🌀Capital of knowledge 🌐🚨
✍️🦇 Cαριтαℓ σƒ киσωℓє∂ɢє ✌️ ✍️ . . 👊°°°👉 тнᴇ woʀʟᴅ ιs ʀuʟᴇᴅ ʙʏ κɴowʟᴇᴅԍᴇ 👈°°°👊 👇🔰Contact me🔰 👇😍 @Veereshkumar_K_D . 👇👇ಲಿಂಕ್ ಶೇರ್ ಮಾಡಿ ನಿಮ್ಮ ಗೆಳೆಯರಿಗೆ 👇 @capital_of_knowledge @capital_of_knowledge
Show more676
Subscribers
No data24 hours
No data7 days
No data30 days
- Subscribers
- Post coverage
- ER - engagement ratio
Data loading in progress...
Subscriber growth rate
Data loading in progress...
-: ಸಾಮಾನ್ಯ ಜ್ಞಾನ :-
ಇತಿಹಾಸದ ಪ್ರಶ್ನೋತ್ತರಗಳು.
###################
1).ಭಾರತದ ಇತಿಹಾಸದ ಪಿತಾಮಹ – ಕಾಶ್ಮೀರದ ಕವಿ ಕಲ್ಹಣ
2).ಜಗತ್ತಿನ ಅತೀ ಪ್ರಾಚೀನ ಗ್ರಂಥ – ಋಗ್ವೇದ
3).“ ಗೌಡವಾಹೊ ” ಕೃತಿಯ ಕರ್ತೃ – ವಾಕ್ಪತಿ
4).ಸಿಂಹಳದ ಎರಡು ಬೌದ್ಧ ಕೃತಿಗಳು – ದೀಪವಂಶ
ಮತ್ತು ಮಹಾವಂಶ
5).ಕಾಮಶಾಸ್ತ್ರದ ಬಗ್ಗೆ ರಚಿತವಾದ ಪ್ರಾಚೀನ ಕೃತಿ –
ವಾತ್ಸಾಯನನ ಕಾಮಸೂತ್ರ
6).ಕರ್ನಾಟಕ ಸಂಗೀತದ ಬಗ್ಗೆ ತಿಳಿಸುವ ಪ್ರಾಚೀನ ಕೃತಿ –
ಸೋಮೇಶ್ವರನ ಮಾನಸೊಲ್ಲಸ
7).ಪ್ರಾಚೀನ ಭಾರತದ 16 ಗಣರಾಜ್ಯಗಳ ಬಗ್ಗೆ ತಿಳಿಸುವ ಕೃತಿ
– ಅಂಗುತ್ತಾರನಿಕಾಯ
8).ಭಾರತದಲ್ಲಿನ ಎಲ್ಲಾ ಭಾಷೆಗಳ ಮೂಲ – ಬ್ರಾಹ್ಮಿ ಭಾಷೆ
9).ಬಲದಿಂದ ಎಡಕ್ಕೆ ಬರೆಯುವ ಭಾಷೆ – ಖರೋಷ್ಠಿ ,
ಪರ್ಶೀಯನ್ , ಅರಾಬಿಕ್
ಯೂರೋಪಿನ ಪ್ರವಾಸಿಗರ ರಾಜಕುಮಾರನೆಂದು “
ಮಾರ್ಕೋಪೋಲೊ ” ನನ್ನ ಕರೆಯುತ್ತಾರೆ.
10).ಬ್ರಾಹ್ಮಿ ಭಾಷೆಯನ್ನು ಮೊದಲ ಬಾರಿಗೆ ಓದಿದವರು –
ಜೇಮ್ಸ್ ಪ್ರಿನ್ಸೆಪ್
11).ತಮಿಳಿನ ಮಹಾಕಾವ್ಯಗಳು -
ಶಿಲಾಪ್ಪಾರಿಕಾರಂ ಮತ್ತು ಮಣಿ ಮೇಖಲೈ
ತಮಿಳು “ ಕಂಬನ್ ರಾಮಾಯಣ ” ದಲ್ಲಿ ನಾಯಕ – ರಾವಣ
“ ಭಗವದ್ಗೀತೆ ” ಮಹಾಭಾರತದ “ 10 ನೇ ಪರ್ವ ”ದಲ್ಲಿದೆ.
