en
Feedback
📚Ramesh Academy 📚

📚Ramesh Academy 📚

Closed channel

ನಮಸ್ಕಾರ ಸ್ನೇಹಿತರೇ, ಇದು ನಿಮ್ಮ ಗ್ರೂಪ್, ಇಲ್ಲಿ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತಹ ಪ್ರಮುಖ ವಿಚಾರಗಳು, ಮಾಹಿತಿಗಳು ಲಭ್ಯ. ನಿಮ್ಮ ಯಶಸ್ಸಿಗಾಗಿ ನಾವು ಯಾವಾಗಲೂ ಸಿದ್ಧ. ನಿಮ್ಮ ಗುರಿ ಮುಟ್ಟುವವರೆಗೆ ನಿಲ್ಲದಿರಿ. ಮೋ. ನಂ - 7019820870 https://youtube.com/@Rameshacademy12

Show more
9 731
Subscribers
-824 hours
-337 days
-15430 days
Posts Archive
VAO/PST/GPT/HSTR - ಮುಂತಾದ ಪರೀಕ್ಷೆಗಳಿಗಾಗಿ ಕನ್ನಡ ವ್ಯಾಕರಣ ಮತ್ತು ಸಾಹಿತ್ಯ - 202 I 🔥- Ramesh Sir🔥 ತರಗತಿ ಸಮಯ: 11:00 PM ತರಗತಿಯ ಲಿಂಕ್:https://youtube.com/live/WmH35o_TL0k?feature=share ತರಗತಿಗಳಿಗೆ ಸೇರಲು ಸಂಪರ್ಕಿಸಿ: 9845949302/ 8892090939 APP ನ ಲಿಂಕ್:https://play.google.com/store/apps/details?id=com.duvbjt.xeflka&hl=en_IN

ಶಿಕ್ಷಣ ಇಲಾಖೆಯಿಂದ ಪ್ರಕಟಿಸಿದ PSTR ಪತ್ರಿಕೆ - 1ರ ಮಾನಸಿಕ ಸಾಮರ್ಥ್ಯ ಪ್ರಶ್ನೆಗಳ ವಿಶ್ಲೇಷಣೆ I 🔥Prabhu Sir🔥 🕘 Time: 6:00 PM 🔴 Class Link: https://youtube.com/live/1QrJWO6gGVI?feature=share 👇👇👇👇👇👇 📱 Ramesh Academy App: https://play.google.com/store/apps/details?id=com.duvbjt.xeflka

