ಸ್ಪರ್ಧಾ ವೇದಿಕೆ [NEVER GIVE UP] 📚
"ಓ.!! ಮನುಷ್ಯನೇ ನೀ ಸ್ವಾರ್ಥಿಯಾಗಬೇಡ, ನಿಸ್ವಾರ್ಥಿಯಾಗು." 🔰 OWNER :- @Owner_123 🔰 Whatsapp : @Owner_123 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ.!!
Ko'proq ko'rsatish23 481
Obunachilar
+824 soatlar
+277 kunlar
+14330 kunlar
- Kanalning o'sishi
- Post qamrovi
- ER - jalb qilish nisbati
Ma'lumot yuklanmoqda...
Obunachilar o'sish tezligi
Ma'lumot yuklanmoqda...
Cuttings June 13.pdf
Cuttings June 13.pdf24.68 MB
Repost from ಸ್ಪರ್ಧಾ ವೇದಿಕೆ [NEVER GIVE UP] 📚
Photo unavailableShow in Telegram
ಬಿಪಿನ್ ಚಂದ್ರಪಾಲ್
📌 ಬಂಗಾಳದ ರಾಷ್ಟ್ರೀಯತೆಯ ಪ್ರವಾದಿ, ಭಾರತ ಕ್ರಾಂತಿಕಾರಿ ಚಿಂತನ ಪ್ರವಾದಿ ಎಂದು ಕರೆಯಲಾಗುತ್ತಿತ್ತು.
📌 ಪತ್ರಿಕೆಗಳು- ವಂದೇ ಮಾತರಂ, ಪೆರಿ ದರ್ಷಿಕ, ಇಂಡಿಪೆಂಡೆಂಟ್
📌 ಕೃತಿಗಳು- ನ್ಯಾಷನಲಿಸಂ, ನ್ಯಾಷನಲಿಟಿ ಅಂಡ್ ಎಂಪೈರ್, ದಿ ನ್ಯೂ ಎಕನಾಮಿಕ್ ಮೆನಸ್ ಆಫ್ ಇಂಡಿಯಾ
👍 5😱 1
12_ಪ್ರಚಲಿತ ಪೇಪರ್ ಕಟಿಂಗ್.pdf
12_ಪ್ರಚಲಿತ ಪೇಪರ್ ಕಟಿಂಗ್.pdf23.33 MB
Repost from ಸ್ಪರ್ಧಾ ವೇದಿಕೆ [NEVER GIVE UP] 📚
💐ಭೂಕಂದಾಯ ನೀತಿ
🌲 ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ ತನ್ನ ಅದಿಕಾರ ಅವದಿಯಲ್ಲಿ ಕಂದಾಯ ವಸೂಲಿಗಾಗಿ ಹರಾಜು ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದನು.
💐 ಖಾಯಂ ಜಮೀನ್ದಾರಿ ಪದ್ಧತಿ (ಸಾ.ಶ.1793)
🌲ಕಾರ್ನವಾಲೀಸನು ಈ ಪದ್ದತಿಯನ್ನು ಜಾರಿಗೆ ತಂದನು.
💐 ರೈತವಾರಿ ಪದ್ದತಿ (ಸಾ.ಶ. 1820)
🌲 ಸರ್ ಥಾಮಸ್ ಮನ್ರೋ ಅವರು ಜಾರಿಗೆ ತಂದರು.
💐ಮಹಲ್ವಾರಿ ಪದ್ದತಿ (ಸಾ.ಶ.1833)
💐 1813 ರ ಚಾರ್ಟರ್ ಕಾಯ್ದೆಯಲ್ಲಿ ಭಾರತೀಯರ ಶಿಕ್ಷಣಕ್ಕಾಗಿ ಒಂದು ಲಕ್ಷ ರೂಪಾಯಿಗಳನ್ನು ಮೀಸಲಿಡಲಾಯಿತು.
