ar
Feedback
Raman tutorials for GK

Raman tutorials for GK

الذهاب إلى القناة على Telegram

إظهار المزيد

📈 نظرة تحليلية على قناة تيليجرام Raman tutorials for GK

تُعد قناة Raman tutorials for GK (@ramantutorialforgk) في القطاع اللغوي الإنكليزية لاعباً نشطاً. يضم المجتمع حالياً 45 194 مشتركاً، محتلاً المرتبة 3 939 في فئة التعليم والمرتبة 8 384 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 45 194 مشتركاً.

بحسب آخر البيانات بتاريخ 27 يونيو, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار -183، وفي آخر 24 ساعة بمقدار -1، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 14.77‎%. وخلال أول 24 ساعة من النشر يحصد المحتوى عادةً 8.00‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 6 674 مشاهدة. وخلال اليوم الأول يجمع عادةً 3 616 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 5.
  • الاهتمامات الموضوعية: يركز المحتوى على مواضيع رئيسية مثل tet, mcqs, ctet, grammar.

📝 الوصف وسياسة المحتوى

وصف القناة غير متوفر.

بفضل وتيرة التحديث المرتفعة (أحدث البيانات بتاريخ 28 يونيو, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

45 194
المشتركون
-124 ساعات
-657 أيام
-18330 أيام
أرشيف المشاركات
*ಭೂಸೇನೆಯ ಏಳು ಕಾಮಾಂಡುಗಳು* 1 ಪಶ್ಚಿಮ ಕಮಾಂಡ್-- ಚಾಂದಿಮಂದಿರ್(ಚಂಡೀಗಡ) 2 ಪೂರ್ವ ಕಮಾಂಡ್--- ಕೋಲ್ಕತಾ ( ಪಶ್ಚಿಮ ಬಂಗಾಳ) 3 ಉತ್ತರ ಕಮಾಂಡ್ -- ಉದಾಂಪುರ್ (ಕಾಶ್ಮೀರ) 4 ದಕ್ಷಿಣ ಕಮಾಂಡ್ --- ಪುಣೆ (ಮಹಾರಾಷ್ಟ್ರ) 5 ಕೇಂದ್ರ ಕಮಾಂಡ್ -- ಲಕ್ನೋ (ಉತ್ತರ ಪ್ರದೇಶ) 6 ತರಬೇತಿ ಕಮಾಂಡ್ --- ಮಾವ್ (ಮಧ್ಯಪ್ರದೇಶ) 7 ,ವಾಯುವ್ಯ ಕಮಾಂಡ್ --- ಜೈಪುರ (ರಾಜಸ್ಥಾನ)

