ch
Feedback
SDPI Karnataka

SDPI Karnataka

前往频道在 Telegram

SDPI Karnataka official Freedom From Hunger- Freedom From Fear Our politics for Cause, not for career!

显示更多
980
订阅者
无数据24 小时
-57
-2330
帖子存档
ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಚಲೋ ಬೆಂಗಳೂರು 19 August 2026 CHALO BENGALURU #SDPIKarnataka #ChaloBengaluru
ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಚಲೋ ಬೆಂಗಳೂರು 19 August 2026 CHALO BENGALURU #SDPIKarnataka #ChaloBengaluru

ರಾಜ್ಯ ಮತ್ತು ಜಿಲ್ಲಾ SDPI ನಾಯಕರಿಗೆ ಸುಸ್ವಾಗತ ರಾಜ್ಯ ಪ್ರತಿನಿಧಿ ಸಭೆ - 2026 SRC STATE REPRESENTATIVE COUNCIL-2026 @RAICHUR, Karnataka | 28.6.2026 #SDPIKarnataka #SRC2026 #Raichur

DRC DISTRICT REPRESENTATIVE COUNCIL ಜಿಲ್ಲಾ ಪ್ರತಿನಿಧಿ ಸಭೆ 20 June 2026 | Saturday, 10:00am ಅಂಜುಮನ್ ಶಾದಿ ಮಹಲ್ ಹಿರೇಕೆರೂರು ಹಾವೇರಿ
DRC DISTRICT REPRESENTATIVE COUNCIL ಜಿಲ್ಲಾ ಪ್ರತಿನಿಧಿ ಸಭೆ 20 June 2026 | Saturday, 10:00am ಅಂಜುಮನ್ ಶಾದಿ ಮಹಲ್ ಹಿರೇಕೆರೂರು ಹಾವೇರಿ ಜಿಲ್ಲೆಯ ಹಿರೇಕೆರೂರು ನಗರಕ್ಕೆ ಆಗಮಿಸುತ್ತಿರುವ ರಾಜ್ಯ ಕೋಶಾಧಿಕಾರಿಗಳಾದ ಅಮ್ಮದ್ ಖಾನ್ ಹಾಗೂ ರಾಜ್ಯ ಕಾರ್ಯದರ್ಶಿಯಾದ ಅಪ್ಸರ ಕೆ. ಆ‌ರ್. ನಗರ ಇವರಿಗೆ ಆತ್ಮೀಯ ಸ್ವಾಗತ SDPI ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾವೇರಿ ಜಿಲ್ಲೆ #SDPIKarnataka #DRC #Haveri

Newly Elected District Committee ಜಿಲ್ಲಾ ಪ್ರತಿನಿಧಿ ಸಭೆ DISTRICT REPRESENTATIVE COUNCIL ನೂತನ ಜಿಲ್ಲಾ ಕಾರ್ಯಕಾರಿ ಸಮಿತಿ ಆಯ್ಕೆ SDPI
Newly Elected District Committee ಜಿಲ್ಲಾ ಪ್ರತಿನಿಧಿ ಸಭೆ DISTRICT REPRESENTATIVE COUNCIL ನೂತನ ಜಿಲ್ಲಾ ಕಾರ್ಯಕಾರಿ ಸಮಿತಿ ಆಯ್ಕೆ SDPI RAICHUR ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಯಚೂರು ಜಿಲ್ಲೆ #DRC #SDPIKarnataka #Raichur

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು, ಗಂಗೊಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಮ್ಯಾಕ್ಸಿಮ್ ಅಲ್ಬರ್ಟ್ ಫರ್ನಾಂಡಿಸ್ ಅವರು ನಮ್ಮನ್ನಗಲಿದ್ದಾರೆ. ಅವರ ಅಗಲ
ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು, ಗಂಗೊಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಮ್ಯಾಕ್ಸಿಮ್ ಅಲ್ಬರ್ಟ್ ಫರ್ನಾಂಡಿಸ್ ಅವರು ನಮ್ಮನ್ನಗಲಿದ್ದಾರೆ. ಅವರ ಅಗಲಿಕೆ ನಮಗೆ ತೀವ್ರ ನೋವನ್ನುಂಟು ಮಾಡಿದೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಅವರ ಕುಟುಂಬ ವರ್ಗಕ್ಕೆ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದವರು, ಬಂಧುಬಳಗ ಹಾಗೂ ಸ್ನೇಹಿತರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. SDPI ಕರ್ನಾಟಕ ರಾಜ್ಯ ಸಮಿತಿ #SDPIKarnataka

ಜಿಲ್ಲಾ ಪ್ರತಿನಿಧಿ ಸಭೆ DRC DISTRICT REPRESENTATIVE COUNCIL Heartly Welcome ABDUL HANNAN State Vice President MAULANA AKRAM Stat
ಜಿಲ್ಲಾ ಪ್ರತಿನಿಧಿ ಸಭೆ DRC DISTRICT REPRESENTATIVE COUNCIL Heartly Welcome ABDUL HANNAN State Vice President MAULANA AKRAM State Secretary ABDUL RAHEEM PATEL SWC Member AKBAR NAGUNDI SWC Member #SDPIKarnataka #DRC

Eid ul Adha Mubarak May the joy surround you and your family. Eid Ul Adha Mubarak! ~ABDUL HANNAN, State Vice President, SDPI
Eid ul Adha Mubarak May the joy surround you and your family. Eid Ul Adha Mubarak! ~ABDUL HANNAN, State Vice President, SDPI Karnataka #SDPIKarnataka #EidUlAdha

HAPPY Eid Al-Adha Wishing you a beautiful and blessed Eid. Warm Wishes on Eid ul Adha May the spirit of sacrifice, compassion
HAPPY Eid Al-Adha Wishing you a beautiful and blessed Eid. Warm Wishes on Eid ul Adha May the spirit of sacrifice, compassion, and unity inspire us all to spread kindness and humanity. May Allah bless you with good health, success, and endless happiness on this sacred occasion. Eid ul Adha Mubarak to you and your family. Eid ul Adha Mubarak ~ABDUL MAJEED, State President, SDPI Karnataka #SDPIKarnataka #HappyEidulAdha

ಗಲಭೆಕೋರ ಸಂಘ ಪರಿವಾರದವರ ಮೇಲಿನ ಕೇಸ್ ಹಿಂಪಡೆದಿರುವುದನ್ನು ವಿರೋಧಿಸಿ ಹಾಗೂ ಗೋರಕ್ಷಣೆ ನೆಪದಲ್ಲಿ ನಡೆಯುತ್ತಿರುವ ಗೂಂಡಾಗಿರಿಯನ್ನು ಖಂಡಿಸಿ ಮೈಸೂರು
+3
ಗಲಭೆಕೋರ ಸಂಘ ಪರಿವಾರದವರ ಮೇಲಿನ ಕೇಸ್ ಹಿಂಪಡೆದಿರುವುದನ್ನು ವಿರೋಧಿಸಿ ಹಾಗೂ ಗೋರಕ್ಷಣೆ ನೆಪದಲ್ಲಿ ನಡೆಯುತ್ತಿರುವ ಗೂಂಡಾಗಿರಿಯನ್ನು ಖಂಡಿಸಿ ಮೈಸೂರು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಗೆ ವಿವಿಧ ಪತ್ರಿಕೆಗಳಲ್ಲಿ ಮಾಧ್ಯಮ ವರದಿಗಳು #SDPIKarnataka #mysore #protest

