ch
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

前往频道在 Telegram

Only for science and Mathematics teacher group

显示更多
6 237
订阅者
+724 小时
+697
+13330
帖子存档
ಆತ್ಮೀಯ ಸ್ನೇಹಿತರೆ ತಮಗೊಂದು ವಿನಂತಿ... ನಮ್ಮ ಶಾಲೆಯ ಅಡುಗೆ ಸಿಬ್ಬಂದಿ ಯ ಮಗಳಾಗಿರುವ ನಿಖಿತಾ ಕಾಂಬಳೆ ಇವರಿಗೆ ಕಣ್ಣಿನ ಸಮಸ್ಯೆ ಉಂಟಾಗಿ 5 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಒಂದು ಕಣ್ಣಿನ ಶಸ್ತ್ರ ಚಿಕಿತ್ಸೆ ಆಗಿದೆ ಆದರೆ ಅದರ ಪರಿಣಾಮದಿಂದಾಗಿ ಕಣ್ಣಿನ ಹಿಂಭಾಗದಲ್ಲಿ HSV ಎಂಬ ವೈರಸ್ ಉಂಟಾಗಿ ದೃಷ್ಟಿ ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಚಿಕಿತ್ಸೆ ಫಲಕಾರಿ ಆಗಲು ತುಂಬಾ ಸಮಯ ಹಾಗೂ ತುಂಬಾ ಚಿಕಿತ್ಸಾ ವೆಚ್ಚ ಭರಿಸಬೇಕಿದೆ...ಸುಮಾರು 1 ಲಕ್ಷ ಮೇಲ್ಪಟ್ಟು ಖರ್ಚಾಗುವ ಸಾಧ್ಯತೆ ಇದೆ.. ಇವರ ಕುಟುಂಬ ತುಂಬಾ ಆರ್ಥಿಕವಾಗಿ ಹಿಂದೆ ಇರುವದರಿಂದ ಅವರಿಗೆ ಚಿಕಿತ್ಸೆ ಮುಂದುವರೆಸಲು ಆರ್ಥಿಕ ಸಹಾಯ ಬೇಕಿದೆ. ಈಗಾಗಲೇ ಅವರು 50 ಸಾವಿರ ಖರ್ಚು ಮಾಡಿ ಚಿಕಿತ್ಸೆ ಕೊಡುತ್ತಿದ್ದಾರೆ.. ಇವರಿಗೆ ಇವಾಗ ಆರ್ಥಿಕ ಸಹಾಯ ತುಂಬಾ ಅವಶ್ಯಕತೆ ಇದೆ. ಕಳೆದ ವರ್ಷ ನಾವು ವಿಜಯನಗರ ಜಿಲ್ಲೆಯ ಒಬ್ಬ ಶಿಕ್ಷಕರ ಮಗ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಮಗುವಿಗೆ ನಮ್ಮ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ನಿಮ್ಮೆಲ್ಲರ ಸಹಕಾರದಿಂದ ನಾವು ಸುಮಾರು 2 ಲಕ್ಷ ಹಣವನ್ನು ಕಳಿಸಲಾಗಿತ್ತು...ಮಗುವಿನ ಜೀವಕ್ಕೆ ಸಹಾಯ ಮಾಡಲಾಗಿತ್ತು..... ಅದೇ ರೀತಿ ನಿಖಿತಾ ಕಾಂಬಳೆ ಇವರ ಕಣ್ಣಿನ ದೃಷ್ಟಿ ಸರಿಯಾಗಿ ಮೊದಲಿನಂತೆ ಆಗಲು ನಾವು ನೀವು ಕೂಡಿ ಒಂದಿಷ್ಟು ಸಹಾಯ ಮಾಡೋಣ ರಿ.. ತಾವು ತಮಗೆ ಅನುಕೂಲವಾಗುವಂತೆ 25, 50, 100, 200 ಅಥವಾ ಹೆಚ್ಚಿನ ಹಣವನ್ನು ಸಹ ತಾವೂ ಸಹಾಯ ಮಾಡಬಹುದು.. ಸಹಾಯ ಮಾಡುವರು ನಾವು ಕೊಡುವ ಬ್ಯಾಂಕ ಖಾತೆಗೆ ಹಣ ಕಳಿಸಬಹುದು... 