KPSC 2024 (CA)
YouTube https://youtube.com/@Kannada0153?si=gpUd3w25TSOoHoUE
Ko'proq ko'rsatish397
Obunachilar
Ma'lumot yo'q24 soatlar
+17 kunlar
-530 kunlar
- Kanalning o'sishi
- Post qamrovi
- ER - jalb qilish nisbati
Ma'lumot yuklanmoqda...
Obunachilar o'sish tezligi
Ma'lumot yuklanmoqda...
✅SUMMIT & CONFERENCE IN NEWS 2023- 24 :-
➢ Vice-President Jagdeep Dhankhar inaugurates World Sustainable Development Summit (WSDS 2024) in Delhi.
➢ WSDS 2024 is the 23rd edition of the summit.
➢ WSDS 2024 will take place on the theme ‘Leadership for the Sustainable Development and Climate Justice.
➢ 54th annual meeting of the World Economic Forum (WEF) is being held in Davos, Switzerland from 15 January 2024.
➢ Theme of 54th meeting of WEF: 'Rebuilding Trust'.
➢ India launched Global Good Alliance for Gender Equity and Equality, at the World Economic Forum Summit at Davos, Switzerland, held from 15-19 January 2024.
➢ Prime Minister Modi inaugurated the 10th Vibrant Gujarat Global Summit- 2024 at Mahatma Mandir, Gandhinagar, on 10 January 2024.
➢ Theme of 10th Vibrant Gujarat Global Summit- 2024: 'Gateway to the Future'.
➢ India has been selected for the first time to chair and host the 46th session of the UNESCO World Heritage Committee.
➢ The 46th session of the UNESCO World Heritage Committee will be held in New Delhi between 21 and 31 July 2024.
➢ Egypt, Ethiopia, Iran, Saudi Arabia and the United Arab Emirates joined BRICS as new full members. This group has now become an organization of 10 countries.
➢ Russia's tenure as Chairman of BRICS begins from January 1, 2024.
➢ 27th WAIPA World Investment Conference (WIC) started on 11 December 2023 in New Delhi.
➢ India Internet Governance Forum 2023 (IIGF-2023) will be organized on 5 December 2023 in New Delhi.
➢ India is going to organize a three-day (4 to 6 December) Global Technology Summit (GTS) from 4 December 2023.
ಪ್ರಚಲಿತ ವಿದ್ಯಮಾನಗಳು ✅
🍁 ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಶಿಗ್ಮೋ ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
ಉತ್ತರ:- ಗೋವಾ
🍁 ಇತ್ತೀಚೆಗೆ, 'ವಿಶ್ವ ಹೈಡ್ರೋಜನ್ ಶೃಂಗಸಭೆ ಮತ್ತು ಪ್ರದರ್ಶನ 2024' ಎಲ್ಲಿ ನಡೆಯಿತು?
ಉತ್ತರ:- Rotterdam,Netherland
🍁 ಇತ್ತೀಚೆಗೆ ನಿಧನರಾದ ಸುರ್ಜಿತ್ ಪತ್ತಾರ್ ಯಾವ ಭಾಷೆಯ ಕವಿ?
ಉತ್ತರ:- ಪಂಜಾಬಿ
🍁 ಇತ್ತೀಚೆಗೆ ಸುದ್ದಿಯಲ್ಲಿ ಕಾಣಿಸಿಕೊಂಡ ಜುಡಿತ್ ಸುಮಿನ್ವಾ ತುಲುಕಾ ಅವರು ಯಾವ ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾದರು?
ಉತ್ತರ:- ಕಾಂಗೊ
🍁 ಇತ್ತೀಚೆಗೆ,ಭಾರತೀಯ ಕೋಸ್ಟ್ ಗಾರ್ಡ್ ಅಕ್ವಾಟಿಕ್ ಸೆಂಟರ್ ಅನ್ನು ಯಾವ ಸ್ಥಳದಲ್ಲಿ ಉದ್ಘಾಟಿಸಲಾಗಿದೆ ?
ಉತ್ತರ:- Rameshwaram, Tamil Nadu
Environment Conventions
● Basel Convention on the Control of Transboundary Movements
of Hazardous Wastes and their Disposal
● Rotterdam Convention on the prior informed consent procedure for certain Hazardous Chemicals and Pesticides in International Trade
● Stockholm Convention on Persistent Organic Pollutants (POPs)
● Minamata Convention on Mercury
● Vienna Convention for the Protection of the Ozone Layer
● Montreal Protocol on Substances that Deplete the Ozone Layer
📓ಸಾಮಾನ್ಯ ಜ್ಞಾನ
🌳ಮುಸ್ಲಿಂ ಲೀಗ್ ಅನ್ನು ಸ್ಥಾಪಿಸಿದವರು ಯಾರು?