نوین نامی فرقہ پرست مجرم" کی اشتعال انگیزی کی وجہ سے KG ہلی اور DJ ہلی میں فساد بر پا ہوا، جس کے نتیجے میں جانی و مالی نقصان
نوین نامی فرقہ پرست مجرم" کی اشتعال انگیزی کی وجہ سے KG ہلی اور DJ ہلی میں فساد بر پا ہوا، جس کے نتیجے میں جانی و مالی نقصان ہوا، سینکڑوں مقدمات درج کیے گئے، سیکڑوں گرفتاریاں ہوئیں، اور آج بھی کئی بے گناہ لوگ جیلوں میں سڑ رہے ہیں۔ اگر ایسے فرقہ وارانہ نفرت پھیلانے والے وائرسوں کو محکمہ پولیس قابو میں نہ لائے، تو یہ ایک اور بڑے سانحے کا سبب بن سکتا ہے۔ مگر کیا کیا جائے، کانگریس حکومت گہری نیند میں سو رہی ہے۔ *~عبد المجيد,* ریاستی صدر ایس ڈی پی آئی کرناٹک

ಈ P. ನವೀನ್ ಎಂಬ ಕೋಮು ಕ್ರಿಮಿಯ ಪ್ರಚೋದನೆಯಿಂದ KG ಹಳ್ಳಿ, DJ ಹಳ್ಳಿ ಗಲಭೆ ಉಂಟಾದದ್ದು, ಪ್ರಾಣಹಾನಿ, ಆಸ್ತಿ ಹಾನಿ ಸಂಭವಿಸಿ, ನೂರಾರು ಕೇಸುಗಳು ದಾಖ
ಈ P. ನವೀನ್ ಎಂಬ ಕೋಮು ಕ್ರಿಮಿಯ ಪ್ರಚೋದನೆಯಿಂದ KG ಹಳ್ಳಿ, DJ ಹಳ್ಳಿ ಗಲಭೆ ಉಂಟಾದದ್ದು, ಪ್ರಾಣಹಾನಿ, ಆಸ್ತಿ ಹಾನಿ ಸಂಭವಿಸಿ, ನೂರಾರು ಕೇಸುಗಳು ದಾಖಲಾಗಿ, ನೂರಾರು ಬಂಧನ ನಡೆದು, ಇಂದಿಗೂ ಹಲವು ಅಮಾಯಕರು ಜೈಲಿನಲ್ಲಿ ಕೊಳೆಯುತ್ತಿರುವುದು. ಇಂತಹ ಕೋಮು ವಿದ್ವೇಷ ಹರಡುವ ವೈರಸ್ ಗಳನ್ನು ಪೊಲೀಸ್‌ ಇಲಾಖೆ ಮಟ್ಟ ಹಾಕದಿದ್ದರೆ, ಇನ್ನೊಂದು ಅನಾಹುತಕ್ಕೆ ದಾರಿ ಆಗುತ್ತದೆ. ಆದ್ರೆ ಏನು ಮಾಡುವುದು ಕಾಂಗ್ರೇಸ್ ಸರ್ಕಾರ ಗಾಢ ನಿದ್ರೆಯಲ್ಲಿದೆ. ~ಅಬ್ದುಲ್ ಮಜೀದ್‌, ರಾಜ್ಯಾಧ್ಯಕ್ಷರು, SDPI ಕರ್ನಾಟಕ #SDPIKarnataka #DJHalli #KGHalli

ಶಹೀದ್ ಟಿಪ್ಪುಸುಲ್ತಾನ್ ಹುತಾತ್ಮ ದಿನ 04 ಮೇ "ನೂರು ವರ್ಷ ನರಿಯಾಗಿ ಬದುಕುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕುವುದು ಉತ್ತಮ." ~ಅಬ್ದುಲ್ ಮಜೀದ್,
ಶಹೀದ್ ಟಿಪ್ಪುಸುಲ್ತಾನ್ ಹುತಾತ್ಮ ದಿನ 04 ಮೇ "ನೂರು ವರ್ಷ ನರಿಯಾಗಿ ಬದುಕುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕುವುದು ಉತ್ತಮ." ~ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು SDPI,ಕರ್ನಾಟಕ #SDPIKarnataka #TipuSultan