👉 ಇದು ಯಾರಿಗೂ ಒತ್ತಾಯ ಇರುವುದಿಲ್ಲ... 👉 ಈ ಮಾಹಿತಿ ನಿಜವಾಗಿರುತ್ತದೆ. 👉 ಇದು ಯಾರಿಗೂ ಮೋಸ ಮಾಡುವ ಯೋಜನೆ ಆಗಿರುವುದಿಲ್ಲ... 👉 ಇಂತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಅಧ್ಯಾಯ ಕೇಂದ್ರ ಎಲ್ಲವೂ ಪರಿಶೀಲನೆ ಮಾಡಿ ನಿಮ್ಮೆಲ್ಲರ ಸಹಕಾರ ಬಯಸುತ್ತದೆ... 👉 ತಾವು ನೇರವಾಗಿ ನಮ್ಮ ಖಾತೆಗೆ ಕಳಿಸಿದ ಹಣವನ್ನು ನಾವು ಅವರಿಗೆ ತಲಪುವ ಕೆಲಸ ಮಾಡುತ್ತೇವೆ.... 👉 ಒಂದು ಜೀವಕ್ಕೆ ನಮ್ಮಿಂದ ಕೈಲಾದಷ್ಟು ಸಹಾಯ ಮಾಡುವ ಒಂದು ಚಿಕ್ಕ ಸೇವೆ.... 👉 ಖಾತೆ ಸಂಖ್ಯೆ Manjula B Narote Indian Overseas BANK, ANKALI AC no 305201000006210 IFSC IOBA0003052 Or Phone pay 7619206247 ಧನ್ಯವಾದಗಳು.... ಇಂತಿ ನಿಮ್ಮ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ, ಚಿಕ್ಕೋಡಿ..

ಆತ್ಮೀಯ ಸ್ನೇಹಿತರೆ ತಮಗೊಂದು ವಿನಂತಿ... ನಮ್ಮ ಶಾಲೆಯ ಅಡುಗೆ ಸಿಬ್ಬಂದಿ ಯ ಮಗಳಾಗಿರುವ ನಿಖಿತಾ ಕಾಂಬಳೆ ಇವರಿಗೆ ಕಣ್ಣಿನ ಸಮಸ್ಯೆ ಉಂಟಾಗಿ 5 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಒಂದು ಕಣ್ಣಿನ ಶಸ್ತ್ರ ಚಿಕಿತ್ಸೆ ಆಗಿದೆ ಆದರೆ ಅದರ ಪರಿಣಾಮದಿಂದಾಗಿ ಕಣ್ಣಿನ ಹಿಂಭಾಗದಲ್ಲಿ HSV ಎಂಬ ವೈರಸ್ ಉಂಟಾಗಿ ದೃಷ್ಟಿ ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಚಿಕಿತ್ಸೆ ಫಲಕಾರಿ ಆಗಲು ತುಂಬಾ ಸಮಯ ಹಾಗೂ ತುಂಬಾ ಚಿಕಿತ್ಸಾ ವೆಚ್ಚ ಭರಿಸಬೇಕಿದೆ...