ಉತ್ತರ- ಸಮೀಮುಲ್ಲಾ ಮತ್ತು ಅಗಾ ಖಾನ್
🌳‘ಸ್ವದೇಶಿ ಚಳವಳಿ’ ಏಕೆ ಆರಂಭವಾಯಿತು?
ಉತ್ತರ- ಬಂಗಾಳದ ವಿಭಜನೆಯ ವಿರುದ್ಧ
🌳ಬಂಗಾಳದ ವಿಭಜನೆಯ ವಿರುದ್ಧ ದಂಗೆಯನ್ನು ಮುನ್ನಡೆಸಿದ್ದು ಯಾರು?
ಉತ್ತರ. - ಸುರೇಂದ್ರ ನಾಥ್ ಬ್ಯಾನರ್ಜಿ
🌳'ಲಕ್ನೋ ಒಪ್ಪಂದ' ಯಾವಾಗ ನಡೆಯಿತು?
ಉತ್ತರ- 1916 ಕ್ರಿ.ಶ.
🌳'ನಿಷ್ಕ್ರಿಯ ಪ್ರತಿರೋಧದ ತತ್ವ'ವನ್ನು ಯಾರು ಪ್ರತಿಪಾದಿಸಿದರು?
ಉತ್ತರ. ಅರವಿಂದ ಘೋಷ್
🌳1906 ರಲ್ಲಿ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದವರು ಯಾರು?
ಉತ್ತರ. ದಾದಾಭಾಯಿ ನವರೋಜಿ
🌳ಬಿಹಾರ ಯಾವಾಗ ಬಂಗಾಳದಿಂದ ಬೇರ್ಪಟ್ಟಿತು?
ಉತ್ತರ- 1912 ಕ್ರಿ.ಶ.
🌳'ರಾಜಕೀಯವು ಸ್ವಾತಂತ್ರ್ಯದ ಜೀವಾಳ' ಎಂಬ ಈ ಮಾತುಗಳನ್ನು ಹೇಳಿದವರು ಯಾರು?
ಉತ್ತರ- ಅರವಿಂದ ಘೋಷ್
🌳1916 ರಲ್ಲಿ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ನಡುವೆ ಒಪ್ಪಂದ ಮಾಡಿಕೊಂಡವರು ಯಾರು?
ಉತ್ತರ– ಅನ್ನಿ ಬೆಸೆಂಟ್
🌳'ಸೂರತ್ ಅಧಿವೇಶನ' ಯಾವಾಗ ನಡೆಯಿತು?
ಉತ್ತರ- 1907 ಕ್ರಿ.ಶ.
🌳ಮೊಹಮ್ಮದ್ ಅಲಿ ಜಿನ್ನಾರನ್ನು 'ಹಿಂದೂ-ಮುಸ್ಲಿಂ ಐಕ್ಯತೆಯ ದೇವತೆ' ಎಂದು ಕರೆದವರು ಯಾರು?
ಉತ್ತರ- ಸರೋಜಿನಿ ನಾಯ್ಡು
🌳'ಗೀತ ರಹಸ್ಯ' ಪುಸ್ತಕವನ್ನು ಬರೆದವರು ಯಾರು?
ಉತ್ತರ- ಬಾಲಗಂಗಾಧರ ತಿಲಕ್
LETS CRACK PSI/PC(KSP) 👍
"The more you sweat in practice, the less you bleed in war" .
🌷ಕರ್ನಾಟಕದ ಬಗ್ಗೆ ವಿಶೇಷ ಮಾಹಿತಿ📑
🔴 ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
- ಮಲ್ಲಬೈರೆಗೌಡ.
🟡 ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
- ಟಿಪ್ಪು ಸುಲ್ತಾನ್.
🔴ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
- ಚಿತ್ರದುರ್ಗ.
🟡"ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
- ಕೃಷ್ಣದೇವರಾಯ.
🔴 ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?
- ಪಂಪಾನದಿ.
🟡 "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?
- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.
🔴ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?
- ಹೈದರಾಲಿ.
🟡ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?
- ಶ್ರೀರಂಗ ಪಟ್ಟಣದ ಪಾಲಹಳ್ಳಿ.
🔴ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?
- ಕಲಾಸಿಪಾಳ್ಯ.
🟡ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?
- ಕೆಂಗಲ್ ಹನುಮಂತಯ್ಯ.
🔴ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?
- 8
🟡ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?
- "ಸರ್. ಮಿರ್ಜಾ ಇಸ್ಮಾಯಿಲ್"
🔴ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?
- ರಾಮಕೃಷ್ಣ ಹೆಗ್ಗಡೆ.