(Atalji Janasnehi Kendra – AJSK / ನಾಡಕಚೇರಿ) - ರಾಜ್ಯ: ಕರ್ನಾಟಕ - ಇಲಾಖೆ: ಕಂದಾಯ ಇಲಾಖೆ - ಆರಂಭ: 25 ಡಿಸೆಂಬರ್ 2012 - ಆರಂಭಿಕ ಕೇಂದ್ರಗಳು: 777 ಹೋಬಳಿ ಕೇಂದ್ರಗಳು - ಹಿಂದಿನ ಯೋಜನೆ: ನೆಮ್ಮದಿ ಯೋಜನೆ - ಕಾರ್ಯವ್ಯಾಪ್ತಿ: ಮುಖ್ಯವಾಗಿ ಹೋಬಳಿ ಮಟ್ಟದ ಕಂದಾಯ ಸೇವೆಗಳು ಹಿನ್ನೆಲೆ - ನೆಮ್ಮದಿ ಯೋಜನೆಯನ್ನು 2006ರಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾಗಿತ್ತು. - ಖಾಸಗಿ ನಿರ್ವಹಣೆಯಲ್ಲಿ ಕಂಡುಬಂದ ಸಮಸ್ಯೆಗಳಿಂದ ಸರ್ಕಾರ ಯೋಜನೆಯನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದುಕೊಂಡಿತು. - ನಂತರ ಅದನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿ ಅಟಲ್‌ಜಿ ಜನಸ್ನೇಹಿ ಕೇಂದ್ರ ಎಂದು ಮರುರೂಪಿಸಲಾಯಿತು. ಉದ್ದೇಶ ಗ್ರಾಮೀಣ ನಾಗರಿಕರಿಗೆ ಕಂದಾಯ ಇಲಾಖೆಯ ಸೇವೆಗಳನ್ನು ಹೋಬಳಿ ಮಟ್ಟದಲ್ಲಿಯೇ ಪಾರದರ್ಶಕ, ವಿಶ್ವಾಸಾರ್ಹ ಮತ್ತು ಕೈಗೆಟಕುವ ರೀತಿಯಲ್ಲಿ ಒದಗಿಸುವುದು. ಪ್ರಮುಖ ಸೇವೆಗಳು - ಜಾತಿ ಪ್ರಮಾಣಪತ್ರ - ಆದಾಯ ಪ್ರಮಾಣಪತ್ರ - ನಿವಾಸ ಪ್ರಮಾಣಪತ್ರ - ಕೃಷಿಕರ ಪ್ರಮಾಣಪತ್ರ - ಭೂಹಿಡುವಳಿ ಪ್ರಮಾಣಪತ್ರ - ವಿಧವಾ ಪ್ರಮಾಣಪತ್ರ - ನಿರುದ್ಯೋಗ ಪ್ರಮಾಣಪತ್ರ - ಸಾಮಾಜಿಕ ಭದ್ರತಾ ಪಿಂಚಣಿ ಸೇವೆಗಳು - ಜನನ ಮತ್ತು ಮರಣ ಪ್ರಮಾಣಪತ್ರ - ಇತರ ಕಂದಾಯ ಇಲಾಖೆಯ ಪ್ರಮಾಣಪತ್ರಗಳು ಆಡಳಿತ - ಜಿಲ್ಲಾ ಮಟ್ಟದ ಮೇಲ್ವಿಚಾರಣೆ: ಜಿಲ್ಲಾಧಿಕಾರಿ - ರಾಜ್ಯಮಟ್ಟದ ಸಂಸ್ಥೆ: ಅಟಲ್‌ಜಿ ಜನಸ್ನೇಹಿ ನಿರ್ದೇಶನಾಲಯ - ಯೋಜನಾ ನಿರ್ದೇಶಕರು: ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಆಯುಕ್ತರು
ಇದರ ಬಗ್ಗೆ ಹೆಚ್ಚಿನ ಮಾಹಿತಿ ಜ್ಞಾನಸೇತು ಪುಸ್ತಕದಲ್ಲಿ ಒಳಗೊಂಡಿದೆ - 99164006434