ಸುಮಾರು 1 ಲಕ್ಷ ಮೇಲ್ಪಟ್ಟು ಖರ್ಚಾಗುವ ಸಾಧ್ಯತೆ ಇದೆ.. ಇವರ ಕುಟುಂಬ ತುಂಬಾ ಆರ್ಥಿಕವಾಗಿ ಹಿಂದೆ ಇರುವದರಿಂದ ಅವರಿಗೆ ಚಿಕಿತ್ಸೆ ಮುಂದುವರೆಸಲು ಆರ್ಥಿಕ ಸಹಾಯ ಬೇಕಿದೆ. ಈಗಾಗಲೇ ಅವರು 50 ಸಾವಿರ ಖರ್ಚು ಮಾಡಿ ಚಿಕಿತ್ಸೆ ಕೊಡುತ್ತಿದ್ದಾರೆ.. ಇವರಿಗೆ ಇವಾಗ ಆರ್ಥಿಕ ಸಹಾಯ ತುಂಬಾ ಅವಶ್ಯಕತೆ ಇದೆ. ಕಳೆದ ವರ್ಷ ನಾವು ವಿಜಯನಗರ ಜಿಲ್ಲೆಯ ಒಬ್ಬ ಶಿಕ್ಷಕರ ಮಗ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಮಗುವಿಗೆ ನಮ್ಮ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ನಿಮ್ಮೆಲ್ಲರ ಸಹಕಾರದಿಂದ ನಾವು ಸುಮಾರು 2 ಲಕ್ಷ ಹಣವನ್ನು ಕಳಿಸಲಾಗಿತ್ತು...ಮಗುವಿನ ಜೀವಕ್ಕೆ ಸಹಾಯ ಮಾಡಲಾಗಿತ್ತು..... ಅದೇ ರೀತಿ ನಿಖಿತಾ ಕಾಂಬಳೆ  ಇವರ ಕಣ್ಣಿನ ದೃಷ್ಟಿ ಸರಿಯಾಗಿ ಮೊದಲಿನಂತೆ ಆಗಲು ನಾವು ನೀವು ಕೂಡಿ ಒಂದಿಷ್ಟು ಸಹಾಯ ಮಾಡೋಣ ರಿ.. ತಾವು ತಮಗೆ ಅನುಕೂಲವಾಗುವಂತೆ 25, 50, 100, 200 ಅಥವಾ ಹೆಚ್ಚಿನ ಹಣವನ್ನು ಸಹ ತಾವೂ ಸಹಾಯ ಮಾಡಬಹುದು.. ಸಹಾಯ ಮಾಡುವರು  ನಾವು ಕೊಡುವ ಬ್ಯಾಂಕ ಖಾತೆಗೆ ಹಣ ಕಳಿಸಬಹುದು... 👉 ಇದು ಯಾರಿಗೂ ಒತ್ತಾಯ ಇರುವುದಿಲ್ಲ... 👉 ಈ ಮಾಹಿತಿ ನಿಜವಾಗಿರುತ್ತದೆ. 👉 ಇದು ಯಾರಿಗೂ ಮೋಸ ಮಾಡುವ ಯೋಜನೆ ಆಗಿರುವುದಿಲ್ಲ... 👉  ಇಂತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಅಧ್ಯಾಯ ಕೇಂದ್ರ ಎಲ್ಲವೂ ಪರಿಶೀಲನೆ ಮಾಡಿ ನಿಮ್ಮೆಲ್ಲರ ಸಹಕಾರ ಬಯಸುತ್ತದೆ... 👉 ತಾವು ನೇರವಾಗಿ ನಮ್ಮ ಖಾತೆಗೆ ಕಳಿಸಿದ  ಹಣವನ್ನು ನಾವು ಅವರಿಗೆ ತಲಪುವ ಕೆಲಸ ಮಾಡುತ್ತೇವೆ.... 👉 ಒಂದು ಜೀವಕ್ಕೆ ನಮ್ಮಿಂದ ಕೈಲಾದಷ್ಟು ಸಹಾಯ ಮಾಡುವ ಒಂದು ಚಿಕ್ಕ ಸೇವೆ.... 👉 ಖಾತೆ ಸಂಖ್ಯೆ Manjula B Narote Indian Overseas BANK, ANKALI AC no 305201000006210 IFSC IOBA0003052 ಧನ್ಯವಾದಗಳು.... ಇಂತಿ ನಿಮ್ಮ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ, ಚಿಕ್ಕೋಡಿ..