✅ ಪರಿಸರದ ಪ್ರಮುಖ ಪ್ರಶ್ನೆಗಳು 1] ವಾತಾವರಣದಲ್ಲಿರುವ ಓಝೋನ್ ಪದರವು ಯಾವ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ? ಉತ್ತರ - ನೇರಳಾತೀತ ಕಿರಣಗಳಿಂದ 2] ಪ್ಯಾರೊಕ್ಸಿಸ್ಟಿಕ್ ಎಂದರೇನು? ಉತ್ತರ - ವಾಯು ಮಾಲಿನ್ಯಕಾರಕ 3] 'ಹಸಿರು ಮನೆ ಪರಿಣಾಮ'ದಿಂದ ಭೂಮಿಯ ತಾಪಮಾನ ಎಷ್ಟು? ಉತ್ತರ - ಹೆಚ್ಚಾಗುತ್ತದೆ 4] ಭಾರತದಲ್ಲಿ ಗರಿಷ್ಠ ಸಂಖ್ಯೆಯ ಅರಣ್ಯಗಳನ್ನು ಹೊಂದಿರುವ ರಾಜ್ಯ ಯಾವುದು? ಉತ್ತರ - ಮಧ್ಯಪ್ರದೇಶ 5] ವಾತಾವರಣದಲ್ಲಿ ಯಾವ ಅನಿಲವು ಸಾಮಾನ್ಯವಾಗಿ ಕಂಡುಬರುತ್ತದೆ? ಉತ್ತರ - ಸಾರಜನಕ 6] ಒಂದು ಪ್ರದೇಶದಲ್ಲಿ ಮರಗಳ ಬೆಳವಣಿಗೆಗೆ ಅಗತ್ಯವಿರುವ ಕನಿಷ್ಠ ತಾಪಮಾನ ಎಷ್ಟು? ಉತ್ತರ - 4 ಡಿಗ್ರಿ ಸೆಲ್ಸಿಯಸ್ 7] ಭಾರತದಲ್ಲಿ ಅರಣ್ಯ ಸಂಶೋಧನಾ ಕೇಂದ್ರ ಎಲ್ಲಿದೆ? ಉತ್ತರ - ಡೆಹ್ರಾಡೂನ್ 8] ಇದು ಯಾರ ಅರಣ್ಯೀಕರಣ ಪ್ರಕ್ರಿಯೆ? ಉತ್ತರ - ಹೆಚ್ಚು ಮರಗಳನ್ನು ನೆಡಲು 9] ಭಾರತದಲ್ಲಿ ಗರಿಷ್ಠ ಅರಣ್ಯ ಪ್ರದೇಶ ಯಾವುದು? ಉತ್ತರ - ಮೀಸಲು ಅರಣ್ಯ 10] ಹಸಿರು ಚಿನ್ನ ಎಂದು ಯಾವುದನ್ನು ಕರೆಯುತ್ತಾರೆ? ಉತ್ತರ - ಕಾಡಿಗೆ 11] ಭಾರತದ ಹೆಚ್ಚಿನ ಅರಣ್ಯ ಸಂಪತ್ತಿನ ಮಾಲೀಕರು ಯಾರು? ಉತ್ತರ - ರಾಜ್ಯ 12] ವನ ಮಹೋತ್ಸವ ಯಾವುದಕ್ಕೆ ಸಂಬಂಧಿಸಿದೆ? ಉತ್ತರ - ಮರಗಳನ್ನು ನೆಡುವ ಮೂಲಕ 13] ಹಂತದ ಕೃಷಿಯನ್ನು ಎಲ್ಲಿ ಮಾಡಲಾಗುತ್ತದೆ? ಉತ್ತರ - ಪರ್ವತಗಳ ಇಳಿಜಾರಿನಲ್ಲಿ 14 ] ಎಲ್ಲಾ ಕಡೆಯಿಂದ ನಮ್ಮನ್ನು ಸುತ್ತುವರೆದಿರುವ ಪರಿಸ್ಥಿತಿಗಳ ಮೊತ್ತವನ್ನು ಏನು ಕರೆಯಲಾಗುತ್ತದೆ? ಉತ್ತರ - ಪರಿಸರ 15] ಜಾಗತಿಕ ಪರಿಸರಕ್ಕೆ ಅತ್ಯಂತ ಮುಖ್ಯವಾದ ಅರಣ್ಯ ಯಾವುದು? ಉತ್ತರ - ಉಷ್ಣವಲಯದ ಕಾಡುಗಳು 16] ಪರಿಸರವು ಆ ಬಾಹ್ಯ ಪರಿಸ್ಥಿತಿಗಳು ಮತ್ತು ಪ್ರಭಾವಗಳ ಒಟ್ಟು ಮೊತ್ತವಾಗಿದೆ, ಇದು ಭೂಮಿಯ ಮೇಲ್ಮೈಯಲ್ಲಿ ಜೀವಿಗಳ ಬೆಳವಣಿಗೆಯ ಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಈ ಹೇಳಿಕೆ ನೀಡಿದವರು ಯಾರು? ಉತ್ತರ - ನಿಕೋಲಸ್ 17] ಜಗತ್ತಿನಲ್ಲಿ ಪರಿಸರ ಜಾಗೃತಿಯನ್ನು ಯಾರು ಪ್ರಾರಂಭಿಸಿದರು? ಉತ್ತರ - ವಿಲಿಯಂ ಹೆವೆಟ್ 18] ಪರಿಸರ ನಿರ್ಣಾಯಕತೆಯ ಪ್ರತಿಪಾದಕ ಯಾರು? ಉತ್ತರ - ಕಾರ್ಲ್ ರಿಟ್ಟರ್ 19] ವಿಶ್ವಸಂಸ್ಥೆಯು 2002 ವರ್ಷವನ್ನು ಅಂತರಾಷ್ಟ್ರೀಯ ವರ್ಷವೆಂದು ಘೋಷಿಸಿದೆ? ಉತ್ತರ - ಸುಸ್ಥಿರ ಅಭಿವೃದ್ಧಿ 20] ವಿಶ್ವ ಪರಿಸರ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ? ಉತ್ತರ - ಜೂನ್ 5 21] ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ಅರಣ್ಯ ಪ್ರದೇಶದ ಶೇಕಡಾವಾರು ಪ್ರಮಾಣ ಎಷ್ಟಿರಬೇಕು? ಉತ್ತರ - 33%