LPG ಗ್ಯಾಸಿನ ಬೆಲೆ ಏರಿಕೆ ಜನರ ಮೇಲೆ ಮತ್ತೊಂದು ಹೊರೆ! ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆ ನೀತಿಯಿಂದ ಸಾಮಾನ್ಯ ಜನರು, ವಿಶೇಷವಾಗಿ ಬಡವರು ಮತ್ತು
LPG ಗ್ಯಾಸಿನ ಬೆಲೆ ಏರಿಕೆ ಜನರ ಮೇಲೆ ಮತ್ತೊಂದು ಹೊರೆ! ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆ ನೀತಿಯಿಂದ ಸಾಮಾನ್ಯ ಜನರು, ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೃಹ ಬಳಕೆಯ LPG ಸಿಲಿಂಡ‌ರ್ ಬೆಲೆ ಮತ್ತೆ ಏರಿಕೆ ಕಂಡಿದ್ದು, ಇದು ಮಹಿಳೆಯರ ಜೀವನೋಪಾಯ ಮತ್ತು ಕುಟುಂಬದ ಆರ್ಥಿಕ ಸ್ಥಿತಿಗೆ ಭಾರೀ ಹೊಡೆತ ನೀಡುತ್ತಿದೆ. ಜನರ ಜೀವನ ಸುಧಾರಿಸಲು ಆಯ್ಕೆಯಾದ ಸರ್ಕಾರ, ಏಕೆ ಜನರ ಮೇಲೇ ಭಾರ ಹಾಕುತ್ತಿದೆ? SDPI ಕರ್ನಾಟಕದ ಬೇಡಿಕೆಗಳು: 🔴 LPG ಬೆಲೆ ತಕ್ಷಣ ಕಡಿತಗೊಳಿಸಬೇಕು 🔴 ಬಡ ಮತ್ತು ಮಧ್ಯಮ ವರ್ಗಕ್ಕೆ ಸಬ್ಸಿಡಿ ಮರುಸ್ಥಾಪನೆ ಮಾಡಬೇಕು 🔴 ಮಹಿಳಾ ಪ್ರಧಾನ ಕುಟುಂಬಗಳಿಗೆ ವಿಶೇಷ ಸಹಾಯ ಘೋಷಿಸಬೇಕು ~ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷರು, SDPI ಕರ್ನಾಟಕ #SDPIKarnataka #LPGPriceHike

Justice For Working Hands Newly Elected SDTU STATE OFFICE BEARERS For the Term 2026-29 Athavullah Jokatte President Victer Ma
Justice For Working Hands Newly Elected SDTU STATE OFFICE BEARERS For the Term 2026-29 Athavullah Jokatte President Victer Martis Vice President Salim GK General Secretary Syed Althaf Gulbarga Secretary Sayyad Moosa Bangalore Secretary Ubaidullah Sharif Bangalore Treasurer Social Democratic Trade Union - Karnataka #SDTU #StateOfficeBearers

SDPI Udupi LEADERS CONCLAVE Udupi 29-04-2026: The Social Democratic Party of India (SDPI) organized a Leaders' Conclave in th
SDPI Udupi LEADERS CONCLAVE Udupi 29-04-2026: The Social Democratic Party of India (SDPI) organized a Leaders' Conclave in the coastal city of Udupi, bringing together key leaders and office bearers to deliberate on the prevailing socio-political situation and future course of action. The conclave was presided over by State President Abdul Majeed. National President M. K. Faizy delivered the keynote address, calling for a fundamental shift in political thinking and strategy among marginalized communities. He raised concerns over divisive forces linked to the Rashtriya Swayamsevak Sangh and criticized the role of the Bharatiya Janata Party for fostering polarization while neglecting core public issues.

