ ಹೇಳ ತೀರದು. ಹಣದ ಅಭಾವದಿಂದ ಎಷ್ಟೋ ವಿದ್ಯಾರ್ಥಿಗಳು ತಮ್ಮ ಕನಸಿನ ಕೋರ್ಸ್‌ಗಳನ್ನು ಅರ್ಧಕ್ಕೆ ಕೈಬಿಡುತ್ತಾರೆ ಅಥವಾ ಇಷ್ಟವಿಲ್ಲದ ಕೋರ್ಸ್‌ಗಳಿಗೆ ಸೇರುತ್ತಾರೆ. Apply Link ನಿಮ್ಮ ಮನೆಯಲ್ಲೂ ಅಂತಹ ಪ್ರತಿಭಾವಂತ ವಿದ್ಯಾರ್ಥಿ… https://vidyamana.net/arivu-education-loan-scheme-karnataka-apply-online/
1 228
11
BPL ಕಾರ್ಡ್‌ದಾರರಿಗೆ ತಲೆನೋವು! 14 ಲಕ್ಷ ಕಾರ್ಡ್ ದಿಢೀರ್ APLಗೆ ವರ್ಗಾವಣೆ: ನಿಮ್ಮ ಕಾರ್ಡ ಆಗಿದೆಯಾ? ತಕ್ಷಣ ಹೀಗೆ ಚೆಕ್ ಮಾಡಿ ರಾಜ್ಯ ಸರ್ಕಾರದ ಉಚಿ
BPL ಕಾರ್ಡ್‌ದಾರರಿಗೆ ತಲೆನೋವು! 14 ಲಕ್ಷ ಕಾರ್ಡ್ ದಿಢೀರ್ APLಗೆ ವರ್ಗಾವಣೆ: ನಿಮ್ಮ ಕಾರ್ಡ ಆಗಿದೆಯಾ? ತಕ್ಷಣ ಹೀಗೆ ಚೆಕ್ ಮಾಡಿ ರಾಜ್ಯ ಸರ್ಕಾರದ ಉಚಿತ ಅಕ್ಕಿ (ಅನ್ನಭಾಗ್ಯ), ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಸೇರಿದಂತೆ ಹತ್ತಾರು ಸೌಲಭ್ಯಗಳನ್ನು ಪಡೆಯಲು ‘ಬಿಪಿಎಲ್ (BPL) ಕಾರ್ಡ್’ ಅತ್ಯಗತ್ಯ. ಆದರೆ, ಈಗ ರಾಜ್ಯಾದ್ಯಂತ ಲಕ್ಷಾಂತರ ಬಿಪಿಎಲ್ ಕಾರ್ಡ್‌ದಾರರ ಎದೆಯಲ್ಲಿ ನಡುಕ ಶುರುವಾಗಿದೆ. ಇದಕ್ಕೆ ಕಾರಣ, ರಾಜ್ಯ ಸರ್ಕಾರವು ಅನರ್ಹ ಬಿಪಿಎಲ್ ಕಾರ್ಡ್‌ಗಳ ವಿರುದ್ಧ ಕೈಗೊಂಡಿರುವ ಬೃಹತ್ ಕಾರ್ಯಾಚರಣೆ. ಬರೋಬ್ಬರಿ 14 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳನ್ನು ದಿಢೀರ್ ಆಗಿ ಎಪಿಎಲ್ (APL) ವರ್ಗಕ್ಕೆ ಶಿಫ್ಟ್ ಮಾಡಲು ಸರ್ಕಾರ ನಿರ್ಧರಿಸಿದೆ! ನಿಮ್ಮ ಕಾರ್ಡ್ ಸ್ಥಿತಿ… https://vidyamana.net/karnataka-bpl-ration-card-status-check-online/
1 180
12
ದ್ವಿತೀಯ ಪಿಯುಸಿ ರಿಸಲ್ಟ್ ದಿನಾಂಕದಲ್ಲಿ ದಿಢೀರ್ ಬದಲಾವಣೆ? ವಿದ್ಯಾರ್ಥಿಗಳ ಎದೆಯಲ್ಲಿ ನಡುಕ! ಇಲ್ಲಿದೆ ಲೇಟೆಸ್ಟ್ ಅಪ್ಡೇಟ್ ಬೆಂಗಳೂರು: ಪರೀಕ್ಷೆ ಬರೆ