🟡 "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?
- ದೇವನಹಳ್ಳಿ (ದೇವನದೊಡ್ಡಿ)
🔴ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?
- ವಿಜಯನಗರ ಸಾಮ್ರಾಜ್ಯ.
🔴ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?
ತಿರುಮಲಯ್ಯ.
🟡"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?
- ಶ್ರೀರಂಗ ಪಟ್ಟಣದ ಕೋಟೆ.
🔴 ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?
- ಶಿವಮೊಗ್ಗ ಜಿಲ್ಲೆಯ ಮತ್ತೂರ್.
🟡 ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?
- ಶಿರಸಿಯ ಮಾರಿಕಾಂಬ ಜಾತ್ರೆ.
🔴 ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?
- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)
🟡ರಾಯಚೂರಿನ ಮೊದಲ ಹೆಸರೇನು?
- ಮಾನ್ಯಖೇಟ.
🔴ಕನ್ನಡದ ಮೊದಲ ಕೃತಿ ಯಾವುದು?
- ಕವಿರಾಜ ಮಾರ್ಗ
🟡ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.
ಹಂಪೆ.
🔴 ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?
- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.
🟡ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?
- ಕರ್ನಲ್ ವಸಂತ್.
🔴 ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?
- ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
🟡 ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
- ಮುಳ್ಳಯ್ಯನ ಗಿರಿ.
🔴 ಮೈಸೂರು ಅರಮನೆಯ ಹೆಸರೇನು?
- ಅಂಬಾವಿಲಾಸ ಅರಮನೆ.
🟡 ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?
- ಬಾಬಾ ಬುಡನ್ ಸಾಹೇಬ.
🔴"ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
- ದಾವಣಗೆರೆ.
🟡 ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
- ಆಗುಂಬೆ.
🔴ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
ಬೆಂಗಳೂರು ನಗರ ಜಿಲ್ಲೆ.
🟡ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?
- ಹಲ್ಮಿಡಿ ಶಾಸನ.
🔴ಕರ್ನಾಟಕದ ರಾಜ್ಯ ಪಕ್ಷಿ ಯಾವುದು?
- ನೀಲಕಂಠ ಪಕ್ಷಿ.
🟡ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
- ಕೆ.ಸಿ.ರೆಡ್ಡಿ.
🔴ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?
- ಶ್ರೀ ಜಯಚಾಮರಾಜ ಒಡೆಯರು.
🟡 ಕರ್ನಾಟಕದ ಮೊದಲ ಕವಯತ್ರಿ ಯಾರು?
- ಅಕ್ಕಮಹಾದೇವಿ.
🔴ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?
- ವಡ್ಡರಾದನೆ.
🟡 ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?
- ಮೈಸೂರು ವಿಶ್ವವಿಧ್ಯಾನಿಲಯ.
🔴 ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?
- "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"
🟡"ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?
- ಪುರಂದರ ದಾಸರು.
🔴 ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?
- ರಾಯಚೂರು ಜಿಲ್ಲೆ.
🟡ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?
- ರಾಮನಗರ.
🔴ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?
- ಮಂಡ್ಯ ಜಿಲ್ಲೆ.
🟡ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?
- ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
🔴ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-
ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ
🟡 ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?
- ಗರಗ,
🔴ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?
- ಕೊಡಗು.
🟡 ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?
- ಲಿಂಗನಮಕ್ಕಿ ಅಣೆಕಟ್ಟು.
🔴ಕನ್ನಡಕ್ಕೆ ಮೊದಲ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟವರು ಯಾರು?
- ಕುವೆಂಪು
LETS CRACK PSI/PC(KSP) 👍
"The more you sweat in practice, the less you bleed in war" .
✍🏻 ನದಿಗಳ ಉಗಮ ಸ್ಥಾನಗಳು👇
⚜️ಸಿಂಧೂ ನದಿ= ಕೈಲಾಸ ಪರ್ವತ
⚜️ಗಂಗಾ ನದಿ= ಗಂಗೋತ್ರಿ
⚜️ಮಹಾನದಿ= ಸಿವಾಹ
⚜️ಗೋದಾವರಿ ನದಿ= ತ್ರಯಂಬಕ
⚜️ಕಾವೇರಿ ನದಿ= ತಲಾಕಾವೇರಿ
⚜️ನರ್ಮದಾ ನದಿ=ಆಮರಕಂಟಕ
⚜️ ಬ್ರಹ್ಮಪುತ್ರ ನದಿ=ಚೆಮಯಂಗ ಡಂಗ್
⚜️ ಕೃಷ್ಣ ನದಿ = ಮಹಬಲೇಶ್ವರ
LETS CRACK PSI/PC(KSP) 👍
"The more you sweat in practice, the less you bleed in war" .