Happy independence day....🇮🇳🇮🇳🇮🇳🇮🇳🇮🇳

ಆತ್ಮೀಯ ಸ್ನೇಹಿತರೆ ತಮಗೊಂದು ವಿನಂತಿ... ನಮ್ಮ ಶಾಲೆಯ ಅಡುಗೆ ಸಿಬ್ಬಂದಿ ಯ ಮಗಳಾಗಿರುವ ನಿಖಿತಾ ಕಾಂಬಳೆ ಇವರಿಗೆ ಕಣ್ಣಿನ ಸಮಸ್ಯೆ ಉಂಟಾಗಿ 5 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಒಂದು ಕಣ್ಣಿನ ಶಸ್ತ್ರ ಚಿಕಿತ್ಸೆ ಆಗಿದೆ ಆದರೆ ಅದರ ಪರಿಣಾಮದಿಂದಾಗಿ ಕಣ್ಣಿನ ಹಿಂಭಾಗದಲ್ಲಿ HSV ಎಂಬ ವೈರಸ್ ಉಂಟಾಗಿ ದೃಷ್ಟಿ ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಚಿಕಿತ್ಸೆ ಫಲಕಾರಿ ಆಗಲು ತುಂಬಾ ಸಮಯ ಹಾಗೂ ತುಂಬಾ ಚಿಕಿತ್ಸಾ ವೆಚ್ಚ ಭರಿಸಬೇಕಿದೆ...ಸುಮಾರು 1 ಲಕ್ಷ ಮೇಲ್ಪಟ್ಟು ಖರ್ಚಾಗುವ ಸಾಧ್ಯತೆ ಇದೆ.. ಇವರ ಕುಟುಂಬ ತುಂಬಾ ಆರ್ಥಿಕವಾಗಿ ಹಿಂದೆ ಇರುವದರಿಂದ ಅವರಿಗೆ ಚಿಕಿತ್ಸೆ ಮುಂದುವರೆಸಲು ಆರ್ಥಿಕ ಸಹಾಯ ಬೇಕಿದೆ. ಈಗಾಗಲೇ ಅವರು 50 ಸಾವಿರ ಖರ್ಚು ಮಾಡಿ ಚಿಕಿತ್ಸೆ ಕೊಡುತ್ತಿದ್ದಾರೆ.. ಇವರಿಗೆ ಇವಾಗ ಆರ್ಥಿಕ ಸಹಾಯ ತುಂಬಾ ಅವಶ್ಯಕತೆ ಇದೆ. ಕಳೆದ ವರ್ಷ ನಾವು ವಿಜಯನಗರ ಜಿಲ್ಲೆಯ ಒಬ್ಬ ಶಿಕ್ಷಕರ ಮಗ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಮಗುವಿಗೆ ನಮ್ಮ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ನಿಮ್ಮೆಲ್ಲರ ಸಹಕಾರದಿಂದ ನಾವು ಸುಮಾರು 2 ಲಕ್ಷ ಹಣವನ್ನು ಕಳಿಸಲಾಗಿತ್ತು...ಮಗುವಿನ ಜೀವಕ್ಕೆ ಸಹಾಯ ಮಾಡಲಾಗಿತ್ತು..... ಅದೇ ರೀತಿ ನಿಖಿತಾ ಕಾಂಬಳೆ  ಇವರ ಕಣ್ಣಿನ ದೃಷ್ಟಿ ಸರಿಯಾಗಿ ಮೊದಲಿನಂತೆ ಆಗಲು ನಾವು ನೀವು ಕೂಡಿ ಒಂದಿಷ್ಟು ಸಹಾಯ ಮಾಡೋಣ ರಿ.. ತಾವು ತಮಗೆ ಅನುಕೂಲವಾಗುವಂತೆ 25, 50, 100, 200 ಅಥವಾ ಹೆಚ್ಚಿನ ಹಣವನ್ನು ಸಹ ತಾವೂ ಸಹಾಯ ಮಾಡಬಹುದು.. ಸಹಾಯ ಮಾಡುವರು  ನಾವು ಕೊಡುವ ಬ್ಯಾಂಕ ಖಾತೆಗೆ ಹಣ ಕಳಿಸಬಹುದು... 👉 ಇದು ಯಾರಿಗೂ ಒತ್ತಾಯ ಇರುವುದಿಲ್ಲ... 