ದ್ವಿತೀಯ ಪಿಯುಸಿ ರಿಸಲ್ಟ್ ದಿನಾಂಕದಲ್ಲಿ ದಿಢೀರ್ ಬದಲಾವಣೆ? ವಿದ್ಯಾರ್ಥಿಗಳ ಎದೆಯಲ್ಲಿ ನಡುಕ! ಇಲ್ಲಿದೆ ಲೇಟೆಸ್ಟ್ ಅಪ್ಡೇಟ್ ಬೆಂಗಳೂರು: ಪರೀಕ್ಷೆ ಬರೆದು ಮಜಾ ಮಾಡುತ್ತಿದ್ದ ಪಿಯುಸಿ ವಿದ್ಯಾರ್ಥಿಗಳಿಗೆ ಈಗ ರಿಸಲ್ಟ್ ಟೆನ್ಷನ್ ಶುರುವಾಗಿದೆ. “ಏಪ್ರಿಲ್ ಮೊದಲ ವಾರ ರಿಸಲ್ಟ್ ಬರುತ್ತೆ” ಎಂಬ ಸುದ್ದಿ ಕೇಳಿ ಖುಷಿಯಾಗಿದ್ದವರಿಗೆ ಈಗ ಚುನಾವಣಾ ನೀತಿ ಸಂಹಿತೆ (Code of Conduct) ಶಾಕ್ ನೀಡಿದೆ. ಹೌದು, ನಿಗದಿತ ದಿನಾಂಕದಂದು ಫಲಿತಾಂಶ ಬರುತ್ತಾ ಅಥವಾ ಮುಂದಕ್ಕೆ ಹೋಗುತ್ತಾ? ಈ ಗೊಂದಲಕ್ಕೆ ಇಲ್ಲಿದೆ ಪಕ್ಕಾ ಮಾಹಿತಿ. ಏನಿದು ಹೊಸ ಗೊಂದಲ? ರಿಸಲ್ಟ್‌ಗೆ ‘ಎಲೆಕ್ಷನ್’ ಬಿಸಿ! ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 9, 2026… https://vidyamana.net/karnataka-2nd-puc-result-2026-date-latest-update/
1 765
13
ಮಹಿಳೆಯರಿಗೆ ಬಂಪರ್ ಆಫರ್: ಉಚಿತ ಟೈಲರಿಂಗ್ ತರಬೇತಿ, ಜೊತೆಗೆ ಊಟ-ವಸತಿಯೂ ಫ್ರೀ! ಇಂದೇ ಅರ್ಜಿ ಹಾಕಿ ಇಂದಿನ ದಿನಗಳಲ್ಲಿ ಮಹಿಳೆಯರು ಕೇವಲ ನಾಲ್ಕು ಗೋಡೆ
ಮಹಿಳೆಯರಿಗೆ ಬಂಪರ್ ಆಫರ್: ಉಚಿತ ಟೈಲರಿಂಗ್ ತರಬೇತಿ, ಜೊತೆಗೆ ಊಟ-ವಸತಿಯೂ ಫ್ರೀ! ಇಂದೇ ಅರ್ಜಿ ಹಾಕಿ ಇಂದಿನ ದಿನಗಳಲ್ಲಿ ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯೆ ಇರಬಾರದು, ಅವರು ಆರ್ಥಿಕವಾಗಿ ಸಬಲರಾಗಬೇಕು ಎಂಬುದು ಎಲ್ಲರ ಆಶಯ. ಇದೇ ಉದ್ದೇಶದಿಂದ, ಪ್ರತಿಷ್ಠಿತ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯು (RSETI) ಗ್ರಾಮೀಣ ಭಾಗದ ಮಹಿಳೆಯರಿಗಾಗಿ ಒಂದು ಅದ್ಭುತ ಕೊಡುಗೆಯನ್ನು ತಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೋಣ್ಣಹಳ್ಳಿಪುರದಲ್ಲಿರುವ ಈ ಸಂಸ್ಥೆಯು, ನಿರುದ್ಯೋಗಿ ಮಹಿಳೆಯರಿಗಾಗಿ ಸಂಪೂರ್ಣ 31 ದಿನಗಳ ಉಚಿತ ಟೈಲರಿಂಗ್ ತರಬೇತಿ ಶಿಬಿರವನ್ನು ಆಯೋಜಿಸಿದೆ. ಬರೀ ತರಬೇತಿಯಲ್ಲ, ಫುಡ್ ಅಂಡ್ ಸ್ಟೇ… https://vidyamana.net/free-tailoring-course-for-women-karnataka/
1 768
14
