ರೇಡಿಯೋ ಕಂಪನಾಂಕ Radio KAMPANAANKA 🎤🎧
This is purely an infotaining Parallel Radio, Putting up programs (mainly in ಕನ್ನಡ) that can be listened by all. 📢 Want to become an RJ/Present Programs Of Your Own/Become a Voiceover artist? Write to [email protected]
Больше959
Подписчики
-124 часа
+97 дней
+4730 дней
- Подписчики
- Просмотры постов
- ER - коэффициент вовлеченности
Загрузка данных...
Прирост подписчиков
Загрузка данных...
*ಬುಬು. 8.5.2024*
*ಗುರುಗಳು*;
ಏನೋ ಗುಂಡಾ... ನಿಂತುಕೊಂಡೇ ತಿನ್ನುತ್ತಾ ಇದ್ದೀಯ ,
ಒಂದು ಕಡೆ ಕುಳಿತು ತಿನ್ನಬಾರದಾ....?.
ಉತ್ತರ.. ನೀವು ಉಹೆ ಮಾಡಿ ತಿಳಸಿ.
9845028318 ಗೆ , ರಾತ್ತಿ 9 ರ ಒಳಗೆ ಕಳಿಸಿ...
Показать все...
Kranti | Bombe Bombe Kannada Song | Darshan, Rachitha Ram | V Harikrishna | Shylaja Nag, B Suresha
Presenting the Second song #BombeBombe from the upcoming Original Kannada Film #Kranti Starring #DarshanThoogudeepa, Rachitha Ram, Dr V Ravichandran, Sumalat...
ರೇಡಿಯೋ_ಕಂಪನಾಂಕ
ಬಿಸಿಲು
ಚಿತ್ರ : ಕ್ರಾಂತಿ
ಸಾಹಿತ್ಯ : ಯೋಗರಾಜ್ ಭಟ್
ಸಂಗೀತ : ವಿ. ಹರಿಕೃಷ್ಣ
ಗಾಯಕರು : ಸೋನು ನಿಗಮ್
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು..
ಒಮ್ಮೆಲೆ ತಿರುಗಿ.. ಹಿಂಗ್ಯಾಕೆ ನಕ್ಕಳು..
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು..
ಒಮ್ಮೆಲೆ ತಿರುಗಿ.. ಹಿಂಗ್ಯಾಕೆ ನಕ್ಕಳು..
ನನ್ನ ಎದೆಗೆ ಅಲಾರಾಮು ಇಟ್ಟಳು
ಹೃದಯ ಒಂಟಿ ಕೊಪ್ಪಲು
ಅದಕೆ ಕಾಲು ಇಟ್ಟಳು
ಸ್ವಲ್ಪವೇ ಸ್ಮೈಲು ಚೆಲ್ಲಲು
ಕಣ್ಣಿಗೆ ಕೆಲಸ ಕೊಟ್ಟಳು..
ಬಯಕೆ ಬಾಗ್ಲು ತಟ್ಟಲು
ಬೆಡಗಿ ಮಾತು ಬಿಟ್ಟಳು
ಸ್ಲೀವಿಗೆ ಸ್ಲೀವು ಸೋಕಲು
ಸೀದಾ ಹೊಂಟೇ ಬಿಟ್ಟಳು..
ಬೊಂಬೆ ಬೊಂಬೆ ಬೊಂಬೆ..
ನನ್ನ ಮುದ್ದು ಬೊಂಬೆ...
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು..
ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು...
ಮೆಲ್ಲ ಒಂದು ಹುನ್ನಾರ ಕಲಿಯಿತೆ ಕಣ್ಣು
ಗಾಳಿಗೆ ಸೀರೆ ಹಲೋ ಅಂದಾಗ
ನಿಲ್ಲದೊಂದು ಹಾರ್ಮೋನು ಉಕ್ಕಿತೆ ಇಂದು
ಕಲ್ಪನೆಯಲ್ಲಿ ತುಟಿ ಬೆಲ್ಲ ತಿಂದಾಗ
ಏನು ಕಲಿತುಕೊಳ್ಳಲಾರೆ ಬೋರಲು ಮಲಗಿ
ಒಮ್ಮೆ ಕುಣಿದು ನೋಡು ಜೊತೆಗೆ
ಅಂದಳು ತುಡುಗಿ
ಖಾಲಿ ಕೈಗೆ ಕಂಸಾಳೆ ಇಟ್ಟಳು
ಹೃದಯ ಒಂಟಿ ಕೊಪ್ಪಲು
ಅದಕೆ ಕಾಲು ಇಟ್ಟಳು
ಸ್ವಲ್ಪವೇ ಸೊಂಟ ಗಿಲ್ಲಲು
ಸಮ್ಮತಿ ಎಂದು ಕೊಡುವಳು..
ಕುಂಟೆಬಿಲ್ಲೆ ಏಜಲಿ ತುಂಟಿ ನನಗೆ ಸಿಕ್ಕಳು
ಎಂಟನೇ ಕ್ಲಾಸು ನಂಟಿಗೆ
ನೆನಪಿನ ಘಂಟೆ ಹೊಡೆದಳು
ಬೊಂಬೆ ಬೊಂಬೆ ಬೊಂಬೆ...
ನನ್ನ ಮುದ್ದು ಬೊಂಬೆ...
ಬೊಂಬೆ ಬೊಂಬೆ ಬೊಂಬೆ...
ನನ್ನ ಮುದ್ದು ಬೊಂಬೆ....
*ಕಗ್ಗ ಸಗ್ಗ*
ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ? ।
ನರಕವೆದೆಯಲಿ ನೆಲಸೆ ನಿದ್ದೆಗೆಡೆಯೆಲ್ಲಿ? ॥
ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ? ।
ಕರುಬಿದನ ಹರಿ ಪೊರೆಗೆ - ಮಂಕುತಿಮ್ಮ ॥ ೨೦೧ ॥
*ವಾಚನ:ಶ್ರೀಮತಿ ಆಶಾ ವಿಶ್ವನಾಥ್*
*ವ್ಯಾಖ್ಯಾನ:ಸುನೀಲ್ ಹಳೆಯೂರು*
A-ve blood urgently required
Patient name: siddalingarajya
Hospital name: manasa hospital doddaballapura
Contact details: 9901757337 - Mahesh c s
Units required:2
Hemoglobin content is less.
Any connections in doddaballapura will help for this .