👉 ಈ ಮಾಹಿತಿ ನಿಜವಾಗಿರುತ್ತದೆ. 👉 ಇದು ಯಾರಿಗೂ ಮೋಸ ಮಾಡುವ ಯೋಜನೆ ಆಗಿರುವುದಿಲ್ಲ... 👉  ಇಂತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಅಧ್ಯಾಯ ಕೇಂದ್ರ ಎಲ್ಲವೂ ಪರಿಶೀಲನೆ ಮಾಡಿ ನಿಮ್ಮೆಲ್ಲರ ಸಹಕಾರ ಬಯಸುತ್ತದೆ... 👉 ತಾವು ನೇರವಾಗಿ ನಮ್ಮ ಖಾತೆಗೆ ಕಳಿಸಿದ  ಹಣವನ್ನು ನಾವು ಅವರಿಗೆ ತಲಪುವ ಕೆಲಸ ಮಾಡುತ್ತೇವೆ.... 👉 ಒಂದು ಜೀವಕ್ಕೆ ನಮ್ಮಿಂದ ಕೈಲಾದಷ್ಟು ಸಹಾಯ ಮಾಡುವ ಒಂದು ಚಿಕ್ಕ ಸೇವೆ.... 👉 ಖಾತೆ ಸಂಖ್ಯೆ Manjula B Narote Indian Overseas BANK, ANKALI AC no 305201000006210 IFSC IOBA0003052 ಧನ್ಯವಾದಗಳು.... ಇಂತಿ ನಿಮ್ಮ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ, ಚಿಕ್ಕೋಡಿ..

ಆತ್ಮೀಯ ಸ್ನೇಹಿತರೆ ತಮಗೊಂದು ವಿನಂತಿ... ನಮ್ಮ ಶಾಲೆಯ ಅಡುಗೆ ಸಿಬ್ಬಂದಿ ಯ ಮಗಳಾಗಿರುವ ನಿಖಿತಾ ಕಾಂಬಳೆ ಇವರಿಗೆ ಕಣ್ಣಿನ ಸಮಸ್ಯೆ ಉಂಟಾಗಿ 5 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಒಂದು ಕಣ್ಣಿನ ಶಸ್ತ್ರ ಚಿಕಿತ್ಸೆ ಆಗಿದೆ ಆದರೆ ಅದರ ಪರಿಣಾಮದಿಂದಾಗಿ ಕಣ್ಣಿನ ಹಿಂಭಾಗದಲ್ಲಿ HSV ಎಂಬ ವೈರಸ್ ಉಂಟಾಗಿ ದೃಷ್ಟಿ ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಚಿಕಿತ್ಸೆ ಫಲಕಾರಿ ಆಗಲು ತುಂಬಾ ಸಮಯ ಹಾಗೂ ತುಂಬಾ ಚಿಕಿತ್ಸಾ ವೆಚ್ಚ ಭರಿಸಬೇಕಿದೆ...ಸುಮಾರು 1 ಲಕ್ಷ ಮೇಲ್ಪಟ್ಟು ಖರ್ಚಾಗುವ ಸಾಧ್ಯತೆ ಇದೆ.. ಇವರ ಕುಟುಂಬ ತುಂಬಾ ಆರ್ಥಿಕವಾಗಿ ಹಿಂದೆ ಇರುವದರಿಂದ ಅವರಿಗೆ ಚಿಕಿತ್ಸೆ ಮುಂದುವರೆಸಲು ಆರ್ಥಿಕ ಸಹಾಯ ಬೇಕಿದೆ. ಈಗಾಗಲೇ ಅವರು 50 ಸಾವಿರ ಖರ್ಚು ಮಾಡಿ ಚಿಕಿತ್ಸೆ ಕೊಡುತ್ತಿದ್ದಾರೆ.. ಇವರಿಗೆ ಇವಾಗ ಆರ್ಥಿಕ ಸಹಾಯ ತುಂಬಾ ಅವಶ್ಯಕತೆ ಇದೆ. ಕಳೆದ ವರ್ಷ ನಾವು ವಿಜಯನಗರ ಜಿಲ್ಲೆಯ ಒಬ್ಬ ಶಿಕ್ಷಕರ ಮಗ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಮಗುವಿಗೆ ನಮ್ಮ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ನಿಮ್ಮೆಲ್ಲರ ಸಹಕಾರದಿಂದ ನಾವು ಸುಮಾರು 2 ಲಕ್ಷ ಹಣವನ್ನು ಕಳಿಸಲಾಗಿತ್ತು...ಮಗುವಿನ ಜೀವಕ್ಕೆ ಸಹಾಯ ಮಾಡಲಾಗಿತ್ತು..... ಅದೇ ರೀತಿ ನಿಖಿತಾ ಕಾಂಬಳೆ  ಇವರ ಕಣ್ಣಿನ ದೃಷ್ಟಿ ಸರಿಯಾಗಿ ಮೊದಲಿನಂತೆ ಆಗಲು ನಾವು ನೀವು ಕೂಡಿ ಒಂದಿಷ್ಟು ಸಹಾಯ ಮಾಡೋಣ ರಿ.. ತಾವು ತಮಗೆ ಅನುಕೂಲವಾಗುವಂತೆ 25, 50, 100, 200 ಅಥವಾ ಹೆಚ್ಚಿನ ಹಣವನ್ನು ಸಹ ತಾವೂ ಸಹಾಯ ಮಾಡಬಹುದು.. ಸಹಾಯ ಮಾಡುವರು  ನಾವು ಕೊಡುವ ಬ್ಯಾಂಕ ಖಾತೆಗೆ ಹಣ ಕಳಿಸಬಹುದು... 👉 ಇದು ಯಾರಿಗೂ ಒತ್ತಾಯ ಇರುವುದಿಲ್ಲ... 👉 ಈ ಮಾಹಿತಿ ನಿಜವಾಗಿರುತ್ತದೆ. 👉 ಇದು ಯಾರಿಗೂ ಮೋಸ ಮಾಡುವ ಯೋಜನೆ ಆಗಿರುವುದಿಲ್ಲ... 👉  ಇಂತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಅಧ್ಯಾಯ ಕೇಂದ್ರ ಎಲ್ಲವೂ ಪರಿಶೀಲನೆ ಮಾಡಿ ನಿಮ್ಮೆಲ್ಲರ ಸಹಕಾರ ಬಯಸುತ್ತದೆ... 👉 ತಾವು ನೇರವಾಗಿ ನಮ್ಮ ಖಾತೆಗೆ ಕಳಿಸಿದ  ಹಣವನ್ನು ನಾವು ಅವರಿಗೆ ತಲಪುವ ಕೆಲಸ ಮಾಡುತ್ತೇವೆ.... 👉 ಒಂದು ಜೀವಕ್ಕೆ ನಮ್ಮಿಂದ ಕೈಲಾದಷ್ಟು ಸಹಾಯ ಮಾಡುವ ಒಂದು ಚಿಕ್ಕ ಸೇವೆ.... 👉 ಖಾತೆ ಸಂಖ್ಯೆ Manjula B Narote Indian Overseas BANK, ANKALI AC no 305201000006210 IFSC IOBA0003052 ಧನ್ಯವಾದಗಳು.... ಇಂತಿ ನಿಮ್ಮ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ, ಚಿಕ್ಕೋಡಿ..

gov.in/TET/TET2024RESULT.as Tet result available now

Time ಗೆ ಬೆಲೆ ಇರುತ್ತೆ ಎಂಬುದು ಈ ಆಟದಲ್ಲಿ ಗೊತ್ತಾಗುತ್ತೆ...
Time ಗೆ ಬೆಲೆ ಇರುತ್ತೆ ಎಂಬುದು ಈ ಆಟದಲ್ಲಿ ಗೊತ್ತಾಗುತ್ತೆ...