Guruhalkshmi ಹಣ ಬಂದಿಲ್ವಾ? ಇನ್ಮುಂದೆ ಆಫೀಸ್‌ಗಳಿಗೆ ಅಲೆಯೋದು ಬೇಡ; ಈ ನಂಬರ್‌ಗೆ ಒಂದೇ ಒಂದು ಕಾಲ್ ಮಾಡಿ ಸಾಕು! ಬೆಂಗಳೂರು: ರಾಜ್ಯ ಸರ್ಕಾರದ ಮಹತ್
Guruhalkshmi ಹಣ ಬಂದಿಲ್ವಾ? ಇನ್ಮುಂದೆ ಆಫೀಸ್‌ಗಳಿಗೆ ಅಲೆಯೋದು ಬೇಡ; ಈ ನಂಬರ್‌ಗೆ ಒಂದೇ ಒಂದು ಕಾಲ್ ಮಾಡಿ ಸಾಕು! ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ 2,000 ರೂಪಾಯಿಗಳಿಗಾಗಿ ರಾಜ್ಯದ ಲಕ್ಷಾಂತರ ಮಹಿಳೆಯರು ಪ್ರತಿ ತಿಂಗಳು ಮೊಬೈಲ್ ಸಂದೇಶದ ಕಡೆ ಕಣ್ಣು ನೆಟ್ಟಿರುತ್ತಾರೆ. ಆದರೆ, ತಾಂತ್ರಿಕ ಕಾರಣಗಳಿಂದಲೋ ಅಥವಾ ಇನ್ಯಾವುದೋ ಸಮಸ್ಯೆಯಿಂದ ಹಣ ಬಾರದೇ ಇದ್ದಾಗ, ಮಹಿಳೆಯರು ಬ್ಯಾಂಕ್‌ಗಳಿಗೂ, ಸರ್ಕಾರಿ ಕಚೇರಿಗಳಿಗೂ ಅಲೆದಾಡಿ ಸುಸ್ತಾಗುತ್ತಿದ್ದಾರೆ. ನಿಮಗೂ ಇದೇ ಸಮಸ್ಯೆ ಇದೆಯೇ? ಹಾಗಿದ್ದರೆ ಇನ್ಮುಂದೆ ನೀವು ಎಲ್ಲಿಗೂ ಹೋಗಬೇಕಿಲ್ಲ. ನಿಮ್ಮ ಮನೆಯಲ್ಲೇ ಕುಳಿತು ಒಂದು ಫೋನ್ ಕರೆ ಮಾಡಿದರೆ ಸಾಕು, ನಿಮ್ಮ ಹಣದ ಸ್ಥಿತಿಗತಿ ತಿಳಿಯಲಿದೆ! ಏನಿದು… https://vidyamana.net/gruha-lakshmi-money-not-received-181-helpline-karnataka/
1 620
15
SSP 2026: ಸ್ಕಾಲರ್‌ಶಿಪ್ ಪೆಂಡಿಂಗ್ ಇದೆಯಾ? ಈ ಸಣ್ಣ ತಪ್ಪು ಮಾಡಿದ್ರೆ 1 ರೂಪಾಯಿನೂ ಬರಲ್ಲ! ಕೂಡಲೇ ಹೀಗೆ ಮಾಡಿ ರಾಜ್ಯ ಸರ್ಕಾರದ SSP (State Schol
SSP 2026: ಸ್ಕಾಲರ್‌ಶಿಪ್ ಪೆಂಡಿಂಗ್ ಇದೆಯಾ? ಈ ಸಣ್ಣ ತಪ್ಪು ಮಾಡಿದ್ರೆ 1 ರೂಪಾಯಿನೂ ಬರಲ್ಲ! ಕೂಡಲೇ ಹೀಗೆ ಮಾಡಿ ರಾಜ್ಯ ಸರ್ಕಾರದ SSP (State Scholarship Portal) ಮೂಲಕ ಬರುವ ಸ್ಕಾಲರ್‌ಶಿಪ್ ಹಣಕ್ಕಾಗಿ ಸಾವಿರಾರು ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಆದರೆ, ಅನೇಕರಿಗೆ ಲಾಗಿನ್ ಆದಾಗ “Pending at District Officer” ಅಥವಾ “Verification Pending” ಎಂಬ ಸಂದೇಶಗಳು ಕಾಣಿಸುತ್ತಿವೆ. ನಿಮ್ಮ ಮುಂದಿನ ವಿದ್ಯಾಭ್ಯಾಸದ ಫೀಸ್ ಕಟ್ಟಲು ಅಥವಾ ಇತರ ಖರ್ಚುಗಳಿಗೆ ಈ ಹಣದ ಮೇಲೆ ನಂಬಿಕೆ ಇಟ್ಟಿದ್ದೀರಾ? ಹಾಗಿದ್ದರೆ ಈ ಲೇಖನ ನಿಮಗಾಗಿ. ಅಯ್ಯೋ, ಸರ್ಕಾರವೇ ಯಾವಾಗಲಾದರೂ ಹಣ ಹಾಕಲಿ ಬಿಡು ಅಂತ ಸುಮ್ಮನೆ ಕೂತರೆ ಖಂಡಿತ ನಿಮ್ಮ… https://vidyamana.net/status-pending-with-the-district-officer/