12).ಭಾರತೀಯ ಶಾಸನಗಳ ಪಿತಾಮಹಾ – ಅಶೋಕ
13).ಅಶೋಕನ ಶಾಸನಗಳ ಲಿಪಿ – ಬ್ರಾಹ್ಮಿ , ಪ್ರಾಕೃತ್ ,
ಖರೋಷ್ಠಿ ,ಪರ್ಶಿಯನ್
14).ಭಾರತದ ಪ್ರಾಚೀನ ಶಆಸನ – ಪಿಪ್ರವ ಶಾಸನ
15).ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ- ಹರಿಸೇನ
16).‘ ರಾಯಲ್ ಏಷ್ಯಾಟಿಕ್ ಸೊಸೈಟಿಯ ’ ಸ್ಥಾಪಕ –
ವಿಲಿಯಂ ಜೋನ್ಸ್
17).ತೆಲುಗಿನ ಪ್ರಥಮ ಶಾಸನ – ಕಲಿಮಲ್ಲ ಶಾಸನ
18).ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ
19).ಪ್ರಪಂಚದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣಿಗೆ ತಂದ
ದೇಶ – ಲಿಡಿಯು
20).ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದ
ಮೊದಲ ರಾಜವಂಶ – ಗುಪ್ತರು
21).ಬೌದ್ಧರ ಪವಿತ್ರ ಗ್ರಂಥಗಳು – ಪಿಟಕಗಳು
22).ಜೈನರ ಪವಿತ್ರ ಗ್ರಂಥಗಳು – ಅಂಗಗಳು
23).ಮಧ್ಯಪ್ರದೇಶದ ಖಜುರಾಹೋ ವಾಸ್ತುಶಿಲ್ಪ
ನಿರ್ಮಾಪಕರು – ಚಾಂದೇಲರು
24).ಉತ್ತರದ ಭಾರತದಲ್ಲಿ ಜನಪ್ರಿಯವಾಗಿರುವ ವಾಸ್ತುಶಿಲ್ಪ
ಶೈಲಿ - ನಾಗರ ಶೈಲಿ
25).ಜಗತ್ತಿನ ಅತೀ ದೊಡ್ಡ ಹಿಂದೂ ದೇವಾಲಯ –
ಕಾಂಬೋಡಿಯಾದ ಅಂಗೋರ್ ವಾಟ್
26).ಜಗತ್ತಿನ ದೊಡ್ಡ ಬೌದ್ಧ ಸ್ತೂಪ – ಜಾವದ “ ಬೊರಬದೂರ್
”
27).ಅಯೋದ್ಯೆ ನಗರ “ ಸರಾಯು ” ನದಿ ತೀರದಲ್ಲಿದೆ.
28).ಆಪ್ಘಾನಿಸ್ತಾನದ ಪ್ರಾತೀನ ಹೆಸರು – ಗಾಂಧಾರ
29).ನಾಣ್ಯಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರಕ್ಕೆ –
ನ್ಯೂಮೆಸ್ ಮ್ಯಾಟಿಕ್ಸ್
30).ಭಾರತ ಮತ್ತು ಪರ್ಶೀಯಾದ ನಡುವಿನ ಸಂಬಂಧದ ಬಗ್ಗೆ
ತಿಳಿಸುವ ಶಾಸನ – ಪರ್ಸಿಪೊಲಿಸ್ ಮತ್ತು ನಷ್ – ಇ –
ರುಸ್ತಂ
31).ಸಂಗೀತದ ಬಗ್ಗೆ ತಿಳಿಸುವ ಶಾಸನ –
ಕುಡಿಮಿಯಾ ಮಲೈ ಶಾಸನ
ಪಾಟಲಿಪುತ್ರವನ್ನು
32).ಉತ್ಖನನ ಮಾಡಿದವರು –
ಡಾ.ಸ್ಪೂನರ್
35).ತಕ್ಷಶಿಲೆಯನ್ನು ಉತ್ಖನನ ಮಾಡಿದವರು – ಸರ್.ಜಾನ್.