👍 20❤ 1
Repost from ಸ್ಪರ್ಧಾ ವೇದಿಕೆ [NEVER GIVE UP] 📚
🟣ವಿಷಯಗಳು ಮತ್ತು ಅಧ್ಯಯನ🟣
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ
@)ಟಾಕ್ಸಿಕಾಲಜಿ.👉ವಿಷದ ಬಗ್ಗೆ ಅಧ್ಯಯನ
@)ಅಂಕಾಲಜಿ👉ಕ್ಯಾನ್ಸರ್ ಬಗ್ಗೆ ಅಧ್ಯಯನ
@)ಪೆಡಾಲಜಿ👉ಮಣ್ಣಿನ ಬಗ್ಗೆ ಅಧ್ಯಯನ
@)ಪೆಟ್ರೊಲಜಿ👉ಶಿಲೆಗಳ ಬಗ್ಗೆ ಅಧ್ಯಯನ
@)ಅರ್ನಿಥಾಲಜಿ👉ಪಕ್ಷಿಗಳ ಬಗ್ಗೆ ಅಧ್ಯಯನ
@)ಎಂಟಮಾಲಜಿ👉ಕೀಟಗಳ ಬಗ್ಗೆ ಅಧ್ಯಯನ
@)ಆರ್ಕಿಯಾಲಜಿ👉 ಪ್ರಾಚ್ಯವಸ್ತುಗಳ ಬಗ್ಗೆ ಅಧ್ಯಯನ
@)ಸಿಸ್ಮೊಲಜಿ👉ಬೋಕಂಪಗಳ ಅಧ್ಯಯನ
@)ಸೆಟಾಲಜಿ👉ಜೀವಕೋಳ ಬಗ್ಗೆ ಅಧ್ಯಯನ
@)ಹಿಸ್ಟಾಲಜಿ👉ಅಂಗಾಂಶಗಳ ಬಗ್ಗೆ ಅಧ್ಯಯನ
@)ಸಿರಾಲಜಿ👉ರಕ್ತದ ಬಗ್ಗೆ ಅಧ್ಯಯನ
@)ಹೆಮಟಾಲಜಿ👉ರಕ್ತದ ರೋಗ ನೈದಾನಿಕತೆ ಉಪಚಾರ. ತಡೆಗಟ್ಟುವ ಬಗ್ಗೆ ಅಧ್ಯಯನ
@)ನ್ಯೊಮಿಸ್ ಮಾಟಿಕ್ಸ👉 ನಾಣ್ಯ ನೋಟುಗಳ ಬಗ್ಗೆ ಅಧ್ಯಯನ
@)ಕಾರ್ಡಿಯಾಲಜಿ👉 ಹೃದಯದ ಬಗ್ಗೆ ಅಧ್ಯಯನ
@)ಎಕಾಲಜಿ👉ಜೀವಿಗಳು ಮತ್ತು ಅವುಗಳ ಪರಿಸರ ಬಗ್ಗೆ ಅಧ್ಯಯನ
@)ಕಾಸ್ಮಾಲಜಿ👉ವಿಶ್ವದ ಉಗಮ ಸ್ಥಿತಿ ಬಗ್ಗೆ ಅಧ್ಯಯನ
@)ಮೆಟಿರಿಯೋಲಜಿ👉 ಹವಾಮಾನದ ಬಗ್ಗೆ ಅಧ್ಯಯನ
@)ಅಕೌಸ್ಟಿಕ್ಸ👉ಶಬ್ದದ ಲಕ್ಷಣ ಶಬ್ದದ ಮೂಲದ ಬಗ್ಗೆ ಅಧ್ಯಯನ
@)ಆಂಥ್ರೋಪಾಲಜಿ👉ಮಾನವನ ಬಗ್ಗೆ ಅಧ್ಯಯನ
@)ಆಗ್ರೋಸ್ಟಾಲಜಿ👉ಹುಲ್ಲಿನ ಬಗ್ಗೆ ಅಧ್ಯಯನ
💐💐💐💐💐💐💐💐💐💐💐💐
👍 35❤ 5
ಬ್ಯೂರೋಕ್ರೇಸಿ” ಎಂಬ ಪದವನ್ನು ಪ್ರಥಮವಾಗಿ ಬಳಸಿದವರು ಯಾರು ?Anonymous voting
- ಮ್ಯಾಕ್ಸ್ವೆಬರ್
- ವಿನ್ಸೆಂಟ್ ಡಿ. ಗೊರ್ನೆ
- ಎಲ್.ಡಿ. ವೈಟ್
- ಎಫ್. ಡಬ್ಲ್ಯೂ .ಟೇಲರ್
👍 30🥰 6👏 3🤔 3
ಭೂದಾನ ಚಳುವಳಿಯನ್ನು___ರಿಂದ ಪ್ರಾರಂಭಿಸಲಾಯಿತು.Anonymous voting
- ಎಮ್.ಕೆ. ಗಾಂಧಿ
- ಆಚಾರ್ಯ ಕೃಪಲಾನಿ
- ಜಯಪ್ರಕಾಶ್ ನಾರಾಯಣ್
- ವಿನೋಬಾ ಭಾವೆ
👍 18❤ 2👏 2🤔 1
ರಾಷ್ಟ್ರಕೂಟರು ದೊರೆ ಕೃಷ್ಣ-I ಕಟ್ಟಿಸಿದ ಎಲ್ಲೋರದ ಕೈಲಾಸನಾಥ ದೇವಾಲಯ ಎಷ್ಟನೆ ಶತಮಾನದಲ್ಲಿ ಕಟ್ಟಲ್ಪಟ್ಟಿತ್ತು ?Anonymous voting
- 6ನೇ ಶತಮಾನ
- 9ನೇ ಶತಮಾನ
- 8ನೇ ಶತಮಾನ
- 10ನೇ ಶತಮಾನ
👍 20🤔 2❤ 1
ಪ್ರಚಲಿತ_ಪೇಪರ್_ಕಟಿಂಗ್_10_06_Vip.pdf
ಪ್ರಚಲಿತ_ಪೇಪರ್_ಕಟಿಂಗ್_10_06_Vip.pdf13.69 MB