1 323
16
Jio ಫೈಬರ್ ಬಂಪರ್ ಧಮಾಕಾ! ಕೇವಲ 3 ತಿಂಗಳ ಬೆಲೆಗೆ, ಪೂರ್ತಿ 1 ತಿಂಗಳು ಉಚಿತ! ಇನ್ಸ್ಟಾಲೇಷನ್ ಕೂಡ ಕಂಪ್ಲೀಟ್ ಫ್ರೀ! WhatsApp Channel Join Teleg
Jio ಫೈಬರ್ ಬಂಪರ್ ಧಮಾಕಾ! ಕೇವಲ 3 ತಿಂಗಳ ಬೆಲೆಗೆ, ಪೂರ್ತಿ 1 ತಿಂಗಳು ಉಚಿತ! ಇನ್ಸ್ಟಾಲೇಷನ್ ಕೂಡ ಕಂಪ್ಲೀಟ್ ಫ್ರೀ! WhatsApp Channel Join Telegram Channel Join Follow on Twitter Follow ತಿಂಗಳ ಕೊನೆಯಲ್ಲಿ ಫೋನ್ ಡೇಟಾ ಮುಗಿದು ‘ಬಫರಿಂಗ್’ ಶುರುವಾದಾಗ ಕಿರಿಕಿರಿ ಆಗುವುದು ಸಹಜ. ಅತ್ತ ಕೇಬಲ್ ಟಿವಿ ಬಿಲ್ ಏರುತ್ತಲೇ ಇದೆ, ಇತ್ತ ಇಂಟರ್ನೆಟ್ ಸ್ಪೀಡ್ ಸಿಗುತ್ತಿಲ್ಲ. ಈ ಎಲ್ಲಾ ತಲೆನೋವಿಗೆ ರಿಲಯನ್ಸ್ ಜಿಯೋ (Reliance Jio) ಈಗ ಒಂದು ಅದ್ಭುತ ಪರಿಹಾರ ನೀಡಿದೆ. ಕೇವಲ 3 ತಿಂಗಳ ಹಣ ಪಾವತಿಸಿ, ಪೂರ್ತಿ ಒಂದು ತಿಂಗಳು ಉಚಿತವಾಗಿ ಹೈ-ಸ್ಪೀಡ್ ಇಂಟರ್ನೆಟ್ ಮತ್ತು ಟಿವಿ… https://vidyamana.net/jio-fiber-kannada-3-months-plan-1-month-free-offer-details/
1 171
17
Census 2026 : ಕೇವಲ 5 ನಿಮಿಷಗಳಲ್ಲಿ ನಿಮ್ಮ ಮೊಬೈಲ್‌ನಲ್ಲೇ ಡಿಜಿಟಲ್ ಜನಗಣತಿ 2026 ಮುಗಿಸಿ ಇಲ್ಲಿದೆ ಮಾಹಿತಿ ಬೆಂಗಳೂರು: ನೀವು ಸರ್ಕಾರಿ ಕಚೇರಿಗಳಿ
Census 2026 : ಕೇವಲ 5 ನಿಮಿಷಗಳಲ್ಲಿ ನಿಮ್ಮ ಮೊಬೈಲ್‌ನಲ್ಲೇ ಡಿಜಿಟಲ್ ಜನಗಣತಿ 2026 ಮುಗಿಸಿ ಇಲ್ಲಿದೆ ಮಾಹಿತಿ ಬೆಂಗಳೂರು: ನೀವು ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಥವಾ ಗಣತಿದಾರರು ಮನೆಗೆ ಬರುವವರೆಗೂ ಕಾಯುವ ದಿನಗಳು ಮುಗಿದವು! ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ‘ಡಿಜಿಟಲ್ ಜನಗಣತಿ’ (Digital Census 2026) ಅಭಿಯಾನಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಇಂದಿನಿಂದ (ಏಪ್ರಿಲ್ 1) ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ನಾಗರಿಕರು ತಮ್ಮ ಮೊಬೈಲ್ ಮೂಲಕವೇ ‘ಸ್ವಯಂ-ಗಣತಿ’ (Self-Enumeration) ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. Census 2026 ನಿಮ್ಮ ಒಂದು ನಿಮಿಷದ ಈ ಡಿಜಿಟಲ್ ಹೆಜ್ಜೆ, ದೇಶದ ಭವಿಷ್ಯದ ಯೋಜನೆಗಳನ್ನು ರೂಪಿಸಲು ನೆರವಾಗಲಿದೆ.… https://vidyamana.net/digital-census-2026/
1 171
18
ಪಿತ್ರಾರ್ಜಿತ ಆಸ್ತಿ ವರ್ಗಾವಣೆ 2026: ಅಪ್ಪ-ಅಜ್ಜನ ಆಸ್ತಿ ನಿಮ್ಮ ಹೆಸರಿಗೆ ಆಗಬೇಕಾ? ಈ 5 ದಾಖಲೆಗಳು ತಪ್ಪದೇ ಇರಲಿ! ಭಾರತದಲ್ಲಿ ಕುಟುಂಬಗಳಿಗೆ ಆಸ್ತಿ
ಪಿತ್ರಾರ್ಜಿತ ಆಸ್ತಿ ವರ್ಗಾವಣೆ 2026: ಅಪ್ಪ-ಅಜ್ಜನ ಆಸ್ತಿ ನಿಮ್ಮ ಹೆಸರಿಗೆ ಆಗಬೇಕಾ? ಈ 5 ದಾಖಲೆಗಳು ತಪ್ಪದೇ ಇರಲಿ! ಭಾರತದಲ್ಲಿ ಕುಟುಂಬಗಳಿಗೆ ಆಸ್ತಿ ಎಂದರೆ ಕೇವಲ ಭೂಮಿ ಅಥವಾ ಮನೆ ಮಾತ್ರವಲ್ಲ; ಅದು ಪೀಳಿಗೆಯಿಂದ ಪೀಳಿಗೆಗೆ ಸಾಗುವ ಒಂದು ಅಮೂಲ್ಯ ಸಂಪತ್ತು. ಬಹುತೇಕ ಸಂದರ್ಭಗಳಲ್ಲಿ ತಂದೆ-ತಾಯಿ ಅಥವಾ ಅಜ್ಜ-ಅಜ್ಜಿಯವರು ಸಂಪಾದಿಸಿದ ಭೂಮಿ, ಮನೆ ಅಥವಾ ಇತರ ಆಸ್ತಿಗಳು ನಂತರದ ತಲೆಮಾರಿಗೆ ವಾರಸತ್ವವಾಗಿ ಸಿಗುತ್ತವೆ. ಆದರೆ, ಕೇವಲ ನೀವು ಅವರ ಮಗ ಅಥವಾ ಮೊಮ್ಮಗ ಎಂಬ ಕಾರಣಕ್ಕೆ ఆಸ್ತಿಯ ಮೇಲೆ ಹಕ್ಕು ಬರುವುದಿಲ್ಲ. ಕಾನೂನುಬದ್ಧವಾಗಿ ಆಸ್ತಿಯನ್ನು ನಿಮ್ಮ ಹೆಸರಿಗೆ ವರ್ಗಾವಣೆ (Property Transfer) ಮಾಡಿಸಿಕೊಳ್ಳುವುದು ಅನಿವಾರ್ಯ. ಈ ಆಧುನಿಕ… https://vidyamana.net/property-transfer-2026-inherited-property-essential-documents/
1 152
19
Karnataka Scheme : ವಾಹನ ಖರೀದಿಸಲು ಸರ್ಕಾರ ನೀಡುತ್ತಿದೆ ₹4 ಲಕ್ಷ ಹಣಸ್ವಾವಲಂಬಿ ಸಾರಥಿ ಯೋಜನೆ ಲಾಭ ಪಡೆಯುವುದು ಹೇಗೆ? ನಮಸ್ಕಾರ ಕರ್ನಾಟಕದ ಜನತೆಗ