ಮಾರ್ಷಲ್
36).ನಳಂದವನ್ನ ಉತ್ಖನನ ಮಾಡಿದವರು – ಡಾ.ಸ್ಪೂನರ್
37).ಕರ್ನಾಟಕ ಶಾಸನಗಳ ಪಿತಾಮಹಾ – ಬಿ.ಎಲ್.ರೈಸ್
38).ಕನ್ನಡದ ಪ್ರಥಮ ನಾಟಕ – ಮಿತ್ರವಿಂದ ಗೋವಿಂದ
39).ಕನ್ನಡದ ಪ್ರಥಮ ಪಶುಚಿಕಿತ್ಸೆ ಗ್ರಂಥ – ಗೋವೈದ್ಯ
40).ರಾಮಚರಿತಗ್ರಂಥದ ಕರ್ತೃ – ಸಂಧ್ಯಾಕರ ನಂದಿ
41).ದುಲ್ಬ ಮತ್ತು ತಂಗಿಯಾರ್ ಗ್ರಂಥದ ಕರ್ತೃ – ತಾರಾನಾಥ
42).“ ಕಿತಾಬ್ – ಉಲ್ – ಹಿಂದ್ ” ನ ಕರ್ತೃ – ಅಲ್ಬೇರೂನಿ
43).ಕರ್ನಾಟಕದ ಅತಿ ದೊಡ್ಡ ದೇವಾಲಯ - ಶ್ರೀರಂಗ ಪಟ್ಟಣದ
ನಂಜುಡೇಶ್ವರ
44).ಚೀನಾಗೆ ಬೇಟಿ ನೀಡಿದ ಇಟಲಿ ಪ್ರವಾಸಿ –
ಮಾರ್ಕೋಪೊಲೋ
45).ಬತ್ತಿದ ಸರಸ್ವತಿ ನದಿಯನ್ನು ಅನ್ವೇಷಿಸಿದವರು –
ಸರ್ .ಹರೆಲ್ ಸ್ಪೀಸ್
46).ಮಂಡೇಸೂರ್ ಶಾಸನವನ್ನು ಹೊರಡಿಸಿದವರು – ಯಶೋವರ್ಮ
47).ಬೆಸ್ನಗರದ ಗರುಡ ಸ್ತಂಭ ಸ್ಥಾಪಿಸಿದವರು – ಹೆಲಿಯೋಡರಸ್
48).ಬನ್ಸ್ಕರಾ ಮತ್ತು ಮಧುವನಾ ಶಾಸನವನ್ನು ಹೊರಡಿಸಿದವರು –
ಹರ್ಷವರ್ಧನ
49).ಭರತ ಖಂಡಕ್ಕೆ ಭಾರತದ ಎಂದು ಹೆಸರು ಬರಲು ಕಾರಣ –
ಅರಸ ಭರತ
50).ಜಗತ್ತಿನ ಅತಿ ಎತ್ತರವಾದ ಪ್ರಸ್ಥ ಭೂಮಿ – ಪಾಮಿರ್
51).ದಕ್ಷಿಣ ಭಾರತದ ಪ್ರಾಚೀನ ಹೆಸರು – ಜಂಭೂದ್ವೀಪ
52).ಗಂಗಾ ನದಿಯನ್ನು ಬಾಂಗ್ಲಾ ದೇಶದಲ್ಲಿ – “ ಪದ್ಮಾ ”
53).ಬ್ರಹ್ಮಪುತ್ರ ನದಿಯನ್ನು ಟಿಬೆಟ್ ನಲ್ಲಿ – ಸಾಂಗ್
ಪೋ ಎಂಬ ಹೆಸರಿನಿಂದ ಕರೆಯುತ್ತಾರೆ
54).ಗಂಗಾ ನದಿ ಜನಿಸುವ ಸ್ಥಳ – ಗಂಗೋತ್ರಿ
55).ಸಿಂಧೂ ನದಿ ಜನಿಸುವ ಸ್ಥಳ – ಮಾನಸ ಸರೋವರ
56).ಯಮುನಾ ನದಿ ಜನಿಸುವ ಸ್ಥಳ – ಯಮುನೋತ್ರಿ
57).ಹಿಂಧೂ ಎಂಬ ಪದ - ಸಿಂಧೂ ಎಂಬ ಪದದಿಂದ ಬಂದಿದೆ
58).ಕಚ್ ನಿಂದ ಮಂಗಳೂರುವರೆಗಿನ ಕರಾವಳಿ ತೀರವನ್ನು –
ಕೊಂಕಣ ಎಂದು ಕರೆಯುತ್ತಾರೆ.