PM POSHAN Scheme ಪೂರ್ಣ ರೂಪ: ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ (Pradhan Mantri Poshan Shakti Nirman) - ಆರಂಭ: 29 ಸೆಪ್ಟೆಂಬರ್ 2021 - ಹಿಂದಿನ ಹೆಸರು: ಮಧ್ಯಾಹ್ನದ ಬಿಸಿಯೂಟ ಯೋಜನೆ - ಯೋಜನೆಯ ಸ್ವರೂಪ: ಕೇಂದ್ರ ಪ್ರಾಯೋಜಿತ ಯೋಜನೆ - ಅನುಷ್ಠಾನ ಸಚಿವಾಲಯ: ಕೇಂದ್ರ ಶಿಕ್ಷಣ ಸಚಿವಾಲಯ - ಅನುಮೋದಿತ ಅವಧಿ: 2021–22ರಿಂದ 2025–26ರವರೆಗೆ ಉದ್ದೇಶಗಳು - ಶಾಲಾ ಮಕ್ಕಳ ಪೌಷ್ಟಿಕ ಮಟ್ಟವನ್ನು ಸುಧಾರಿಸುವುದು - ಮಕ್ಕಳ ಹಸಿವು ಮತ್ತು ಅಪೌಷ್ಟಿಕತೆಯನ್ನು ನಿವಾರಿಸುವುದು - ಶಾಲಾ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸುವುದು - ಮಕ್ಕಳು ಕಲಿಕೆಯಲ್ಲಿ ಹೆಚ್ಚು ಗಮನಹರಿಸುವಂತೆ ಮಾಡುವುದು - ಶಾಲೆ ಬಿಡುವ ಮಕ್ಕಳ ಪ್ರಮಾಣವನ್ನು ಕಡಿಮೆ ಮಾಡುವುದು ಫಲಾನುಭವಿಗಳು - ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳು - ಸರ್ಕಾರಿ ಪ್ರಾಥಮಿಕ ಶಾಲೆಗಳ ಬಾಲವಾಟಿಕಾ/ಪೂರ್ವ ಪ್ರಾಥಮಿಕ ಮಕ್ಕಳು - ಸುಮಾರು 11.80 ಕೋಟಿ ಮಕ್ಕಳು - ಸುಮಾರು 11.20 ಲಕ್ಷ ಶಾಲೆಗಳು ಯೋಜನೆಯಡಿ ಸೌಲಭ್ಯ ವಿದ್ಯಾರ್ಥಿಗಳಿಗೆ ಶಾಲಾ ದಿನಗಳಲ್ಲಿ ಪ್ರತಿದಿನ ಒಂದು ಬಿಸಿಯಾದ ಪೌಷ್ಟಿಕ ಮಧ್ಯಾಹ್ನದ ಊಟ ನೀಡಲಾಗುತ್ತದೆ. ಹಂತಶಕ್ತಿಪ್ರೋಟೀನ್ ಪ್ರಾಥಮಿಕ ತರಗತಿ 450 ಕ್ಯಾಲರಿ 12 ಗ್ರಾಂ ಹಿರಿಯ ಪ್ರಾಥಮಿಕ ತರಗತಿ 700 ಕ್ಯಾಲರಿ 20 ಗ್ರಾಂ ಪ್ರಮುಖ ವೈಶಿಷ್ಟ್ಯಗಳು - ಶಾಲಾ ಪೌಷ್ಟಿಕ ತೋಟಗಳ ಸ್ಥಾಪನೆ - ಎಲ್ಲಾ ಜಿಲ್ಲೆಗಳಲ್ಲಿ ಕಡ್ಡಾಯ ಸಾಮಾಜಿಕ ಲೆಕ್ಕಪರಿಶೋಧನೆ - ಸ್ಥಳೀಯವಾಗಿ ದೊರೆಯುವ ಪೌಷ್ಟಿಕ ಆಹಾರಕ್ಕೆ ಆದ್ಯತೆ - ಮಹಿಳಾ ಸ್ವಸಹಾಯ ಸಂಘಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳ ಭಾಗವಹಿಸುವಿಕೆ - ತಿಥಿ ಭೋಜನ: ಹಬ್ಬ ಅಥವಾ ವಿಶೇಷ ಸಂದರ್ಭಗಳಲ್ಲಿ ಸಮುದಾಯದಿಂದ ಮಕ್ಕಳಿಗೆ ವಿಶೇಷ ಆಹಾರ ನೀಡುವ ವ್ಯವಸ್ಥೆ
ಇದರ ಬಗ್ಗೆ ಹೆಚ್ಚಿನ ಮಾಹಿತಿ ಜ್ಞಾನಸೇತು ಪುಸ್ತಕದಲ್ಲಿ ಒಳಗೊಂಡಿದೆ - 919164006434