ಲೀಡರ್ಸ್ ಕಾನ್ ಕ್ಲೇವ್ ಉಡುಪಿ 29.04.2026 ಹೋಟೆಲ್ ಮಣಿಪಾಲ್ ಇನ್ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರಿಂದ ಅಧ್ಯಕ್ಷೀಯ ಭಾಷಣ..
+1
ಲೀಡರ್ಸ್ ಕಾನ್ ಕ್ಲೇವ್ ಉಡುಪಿ 29.04.2026 ಹೋಟೆಲ್ ಮಣಿಪಾಲ್ ಇನ್ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರಿಂದ ಅಧ್ಯಕ್ಷೀಯ ಭಾಷಣ..

ಲೀಡರ್ಸ್ ಕಾನ್ ಕ್ಲೇವ್ ಉಡುಪಿ 29.04.2026 ಹೋಟೆಲ್ ಮಣಿಪಾಲ್ ಇನ್ SDPI ರಾಜ್ಯ ಸಮಿತಿ ಸದಸ್ಯ ಶಾಹಿದ್ ಅಲಿ ಅವರಿಂದ ಸ್ವಾಗತ ಭಾಷಣ..
ಲೀಡರ್ಸ್ ಕಾನ್ ಕ್ಲೇವ್ ಉಡುಪಿ 29.04.2026 ಹೋಟೆಲ್ ಮಣಿಪಾಲ್ ಇನ್ SDPI ರಾಜ್ಯ ಸಮಿತಿ ಸದಸ್ಯ ಶಾಹಿದ್ ಅಲಿ ಅವರಿಂದ ಸ್ವಾಗತ ಭಾಷಣ..

ಉಡುಪಿಯಲ್ಲಿ ಇಂದು (29.04.2026) ನಡೆಯುತ್ತಿರುವ ಲೀಡರ್ಸ್ ಕಾನ್ ಕ್ಲೇವ್ ಗೆ ತಲುಪಿದ SDPI ರಾಷ್ಟ್ರೀಯ ಅಧ್ಯಕ್ಷರಾದ MK Faizy
+3
ಉಡುಪಿಯಲ್ಲಿ ಇಂದು (29.04.2026) ನಡೆಯುತ್ತಿರುವ ಲೀಡರ್ಸ್ ಕಾನ್ ಕ್ಲೇವ್ ಗೆ ತಲುಪಿದ SDPI ರಾಷ್ಟ್ರೀಯ ಅಧ್ಯಕ್ಷರಾದ MK Faizy

🌟 Highlights of the Leader's Conclave | SDPI Mangaluru City & Rural District 📍 Indiana Convention Centre, Mangalore | 📅 April 28, 2026 #Hilghlights #MKFaizy #SDPIKarnataka #LeadersConclave #mangalore

ಚುನಾವಣೆ ಸಂದರ್ಭದಲ್ಲಿ ಬರುವ ರಾಜಕೀಯ ಪಕ್ಷಗಳ ದಲ್ಲಾಳಿಗಳನ್ನು ತಿರಸ್ಕರಿಸಿ, ಸಕರಾತ್ಮಕ ರಾಜಕೀಯ ಮಾಡಿ - ಮಂಗಳೂರಿನ ಲೀಡರ್ಸ್ ಕಾನ್ ಕ್ಲೆವ್ ನಲ್ಲಿ ಜಿ
ಚುನಾವಣೆ ಸಂದರ್ಭದಲ್ಲಿ ಬರುವ ರಾಜಕೀಯ ಪಕ್ಷಗಳ ದಲ್ಲಾಳಿಗಳನ್ನು ತಿರಸ್ಕರಿಸಿ, ಸಕರಾತ್ಮಕ ರಾಜಕೀಯ ಮಾಡಿ - ಮಂಗಳೂರಿನ ಲೀಡರ್ಸ್ ಕಾನ್ ಕ್ಲೆವ್ ನಲ್ಲಿ ಜಿಲ್ಲೆಯ SDPI ನಾಯಕರಿಗೆ ರಾಷ್ಟ್ರೀಯ ಅಧ್ಯಕ್ಷ MK Faizy ಕರೆ #SDPIKarnataka #MKFaizy #LeadersConclave