59).ಮಂಗಳೂರಿನಿಂದ ಕನ್ಯಾಕುಮಾರಿವರೆಗಿನ ಕರಾವಳಿ ತೀರವನ್ನ
– ಮಲಬಾರ್ ಎಂದು ಕರೆಯುತ್ತಾರೆ.
60).ಪೂರ್ವ ಕರಾವಳಿಯ ದಕ್ಷಿಣ ಭಾಗವನ್ನು – ಕೋರಮಂಡಲ್
ಎಂದು ಕರೆಯುತ್ತಾರೆ.
61).ದೆಹಲಿಯ ಪ್ರಾಚೀನ ಹೆಸರು – ಇಂದ್ರಪ್ರಸ್ಥ
62).ಬಂಗಾಳದ ಪ್ರಾಚೀನ ಹೆಸರು – ಗೌಡ ದೇಶ
63).ಅಸ್ಸಾಂ ನ ಪ್ರಾಚೀನ ಹೆಸರು – ಪಾಟಲೀಪುತ್ರ
64).ಪಾಟ್ನಾದ ಪ್ರಾಚೀನ ಹೆಸರು – ಪಾಟಲೀಪುತ್ರ
65).ಹೈದರಬಾದಿನ ಪ್ರಾಚೀನ ಹೆಸರು – ಭಾಗ್ಯನಗರ
66).ಅಹಮದಾಬಾದಿನ ಪ್ರಾಚೀನ ಹೆಸರು – ಕರ್ಣಾವತಿ ನಗರ
67).ಅಲಹಾಬಾದಿನ ಪ್ರಾಚೀನ ಹೆಸರು – ಪ್ರಯಾಗ
68).ಭಾರತವನ್ನು ಇಂಡಿಯಾ ಎಂದು ಕರೆದವರು – ಗ್ರೀಕರು
69).
ಭಾರತವನ್ನು ಹಿಂದೂಸ್ತಾನ ಎಂದು ಕರೆದವರು –
ಪರ್ಶಿಯನ್ನರು
70).ದೆಹಲಿಯನ್ನು ಸ್ಥಾಪಿಸಿದವರು – ತೋಮರ ಅರಸರು
71).ಕೈಲಾಸ ಪರ್ವತ – ಹಿಮಾಲಯದಲ್ಲಿದೆ.