ಜನನಿ ಸುರಕ್ಷಾ ಯೋಜನೆಯು ಬಡ ಗರ್ಭಿಣಿಯರಲ್ಲಿ ಆಸ್ಪತ್ರೆ ಹೆರಿಗೆಗೆ ಉತ್ತೇಜನ ನೀಡಿ, ತಾಯಿ ಮತ್ತು ನವಜಾತ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಗದು ಪ್ರೋತ್ಸಾಹ ಯೋಜನೆಯಾಗಿದೆ. - ಆರಂಭ: 12 ಏಪ್ರಿಲ್ 2005 - ಸಚಿವಾಲಯ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ - ಅನುಷ್ಠಾನ: ರಾಷ್ಟ್ರೀಯ ಆರೋಗ್ಯ ಮಿಷನ್ - ಹಿಂದಿನ ಯೋಜನೆ: ರಾಷ್ಟ್ರೀಯ ಮಾತೃತ್ವ ಪ್ರಯೋಜನ ಯೋಜನೆ - ಸ್ವರೂಪ: ಸಂಪೂರ್ಣ ಕೇಂದ್ರ ಸರ್ಕಾರದ ನೆರವಿನ ಯೋಜನೆ ಪ್ರಮುಖ ಉದ್ದೇಶಗಳು - ಆಸ್ಪತ್ರೆ ಹೆರಿಗೆಗೆ ಉತ್ತೇಜನ ನೀಡುವುದು - ತಾಯಿ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು - ನವಜಾತ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು - ಬಡ ಗರ್ಭಿಣಿಯರಿಗೆ ಹೆರಿಗೆ ಸಂಬಂಧಿತ ಆರ್ಥಿಕ ನೆರವು - ಗರ್ಭಪೂರ್ವ ಮತ್ತು ಹೆರಿಗೆ ನಂತರದ ಆರೋಗ್ಯ ಸೇವೆಗಳನ್ನು ಒದಗಿಸುವುದು ರಾಜ್ಯಗಳ ವರ್ಗೀಕರಣ ಕಡಿಮೆ ಸಾಧನೆಯ ರಾಜ್ಯಗಳು ಆಸ್ಪತ್ರೆ ಹೆರಿಗೆ ಪ್ರಮಾಣ ಕಡಿಮೆಯಿರುವ ರಾಜ್ಯಗಳು: - ಉತ್ತರ ಪ್ರದೇಶ - ಉತ್ತರಾಖಂಡ - ಬಿಹಾರ - ಜಾರ್ಖಂಡ್ - ಮಧ್ಯಪ್ರದೇಶ - ಛತ್ತೀಸ್‌ಗಢ - ಅಸ್ಸಾಂ - ರಾಜಸ್ಥಾನ - ಒಡಿಶಾ - ಜಮ್ಮು ಮತ್ತು ಕಾಶ್ಮೀರ ಹೆಚ್ಚು ಸಾಧನೆಯ ರಾಜ್ಯಗಳು ಉಳಿದ ರಾಜ್ಯಗಳನ್ನು ಹೆಚ್ಚು ಸಾಧನೆಯ ರಾಜ್ಯಗಳೆಂದು ಪರಿಗಣಿಸಲಾಗುತ್ತದೆ.
ಕರ್ನಾಟಕವು ಹೆಚ್ಚು ಸಾಧನೆಯ ರಾಜ್ಯವಾಗಿದೆ.
ನಗದು ನೆರವು ರಾಜ್ಯದ ವರ್ಗಪ್ರದೇಶತಾಯಿಗೆ ನೆರವುಆಶಾ ಕಾರ್ಯಕರ್ತೆಗೆ ಕಡಿಮೆ ಸಾಧನೆಯ ರಾಜ್ಯ ಗ್ರಾಮೀಣ ₹1,400 ₹600 ಕಡಿಮೆ ಸಾಧನೆಯ ರಾಜ್ಯ ನಗರ ₹1,000 ₹200 ಹೆಚ್ಚು ಸಾಧನೆಯ ರಾಜ್ಯ ಗ್ರಾಮೀಣ ₹700 ₹200 ಹೆಚ್ಚು ಸಾಧನೆಯ ರಾಜ್ಯ ನಗರ ₹600 ₹200 ಆಶಾ ಕಾರ್ಯಕರ್ತೆಯ ಪಾತ್ರ - ಗರ್ಭಿಣಿಯರನ್ನು ಗುರುತಿಸಿ ನೋಂದಾಯಿಸುವುದು - ಗರ್ಭಪೂರ್ವ ಆರೋಗ್ಯ ತಪಾಸಣೆಗೆ ನೆರವಾಗುವುದು - ಹೆರಿಗೆಗಾಗಿ ಆರೋಗ್ಯ ಸಂಸ್ಥೆಯನ್ನು ಮೊದಲೇ ಗುರುತಿಸುವುದು - ಸಾರಿಗೆ ವ್ಯವಸ್ಥೆ ಮಾಡುವುದು - ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದು - ಹೆರಿಗೆಯ ನಂತರ ತಾಯಿ ಮತ್ತು ಮಗುವಿನ ಆರೈಕೆಗೆ ನೆರವಾಗುವುದು - ಮಗುವಿನ ಲಸಿಕಾಕರಣವನ್ನು ಖಚಿತಪಡಿಸುವುದು ಯೋಜನೆಯ ಮಹತ್ವ - ಆಸ್ಪತ್ರೆ ಹೆರಿಗೆ ಪ್ರಮಾಣದಲ್ಲಿ ಹೆಚ್ಚಳ - ಬಡ ಮತ್ತು ಹಿಂದುಳಿದ ಮಹಿಳೆಯರಿಗೆ ಆರೋಗ್ಯ ಸೇವೆಯ ಲಭ್ಯತೆ - ತಾಯಿ–ಶಿಶು ಆರೋಗ್ಯ ಸುಧಾರಣೆ - ಆಶಾ ಕಾರ್ಯಕರ್ತೆಯರ ಮೂಲಕ ಗ್ರಾಮೀಣ ಆರೋಗ್ಯ ವ್ಯವಸ್ಥೆ ಬಲಪಡಿಸುವುದು - ಸಂವಿಧಾನದ ವಿಧಿ 21 ಮತ್ತು ವಿಧಿ 47ರ ಆಶಯಗಳಿಗೆ ಪೂರಕ - ಸುಸ್ಥಿರ ಅಭಿವೃದ್ಧಿ ಗುರಿ–3 ಸಾಧನೆಗೆ ಸಹಕಾರಿ ಪ್ರಮುಖ ಸವಾಲುಗಳು - ನಗದು ನೆರವು ವಿತರಣೆಯಲ್ಲಿ ವಿಳಂಬ - ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆ ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆ - ತುರ್ತು ಸಾರಿಗೆ ವ್ಯವಸ್ಥೆಯ ಅಭಾವ - ಯೋಜನೆಯ ಕುರಿತು ಅರಿವಿನ ಕೊರತೆ - ಆಸ್ಪತ್ರೆ ಹೆರಿಗೆ ಹೆಚ್ಚಾದರೂ ಸೇವೆಗಳ ಗುಣಮಟ್ಟದಲ್ಲಿ ಅಸಮಾನತೆ - ಹೆರಿಗೆಯ ನಂತರದ ಆರೈಕೆಗೆ ಕಡಿಮೆ ಆದ್ಯತೆ ಮುಂದಿನ ಕ್ರಮಗಳು - ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯ ಅಭಿವೃದ್ಧಿ - 24×7 ಹೆರಿಗೆ ಮತ್ತು ತುರ್ತು ಸಾರಿಗೆ ಸೇವೆ - ನೇರ ನಗದು ವರ್ಗಾವಣೆಯನ್ನು ಸಮಯಕ್ಕೆ ಸರಿಯಾಗಿ ಜಾರಿಗೊಳಿಸುವುದು - ಗರ್ಭಪೂರ್ವ ಮತ್ತು ಹೆರಿಗೆ ನಂತರದ ಆರೈಕೆಗೆ ಸಮಾನ ಆದ್ಯತೆ - ಆಶಾ ಮತ್ತು ಸಹಾಯಕ ಶುಶ್ರೂಷಕಿಯರಿಗೆ ಸೂಕ್ತ ತರಬೇತಿ - ಸಾಮಾಜಿಕ ಲೆಕ್ಕಪರಿಶೋಧನೆ ಮತ್ತು ಫಲಿತಾಂಶ ಆಧಾರಿತ ಮೇಲ್ವಿಚಾರಣೆ JSY ಮತ್ತು JSSK ನಡುವಿನ ವ್ಯತ್ಯಾಸ JSYJSSK ಆಸ್ಪತ್ರೆ ಹೆರಿಗೆಗೆ ನಗದು ಪ್ರೋತ್ಸಾಹ ಉಚಿತ ಮತ್ತು ನಗದುರಹಿತ ಹೆರಿಗೆ ಸೇವೆ 2005ರಲ್ಲಿ ಆರಂಭ 2011ರಲ್ಲಿ ಆರಂಭ ಅರ್ಹ ಗರ್ಭಿಣಿಯರಿಗೆ ನೆರವು ಸರ್ಕಾರಿ ಆಸ್ಪತ್ರೆಗೆ ಬರುವ ಗರ್ಭಿಣಿ ಮತ್ತು ಅಸ್ವಸ್ಥ ಶಿಶುಗಳಿಗೆ ಸೇವೆ ಬೇಡಿಕೆ ಸೃಷ್ಟಿಸುವ ಯೋಜನೆ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಕಾರ್ಯಕ್ರಮ
ಇದರ ಬಗ್ಗೆ ಹೆಚ್ಚಿನ ಮಾಹಿತಿ ಜ್ಞಾನಸೇತು ಪುಸ್ತಕದಲ್ಲಿ ಒಳಗೊಂಡಿದೆ - 9164006434