Sent with Xodo

ದೇಶದ ಹನ್ನೊಂದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 3,049 ಪ್ರೊಬೇಷನರಿ ಆಫೀಸರ‍್ಸ್‌ಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಆಗಸ್ಟ್ 1 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆ. 21 ಅರ್ಜಿ ಸಲ್ಲಿಕೆ ಕೊನೆ ದಿನವಾಗಿದೆ. ನೇಮಕಾತಿ ಪ್ರಕ್ರಿಯೆ: ಮೊದಲ ಹಂತದಲ್ಲಿ ಪೂರ್ವ ಭಾವಿ ಪರೀಕ್ಷೆ (ಪ್ರಿಲಿಮ್ಸ್) ನಡೆಯಲಿದೆ. ಬೆಳಗಾವಿ, ಬೆಂಗಳೂರು, ಬೀದರ್, ಚಿಕ್ಕಬಳ್ಳಾಪುರ ದಾವಣಗೆರೆ, ದಾರವಾಡ ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪೂರ್ವಭಾವಿ ಪರೀಕ್ಷಾ ಕೇಂದ್ರಗಳಿರಲಿವೆ. ಪರೀಕ್ಷೆ ವಿವರ: ಪೂರ್ವಭಾವಿ ಪರೀಕ್ಷೆ ಒಂದು ಗಂಟೆ ಅವಧಿಯದ್ದು (ಪ್ರತಿ ಪತ್ರಿಕೆಗೂ 20 ನಿಮಿಷ‌ಗಳು). 100 ಅಂಕಗಳಿರುತ್ತವೆ (ಅಂದರೆ ಪ್ರತಿ ಪ್ರಶ್ನೆಗೆ ಒಂದೊಂದು ಅಂಕ ನಿಗದಿ) ಇದರಲ್ಲಿ ಇಂಗ್ಲಿಷ್ ಭಾಷಾ ಪತ್ರಿಕೆಗೆ 30, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಗೆ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಪ್ರತಿ ಪರೀಕ್ಷೆಯಲ್ಲೂ ಕನಿಷ್ಟ ಅಂಕ ಗಳಿಸಬೇಕೆಂಬ ನಿಯಮವಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ಬೆಂಗಳೂರು, ಹುಬ್ಬಳ್ಳಿ-ದಾರವಾಡ ಮತ್ತು ಮಂಗಳೂರಿನಲ್ಲಿ ಮಾತ್ರ ನಡೆಯಲಿದೆ. ಇಂಗ್ಲೀಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇರುತ್ತವೆ. ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯದ ಪ್ರತಿ ಪ್ರಶ್ನೆಗೆ ನಿಗದಿಪಡಿಸಿದ ಅಂಕದ 0.25 ಅಂಕವನ್ನು ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ. ಪ್ರಶ್ನೆಗೆ ಉತ್ತರ ಗುರುತಿಸಲಾಗಿಲ್ಲದಿದ್ದರೆ ಅಂಕ ಕಳೆಯುವುದಿಲ್ಲ. ಮುಖ್ಯ ಪರೀಕ್ಷೆ ಮುಗಿಯುತ್ತಿದ್ದಂತೆ ಇಂಗ್ಲಿಷ್ ಭಾಷೆಗೆ (Letter Writing & Essay- with two questions)ಸಂಬಂಧಿಸಿದಂತೆ 25 ಅಂಕಗಳಿಗೆ ಡಿಸ್ಸ್ಕ್ರಿಟಿವ್ ಟೆಸ್ಟ್ ನಡೆಸಲಾಗುತ್ತದೆ. ಅವಧಿ 30 ನಿಮಿಷಗಳು. ಅಭ್ಯರ್ಥಿಗಳು ಕಂಪ್ಯೂಟರ್‌ನಲ್ಲಿಯೇ ಉತ್ತರ ಬರೆಯಬೇಕು. ಇಂಗ್ಲಿಷ್ ಭಾಷೆಯ ವಿವರಣಾತ್ಮಕ ಪೇಪರ್ (ಪತ್ರ ಬರವಣಿಗೆ ಮತ್ತು ಪ್ರಬಂಧ) ಅನ್ನು ಸ್ವಯಂಚಾಲಿತ ಸ್ಕೋರಿಂಗ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಬರವಣಿಗೆಯ ಪ್ರಾವೀಣ್ಯಕ್ಕೆ ಸಂಬಂಧಿಸಿದಂತೆ ವೈಶಿಷ್ಟ್ಯ ಗಳನ್ನು ಗುರುತಿಸುವುದು ಇದರ ಕಾರ್ಯವಿಧಾನವಾಗಿದೆ. ಆಂಗ್ಲ ಭಾಷೆಯಲ್ಲಿ ಹಾಗೂ ಬರವಣಿಗೆಯಲ್ಲಿ ಪರೀಕ್ಷೆ ಬರೆಯುವವರ ಪ್ರಾವೀಣ್ಯವನ್ನು ವಸ್ತುನಿಷ್ಠ ರೀತಿಯಲ್ಲಿ ಮೌಲ್ಯಮಾಪನ ಮಾಡುವ ವಿಶಿಷ್ಟ ವಿಧಾನವಾಗಿದೆ. ನೆನಪಿಡಿ: ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ. ಈ ಎರಡೂ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತ ಸಂದರ್ಶನಕ್ಕೆ ಅರ್ಹರಾಗುತ್ತಾರೆ. ಆಯ್ಕೆ ಪಟ್ಟಿ: ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ-II ಮತ್ತು ಹಂತ-III ಎರಡರಲ್ಲೂ ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು. ಸಂದರ್ಶನಕ್ಕೆ ನಿಗದಿ ಪಡಿಸಲಾದ ಒಟ್ಟು ಅಂಕಗಳು 100. ಸಂದರ್ಶನದಲ್ಲಿ ಕನಿಷ್ಠ ಅರ್ಹತಾ ಅಂಕಗಳು ಶೇ 40 (SC/ST/OBC/PWBD ಅಭ್ಯರ್ಥಿಗಳಿಗೆ ಶೇ 35). ಪರೀಕ್ಷೆ ಕುರಿತು ಇನ್ನಷ್ಟು ವಿವರಗಳಿಗಾಗಿ www.ibps.in ಮತ್ತು https://ibpsonline.ibps.in/crppo13jun23/ ಜಾಲ ತಾಣ ನೋಡಿ.

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ: ಇಂಗ್ಲಿಷ್ ಸೇರಿ 15 ಪ್ರಾದೇಶಿಕ ಭಾಷೆಗಳಲ್ಲೂ ಕೇಂದ್ರ ನೇಮಕಾತಿ ಪರೀಕ್ಷೆ http://dhunt.in/OBQKV By ಕನ್ನಡದುನಿಯಾ via Dailyhunt