72).ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಗಿರಿಧಾಮಗಳು –
ಡಾರ್ಜಿಲಿಂಗ್ , ನೈನಿತಾಲ್ , ಸಿಮ್ಲಾ , ಮಸ್ಸೋರಿ
73).ಉತ್ತರ ಮತ್ತು ದಕ್ಷಿಣ ಭಾರತವನ್ನು ಬೇರ್ಪಡಿಸುವ
ಪರ್ವತ – ವಿಂಧ್ಯಾ ಪರ್ವತ
74).ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ದಕ್ಷಿಣದ
ನದಿಗಳು – ಮಹಾನದಿ , ಗೋದಾವರಿ , ಕೃಷ್ಣ , ಕಾವೇರಿ
75).ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು – ನರ್ಮದಾ ,
ತಪತಿ , ಶರಾವತಿ
76).ಬರ್ಮಾ ದೇಶದ ಪ್ರಾಚೀನ ಹೆಸರು – ಮ್ಯಾನ್ಮಾರ್
77).ಬರ್ಮಾದ ಪ್ರಾಚೀನ ಹೆಸರೇನು – ಸುವರ್ಣಭೂಮಿ
78).ಭಾರತದ ಪೂರ್ವ ಕರಾವಳಿ ಬಂದರು – ಕಲ್ಕತ್ತಾ , ಚೆನ್ನೈ
Photo unavailableShow in Telegram
✍ವಿಶ್ವದ ಮೊದಲ & ಎತ್ತರದ ಕಂಚಿನ ಪ್ರತಿಮೆ: " ಕೆಂಪೇಗೌಡರ ಪ್ರತಿಮೆಗೆ (ಬೆಂಗಳೂರು).
ವೆಚ್ಚ: 84 ಕೋಟಿ
ಎತ್ತರ: 108 ಅಡಿ
ಈ ಮೂಲಕ ವರ್ಲ್ಡ್ ಗಿನ್ನಿಸ್ ರೆಕಾರ್ಡ್ಗೆ ಸೇರಿದೆ
🗽Statue of Prosperity: ಕೆಂಪೇಗೌಡರ ಪ್ರತಿಮೆ,ಬೆಂಗಳೂರು
🗽Statue of Unity: ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ಗುಜರಾತ್ (182M)
🗽 Statue of Equality: ರಾಮಾನುಜಾಚಾರ್ಯ ಪ್ರತಿಮೆ ಮುಚ್ಚಿಂತಲ್, ತೆಲಂಗಾಣ (216ಅಡಿ)
•••••••••••••••••••••••••••••••••••••••••
👉ನಿಮಗಿದು ತಿಳಿದಿರಲಿ
🔰ಭಾರತದಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದಿಸುವ ರಾಜ್ಯ - ಕರ್ನಾಟಕ
👉ಎಲ್ಲೆಲ್ಲಿ ಚಿನ್ನದ ನಿಕ್ಷೇಪ ಇದೆ.?
-> ಹಾವೇರಿ ಜಿಲ್ಲೆ - ಕಾಕೋಳು,ಸೇವಾನಗರ
-> ಚಿತ್ರದುರ್ಗ ಜಿಲ್ಲೆ - ಬೇಲಘಟ್ಟ,ಕಾಟನಹಟ್ಟಿ
-> ಹಾಸನ ಜಿಲ್ಲೆ - ಮುದುಡಿ ಪ್ರದೇಶ
-> ಧಾರವಾಡ - ಹಾವೇರಿ ಪ್ರದೇಶ -ಮಾರುತಿಪುರ
-> ಬಳ್ಳಾರಿ - ದಾವಣಗೆರೆ ಪ್ರದೇಶ -ಕಣಿವೆನಹಳ್ಳಿ
-> ರಾಯಚೂರು - ಹಟ್ಟಿ
🌷Which Ministry has launched the ‘GENESIS initiative’?Anonymous voting
- MoD
- MoH&FW
- MeitY
- MoRT&H
🌷When Was The “Pradhan Mantri Mudra Yojana” LaunchedAnonymous voting
- 2012
- 2013
- 2015
- 2017
🌷What Is The Upper Age Limit For “Agnipath Scheme” For 2022Anonymous voting
- 21
- 17.5
- 23
- 25
🌷Who has Launched “DACE Scheme”Anonymous voting
- Dr Virendra Kumar
- Narendra Modi
- Rajnath Singh
- N Sitharaman