ಪ್ರಜಾಸೇವೆ ಅಭಿಯಾನ – - ಆರಂಭ: 5 ಸೆಪ್ಟೆಂಬರ್ 2026 - ರಾಜ್ಯ: ಕರ್ನಾಟಕ - ಮುಖ್ಯ ಉದ್ದೇಶ: ಜನರ ಸಮಸ್ಯೆಗಳನ್ನು ಮನೆಬಾಗಿಲಲ್ಲೇ ಪರಿಹರಿಸಿ ಆಡಳಿತವನ್ನು ಜನಸ್ನೇಹಿಯಾಗಿಸುವುದು. - ಸಭೆಗಳು: ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನಡೆಯುತ್ತವೆ. - ಭಾಗವಹಿಸುವವರು: ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು. - ಪರಿಹರಿಸುವ ಸಮಸ್ಯೆಗಳು: ಪಿಂಚಣಿ, ಭೂದಾಖಲೆ, ಖಾತೆ ಬದಲಾವಣೆ, ಪಂಚ ಗ್ಯಾರಂಟಿ, ಮನೆ–ನಿವೇಶನ ಮತ್ತು ಕಂದಾಯ ವ್ಯಾಜ್ಯಗಳು. - ವಿಶೇಷ ಸೌಲಭ್ಯ: ಬಡವರು ಮತ್ತು ಶೋಷಿತರಿಗೆ ಕಂದಾಯ ನ್ಯಾಯಾಲಯದ ಪ್ರಕರಣಗಳಲ್ಲಿ ಉಚಿತ ಕಾನೂನು ನೆರವು. - ದೂರು ಸಲ್ಲಿಕೆ: ನೇರ ಸಭೆ, 1902 ಸಹಾಯವಾಣಿ ಅಥವಾ IPGRS ಪೋರ್ಟಲ್ ಮೂಲಕ. - ತಂತ್ರಜ್ಞಾನ: ಕೃತಕ ಬುದ್ಧಿಮತ್ತೆ ಆಧಾರಿತ ಮೂರು ಹಂತದ ದೂರು ನಿವಾರಣಾ ವ್ಯವಸ್ಥೆ. - ಮುಖ್ಯ ಗುರಿ: ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಸಾರ್ವಜನಿಕರ ಅಹವಾಲುಗಳಿಗೆ ಕಾಲಮಿತಿಯಲ್ಲಿ ಪರಿಹಾರ ನೀಡುವುದು.