Karnataka Scheme : ವಾಹನ ಖರೀದಿಸಲು ಸರ್ಕಾರ ನೀಡುತ್ತಿದೆ ₹4 ಲಕ್ಷ ಹಣಸ್ವಾವಲಂಬಿ ಸಾರಥಿ ಯೋಜನೆ ಲಾಭ ಪಡೆಯುವುದು ಹೇಗೆ? ನಮಸ್ಕಾರ ಕರ್ನಾಟಕದ ಜನತೆಗೆ, ನಿಮಗೂ ಕೂಡ ಸ್ವಂತದೊಂದು ಕಾರು ಅಥವಾ ಗೂಡ್ಸ್ ವಾಹನ ಇರಬೇಕು, ಬೇರೆಯವರ ಹತ್ತಿರ ಕೆಲಸ ಮಾಡುವ ಬದಲು ನೀವೇ ‘ಓನರ್’ (Owner) ಆಗಿ ಗೌರವದ ಜೀವನ ನಡೆಸಬೇಕು ಎಂಬ ಕನಸಿದೆಯೇ? ಹಾಗಿದ್ದರೆ ಈಗ ನಿಮ್ಮ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ! ಕರ್ನಾಟಕ ಸರ್ಕಾರವು ನಿರುದ್ಯೋಗಿ ಯುವಕ-ಯುವತಿಯರಿಗಾಗಿ ‘ಸ್ವಾವಲಂಬಿ ಸಾರಥಿ’ (Swavalambi Sarathi Scheme) ಎಂಬ ಅದ್ಭುತ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ನೀವು ವಾಹನ ಖರೀದಿಸಿದರೆ ಸರ್ಕಾರವೇ ನಿಮಗೆ ಲಕ್ಷಾಂತರ… https://vidyamana.net/swavalambi-sarathi-scheme-karnataka-4-lakh-subsidy/
1 124
20
ಸ್ವಂತ ಉದ್ಯಮಕ್ಕೆ SBI ನೀಡುತ್ತಿದೆ ₹10 ಲಕ್ಷದವರೆಗೆ ಗ್ಯಾರಂಟಿ ಇಲ್ಲದ ಸಾಲ! ಕಮ್ಮಿ ಬಡ್ಡಿ, ಈ ಕೂಡಲೇ ಅರ್ಜಿ ಹಾಕಿ SBI Stree Shakti Scheme : ಇ
ಸ್ವಂತ ಉದ್ಯಮಕ್ಕೆ SBI ನೀಡುತ್ತಿದೆ ₹10 ಲಕ್ಷದವರೆಗೆ ಗ್ಯಾರಂಟಿ ಇಲ್ಲದ ಸಾಲ! ಕಮ್ಮಿ ಬಡ್ಡಿ, ಈ ಕೂಡಲೇ ಅರ್ಜಿ ಹಾಕಿ SBI Stree Shakti Scheme : ಇಂದಿನ ದಿನಗಳಲ್ಲಿ ಮಹಿಳೆಯರು ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿ ಉಳಿದಿಲ್ಲ. ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಸ್ವಂತ ಕಾಲ ಮೇಲೆ ನಿಲ್ಲಬೇಕು, ತಾವೂ ನಾಲ್ಕು ಜನರಿಗೆ ಕೆಲಸ ನೀಡಬೇಕು ಎಂಬ ಹಂಬಲ ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿದೆ. ಆದರೆ, ಬಹುತೇಕರ ಕನಸಿಗೆ ತಣ್ಣೀರು ಎರಚುವುದು ಹಣಕಾಸಿನ ಮುಗ್ಗಟ್ಟು. ನಿಮ್ಮ ಬಳಿ ಅದ್ಭುತವಾದ ಬಿಸಿನೆಸ್ ಐಡಿಯಾ ಇದ್ದರೂ, ಬಂಡವಾಳ ಹೂಡಲು ಹಣವಿಲ್ಲದೆ ಕಂಗಾಲಾಗಿದ್ದೀರಾ? ಹಾಗಾದರೆ ನಿಮಗೆಂದೇ ಸ್ಟೇಟ್… https://vidyamana.net/sbi-stree-shakti-scheme-details-kannada/
1 102