📌📌❤️📌📌 https://rsworldbooks.com/index.php?route=product/product&language=en-gb&product_id=249&search=Gk ❤️📌 Order Now👆�
📌📌❤️📌📌 https://rsworldbooks.com/index.php?route=product/product&language=en-gb&product_id=249&search=Gk ❤️📌 Order Now👆👆👆 ನಿಮ್ಮ ಕನಸುಗಳಿಗೆ ಬೆಳಕಾಗುವ ಮತ್ತು ಯಶಸ್ಸಿನ ಹಾದಿ ತೋರಿಸುವ 'ಉತ್ತಮ ಪುಸ್ತಕಗಳು'." 📌Shop location 👇 RS World Book House vijaynagar Bengaluru 👇👇👇 https://share.google/1y0DmZbtwSInz4LVG 📌📚 Home delivery also available https://wa.me/p/27535668452755991/919164006434

📌📌❤️📌📌 https://rsworldbooks.com/index.php?route=product/product&language=en-gb&product_id=249&search=Gk ❤️📌 Order Now👆�
📌📌❤️📌📌 https://rsworldbooks.com/index.php?route=product/product&language=en-gb&product_id=249&search=Gk ❤️📌 Order Now👆👆👆 ನಿಮ್ಮ ಕನಸುಗಳಿಗೆ ಬೆಳಕಾಗುವ ಮತ್ತು ಯಶಸ್ಸಿನ ಹಾದಿ ತೋರಿಸುವ 'ಉತ್ತಮ ಪುಸ್ತಕಗಳು'." 📌Shop location 👇 RS World Book House vijaynagar Bengaluru 👇👇👇 https://share.google/1y0DmZbtwSInz4LVG 📌📚 Home delivery also available https://wa.me/p/27535668452755991/919164006434

ಪತ್ರಿಕೆ - 2 ಸಮಾಜ ವಿಜ್ಞಾನ 2026 ಫಲಿತಾಂಶ.pdf

photo content

ಸ್ನೇಹಿತರೇ, ನಮಸ್ಕಾರ! 📢✨ 🎯 Ramesh Academy App ನಲ್ಲಿ ಇಂದುಉಚಿತ ಲೈವ್ ಟೆಸ್ಟ್ ಆಯೋಜಿಸಲಾಗಿದೆ! 📚✍️ ಎಲ್ಲರೂ ತಪ್ಪದೇ ಈ ಪರೀಕ್ಷೆಯಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಿ! ಧಾರಾಳವಾಗಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ, ಸಾಧ್ಯವಾದರೆ ಈ ಸಂದೇಶ ಹಾಗೂ ಚಿತ್ರವನ್ನು ನಿಮ್ಮ WhatsApp Status ನಲ್ಲಿಯೂ ಇಟ್ಟುಕೊಳ್ಳಿ! 📲🔥 ⏱️ ಟೆಸ್ಟ್ ಸಮಯ: ಬೆಳಿಗ್ಗೆ 08:00 ರಿಂದ ರಾತ್ರಿ 08:00 ರವರೆಗೆ 🏆 ಫಲಿತಾಂಶ ಪ್ರಕಟಣೆ: ರಾತ್ರಿ 10:00 ಗಂಟೆಗೆ 📋 ಟೆಸ್ಟ್ ವಿವರ: • 🗓️ 05/09/2026 ಪತ್ರಿಕೆ II: ಸಮಾಜ ವಿಜ್ಞಾನ (ಸಮಯ: 2 ಗಂಟೆ) ▶️ ಟೆಸ್ಟ್ ಅನ್ನು ಅಟೆಂಡ್ ಆಗುವ ವಿಧಾನ ತಿಳಿಯಲು ಈ ವಿಡಿಯೋ ನೋಡಿ: 👉 https://youtube.com/shorts/6tPK-U6vTn0?feature=share 📲 Ramesh Academy App ಡೌನ್‌ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ: 👉 https://play.google.com/store/apps/details?id=com.duvbjt.xeflka&hl=en_IN&pli=1 👍 ಎಲ್ಲರಿಗೂ All the Best! ಯಾವಾಗಲೂ ನಿಮ್ಮ ಶ್ರೇಯಸ್ಸನ್ನೇ ಬಯಸುವ, Ramesh Academy 💐 ಧನ್ಯವಾದಗಳು! 🙏

photo content

ಎಲ್ಲಾ ನನ್ನ ಸಹೋದರ ಸಹೋದರಿಯರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಎಲ್ಲಾ ನನ್ನ ಸಹೋದರ ಸಹೋದರಿಯರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.